ತುರ್ತಾಗಿ ಬೇಕಾಗಿದ್ದಾರೆ – ಪಧವೀಧರರು ಟ್ಯಾಲಿ – ಕನ್ನಡಿಗರಿಗೆ ಮಾತ್ರ
-ನಾಗರಾಜ್ ಬೂದಿಕೋಟೆ
ಸಂಸ್ಥೆಯ ಹೆಸರು : ಸಂಚಯನೆಲೆ ಸ್ವಯಂಸೇವಾ ಸಂಸ್ಥೆ,
ಕೆಲಸದ ಸ್ಥಳ : ಆನೇಕಲ್, ಬೆಂಗಳೂರು ಗ್ರಾಮಾಂತರ
ವಿದ್ಯಾರ್ಹತೆ : ಪದವೀಧರರು, ಬಿ.ಕಾಂನವರಿಗೆ ಪ್ರಾಶಸ್ತ್ಯ
ಅನುಭವ : ೧ ರಿಂದ ೨ ವರ್ಷ
ಅರ್ಹತೆ : ಟ್ಯಾಲಿ ಅಕೌಂಟಿಂಗ್ ತಂತ್ರಾಂಶ ಗೊತ್ತಿರಬೇಕು, ಕನ್ನಡ ಕೀಲಿಮಣೆ ಗೊತ್ತಿರಬೇಕು
ಸಂಪರ್ಕದಾರರ ವಿವರ :
ಹೆಸರು : ವಿಜಯ್ ಕುಮಾರ್
ಮತ್ತು ಮೊಬ್ಯೆಲ್ ಸಂಖ್ಯೆ : ೯೬೮೬೮೮೮೯೯೯, ೮೪೯೪೮೮೮೯೯೯
ಮಿಂಚೆ ವಿಳಾಸ : vijayneleATgmailDOTcom
ಸಂಬಳ : ೧೦,೦೦೦ ದಿಂದ ೧೫೦೦೦ದವರೆಗೆ
* * * * * * * * * *
ನಾನು ಅಹಱನಾಗಿ ಬರುತ್ತೇನೆ ಆದರೆ ನಾನು ಬಳ್ಳಾರಿ ಯಲ್ಲಿ ಕೆಲಸ ಮಾಡಲು ಇಚ್ಛೆ ಪಡುತ್ತೇನೆ.