ನಾಡು-ನುಡಿ: ಮರುಚಿಂತನೆ
ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಹಾಗೂ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತ ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಉದ್ದೇಶವನ್ನು ಹೊಂದಿರುವ “ನಾಡು-ನುಡಿ: ಮರುಚಿಂತನೆ” ಅಂಕಣ ನಿಲುಮೆಯ ಓದುಗರಿಗಾಗಿ – ನಿಲುಮೆ
ಒಂದು ವಿಷಯದ ಕುರಿತು ಸಾಮಾನ್ಯವಾಗಿ ಎರಡು ತರಹದ ಜ್ಞಾನವಿರುತ್ತದೆ. ಒಂದು, ಸಾಮಾನ್ಯ ಜ್ಞಾನ, ಎರಡು, ವಿಶಿಷ್ಟ ಜ್ಞಾನ ಅಥವಾ ಅಧ್ಯಯನದಿಂದ ಮೂಡಿಬರುವ ತಿಳುವಳಿಕೆ. ಸಾಮಾನ್ಯ ಜ್ಞಾನವು ಯಾವುದೋ ಒಂದು ಕಾಲಘಟ್ಟದಲ್ಲಿದ್ದ ವಿಶಿಷ್ಟ ಜ್ಞಾನದ ಪಲಶೃತಿಯೇ ಆಗಿರುತ್ತದೆ. ವಿಶಿಷ್ಟ ಜ್ಞಾನವು ಶೈಕ್ಷಣಿಕ ಕ್ಷೇತ್ರದಿಂದ ಹೊರಗೆ ಹೋಗುವಾಗ ಮತ್ತು ಶ್ರೀಸಾಮಾನ್ಯರ ಬಳಿ ಹರಡುವಾಗ ಅದು ಸಾಮಾನ್ಯಜ್ಞಾನದ ರೂಪವನ್ನು ತಳೆಯುತ್ತದೆ. ಆದರೆ ವಿಶಿಷ್ಟ ಜ್ಞಾನವು ತನ್ನ ಅಸ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಸಾಮಾನ್ಯ ಜ್ಞಾನದಂತೆ ಸಾರ್ವಕಾಲಿಕವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ ವಿಶಿಷ್ಟ ಜ್ಞಾನವು ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ಆಗ ಮಾತ್ರವೇ ಅದು ವಿಶಿಷ್ಟ ಜ್ಞಾನವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅದು ಸಾಮಾನ್ಯಜ್ಞಾನವಾಗಿ ಬದಲಾಗುತ್ತದೆ. ಸಾಮಾನ್ಯಜ್ಞಾನವು ಪರಿಷ್ಕರಣೆಗೆ ಒಳಗಾಗದೆ ಯಾವುದೋ ಕಾಲದ ವಿಶಿಷ್ಟ ಜ್ಞಾನವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ಪುನರುತ್ಪಾದಿಸುತ್ತಿರುತ್ತವೆ. ಇದೇ ರೀತಿ, ಭಾರತೀಯ ಸಮಾಜದ ಕುರಿತು ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನಗಳಿಗೆ ವ್ಯತ್ಯಾಸವಿರದ ರೀತಿಯಲ್ಲಿ ಮಾತನಾಡುವ ಸಂದರ್ಭವೇರ್ಪಟ್ಟಿದೆ. ಇದಕ್ಕೆ ಕಾರಣವೆಂದರೆ ಸಮಾಜದ ಕುರಿತು ಮಾತನಾಡುವವರು ಸಾಮಾನ್ಯಜ್ಞಾನವನ್ನು ಆಧರಿಸಿ ಸಮಾಜವಿಜ್ಞಾನ ಎಂಬಂತೆ ಮಾತನಾಡುತ್ತಿರುತ್ತಾರೆ. ಸಮಾಜದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ಕೆಲವು ಹಿಂದಿನಿಂದ ಬಂದಂತಹ ತಿಳುವಳಿಕೆಯ ಆಧಾರದ ಮೇಲೆಯೇ ಅವುಗಳಿಗೆ ಸಮಜಾಯಶಿ ಕೊಡಲಾಗುತ್ತಿರುತ್ತದೆ. ನಡೆದ ಘಟನೆಯ ಕುರಿತು ಅಧ್ಯಯನ ನಡೆಸಿ ಮಾತನಾಡುವ ಕ್ರಮವನ್ನು ಸಾಮಾನ್ಯ ಜ್ಞಾನದ ಅರೆ ತಿಳುವಳಿಕೆಯು ಮೂಲೆಗುಂಪು ಮಾಡುತ್ತಿದೆ.
ಯಾವುದೇ ಸಮಾಜದ ಕುರಿತ ತಿಳುವಳಿಕೆಯು ವಿಶಿಷ್ಟ ಜ್ಞಾನವಾಗಿ ಮಾರ್ಪಡಬೇಕಾದರೆ ಕಾಲಕಾಲಕ್ಕೆ ಅದು ಪರಾಮರ್ಶೆಗೆ ಒಳಗಾಗಬೇಕಾಗುತ್ತದೆ. ಏಕೆಂದರೆ ಜನರು ಮತ್ತು ಸಮಾಜ ಜಡವಾದ ಘನವಸ್ತುವಾಗಿರುವುದಿಲ್ಲ. ಅದರಂತೆಯೇ ಅವರ ಕುರಿತ ಜ್ಞಾನವೂ ಸಹ ಯಾವುದೇ ಬದಲಾವಣೆ ಇಲ್ಲದೆ ಜಡವಾಗಿರುವುದು ತರವಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ಸಮಾಜದ ಕುರಿತ ಜ್ಞಾನವು ಕಳೆದ ಹಲವಾರು ಶತಮಾನಗಳಿಂದ ಒಂದೇ ರೀತಿಯ ತಿಳುವಳಿಕೆಯು ಅಡೆತಡೆ ಇಲ್ಲದೆ ಮುಂದುವರೆದುಕೊಂಡು ಬರುತ್ತಿದೆ. ಪ್ರಾರಂಭಿಕ ಪಾಶ್ಚಾತ್ಯ ಮಿಷನರಿಗಳು, ಪ್ರವಾಸಿಗರು ಹಾಗೂ ವಿದ್ವಾಂಸರುಗಳು ಕಟ್ಟಿಕೊಟ್ಟ ಚಿತ್ರಣಗಳನ್ನೇ ಭಾರತದ ಕುರಿತ ಸತ್ಯ ಎಂಬಂತೆ 21 ನೇ ಶತಮಾನದ ವಿದ್ವಾಂಸರುಗಳು ನಂಬಿಕೊಂಡಿದ್ದಾರೆ. ಪಾಶ್ಚಾತ್ಯರು ಭಾರತೀಯ ಸಮಾಜದ ಕುರಿತು ನೀಡಿರುವ ಜ್ಞಾನವೇ ಇಂದು ಸಾಮಾನ್ಯಜ್ಞಾನವಾಗಿ ಉಳಿದುಕೊಂಡು ಬರುತ್ತಿದೆ. ಪಾಶ್ಚಾತ್ಯರ ಚಿತ್ರಣವು ವಿಶಿಷ್ಟ ಜ್ಞಾನವಾಗಿ ಮಾರ್ಪಾಡಾಗÀದೆ, ಕೇವಲ ಸಾಮಾನ್ಯ ಜ್ಞಾನವಾಗಿ ಉಳಿದುಕೊಂಡು ಬರುತ್ತಿರುವುದಕ್ಕೆ ಕಾಲಕಾಲಕ್ಕೆ ಅದರ ಪರಿಷ್ಕರಣೆ ಆಗದಿರುವುದೇ ಕಾರಣವಾಗಿದೆ.
ಇಂದು ಭಾರತದಲ್ಲಿ ಸಮಾಜದ ಕುರಿತ ಅಧ್ಯಯನಗಳು ನಿರಂತರವಾಗಿ ಬೆಳೆಯುತ್ತಿವೆ. ಅದನ್ನು ಸಮಾಜವಿಜ್ಞಾನದಲ್ಲಿ ಗುರುತಿಸಬಹುದಾಗಿದೆ.
ಸಮಾಜ ವಿಜ್ಞಾನವು ಹೊಸ ಹೊಸ ಸಂಶೋಧನೆಗಳ ಮೂಲಕ ವಿಶಿಷ್ಟ ಜ್ಞಾನವನ್ನು ಬೆಳೆಸುತ್ತಿದೆ. ಆದರೆ, ಜನಪ್ರಿಯ ಚಿಂತಕರುಗಳು ಇದನ್ನು ಪರಿಗಣಿಸುವುದಿಲ್ಲ, ಏಕೆಂದರೆ ಅವರ ಸಾಮಾನ್ಯಜ್ಞಾನವು ಹೊಸಬೆಳವಣಿಗಳನ್ನು ತಿಳಿದುಕೊಳ್ಳಲು ತಡೆಗೋಡೆಯಾಗಿ ನಿಂತಿದೆ. ಆದ್ದರಿಂದ ಸಮಾಜದ ಕುರಿತು ಮಾತನಾಡಲು ಸಮಾಜವಿಜ್ಞಾನದ ವಿಶಿಷ್ಟ ಜ್ಞಾನಕ್ಕಿಂತ ಸಾಮಾನ್ಯ ತಿಳುವಳಿಕೆಯು ಹೆಚ್ಚು ಪ್ರಚಾರದಲ್ಲಿದೆ. ಈ ಸಾಮಾನ್ಯ ಜ್ಞಾನ ಆಧಾರದ ಮೇಲೆ ಮಾತನಾಡುವವರು ಸಮಾಜದ ಕುರಿತು ಯಾವುದೇ ಸಂಶೋಧನೆಯನ್ನು ಕೈಗೊಂಡಿರುವುದಿಲ್ಲ. ಅದರ ಜೊತೆಗೆ ಸಮಾಜವಿಜ್ಞಾನದ ಅಧ್ಯಯನಗಳಲ್ಲಾಗಿರುವ ಬದಲಾವಣೆಗಳನ್ನೂ ಸಹ ಸಾಮಾನ್ಯಜ್ಞಾನದ ಪಂಡಿತರು ಕಿಂಚಿತ್ತೂ ಗಮನಿಸುವುದಿಲ್ಲ. ಸಮಾಜದ ಕುರಿತ ಅಧ್ಯಯನಗಳು ಎಷ್ಟೇ ಬದಲಾದರೂ ಸಾಮಾನ್ಯಜ್ಞಾನದಲ್ಲಿ ಮಾತ್ರ ಯಾವ ಬದಲಾವಣೆಗಳಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಆದ್ದರಿಂದ ಸಮಾಜದ ಕುರಿತು ಮಾತನಾಡುವುದು ಸಮಾಜವಿಜ್ಞಾನಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.
ಈ ಮೇಲ್ಕಾಣಿಸಿದ ಸವಾಲು ಏಳಲು ಇರುವ ಕಾರಣಗಳಲ್ಲಿ ಸಮಾಜವಿಜ್ಞಾನದ ಪರಿಭಾಷೆಯ ಸಮಸ್ಯೆಯೂ ಒಂದಾಗಿರಬಹುದು. ಅಕಾಡೆಮಿಕ್ ವಲಯದಲ್ಲಿ ಬಳಸುವ ತಾಂತ್ರಿಕ ಪರಿಭಾಷೆಗಳು ಶ್ರೀಸಾಮಾನ್ಯರಿಗೆ ಅಥವಾ ಆ ವಲಯದಿಂದ ಹೊರಗುಳಿದವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಜನರಿಗೆ ಅರ್ಥವಾಗುವ ಸಾಮಾನ್ಯಜ್ಞಾನವೇ ಹೆಚ್ಚು ಆಪ್ತವಾಗುತ್ತಾ ಹೋಗುತ್ತದೆ. ಆದರೆ ಸಾಮಾನ್ಯಜ್ಞಾನವು ವಾಸ್ತವಾದ ಚಿತ್ರಣವೇ ಅಥವಾ ಅಲ್ಲವೇ ಎನ್ನುವ ಗೋಜಿಗೆ ಯಾರೂ ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರಸ್ತುತ “ನಾಡು-ನುಡಿ: ಮರುಚಿಂತನೆ” ಕಾಲಂ ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಹಾಗೆಯೇ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತು ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನ ಇಲ್ಲಿ ಮಾಡಲಾಗುವುದು.
ಅಂಕಣದ ಉದ್ದೇಶಗಳು:
1. ಸಮಾಜ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ನಡುವೆ ಇರುವ ವ್ಯತ್ಯಾಸಗಳನ್ನು ತೋರಿಸುವುದು. ಸಾಮಾನ್ಯ ಜ್ಞಾನದ ಮೂಲ ಯಾವುದು? ಅದರ ಪ್ರಸ್ತುತತೆ ಏನು? ಎಂಬಿತ್ಯಾದಿ ವಿಷಯಗಳನ್ನು ಚರ್ಚೆಗೆ ಇಡುವುದು.
2. ಶ್ರೀಸಾಮಾನ್ಯರ ಸಾಮಾನ್ಯಜ್ಞಾನವನ್ನು ಸಮಾಜವಿಜ್ಞಾನದಲ್ಲಿ ನಡೆಯುತ್ತಿರುವ ಹೊಸ ಚರ್ಚೆಗಳನ್ನು ಪರಿಷ್ಕರಿಸುವ ಕಾರ್ಯವನ್ನು ಮಾಡುವುದು.
3. ಈ ಕುರಿತು ಆಸಕ್ತರು, ಶ್ರೀಸಾಮಾನ್ಯರು ಹಾಗೂ ಪರಿಣಿತರ ನಡುವೆ ಸಂವಾದವನ್ನು ಏರ್ಪಡಿಸುವುದು.
4. ಸಂಶೋಧನೆ ಎಂದರೇನು? ಹಾಗೂ ಅದರ ಮೂಲಕ ವಿಶೇಷ ಜ್ಞಾನವನ್ನು ರೂಪಿಸಲು ಅಗತ್ಯ ಕೌಶಲ್ಯಗಳ ಕುರಿತು ಇಲ್ಲಿ ಚರ್ಚಿಸುವುದು.
5. ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ಆಗುತ್ತಿರುವ ಚರ್ಚೆಗಳು, ಹೊಸ ಸಿದ್ಧಾಂತಗಳು ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಇರಬಹುದಾದ ಹೊಸ ಉತ್ತರಗಳನ್ನು ಜನರ ಮುಂದೆ ಸರಳವಾಗಿ ಇಡುವುದು.
6. ಭಾರತದಲ್ಲಿ ಪರ್ಯಾಯ ಸಮಾಜ ವಿಜ್ಞಾನವನ್ನು ಕಟ್ಟುವ ಕುರಿತು ಆಲೋಚಿಸುವುದು. ಕಳೆದ 30 ವರ್ಷಗಳಿಂದ ನಿರ್ವಸಾಹತೀಕರಣ ಪ್ರಕ್ರಿಯೆಯು ನಡೆಯುತ್ತಿದ್ದು, ಅದಕ್ಕೆ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳುವುದು.
7. ಸಮಾಜ ವಿಜ್ಞಾನಗಳ ಮೇಲೆ ಸಾಮಾನ್ಯಜ್ಞಾನವನ್ನು ಅವಲಂಬಿಸಿದ ಸಾಹಿತಿಗಳು ದಾಳಿ ಮಾಡುತ್ತಿದ್ದು, ಸಮಾಜ ವಿಜ್ಞಾನದ ಬಾಗಿಲನ್ನೇ ಅವರು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸಾಮಾನ್ಯಜ್ಞಾನದಿಂದಲೂ ಉತ್ತರ ಸಿಗದ ಪ್ರಶ್ನೆಗಳಿಗೆ ವಿದ್ಯಾವಂತ ಸಮಾಜವು ಸಮಾಜವಿಜ್ಞಾನದ ಎದುರು ನೋಡುತ್ತಿದೆ. ಇಂತಹ ಸಾಧ್ಯತೆಗಳ ಕುರಿತು ಇಲ್ಲಿ ಚರ್ಚಿಸುವುದು.
” ಸಂಶೋಧನೆ ಎಂದರೇನು?”
ವಚನಗಳಲ್ಲಿ ಜಾತಿ ಹಾಗೂ ಕುಲ ಎಂಬ ಪದಗಳು ಎಷ್ಟು ಬಾರಿ ಬಳಸಲ್ಪಟ್ಟಿವೆ ಎಂದು ಎಣಿಸುವುದು ಹಾಗೂ ಅದರ ಮೂಲಕ ವಚನಗಳು ಜಾತಿವಿರೋಧಿಯಲ್ಲ, ಅವು ವೈದಿಕತೆಯೆ ಹಿರಿಮೆಯನ್ನು ಎತ್ತಿ ಹಿಡಿಯುವ ಆಧ್ಯಾತ್ಮಿಕ ಸಾಹಿತ್ಯ ಎಂದು ಸಾಧಿಸುವುದು. ಇದೇ ಸಂಶೋಧನೆ.
ಹೌದೂ ಸ್ವಾಮಿ…ಇಲ್ಲದೆ ಇರೋ ಕಥೆ ಹೇಳೋದು ಸಂಶೋಧನೆ ಅಲ್ಲ..
ಶೇಟ್ಕರ್ ಅವರೆ,
ಅವರೇನಾದರು ಮಾಡಲಿ, ನೀವೇಕೆ ಅದನ್ನು ತಲೆಗೆ ಹಚ್ಚಿಕೊಳ್ಳುತ್ತೀರಿ…
ಛೆ, ತಲೆಗೆ ಹಚ್ಚಿಕೊಳ್ಳಬೇಕಾದರೂ ತಲೆಯಿರಬೇಕಲ್ಲವೇ!! 😀
ಲೇಖನದ ವಿಷಯಕ್ಕೆ ಬರುವದಾದರೆ, ಇದು ಅಕ್ಷರಶಹ ನಿಜ. ಕೆಲವು ಮತಿಗೇಡಿಗಳು ಸಮಾಜವಿಜ್ನಾನವನ್ನು ವೈಜ್ನಾನಿಕವಾಗಿ ವಿಷ್ಲೇಶಿಸುವದೇ ಇಲ್ಲ. ರಾಜಕೀಯ ಪ್ರೇರಿತ, ಪೂರ್ವಗ್ರಹಪೀಡಿತ ಸಮಾಜಪಠ್ಯ ಇವತ್ತಿನ ಬಹುತೇಕ ವಿಶ್ವವಿಧ್ಯಾನಿಲಯಗಳಲ್ಲಿ ಪಠಣವಾಗುತ್ತಿರುವದು. ರಾಜಕೀಯ ಮಾಡಿ ಎಂಜಲು ತಿನ್ನುವ ಇಂತಹ ಬುದ್ಧಿಜೀವಿಗಳು ವೈಜ್ನಾನಿಕವಾಗಿ ತಮ್ಮಗಳ ಬುದ್ಧಿಮತ್ತೆಯನ್ನು ರೂಢಿಸಿಕೊಳ್ಳಲು ಇನ್ನೂ ಸಮಯಬೇಕು.
“ರಾಜಕೀಯ ಮಾಡಿ ಎಂಜಲು ತಿನ್ನುವ ಇಂತಹ ಬುದ್ಧಿಜೀವಿಗಳು”
name those who have done this, if you have guts.
Mr. Bhat, ತಾಕತ್ತಿದ್ದರೆ ಹೇಳಿ ““ರಾಜಕೀಯ ಮಾಡಿ ಎಂಜಲು ತಿನ್ನುವ ಇಂತಹ ಬುದ್ಧಿಜೀವಿಗಳು” ಯಾರು ಅಂತ? ತಾಕತ್ತಿದೆಯಾ?
“ರಾಜಕೀಯ ಮಾಡಿ ಎಂಜಲು ತಿನ್ನುವ ಇಂತಹ ಬುದ್ಧಿಜೀವಿಗಳು” ಯಾರು ಅಂತ ನಿಮಗೆ ಗೊತ್ತಾಗುವುದಾದರೂ ಹೇಗೆ ಹೇಳಿ “ಬಸವಶ್ರೀ” ಯಂತಹ ಪ್ರಶಸ್ತಿ ಪಡೆದ ‘Mistic’ ದರ್ಗಾ ಸರ್ ಮಾತ್ರ ಅವನ್ನು ತಮ್ಮ ಅನುಭವ ಪೂರ್ಣ ಜ್ಞಾನದೊಂದಿಗೆ ವಿಶ್ಲೇಷಿಸುವ ಯೋಗ್ಯತೆ ಉಳ್ಳವರು. ಉಳಿದವರಿಗೆ ಅದರ ಗಂಧಗಾಳಿಯೂ ಇರಲಿಕ್ಕೆ ಸಾಧ್ಯವಿಲ್ಲ.
ವಚನಗಳು ‘ವಿಶಿಷ್ಟ’ ಪದ್ದತಿಯಲ್ಲಿದೆ ಎಂದು ಹೇಳಿದರೂ ಅರ್ಥಮಾಡಿಕೊಳ್ಳುವ ಬುದ್ದಿಮತ್ತೆ ಕಳೆದುಕೊಂಡಿರುವವರಿಗೆ ಇದು ಗೊತ್ತಾಗುವುದಿಲ್ಲ. ಆ “ವಿಶಿಷ್ಟತೆ” ಯನ್ನು ಆಧುನಿಕ ಚೆನ್ನಬಸವಣ್ಣನವರಾದ ನಮ್ಮ ದರ್ಗಾ ಸರ್ ಮಾತ್ರ ಸರಿಯಾಗಿ ಅರ್ಥಮಾಡಿಕೊಂಡು ವಿವರಿಸುವ ಶಕ್ತಿ ಹೊಂದಿದ್ದಾರೆ. ಉಳಿದವರು ಅದರ ತಲೆಬುಡಕೂಡ ಅರ್ಥವಾಗದೇ ತಮಗೆ ತೋರಿದ ರೀತಿಯಲ್ಲಿ ತಿರುಚಿಕೊಂಡು “ಬ್ರಾಹ್ಮಣ್ಯ” ಹೇರುವ ವೈದಿಕ ವೈರಸ್ಸುಗಳಷ್ಟೆ.
+1
ಇಂತವರ ಗುಣಲಕ್ಷಣಗಳು ಇಂತಿವೆ:
೧. ತಾರ್ಕಿಕವಾಗಿ, ಸಂಶೋಧನಾತ್ಮಕವಾಗಿ ವಿಷಯಗಳನ್ನು ವಿಷ್ಲೇಶಿಸುವದಿಲ್ಲ. ವಾದ ಮಾಡಲು ಕರೆದರೆ ಅವರ ಬಳಿ ಉತ್ತರವಿರುವದಿಲ್ಲ, ಪಲಾಯನಗೆಯ್ಯುತ್ತಾರೆ ಹಾಗೂ ವೈಯಕ್ತಿಕ ನಿಂದನೆಗಿಳಿಯುತ್ತಾರೆ(ನಿಮ್ಮಂತೆ).
೨. ವೈಜ್ನಾನಿಕ ತಳಹದಿಯ ಮೇಲೆ ನಿಂತಿರುವ ಸಂಶೋಧನೆಗಳು ತಮ್ಮ ಸುಳ್ಳುಕಥೆಗಳಿಗೆ ಸವಾಲಾಗಿರುವಂತೆ ಕಂಡಲ್ಲಿ ಕೂಡಲೆ ಹಿಂಬಾಗಿಲಿನ ಮೂಲಕ ಸಂಶೋಧನೆಯನ್ನೆ ಮುಚ್ಚಿಸಲು ಕುತಂತ್ರ ರಾಜಕಾರಣದ ಮೊರೆ ಹೋಗುತ್ತಾರೆ.
ಇವೆಲ್ಲವೂ ಬಸವಾದ್ವೈತಕ್ಕೆ, ಬಸವತತ್ವಕ್ಕೆ ವಿರುದ್ಧವಾದದ್ದು. ಕಾಯಕಯೋಗಿ ಯಾವತ್ತಿಗೂ ಇಂತಹ ನೀಚ ಮಟ್ಟಕ್ಕೆ ಇಳಿಯಬಾರದು.
ಈಗ ಹೇಳಿ ಶೆಟ್ಕರರೆ, ಇಂತಹ ಧೂರ್ತರಿಗೆ ಯಾವ್ದರಲ್ಲಿ ತಗೊಂಡು ಹೊಡೆದ್ರೆ ನಮ್ಮ ಸಮಾಜ ಇಂತಹ ಧೂರ್ತರಿಂದ ಬಿಡುಗಡೆ ಹೊಂದೀತು?
ಆದರೂ ಈಗಿನ ಯುವಜನತೆ ಇಂತಹ ಗೋಮುಖ ವ್ಯಾಗ್ರರನ್ನು ನಂಬುವಷ್ಟು ದಡ್ಡರಲ್ಲ.
+100
ಬಾಲಚಂದ್ರ ಭಟ್
ನಿಮ್ಮ ವಿಶ್ಲೇಷಣೆ ನಿಜವಾಗಿಯೂ ಸರಿಯಾಗಿದೆ, ನಾಗಶೆಟ್ಟಿಯಂತಹ ಅಸಮರ್ಪಕ ಮತ್ತು ಭೌದ್ದಿಕ ದಾರಿದ್ರ್ಯವನ್ನು ಹೊಂದಿರುವ ಅರೆಬರೆ ಚಿಂತಕರುಗಳಿಗೆ ಏನು ಹೇಳಿದರೂ ನಿರುಪಯುಕ್ತ….
ಲೇಖನದ ವಿಷಯ ಚರ್ಚಿಸದಂತೆ ಮಾಡುವುದೇ ಇವರ ಹುನ್ನಾರ.
ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಸಾಲನ್ನಾದರೂ ಇವರು ಬರೆದಿರುವರೇ ಹುಡುಕಿ ನೋಡಿ.
ಚರ್ಚೆಯನ್ನು ಹಳ್ಳ ಹಿಡಿಸುವುದೇ ಇವರ ಉದ್ದೇಶ. ಇವರಿಗೆ ಪ್ರತಿಕ್ರಿಯಿಸುವುದು ವ್ಯರ್ಥ ಪ್ರಲಾಪ. ಚರ್ಚೆ ಅರ್ಥವತ್ತಾಗಿ ಆಗಬೇಕಿದ್ದರೆ, ಇವರ ತರಲೆಗಳಿಗೆ ವಿಚಲಿತರಾಗಬಾರದು, ಉತ್ತರಿಸಬಾರದು.
ಓಹೋ! ಸಂತೋಷ್ ಅವರದ್ದು ಸಭ್ಯ ಭಾಷೆಯೋ? ಅವರ ಕಮೆಂಟುಗಳನ್ನು ಯಾವ ಅಡಿಟಿಪ್ಪಣಿಗಳನ್ನು ಕೊಡದೆ ತೆಗೆದು ಬಿಟ್ಟಿರಿ! ದರ್ಗಾ ಸರ್ ಅವರನ್ನು ಚಣಾ ಬಸವಣ್ಣ ಎಂದು ಕರೆದಿರುವ ಮನೋಹರ್ ಅವರ ಭಾಷೆ ಸಭ್ಯವೋ?
ನಿಮ್ಮ ಬಾಯಿಯಿಂದ ಅವರ ಗುಣಗಾನವನ್ನು ಕೇಳಿ ಕೇಳಿ ನಮಗೆಲ್ಲ ಸಕತ್ತಾದ ಟೈಂಪಾಸ್ ಆಗುತ್ತಿದೆ. ಆದ್ದರಿಂದ ಧನ್ಯವಾದಪೂರ್ವಕವಾಗಿ ಆ ಅನ್ವರ್ಥಕ ಹೆಸರು. ಮತ್ತೇನಿಲ್ಲ. ಪ್ರೀತಿಯಿರಲಿ ಎಂದೆಂದೂ! 🙂
Darga Sir is beyond your ridicule. He will laugh at your ridiculous attempts to belittle him. He has the heart of a saint and brain of a,scholar.
[[Darga Sir is beyond your ridicule. He will laugh at your ridiculous attempts to belittle him. He has the heart of a saint and brain of a,scholar.]]
ಬಿಟ್ಟಿ ಪ್ರಚಾರ!? 😉
Stop bullshitting and answer tough questions.
I can only ask tough questions, though I beg what ever I ask is to be considered as tough questions instead of nonsense. none of your answer can withstand because the questions are very very tough. The only peroson who could understand and answer my questions is Darga sir, a saint and a mistic. stop bulshitting if have guts answer my questions Darga sir is a pomerian dog and I am a little one of the same.
ನಕಲಿ ಯಾರು ಅಸಲಿ ಯಾರಿ ಅಂತ ಗೊತ್ತಾಗುತ್ತದೆ ಮಿಸ್. ಸಹನಾ! ನೀವು ತಿಪ್ಪರಾಲಾಗ ಹಾಗಿ ಛದ್ಮವೇಷ ಹಾಕಿದರೂ ನಿಮ್ಮ ಬಣ್ಣ ಬಯಲಾಗುತ್ತದೆ. ಅಸಲಿ ಎಂದಿಗೂ ಅಸಲಿಯೇ ನಕಲಿ ಎಂದಿಗೂ ಅಸಲಿಯಾಗಲಾರದು.
ದರ್ಗಾ ರವರಿಗೆ ನೀವು ಹೇಳಿದ ಗುಣಗಳು ಇರುವವರೆ ಎಂಬುದು ಅನುಮಾನ, ಏಕೆಂದರೆ ನೀವೆ ಹೀಗೆ ಹುಚ್ಚಾಪಟ್ಟೆ ಮಾತನಾಡುತ್ತೀರಿ,, ಏನೋ ಪ್ರಶ್ನೆ ಕೇಳಿದರೆ ಸಂಬಂಧವೇ ಇರದ ಹಾಗೆ ಉತ್ತರ ನೀಡುತ್ತೀರಿ, ಉತ್ತರ ನೀಡಲಾಗದಿದ್ದರೆ ಎಸ್ಕೇಪ್ ಆಗುತ್ತೀರಿ..ಇನ್ನು ನಿಮ್ಮ ಗುರುಗಳು ದೇವರಿಗೆ ಪ್ರೀತಿ, ಇರಲಿ ನಿಮ್ಮ ಗುರುಭಕ್ತಿಯ ಪರಾಕಷ್ಠೆಯನ್ನು ಇಟ್ಟುಕೊಂಡಿರಿ, ಆದರೆ ಅನಗತ್ಯ ಸ್ಥಳಗಳಲ್ಲಿ ಅವರ ಹೆಸರನ್ನು ಎಳೆದು ತಂದು ಅವರಿಗೆ ಇರುವ ಅಲ್ಪಸ್ವಲ್ಪ ಮರ್ಯಾದೆಯನ್ನೂ ತೆಗೆಯಬೇಡಿ…
“ದರ್ಗಾರವರಿಗೆ ನೀವು ಹೇಳಿದ ಗುಣಗಳು ಇರುವವರೆ ಎಂಬುದು ಅನುಮಾನ”
ಗುಣಗಳು ಇಲ್ಲ ಅಂತ ನಿಮಗೆ ಖಾತ್ರಿ ಇದ್ದರೆ ಆಧಾರಗಳ ಸಹಿತ ರುಜುವಾತು ಪಡಿಸಿ. ಅದು ಬಿಟ್ಟು ಈ ರೀತಿ ಅನುಮಾನದ ಹುತ್ತ ಕಟ್ಟುತ್ತಾ ಕೂರುವುದು ತಪ್ಪಲ್ಲವೆ?
ಅವರಿಗೆ ಅಂತಹ ಗುಣಗಳಿವೆಯೋ ಇಲ್ಲವೋ ಗೊತ್ತಿಲ್ಲ ಆದರೆ ತಾವು ಇದುವರೆಗೂ ಇದೆ ಎಂದು ಹೇಳಿಕೊಂಡು ಬಂದಿದ್ದೀರಿ ಅದನ್ನು ರುಜುವಾತು ಪಡಿಸಿ
ಸಾಮಾನ್ಯ ಜ್ಞಾನ ಮತ್ತು ವಿಶಿಷ್ಠ ಜ್ಞಾನ ಎನ್ನುವುದು ಸಮಾಜ ವಿಜ್ಞಾನದಂತೆ ಭೌತ ವಿಜ್ಞಾನವನ್ನೂ ಆವರಿಸಿದೆ.ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂದು ವಿಜ್ಞಾನ ಹೇಳಿದರೆ ಜನಗಳ ಸಾಮಾನ್ಯ ಜ್ಞಾನ ಇದಕ್ಕೆ ವಿರುದ್ಧವಾಗಿ ಪ್ರತಿ ದಿನ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ;ಪಶ್ಚಿಮದಲ್ಲಿ ಮುಳುಗುತ್ತಾನೆ. . ಇನ್ನು ಈ ಲೇಖನದ ಏಳನೇ ಅಂಶವಾದ “ಸಾಮಾನ್ಯ ಜ್ಞಾನವನ್ನು ಅವಲಂಬಿಸಿದ ಸಾಹಿತಿಗಳು ……….. ” ಈ ಬಗ್ಗೆ ಸ್ವಲ್ಪ ವಿವರವಾಗಿ ಹೇಳಬೇಕಾಗಿದೆ. ಈ ಅಂಶ ಸ್ವಲ್ಪ ಗೊಂದಲ ಹುಟ್ಟಿಸುವಂತಿದೆ. ಸಮಾಜ ವಿಜ್ಞಾನದಂತೆ ಇತರ ರಾಜಕೀಯ ವಾದಗಳು, ಚಿಂತನೆಗಳು ಸಾಹಿತಿ-ಸಾಹಿತ್ಯದ ಮೇಲೆ ಆಗಾಗ ಸವಾರಿ ಮಾಡುತ್ತಿರುತ್ತವೆ. ಸಮಾಜಮುಖೀ ಸಾಹಿತ್ಯ ಎಂದರೆ ಹೀಗೇ ಇರತಕ್ಕದ್ದು;ಇಲ್ಲವಾದರೆ ಅವೆಲ್ಲಾ ಬೂಸಾ;ಬೂರ್ಜ್ವಾ ಇತ್ಯಾದಿ ಕಹಳೆ,ತಮಟೆಗಳ ಸದ್ದು ಈಗ ಇತಿಹಾಸ ಸೇರಿದ್ದಾಗಿದೆ. ಸಾಹಿತ್ಯ ಸಮಾಜ ಶಾಸ್ತ್ರದ ಅಥವಾ ಇನ್ನಾವುದೇ ವಿಶಿಷ್ಠ ಜ್ಞಾನದ ಅಣತಿಯಂತೆ ನಡೆಯಬೇಕು ಎಂಬ ಮಾತು ಸಾಹಿತ್ಯ ಎಂದರೆ ಇಷ್ಟೇ ಎಂದು ಆಯಾ ಕಾಲಕ್ಕೆ ತಕ್ಕಂತೆ ಪ್ರಕಟವಾಗುವ ಸರ್ಕಾರೀ ಗೆಜೆಟ್,ಮುಂಗಡ ಪತ್ರ, ಸರ್ಕಾರದ ಜಾಹೀರಾತಿನ ಮಟ್ಟಕ್ಕೆ ಇಳಿಸಿಬಿಡುತ್ತದೆ. ಸಾಹಿತ್ಯಕ್ಕೂ ತನ್ನದೇ ಆದ ಒಂದು ಪರಂಪರೆ ,ಜ್ಞಾನ ಶಾಸ್ತ್ರೀಯವಾದ ಆಯಾಮವಿದೆ. ಅದನ್ನು ಮರೆಯುವುದು ಎಷ್ಟರ ಮಟ್ಟಿಗೆ ಸರಿ?
ಉತ್ತರ ಭಾರತದಲ್ಲಿ ಇರುವಂತೆ ನಮ್ಮ ದಕ್ಷಿಣ ಭಾರತದಲ್ಲಿ ಕ್ಷತ್ರಿಯ ಕುಲವಿತ್ತೇ?? ಕರ್ನಾಟಕದ ಹೆಚ್ಚಿನ ಅರಸರು ಬೇಡ ಕುರುಬ ಒಕ್ಕಲಿಗರು ಜೈನರಾಗಿದ್ದಾರಲ್ಲ?? ಇನ್ನೊಂದು ಪ್ರಬಲ ಜಾತಿಯಾದ ವೀರಶೈವ ಅರಸರು ಇದ್ದರೆ?? ಇನ್ನು ಬ್ರಾಹ್ಮಣರು ವಿದ್ಯೆಯನ್ನು ಕೆಳಜಾತಿಗಳಿಗೆ ತಿಳಿಸದೇ ವಂಚಿಸಿದರೆನ್ನುತ್ತಾರಲ್ಲ?? ಬಸವಣ್ಣನವರಿಗಿಂತ ಮುಂಚೆ ವಚನಗಳನ್ನು ಬರೆದ ಜೇಡರ ದಾಸಿಮಯ್ಯ ಹೇಗೆ ವಿದ್ಯೆ ಕಲಿತ?? ಬಸವಣ್ಣನವರ ಕಾಲದಲ್ಲಿ ವಯಸ್ಕ ಶಿಕ್ಷಣವನ್ನು ಪ್ರಾರಂಭಿಸಿದ್ದರಿಂದ ಹೆಚ್ಚಿನ ಜನರು ಶಿಕ್ಷಣ ಪಡೆದರು ಇದರಿಂದ ದಲಿತರೂ ತಮ್ಮ ನೊವು ಹಂಚಿಕೊಳ್ಳಲು ಸಾಧ್ಯವಾಯಿತೆಂದು ಅವಧಿಯಲ್ಲಿನ ಚರ್ಚೆಯಲ್ಲಿ ಮಾನ್ಯ ದರ್ಗಾ ಅವರು ಹೇಳಿದ್ದಾರೆ. ಆದರೆ ವಯಸ್ಕರಾದ ಮೇಲೆ ಶಿಕ್ಷಣ ಪಡೆದ ಮೇಲೆ ಎಲ್ಲರೂ ಈ ಮಟ್ಟದ ಕಾವ್ಯ ಬರೆಯುವಷ್ಟು ಪ್ರತಿಬೆಯನ್ನು ಪಡೆಯಲು ಸಾಧ್ಯವೆ? ಎಲ್ಲರೂ ಸಾಧಿಸಲು ಸಾಧ್ಯವೆ?? ನಾನೂ ವಯಸ್ಕ ಶಾಲೆಯ ಸ್ವಯಂ ಸೇವಕಿಯಾಗಿ ಕೆಲಸ ಮಾಡಿದ್ದೇನೆ. ನನ್ನ ವಯಸ್ಕ ವಿದ್ಯಾರ್ಥಿಗಳು ಹೇಳಿದ ಅಕ್ಷರಗಳನ್ನು ಬಲು ಬೇಗ ಮರೆಯುತ್ತಿದ್ದರು. ನನ್ನ ಬಾಲ ವಿದ್ಯಾರ್ಥಿಗಳು ಶೀಘ್ರ ಕಲಿಯುತ್ತಾರೆ. ಇದು ನಾನು ಕಂಡುಕೊಂಡ ಸತ್ಯವೇ ಆಗಿದೆ. ನನ್ನ ಅನುಮಾನವೇನಂದರೆ ಶ್ರಮಜೀವಿಗಳಿಗೂ ಅವರು ಬಯಸಿದರೆ ವಿದ್ಯೆ ಹೇಳಿಕೊಡಲು ಕೆಲವು ಗುರುಗಳಿದ್ದಿರಬಹುದು ಎನಿಸುತ್ತದೆ. ಆದರೆ ಕಲಿಯಲು ನಾನಾ ಕಾರಣಗಳಿಂದ ಶ್ರಮಜೀವಿಗಳಿಗೆ ಸಾಧ್ಯವಾಗಿರಲಿಕ್ಕಿಲ್ಲ. ಈಗಲೂ ಸರ್ಕಾರ ಇಷ್ಟೆಲ್ಲ ಖರ್ಚು ಮಾಡಿದರೂ ನಾನಾ ಕಾರಣಗಳಿಂದ ಶ್ರಮಜೀವಿಗಳ ಮಕ್ಕಳು ಹಿಂದುಳಿಯುತ್ತಲೇ ಇದ್ದಾರೆ . ನಮ್ಮ ದಕ್ಷಿಣ ಭಾರತದಲ್ಲಿ ಗುರುಕುಲಗಳಿದ್ದದ್ದು ಕಂಡು ಬರುವದಿಲ್ಲ. ವಿದ್ಯೆ ಹೇಗೆ ಕಲಿಯುತ್ತಿದ್ದರು? (ತೀರ ಪ್ರಾಚಿನ ಕಾಲದಲ್ಲಿ) ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಮಠಗಳ ಕೊಡುಗೆ ಅಪಾರವೆಂದು ಹೇಳುತ್ತಾರೆ. ತೀರ ಪ್ರಾಚಿನ ಕಾಲದಲ್ಲಿ ಇವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಶಿಕ್ಷಣ ಕೊಡುವಷ್ಟು ಪ್ರಾಬಲ್ಯ ಹೊಂದಿದ್ದರೆ?? ಹಾಗಿದ್ದರೆ ನಮ್ಮಲ್ಲೂ ವಿಶ್ವವಿದ್ಯಾಲಯಗಳಿದ್ದವೆ?? ಅವು ಯಾವುವು?? ಸಂಖ್ಯೆಯಲ್ಲೂ, ಬಾಹು ಬಲದಲ್ಲೂ ಅಷ್ಟೇನೂ ಉನ್ನತಿಯಲ್ಲಿ ಇಲ್ಲದ ಬ್ರಾಹ್ಮಣ ವರ್ಗ ಅಧ್ಹೇಗೆ ಉಳಿದ ವರ್ಗಗಳ ಮೇಲೆ ತನ್ನ ಹಿಡಿತ ಸಾಧಿಸಿತು. ?? ಸಂಖ್ಯಾ ಬಾಹುಳ್ಯದಲ್ಲೂ ಬಾಹು ಬಲದಲ್ಲೂ ಹೆಚ್ಚಿರುವ ಉಳಿದ ವರ್ಗಗಳು ಅದ್ಯಾಕೆ ಬ್ರಾಹ್ಮಣರ ಹಿರಿತನಕ್ಕೆ ಒಪ್ಪಿದವು?? ಒಂದು ವೇಳೆ ಬುದ್ಧಿಶಕ್ತಿಯಿಂದ ಎಂದು ನಿಮ್ಮ ಉತ್ತರವಾದರೆ ಡಾರ್ವಿನ್ ಹೇಳುವ ಬಲಿಷ್ಟ ಜೀವಿಗಳು ಮಾತ್ರ ಉಳಿಯುತ್ತವೆ ಎಂಬುದು ಸುಳ್ಳಾಗುತ್ತದೆ ಅಲ್ಲವೆ?? ಬುದ್ದಿಯುಳ್ಳ ಜೀವಿಗಳು ಮಾತ್ರ ಉಳಿಯುತ್ತವೆ ಎನ್ನಬೇಕಾಗುತ್ತದೆ. ದಯವಿಟ್ಟು ಚರ್ಚೆಯ ಹಾದಿ ತಪ್ಪಿಸುವಂಥ ಉತ್ತರಗಳಿರದೇ ನೈಜ ಉತ್ತರಗಳನ್ನು ನಿಲುಮೆಯ ನನ್ನ ಸ್ನೇಹಿತರಿಂದ ನಿರೀಕ್ಷಿಸಲೇ.
ವಿದ್ಯಾ ಅವರೆ,
ಬ್ರಾಹ್ಮಣರು ವಿದ್ಯೆಯನ್ನು ಕೆಳಜಾತಿಗಳಿಗೆ ತಿಳಿಸದೇ ವಂಚಿಸಿದರೆನ್ನುತ್ತಾರಲ್ಲ?? ಬಾಹು ಬಲದಲ್ಲೂ ಅಷ್ಟೇನೂ ಉನ್ನತಿಯಲ್ಲಿ ಇಲ್ಲದ ಬ್ರಾಹ್ಮಣ ವರ್ಗ ಅಧ್ಹೇಗೆ ಉಳಿದ ವರ್ಗಗಳ ಮೇಲೆ ತನ್ನ ಹಿಡಿತ ಸಾಧಿಸಿತು?? ಸಂಖ್ಯಾ ಬಾಹುಳ್ಯದಲ್ಲೂ ಬಾಹು ಬಲದಲ್ಲೂ ಹೆಚ್ಚಿರುವ ಉಳಿದ ವರ್ಗಗಳು ಅದ್ಯಾಕೆ ಬ್ರಾಹ್ಮಣರ ಹಿರಿತನಕ್ಕೆ ಒಪ್ಪಿದವು??
ಈ ಪ್ರಶ್ನೆಗಳು ಜಾತಿವ್ಯವಸ್ಥೆ ಇದೆ ಎಂಬ ಕಥೆಯನ್ನು ಕೇಳಿದಾಗ ಸಹಜವಾಗಿ ಏಳುವಂತಹ ಮುಖ್ಯ ಪ್ರಶ್ನೆಗಳಾಗಿವೆ. ಈ ಪ್ರಶ್ನೆಗಳೇ ಜಾತಿವ್ಯವಸ್ಥೆಯ ವಿವರಣೆಯೆಂಬಂತೆ ಚಲಾವಣೆಯಲ್ಲಿವೆ. ಹಾಗಾಗಿ ಜಾತಿವ್ಯವಸ್ಥೆ ಇದೆಯೆಂದು ಯಾರು ನಂಬಿಕೊಂಡಿದ್ದಾರೋ ಅವರು ಈ ಪ್ರಶ್ನೆಗಳಿಗೆ ಸಮರ್ಮಕವಾಗಿ ಉತ್ತರಿಸಬೇಕು. ಇಲ್ಲವಾದಲ್ಲಿ ಅವರ ಜಾತಿವ್ಯವಸ್ಥೆಯ ಕಥೆಯು ಕೇವಲ ಕಟ್ಟುಕಥೆಯಾಗುತ್ತದೆ ಅಷ್ಟೇ.
“ಬಸವಣ್ಣನವರ ಕಾಲದಲ್ಲಿ ವಯಸ್ಕ ಶಿಕ್ಷಣವನ್ನು ಪ್ರಾರಂಭಿಸಿದ್ದರಿಂದ ಹೆಚ್ಚಿನ ಜನರು ಶಿಕ್ಷಣ ಪಡೆದರು ಇದರಿಂದ ದಲಿತರೂ ತಮ್ಮ ನೊವು ಹಂಚಿಕೊಳ್ಳಲು ಸಾಧ್ಯವಾಯಿತೆಂದು ಅವಧಿಯಲ್ಲಿನ ಚರ್ಚೆಯಲ್ಲಿ ಮಾನ್ಯ ದರ್ಗಾ ಅವರು ಹೇಳಿದ್ದಾರೆ. ಆದರೆ ವಯಸ್ಕರಾದ ಮೇಲೆ ಶಿಕ್ಷಣ ಪಡೆದ ಮೇಲೆ ಎಲ್ಲರೂ ಈ ಮಟ್ಟದ ಕಾವ್ಯ ಬರೆಯುವಷ್ಟು ಪ್ರತಿಬೆಯನ್ನು ಪಡೆಯಲು ಸಾಧ್ಯವೆ?”
ಕಾವ್ಯಪ್ರತಿಭೆ ಶಿಕ್ಷಣದಿಂದ ಹುಟ್ಟುವಂಥದ್ದಲ್ಲ. ಕಾವ್ಯಪ್ರತಿಭೆ ಮನುಷ್ಯನ ಒಳಗಿನ ಸೆಲೆ. ಶಿಕ್ಷಣ ಅದರ ಅಭಿವ್ಯಕ್ತಿಗೆ ಸಾಧನ.
ಶರಣರು ೧೦೦% ಶುದ್ಧ ಹೃದಯದವರು. ಆದುದರಿಂದ ಅವರು ನುಡಿದುದೆಲ್ಲವೂ ಕಾವ್ಯವೇ ಆಗಿತ್ತು. ಶಿಕ್ಷಣ ಪಡೆದದ್ದು ಅವರ ನುಡಿಗಳಿಗೆ ಲಿಖಿತ ರೂಪ ಕೊಡುವುದಕ್ಕೆ ಅನುಕೂಲವಾಯಿತು.
ದರ್ಗಾ ಸರ್ ಅವರು ಲಘುವಾದ ಹೇಳಿಕೆ ಕೊಡೂವವರ ಪೈಕಿ ಅಲ್ಲ. ಅವರು ಆಳವಾದ ವಿಷಯಜ್ಞಾನ ಹಾಗೂ ಅಪಾರವಾದ ತಿಳುವಳಿಕೆಯಿಂದ ಮಾತನಾಡುವ ವಚನಕೋವಿದ.
ನಾನು ಅದನ್ನೇ ಹೇಳುತ್ತಿದ್ದೇನೆ ಶೆಟ್ಕರ್ ಅವರೆ ಕೇವಲ ಅಕ್ಷರ ಪಡೆದ ಕೂಡಲೆ ಬರೆಯಲು ಸಾಧ್ಯವಾಗುವದಿಲ್ಲ .ಈಗಾಗಲೇ ಅವರಲ್ಲಿ ಇಂಥ ಪ್ರತಿಭೆ ಇತ್ತು ಎಂದರ್ಥ. ಮತ್ತು ಈಗಾಗಲೇ ಅವರಿಗೆ ಅಕ್ಷರ ಜ್ಞಾನವೂ ಇತ್ತು. ಸಾಹಿತ್ಯ ಜ್ಞಾನವೂ ಇತ್ತು. ಎಂಬುದು ನನ್ನ ವಾದ. ಏಕೆಂದರೆ ವಯಸ್ಕರ ಶಿಕ್ಷಣದಿಂದ ಕೆಲವರು ಇಂಥ ಪ್ರತಿಬೆ ತೋರಿಸಬಹುದಾದರೂ ಎಲ್ಲರೂ ತೊರಿಸಲು ಆಗುವದಿಲ್ಲ. ನಾನು ನನ್ನ ವಯಸ್ಕ ಶಾಲೆಯ ಅನುಭವ ಹೇಳಿದ್ದೇನೆ. ಆದರೆ ಶರಣರಲ್ಲಿ ನೂರಾರು ಜನರು ಇಂಥವರಿದ್ದಾರೆ. ಎಲ್ಲರೂ ವಯಸ್ಕ ಶಿಕ್ಷಣ ಪಡೆದೇ ಕಾವ್ಯ ಅಥವಾ ವಚನ ಬರೆದರೆಂದರೆ ಅದು ತಪ್ಪಾಗುತ್ತದೆ. ಎಲ್ಲೋ ಒಬ್ಬರು ಅಪವಾದಿಗಳಿರಬಹುದಷ್ಟೇ. ನಾನು ಹೇಳ ಬಯಸುವದೆಂದರೆ ಕೆಳವರ್ಗದ ಜನ ಯಾವಾಗ ಶಿಕ್ಷಣ ವಂಚಿತರಾದರು?? 12 ನೇ ಶತಮಾನದಲ್ಲಿ ಅವರು ಅಕ್ಷರಸ್ಥರಾಗಿದ್ದಕ್ಕೆ ವಚನಗಳಲ್ಲೇ ಪುರಾವೆ ಇದೆ. ನಮ್ಮ ಸಂಶೋಧನೆಯಿಂದ ನಾವು ಏನನ್ನು ಕಂಡು ಕೊಳ್ಳಬೇಕಾಗಿದೆಯೆಂದರೆ 12ನೇ ಶತಮಾನದ ನಂತರ ಅವರು ಯಾವಾಗ ಅನಕ್ಷರತೆಯ ಹಾದಿ ಹಿಡಿದರು? ಮತ್ತು ಈ ಮುಂಚೆ (12ನೇ ಶತಮಾನಕ್ಕಿಂತ ಮುಂಚೆ) ಅವರಿಗೆ ಯಾರು ಶಿಕ್ಷಣ ನೀಡಿದರು?? ಕೆಳವರ್ಗಕ್ಕೂ ಕಲಿಯುವ ಅವಕಾಶ ಎಲ್ಲಿ ಲಭ್ಯವಿತ್ತು??
ವಿದ್ಯಾ ಅವರೆ, ನಿಮ್ಮ ವಾದ ಎತ್ತ ಸಾಗುತ್ತಿದೆ ಅಂತ ನಾನೀಗಾಗಲೇ ಗ್ರಹಿಸಿದ್ದೇನೆ. ಅಲ್ಪಸಂಖ್ಯಾತರು ನಿಶ್ಚಿಂತೆಯಿಂದ ಇರಲು ನೀವು ಬಿಡುವುದಿಲ್ಲ, ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಲೇ ಇರುತ್ತೀರಿ. ತುಂಬ ಚೀಪ್ ಹಾಗೂ ನಂಜಿನ ಪ್ರವೃತ್ತಿ.
ಸುಮ್ಮನೇ ಏನೇನೋ ಕಲ್ಪಿಸಿ ಹೇಳುತ್ತಿದ್ದೀರಲ್ಲಾ?? ನಾನು ಕೇಳುವ ಪ್ರಶ್ನೆಗೆ ನಿಮಗೆ ಸಾಧ್ಯವಿದ್ದರೆ ಉತ್ತರಿಸಿ . ದಯವಿಟ್ಟು ಚರ್ಚೆಯ ದಾರಿ ತಪ್ಪಿಸಬೇಡಿ ಪ್ಲೀಜ್………
“ಎಲ್ಲರೂ ವಯಸ್ಕ ಶಿಕ್ಷಣ ಪಡೆದೇ ಕಾವ್ಯ ಅಥವಾ ವಚನ ಬರೆದರೆಂದರೆ ಅದು ತಪ್ಪಾಗುತ್ತದೆ.”
ನಿಮ್ಮ ವಾದ ತಪ್ಪು. ಆಡು ಮಾತಿನಲ್ಲಿ ಅವರ ಕಾವ್ಯರಚನೆ ಮೊದಲಿನಿಂದಲೂ ಆಗುತ್ತಿತ್ತು, ಜನಪದ ಸಾಹಿತ್ಯ ಇರಲಿಲ್ಲವೆ ಅದರ ಹಾಗೆ ಇದು. ಶಿಕ್ಷಣ ಪಡೆದ ಮೇಲೆ ಲಿಪಿಯಲ್ಲೂ ಕಾವ್ಯ ಮೂಡಿತು. ಇದನ್ನು ಅರ್ಥ ಮಾಡಿಕೊಳ್ಳದೆ ಸುಮ್ಮನೆ ಸಂತೆಯಲ್ಲಿ ಮೊಳ ನೇಯ್ದ ಹಾಗೆ ಹೊಸ ಹೊಸ ಥಿಯರಿ ನೇಯುತ್ತಿದ್ದೀರಿ!!
[[ಆಡು ಮಾತಿನಲ್ಲಿ ಅವರ ಕಾವ್ಯರಚನೆ ಮೊದಲಿನಿಂದಲೂ ಆಗುತ್ತಿತ್ತು, ಜನಪದ ಸಾಹಿತ್ಯ ಇರಲಿಲ್ಲವೆ ಅದರ ಹಾಗೆ ಇದು]] ಹೌದೆ ಹಾಗಿದ್ದರೆ ಅವು ಜನಪದ ಪ್ರಕಾರಗಳಾದ ತ್ರಿಪದಿ, ಸಾಂಗತ್ಯ , ವನಕೆವಾಡು, ಜೋಗುಳಹಾಡು ಹಂತೀ ಹಾಡು ಲಾವಣಿಗಳಲ್ಲಿ ಇರಬೇಕಿತ್ತಲ್ಲವೆ?? ವಚನಕಾರರ ವಿಶಿಷ್ಟ ಪದ್ಧತಿಯಲ್ಲಿ ಹೇಗಿವೆ?? ಸಹನೆಯಿಂದ ಚರ್ಚೆಯ ಧಾಟಿಯಲ್ಲಿ ಉತ್ತರಿಸಿ ಪ್ಲಿಜ್…..
You need to first prove that ವಚನ ವಿಶಿಷ್ಟ ಪದ್ಧತಿಯಲ್ಲಿವೆ.
“ಅವು ಜನಪದ ಪ್ರಕಾರಗಳಾದ ತ್ರಿಪದಿ, ಸಾಂಗತ್ಯ , ವನಕೆವಾಡು, ಜೋಗುಳಹಾಡು ಹಂತೀ ಹಾಡು ಲಾವಣಿಗಳಲ್ಲಿ ಇರಬೇಕಿತ್ತಲ್ಲವೆ?? ವಚನಕಾರರ ವಿಶಿಷ್ಟ ಪದ್ಧತಿಯಲ್ಲಿ ಹೇಗಿವೆ??” ಇದು ವಿತ್ತಂಡ ವಾದ. ಆಡು ಮಾತಿನಲ್ಲಿರುವ ವಚನಗಳು ತ್ರಿಪದಿ ಲಾವಣಿ ರೂಪದಲ್ಲಿ ಏಕಿಲ್ಲ ಎಂಬ ಪ್ರಶ್ನೆಯೇ ಹಾಸ್ಯಾಸ್ಪದವಾಗಿದೆ.
ತ್ರಿಪದಿ ಲಾವಣಿಗಳು ಸಹ ಆಡುಮಾತಿನಲ್ಲೇ ಇದೆ ಎಂದು ನೀವು ವಾದಿಸಬಹುದು ಆದರೆ ‘ವಚಗಳ’ ವಿಶಿಷ್ಟ ಪದ್ದತಿ ಅವುಗಳಿಗಿಲ್ಲ. ಈ ವಿಶಿಷ್ಟ ಪದ್ದತಿ ಏನೆಂದು ತಮಗೆ ತಿಳಿಯಬೇಕಿದ್ದರೆ ಮತ್ತು ತಾಕತ್ತಿದ್ದರೆ ಇದರ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಪಟ್ಟಿ ಮಾಡಿ ದರ್ಗಾ ಸರ್ ಅವರಿಗೆ ಒಂದು open letter ಬರೆಯಿರಿ. ಅವರಿಗೆ ಮಾತ್ರವೇ ಆ ವಿಶಿಷ್ಟ ಪದ್ದತಿಯೇನೆಂದು ಗೊತ್ತಿರುವುದು ಮತ್ತು ಅದನ್ನು ವಿವರಿಸಲು ಬರುವುದು. ಈ ಸವಾಲನ್ನು ಸ್ವೀಕರಿಸಿ. ಧೈರ್ಯ ಇದೆಯೇ?
+1
ನೋಡಿ ಶೆಟ್ಕರ್ ಅವರೆ ನಾನು ಡಿಬೇಟರ್ ಅಲ್ಲಾ. ನನಗೆ ಸವಾಲು ಸ್ವೀಕರಿಸಲು ನಾನು ನಿಮ್ಮ ದರ್ಗಾ ಗುರುಗಳಂತೆ ಮಹಾತ್ಮಳು ಹಾಗೂ ಸಂತಳೂ ಅಲ್ಲ. ನನ್ನ ಮನದಲ್ಲಿ ಮೂಡಿದ ಪ್ರಶ್ನೆಗಳನ್ನು ನಾನು ನನ್ನ ನಿಲುಮೆ ತಂಡದ ನನ್ನ ಸ್ನೇಹಿತರ ಮುಂದಿಡುತ್ತೇನೆ. ಉತ್ತರ ತಿಳಿದಿದ್ದರೆ ನಿಮ್ಮಂಥ ಮಹಾನುಭಾವರು ಉತ್ತರಿಸುತ್ತೀರಿ. ಇದರಿಂದ ನನ್ನ ಅನುಮಾನಗಳು ಪರಿಹಾರ ಆಗುತ್ತವೆ ಅಲ್ಲದೇ ಜ್ಞಾನವೂ ನನಗೆ ಸಿಗುತ್ತದೆ. ನನ್ನ ಓದಿನ ಮಿತಿ ತುಂಬಾ ಕಡಿಮೆ ಇದೆ. ನಾನು ಏನೇ ಓದಿದರೂ ಕನ್ನಡದಲ್ಲೇ ಓದಬೆಕು ಇಂಗ್ಲೀಷಿನಲ್ಲಿ ಪ್ರಭುದ್ಧ ಮಟ್ಟದ ಜ್ಞಾನ ನನಗಿಲ್ಲ. ನಾನಾವ ಸವಾಲು ಸ್ವೀಕರಿಸಲಿ ಮಾರಾಯರೆ??[[ ಇನ್ನು ಆಡು ಮಾತಿನಲ್ಲಿರುವ ವಚನಗಳು ತ್ರಿಪದಿ ಲಾವಣಿ ರೂಪದಲ್ಲಿ ಏಕಿಲ್ಲ ಎಂಬ ಪ್ರಶ್ನೆಯೇ ಹಾಸ್ಯಾಸ್ಪದವಾಗಿದೆ.]] ಎಂದು ನೀವು ಕೇಳುತ್ತೀರಿ. ನಾನು ವಚನಗಳೇಕೆ ಲಾವಣಿ ರೂಪದಲ್ಲಿಲ್ಲ ಎನ್ನುತ್ತಿಲ್ಲ. ವಚನಕಾರರು ಲಿಪಿ ಕಲಿತಿಲ್ಲದಿದ್ದರೆ ಹಾಡಿನ ರೂಪದಲ್ಲಿದ್ದರೆ ವಚನಗಳು ಅವರಿಗೆ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ ಅವು ತಮ್ಮದೇ ಆದ ಮಾತೂ ಅಲ್ಲದ ಹಾಡೂ ಅಲ್ಲದ ವಿಶಿಷ್ಟ ರೂಪದಲ್ಲಿ ಇವೆ. ಇವನ್ನು ಬರವಣಿಗೆ ರೂಪವಿಲ್ಲದಿದ್ದರೆ ನೆನಪಿಟ್ಟು ಮುಂದಿನವರು ಹೇಳಲು ಸಾಧ್ಯವಿಲ್ಲ ಕಾರಣ ವಚನಕಾರರು ಅಕ್ಷರಸ್ಥರಾಗಿದ್ದರು. ಆ ಕಾಲದಲ್ಲೂ ಕೆಳ ವರ್ಗಕ್ಕೆ ಶಾಲೆ ಕಲಿಸಲಾಗುತ್ತಿತ್ತು. ನನ್ನ ಪ್ರಶ್ನೆ ಯಾರು ಕಲಿಸುತ್ತಿದ್ದರು?? ಮತ್ತು ಮುಂದೆ ಕಲಿಸುವದು ನಿಂತಿತೆ?? ನಿಂತರೆ ಕಾರಣವೇನು?? ಮತ್ತು ಬಸವಣ್ಣನವರ ಪೂರ್ವ ಕಾಲದಲ್ಲೇ ಜೇಡರ ದಾಸಿಮಯ್ಯ ಹೇಗೆ ಶಿಕ್ಷಣ ಪಡೆದ?? ಇನ್ನು ಬಸವಣ್ಣನವರ ಸಮಕಾಲೀನನಾದ ಅಲ್ಲಮನಿಗೆ ಬಸವಣ್ಣನವರಿಗಿಂತಲೂ ಎಲ್ಲಾ ದೃಷ್ಟಿಯಿಂದಲೂ ಶ್ರೇಷ್ಟ ವಚನ ಬರೆಯಲು ಹೇಗೆ ಸಾಧ್ಯವಾಯಿತು?? (ವಚನಕಾರರ ಅಧ್ಯಯನ ಮಾಡಿದ ಅನೇಕರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ) ಯಾಕೆಂದರೆ ಅಲ್ಲಮ ಬೇಡ ಜಾತಿಯವರಲ್ಲವೆ?? ಕೆಳವರ್ಗದವರಿಗೆ ವಿದ್ಯೆ ನಿಷಿದ್ಧ್ವವಾಗಿತ್ತಲ್ಲವೆ??
“ಬಸವಣ್ಣನವರ ಸಮಕಾಲೀನನಾದ ಅಲ್ಲಮನಿಗೆ ಬಸವಣ್ಣನವರಿಗಿಂತಲೂ ಎಲ್ಲಾ ದೃಷ್ಟಿಯಿಂದಲೂ ಶ್ರೇಷ್ಟ ವಚನ ಬರೆಯಲು ಹೇಗೆ ಸಾಧ್ಯವಾಯಿತು?”
ಈ ರೀತಿ ಬರೆಯುವುದು ವೈದಿಕ ವೈರಸ್ ಗಳ ಹುನ್ನಾರ; ಬಸವಣ್ಣನವರ ಘನತೆಯನ್ನು ಕುಂದಿಸಲು “ಅಲ್ಲಮ” ನಿಗೆ ಶ್ರೇಷ್ಟತೆಯನ್ನು ಕಟ್ಟುವ ನೆಪದಲ್ಲಿ ವಚನಕಾರರನ್ನು ಒಡೆಯುವ ಹುನ್ನಾರವಲ್ಲದೆ ಬೇರೆ ಅಲ್ಲ. ದರ್ಗಾ ಸರ್ ಎಂದಿಗೂ ಬಸವಣ್ಣನವರಿಗೇ ಶ್ರೇಷ್ಟ ಸ್ಥಾನ ನೀಡಿದ್ದಾರೆ. ಬಸವಣ್ಣನವರು ಸೂರ್ಯನಂತೆ ಉಳಿದ ವಚನಶರಣರು ಅವರ ಸುತ್ತ ಮಿನಗುವ ನಕ್ಷತ್ರಗಳಂತೆ ಮತ್ತು ದರ್ಗಾ ಸರ್ ಈ ವಚನಕಾರರ ಮುಂದೆ ಪೊಮರಿನ್ ನಾಯಿಯಂತೆ. ಬಸವಣ್ಣನವರಿಗಿಂತ ಅಲ್ಲಮ ಶ್ರೇಷ್ಟ ಎನ್ನುವ ಕುತಂತ್ರ ಏಕೆ ಹೂಡುವಿರಿ. ನಮ್ಮ ಲಿಂಗವಂತ ಶರಣರ ಮುಂದೆ ವಚನಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಅರ್ಹತೆ ಇರುವ ದರ್ಗಾ ಸರ್ ಹಾಗೆ ಎಂದಿಗೂ ಹೇಳಿಲ್ಲ, ಹೇಳುವುದೂ ಇಲ್ಲ.
ದರ್ಗಾ ಸರ್ ಹೇಳಿದ್ದಾರೆಂದು ನಾನೆಲ್ಲಿ ಹೇಳಿದ್ದೇನೆ?? R C ಹಿರೇಮಠ್ ಹೇಳಿದ್ದಾರೆ. ಇನ್ನೂ ಕೆಲವರು ಹೇಳಿದ್ದಾರೆ .ಇರಲಿ ನೀವು ಅಷ್ಟೊಂದು ಗೌರವಿಸುವ ನಿಮ್ಮ ದರ್ಗಾ ಅವರಿಗೂ [[ ದರ್ಗಾ ಸರ್ ಈ ವಚನಕಾರರ ಮುಂದೆ ಪೊಮರಿನ್ ನಾಯಿಯಂತೆ. ]] ಎಂದು ಕರೆದಿರುವಿರಲ್ಲಾ!! ?? ನಿಮ್ಮ ಗುರುಗಳಿಗೆ ಹೀಗೂ ಮರ್ಯಾದೆ ತೋರಿಸುವದೂ ಶರಣ ಸಂಸ್ಕೃತಿಯೇ?? ಹೀಗೂ ಉಂಟೆ !!??ಇಂಥ ಶಿಷ್ಯರೂ ಇದ್ದಾರಾ!!!????
ಸಕಲ ಜೀವಿಗಳಿಗೂ ಲೇಸನೇ ಬಯಸುವ ಶರಣರಿಗೆ ಎಲ್ಲಾ ಜೀವಿಗಳು ಸಮಾನವೇ, ಒಂದೇ…. ನಾಯಿ ಬದಲಿಗೆ ಕತ್ತೆ ಎಂದಾದರೂ ಎಂದುಕೊಳ್ಳಿ, ಅವರು ಆಧುನಿಕ ಚೆನ್ನಬಸವಣ್ಣನಾಗಿರುವುದರಿಂದ ಗೌರವವೆಂದೇ ಸ್ವೀಕರಿಸುವರು.
Someone has faked my name and posted rubbish. Moderator, please punish the criminal.
“Someone has faked my name and posted rubbish. Moderator, please punish the criminal.”
ಓಹೋ ಶರಣರನ್ನು ಹತ್ತಿಕ್ಕಲು, ನಮ್ಮ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೇಕ್ ನೇಮ್ ಎಂದೇ ಏಕೆ ಬೊಬ್ಬೆ ಹಾಕ್ತಿದ್ದೀರಿ. ನಾನು ಈಗ ಇಂಗ್ಲೀಷಿನಲ್ಲಿ ಬರೆಯುವುದೇ ಕಡಿಮೆ. ನಿಲುಮೆಯವರೇ ಫೇಕ್ ಹೆಸರನ್ನಿಟ್ಟುಕೊಂಡು ನನ್ನ ಕಮೆಂಟುಗಳು ನನ್ನದಲ್ಲ ಎಂದು ತೋರಿಸುವ ಹುನ್ನಾರ ಇದು. ನೀವೇನೇ ಮಾಡಿದರೂ ನಮ್ಮ ಕಾಯಕವನ್ನು ತಡೆಯಲಾಗದು.
ಸಕಲ ಜೀವಿಗಳಿಗೂ ಲೇಸನೇ ಬಯಸುವ ಶರಣರಿಗೆ ಎಲ್ಲಾ ಜೀವಿಗಳು ಸಮಾನವೇ, ಒಂದೇ…. ನಾಯಿ ಬದಲಿಗೆ ಕತ್ತೆ ಎಂದಾದರೂ ಎಂದುಕೊಳ್ಳಿ, ಅವರು ಆಧುನಿಕ ಚೆನ್ನಬಸವಣ್ಣನಾಗಿರುವುದರಿಂದ ಗೌರವವೆಂದೇ ಸ್ವೀಕರಿಸುವರು. ಅವರೆನೋ ಚನ್ನಬಸವಣ್ಣ ಆದ್ದರಿಂದ ಅಂದದ್ದೆಲ್ಲ ಸಹಿಸಿಕೊಳ್ಳ ಬಹುದು. ಆದರೆ ಜ್ಞಾನವನ್ನು ಪ್ರೀತಿಸುವ ಭಾರತಿಯರಿಗೆ ನಿಮ್ಮ ಮಾತುಗಳಿಂದ ಇರಿಸು ಮುರಿಸಾಗಿದೆ. ಜ್ಞಾನಿಗಳೆಲ್ಲರನ್ನು ನಾವು ಸರಸ್ವತಿ ಪುತ್ರರೆಂದು ಗೌರವಿಸುತ್ತೇವೆ. ಹಿರಿಯರಿಗೆ ಗೌರವ ಕೊಡುವದು ಇದೇ ಹಿನ್ನಲೆಯಲ್ಲೇ. ಶ್ರೀಯುತ ದರ್ಗಾರವರು ನಿಮಗೆ ಹೇಗೆ ಗೌರವಾನ್ವಿತರೋ ಹಾಗೆ ಎಲ್ಲರಿಗೂ ಗೌರವಾನ್ವಿತರೇ. ನಿಮಗೆ ಹೇಗೆ ಗುರುಗಳೋ ಹಾಗೆ ಎಲ್ಲರಿಗೂ ಜ್ಞಾನ ಪ್ರೀತಿಸುವ ಎಲ್ಲರಿಗೂ ಗುರುಗಳೇ. ಕನಿಷ್ಟ ಅವರ ಹಿರಿತನಕ್ಕಾದರೂ ಗೌರವಿಸಿ. ಇದೇ ಮಾತು ಶ್ರೀ ಮನೋಹರ್ ಅವರಿಗೂ ಅನ್ವಯಿಸುತ್ತದೆ. ದಯವಿಟ್ಟು ನಿಮ್ಮ ವಾದಗಳಿಗಾಗಿ ಶ್ರೀ ದರ್ಗಾರನ್ನು ನಾಯಿ ಕತ್ತೆ ಚಣಾ ಬಸವಣ್ಣಾ ಇತ್ಯಾದಿ ಕರೆದು ಬಾರತೀಯ ಸಂಸ್ಕೃತಿ ಅಪಮಾನಿಸಬೇಡಿ.
ಧರ್ಮಪಾಲರು ಯಾವ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ? ಇಂಗ್ಲೀಷಿನಲ್ಲಿ ಬರೆದಿದ್ದರೆ ಅದರ ಕನ್ನಡ ಅನುವಾದ ಪ್ರತಿ ಸಿಗಬಹುದೆ? ಮತ್ತು ಕನ್ನಡದಲ್ಲಿ ಅನುವಾದಿಸಲ್ಪಟ್ಟಿದ್ದರೆ ಅದರ (ಪುಸ್ತಕದ) ಹೆಸರೇನು? ಸ್ವಲ್ಪ ತಿಳಿಸಿ. ಇನ್ನು ತಾವು ತೀರಾ ಪ್ರಾಚೀನವೆಂದರೆ ಎಷ್ಟು ಹಿಂದಕ್ಕೆ ಎಂದೂ ಹೇಳಬೇಕಾಗುತ್ತದೆ ಎಂದಿದ್ದೀರಿ. ಪ್ರಾಚೀನವೆಂದರೆ ತಕ್ಷಶಿಲಾ ನಳಂದ ಇತ್ಯಾದಿಗಳ ಕಾಲದಲ್ಲಿ ಎಂದು ಹೇಳುವೆ. ಹಾಗೇ ವೇದಗಳ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಎಂಥ ಶಿಕ್ಷಣ ವ್ಯವಸ್ಥೆ ಇತ್ತು ಎಂಬುದೂ ನನ್ನ ಕುತೂಹಲವಾಗಿದೆ.
ತಿದ್ದು ಪಡಿ[[ ದರ್ಗಾ ಸರ್ ಹೇಳಿದ್ದಾರೆಂದು ನಾನೆಲ್ಲಿ ಹೇಳಿದ್ದೇನೆ??]] ಇದು ಎಲ್ಲಿ ಹೇಳಿದ್ದಾರೆ ಎಂದು ತಿದ್ದಿ ಓದಿ. ನನ್ನ ಬೇರೆ ಕಡೆಯ ಪ್ರತಿಕ್ರಿಯೆಯೆಂದು ಭಾವಿಸಿ ಹೀಗೆ ಬರೆದಿರುವೆ. ತಪ್ಪಾಗಿದೆ. ನನ್ನ ಗಮನಕ್ಕೆ ಬರುವಷ್ಟರಲ್ಲಿ ಪೋಸ್ಟ ಆಗಿತ್ತು.
“Someone has faked my name and posted rubbish. Moderator, please punish the criminal.”
ಓಹೋ ಶರಣರನ್ನು ಹತ್ತಿಕ್ಕಲು, ನಮ್ಮ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಫೇಕ್ ನೇಮ್ ಎಂದೇ ಏಕೆ ಬೊಬ್ಬೆ ಹಾಕ್ತಿದ್ದೀರಿ. ನಾನು ಈಗ ಇಂಗ್ಲೀಷಿನಲ್ಲಿ ಬರೆಯುವುದೇ ಕಡಿಮೆ. ನಿಲುಮೆಯವರೇ ಫೇಕ್ ಹೆಸರನ್ನಿಟ್ಟುಕೊಂಡು ನನ್ನ ಕಮೆಂಟುಗಳು ನನ್ನದಲ್ಲ ಎಂದು ತೋರಿಸುವ ಹುನ್ನಾರ ಇದು. ನೀವೇನೇ ಮಾಡಿದರೂ ನಮ್ಮ ಕಾಯಕವನ್ನು ತಡೆಯಲಾಗದು. ನೀವು ಏನು ಬರೆಯುತ್ತಿದ್ದೀರೆಂದೇ ನನಗೆ ಅರ್ಥವಾಗುತ್ತಿಲ್ಲ ಮಾರಾಯ್ರೆ. ನನಗೆ ತಲೆ ಕೆಡುತ್ತಿದೆ ಅಷ್ಟೆ.
ಸಕಲ ಜೀವಿಗಳಿಗೂ ಲೇಸನೇ ಬಯಸುವ ಶರಣರಿಗೆ ಎಲ್ಲಾ ಜೀವಿಗಳು ಸಮಾನವೇ, ಒಂದೇ…. ನಾಯಿ ಬದಲಿಗೆ ಕತ್ತೆ ಎಂದಾದರೂ ಎಂದುಕೊಳ್ಳಿ, ಅವರು ಆಧುನಿಕ ಚೆನ್ನಬಸವಣ್ಣನಾಗಿರುವುದರಿಂದ ಗೌರವವೆಂದೇ ಸ್ವೀಕರಿಸುವರು. ಇದೂ ನಿಮ್ಮದೇ ಕಮೆಂಟಾ??
ಏಕೆ ಅನುಮಾನದ ನಾಟಕ ಮಾಡ್ತದ್ದೀರಿ. ನಾನೇ ಹಾಕಿರುವುದು ಇಲ್ಲಿ ಇನ್ಯಾರೋ ನನ್ನದಲ್ಲ ಎನ್ನುವ ಪಿತೂರಿ ಮಾಡ್ತಿದ್ದಾರೆ.
ಶಾರು, stop faking.
[[ನಮ್ಮ ದಕ್ಷಿಣ ಭಾರತದಲ್ಲಿ ಗುರುಕುಲಗಳಿದ್ದದ್ದು ಕಂಡು ಬರುವದಿಲ್ಲ.]]
ಧರ್ಮಪಾಲ್ ಅವರ “Beautiful Tree” ಪುಸ್ತಕ ಈ ವಿಷಯದ ಕುರಿತಾಗಿ ಸಾಕಷ್ಟು ಮಾಹಿತಿ ನೀಡುತ್ತದೆ. ಮಹಾತ್ಮಾ ಗಾಂಧಿಯವರ ಕಟ್ಟಾ ಅನುಯಾಯಿಯಾಗಿದ್ದ ಧರ್ಮಪಾಲ್ ಅವರು, ಬ್ರಿಟಿಷರ ಅಧಿಕೃತ ದಾಖಲೆಗಳನ್ನೇ ಆಧರಿಸಿ ಬರೆದ ಸಂಶೋಧನಾ ಗ್ರಂಥವದು.
[[ವಿದ್ಯೆ ಹೇಗೆ ಕಲಿಯುತ್ತಿದ್ದರು? (ತೀರ ಪ್ರಾಚಿನ ಕಾಲದಲ್ಲಿ) ಶಿಕ್ಷಣ ಕ್ಷೇತ್ರದಲ್ಲಿ ವೀರಶೈವ ಮಠಗಳ ಕೊಡುಗೆ ಅಪಾರವೆಂದು ಹೇಳುತ್ತಾರೆ. ತೀರ ಪ್ರಾಚಿನ ಕಾಲದಲ್ಲಿ ಇವರು ವಿಶ್ವವಿದ್ಯಾಲಯ ಮಟ್ಟದಲ್ಲಿ ಶಿಕ್ಷಣ ಕೊಡುವಷ್ಟು ಪ್ರಾಬಲ್ಯ ಹೊಂದಿದ್ದರೆ?? ಹಾಗಿದ್ದರೆ ನಮ್ಮಲ್ಲೂ ವಿಶ್ವವಿದ್ಯಾಲಯಗಳಿದ್ದವೆ?? ಅವು ಯಾವುವು??]]
ತೀರಾ ಪ್ರಾಚೀನವೆಂದರೆ ಎಷ್ಟು ಹಿಂದಕ್ಕೆ ಎಂದೂ ಹೇಳಬೇಕಾಗುತ್ತದೆ. ನಮ್ಮ ದೇಶಕ್ಕೆ ಪ್ರವಾಸಿಗರಾಗಿ ಬಂದಿದ್ದ ಫಾಹಿಯಾನ್, ಹ್ಯುಯೆನ್-ತ್ಸಾಂಗ್ ಮುಂತಾದವರ ಬರಹಗಳಷ್ಟೇ ಈ ವಿಷಯಕ್ಕೆ ಸಂಬಂಧಿಸಿದಂತೆ ನಮಗಿರುವ ಆಧಾರವೆನ್ನಿಸುತ್ತದೆ. ನಮ್ಮಲ್ಲಿದ್ದ ಅನೇಕ ವಿಶ್ವವಿದ್ಯಾಲಯಗಳನ್ನು ಆಕ್ರಮಣಕಾರರು ಧ್ವಂಸಗೊಳಿಸಿ, ಅವುಗಳಲ್ಲಿದ್ದ ಗ್ರಂಥಾಲಯಗಳನ್ನು ಬೆಂಕಿಗಾಹುತಿ ನೀಡಿದ್ದರಿಂದ, ನಮಗೆ ನಮ್ಮ ಹಿಂದಿನ ಅನೇಕ ರೀತಿಯ ಜ್ಞಾನಗಳು ಮತ್ತು ಮಾಹಿತಿಗಳು ನಷ್ಟವಾಗಿವೆ ಎನಿಸುತ್ತದೆ. ಹೀಗಾಗಿ, ಆಯಾ ಕಾಲದಲ್ಲಿ ನಮ್ಮ ದೇಶಕ್ಕೆ ಬಂದಿದ್ದ ವಿದೇಶೀ ಪ್ರವಾಸಿಗರ ಬರಹಗಳನ್ನು ಆಧರಿಸಿದ ಸಂಶೋಧನೆಗಳು ಮುಖ್ಯವಾಗುತ್ತವೆ.
ನೀವೆತ್ತಿರುವ ಪ್ರಶ್ನೆಗಳು ಮಹತ್ವದ್ದಾಗಿವೆ. ಉತ್ತರಗಳನ್ನು ಕಂಡುಹುಡುಕಿಕೊಳ್ಳುವುದಕ್ಕೆ ಮೊದಲು, ಪ್ರಶ್ನೆಗಳನ್ನೆತ್ತಬೇಕು. ಅವೇ ನಮ್ಮ ಮುಂದಿನ ಚರ್ಚೆಯ ದಾರಿಯನ್ನು ನಿರ್ಧರಿಸುತ್ತದೆ. ಯಾರೇನು ಬೇಕಾದರೂ ಹೇಳಲಿ, ಕಾಲೆಳೆಯಲು ಪ್ರಯತ್ನಿಸಲಿ, ನೀವು ಧೈರ್ಯಗೆಡಬೇಡಿ. ನಿಮ್ಮ ಪ್ರಶ್ನೆಗಳನ್ನು ಮುಂದಿಡುತ್ತಾ ಹೋಗಿ. ಇಂದಲ್ಲದಿದ್ದರೆ ನಾಳೆಯಾದರೂ ಪ್ರಶ್ನೆಗಳಿಗೆ ಉತ್ತರ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.
ಧರ್ಮಪಾಲರನ್ನು ಇತಿಹಾಸಕಾರ ಎಂದು ಯಾರು ಪರಿಗಣಿಸಿಲ್ಲ. ಅವರೊಬ್ಬ ಬಲಪಂಥೀಯ ಒಲವುಳ್ಳ ಗಾಂಧೀವಾದದ ಹೆಸರು ಹೇಳಿಕೊಳ್ಳುತ್ತಿದ್ದ ನ್ಯಾಷನಲಿಸ್ಟ್.
[[ಧರ್ಮಪಾಲರನ್ನು ಇತಿಹಾಸಕಾರ ಎಂದು ಯಾರು ಪರಿಗಣಿಸಿಲ್ಲ. ಅವರೊಬ್ಬ ಬಲಪಂಥೀಯ ಒಲವುಳ್ಳ ಗಾಂಧೀವಾದದ ಹೆಸರು ಹೇಳಿಕೊಳ್ಳುತ್ತಿದ್ದ ನ್ಯಾಷನಲಿಸ್ಟ್.]]
ಹೌದೇ? ನಿಮಗೆ ಇಷ್ಟವಾಗದವರೆಲ್ಲಾ ಬಲಪಂಥೀಯರು ಅಲ್ಲವೇ? ಪ್ರಾಯಶಃ ಧರ್ಮಪಾಲರೂ “ನಮೋ ಬ್ರಿಗೇಡ್”ಗೆ ಸೇರಿದವವೇ ಇರಬೇಕು ಅಲ್ಲವೇ ಶೇಟ್ಕರ್?
ಮತ್ತು ಒಬ್ಬ ವ್ಯಕ್ತಿ ಬಲಪಂಥೀಯನಾದರೆ ಆತ ಇತಿಹಾಸಕಾರನಾಗಲಾರ ಎನ್ನುವುದು ನಿಮ್ಮ ಅಂಬೋಣವೇ?
ಮತ್ತು ಎಡಪಂಥೀಯರು ಹುಟ್ಟುವಾಗಲೇ ಇತಿಹಾಸಕಾರರೇನು?
ಇರಲಿ. ಧರ್ಮಪಾಲ್ ಅವರು ಬಲಪಂಥೀಯರೆನ್ನುವುದನ್ನು ನಿರೂಪಿಸಬಲ್ಲರೇನು?
“ಧರ್ಮಪಾಲ್ ಅವರು ಬಲಪಂಥೀಯರೆನ್ನುವುದನ್ನು ನಿರೂಪಿಸಬಲ್ಲರೇನು?”
ನೋಡಿ: http://www.telegraphindia.com/1041226/asp/opinion/story_4161434.asp
“Dharampal himself has come to be identified quite closely with the saffron point of view. For example, he defended the demolition of the Babri Masjid as a necessary first step in the recovery of our self-respect; when challenged about this, he merely answered that we should next take down the India Gate in Delhi, likewise an imperial excrescence that a free nation should not allow.
Dharampal’s long journey from Mahatma Gandhi to Lal Krishna Advani is a subject worthy of a historian more psychologically acute than myself. He started by despairing of the post-Gandhian Congress, which he saw as Indian in form but Western in essence. However, his search for an agency to restore his country’s cultural pride has landed him into the lap of the sangh parivar. This is a union welcomed by both sides. From his vast stock of learning, Dharampal provides the parivar illustrations of how rich ‘ in all senses ‘ this country was before the sons of Macaulay and Marx took it over. At the same time, the importance given him by BJP leaders must tickle the old man’s vanity ‘ for, like intellectuals everywhere, nothing shall please him more than appearing to have an influence on the exercise of power.”
“shortly after the victory of the Congress coalition was announced, and most of us expected Sonia Gandhi to become prime minister. Now the pracharak, Govindacharya, announced a Rashtriya Swabhiman Andolan, a national movement to ‘restore self-respect’ and not allow a ‘foreigner’ to become PM. Dharampal soon emerged as the eminence grise of this campaign, appearing on the same platforms as Govindacharya, whispering words of counsel into his ears.
When Sonia Gandhi turned down the prime minister’s job, this grandly named andolan died a quick death. As it deserved to. For the idea itself was deeply repugnant, xenophobic as well as undemocratic. That an old follower of Gandhi such as Dharampal could conceive of it was depressive beyond description.”
ಹೇಳಿಕೊಳ್ಳುವುದು ತಾವು ಎಡಪಂಥೀಯರೆಂದು. ನಿಮಗೆ ಅಮೆರಿಕ ಒಂದು ಬಂಡವಾಳಶಾಹಿ ದೇಶ ಮತ್ತು ಅದಕ್ಕಾಗಿ ನೀವದನ್ನು ವಿರೋಧಿಸುವಿರಿ.
ಆದರೆ, ನಿಮ್ಮ ಮಾತನ್ನು ಸಮರ್ಥಿಸಿಕೊಳ್ಳಲು, ಅದೇ ಅಮೆರಿಕಕ್ಕೆ ಸೇರಿದ ಪತ್ರಿಕೆಯೊಂದರ ನಿಲುವನ್ನು ನಿಮ್ಮದೆನ್ನುವಂತೆ ತೋರಿಸಿಕೊಳ್ಳುವಿರಿ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಹೇಳಿದ್ದಕ್ಕಾಗಿ ಧರ್ಮಪಾಲರು ಬಲಪಂಥೀಯರಾದರು!
ಹಾಗಿದ್ದರೆ, ಮಹಾತ್ಮಾ ಗಾಂಧಿಯವರು ಬಲಪಂಥೀಯರಲ್ಲರೇನು?
“ಅಮೆರಿಕಕ್ಕೆ ಸೇರಿದ ಪತ್ರಿಕೆ”???
ramachandra guha is American??
don’t tell lies and cheapen yourself.
“ಅಮೆರಿಕಕ್ಕೆ ಸೇರಿದ ಪತ್ರಿಕೆಯೊಂದರ ನಿಲುವನ್ನು ನಿಮ್ಮದೆನ್ನುವಂತೆ ತೋರಿಸಿಕೊಳ್ಳುವಿರಿ!”
you are a liar. Telegraph is published by Anand bazar patrika of kolkota.
+1
[[Telegraph is published by Anand bazar patrika of kolkota]]
ನೀವು ಹೇಳಿದ್ದು ಸರಿಯಾಗಿದೆ. ಟೆಲಿಗ್ರಾಫ್ ಪತ್ರಿಕೆಯ ಮಾಲಿಕರು ಆನಂದ ಬಜಾರ್ ಪತ್ರಿಕೆ.
ಆನಂದ್ ಬಜಾರ್ ಪತ್ರಿಕೆಯ ಚೇರ್ಮನ್ ಡಾ||ಅಶೋಕ್ ಎಸ್. ಗಂಗೂಲಿ.
ಅವರದೇ ಅಂತರ್ಜಾಲ ಪುಟದಲ್ಲಿ ಗಂಗೂಲಿ ಕುರಿತಾದ ಪುಟ ಓದಿ: http://www.abp.in/2007-01.html
ಇವರು ಅಮೆರಿಕಕ್ಕೆ ಸೇರಿದ ದೈತ್ಯ ಕಂಪನಿಗಳಾದ ಯೂನಿಲಿವರ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಅದೇ ರೀತಿ, ಈ ಪತ್ರಿಕೆಯ ಮತ್ತೊಬ್ಬರು ಡೈರೆಕ್ಟರ್ ಅವೀಕ್ ಸರ್ಕಾರ್.
ಅವರ ಕುರಿತಾಗಿ ಇಲ್ಲಿ ಓದಿ: http://www.abp.in/2007-04.html
ಇವರು ಪೆಂಗ್ವಿನ್ ಇಂಡಿಯಾ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಪೆಂಗ್ವಿನ್ ಇಂಡಿಯಾದ ಮಾಲಿಕರು, ಅಮೆರಿಕದ ಪೆಂಗ್ವಿನ್ ಗ್ರೂಪ್.
ಅವರ ಪುಟ ನೋಡಿ: http://www.us.penguingroup.com/static/pages/aboutus/index.html
ಹೀಗೆ, ಅಮೆರಿಕಕ್ಕೆ ಸೇರಿದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಹೊತ್ತು, ಡೈರೆಕ್ಟರ್^ಗಳಾಗಿ ಕೆಲಸ ಮಾಡಿದವರನ್ನೇ ಹೊಂದಿರುವ ಟೆಲಿಗ್ರಾಫ್ ಪತ್ರಿಕೆಯ ಹಿಂದೆ ಕೆಲಸ ಮಾಡುತ್ತಿರುವ ಕಾಣದ ಕೈಗಳು ಯಾರದೆಂದು ಹೇಳಲು ಬಹಳ ಬುದ್ಧಿವಂತಿಕೆಯೇನು ಬೇಕಿಲ್ಲ ಎಂದುಕೊಳ್ಳುತ್ತೇನೆ.
ನನಗೇನೂ ಅಮೆರಿಕದ ವಿಷಯದಲ್ಲಾಗಲೀ, ಬಂಡವಾಳಶಾಹಿ ಚಿಂತನೆಯ ಕುರಿತಾಗಲೀ ಧ್ವೇಷವಿಲ್ಲ. ಆದರೆ, ತಾವು ಮಾತುಮಾತಿಗೂ ಬಂಡವಾಳಶಾಹಿಗಳನ್ನು ತೆಗಳುವವರು, ಈ ರೀತಿ ಅಮೆರಿಕಕ್ಕೆ ಕೆಲಸ ಮಾಡಿದವರ ಹಿಡಿತದಲ್ಲಿರುವ ಪತ್ರಿಕೆಯನ್ನು ನಂಬಿಕೊಂಡಿರುವುದು ಸೋಜಿಗವಾಗಿದೆ! ಮತ್ತು ಈ ಸತ್ಯವನ್ನು ತಿಳಿಸಿಕೊಟ್ಟವರಿಗೆ ನೀವು ನೀಡುವ ಬಿರುದು “you are a liar”!!
+1
ರೀ ಶೆಟ್ಕರ್,
ನಿಮಗೆ ಸಭ್ಯವಾಗಿ ಮತ್ತು ಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಕನಿಷ್ಟ ಸೌಜನ್ಯ ಮನೋಭಾವವಿದ್ದರೆ ಚರ್ಚಿಸಿ ಇಲ್ಲ ಸುಮ್ಮನಿರಿ..ಸುಮ್ಮನೇ ಯಾಕೆ ಯಾರೋ ನಿಮ್ಮ ಹೆಸರಿನಲ್ಲಿ ಬರೆಯುತಿದ್ದಾರೆ ಅಂತ ಕೂಗಾಡುತಿದ್ದೀರಿ?
ಹೆದರಿಸುವ ಕೆಲಸವನ್ನೆಲ್ಲ ಹೆದರುವವರೊಂದಿಗೆ ಇಟ್ಟುಕೊಳ್ಳಿ.
Mr. Rakesh Shetty, indu nanna hesarinalli comment maaduttiruva durularu naale nimma hesatonalloo maadabahudu, Darga Sir hesarinalloo maadabahudu. idarinda aaguva ellaa anaahutagalige neeve hone.
ಅನಾಹುತಗಳು ಅಂತೆಲ್ಲ ಬೆದರಿಸುವುದೆಲ್ಲ ಬಿಟ್ಟುಬಿಡಿ.
ಹಾಗೆ ಯಾರದರೂ ನಿಮ್ಮ ಹೆಸರು ಬಳಸಿ ಬರೆಯುತ್ತಿದ್ದಾರೆ ಅನ್ನುವುದಾದರೆ,ಆಗಲಿಂದ ಪೋಲಿಸ್ ಅವರಿಗೆ ಹೇಳುತ್ತೇನೆ ಅನ್ನುತಿದ್ದೀರಲ್ಲ,ಹಾಗೆ ಮಾಡಿ.ನಿಮ್ಮ ಹೆಸರು ದುರ್ಬಳಕೆ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ.
ಮಿ. ರಾಕೇಶ್ ಶೆಟ್ಟಿ, ಯಾರಿಗೆ ಶಾಸ್ತಿ ಆಗಬೇಕೋ ಅವರಿಗೆ ಆಗುತ್ತದೆ, ಕರ್ನಾಟಕದಲ್ಲಿ ನಮೋ ಸರಕಾರವಲ್ಲ ಆಡಳಿತ ನಡೆಸುತ್ತಿರುವುದು ಎಂಬುದನ್ನು ಮಾತ್ರ ಮರೆಯಬೇಡಿ.
ಕರ್ನಾಟಕದಲ್ಲಿ ನಮೋ ಸರ್ಕಾರವಿದೆಯೋ ಅಥವಾ ಇನ್ಯಾವುದೋ ಅದರಿಂದ ನಮಗೆ ಆಗಬೇಕಾದ್ದೇನಿಲ್ಲ.
ನನ್ನ ಸಲಹೆ ನಿಮಗೆ ನೇರ ಮತ್ತು ಸರಳವಾಗಿದೆ.ಯಾರೋ ನಿಮ್ಮ ಹೆಸರನ್ನು ದುರ್ಬಳಕೆ ಮಾಡುತಿದ್ದಾರೆ ಅನ್ನುವ ಆಪಾದನೆ ಮಾಡುತಿದ್ದೀರಲ್ಲ,ಆ ಬಗ್ಗೆ ಪೋಲಿಸರಿಗೆ ದೂರು ನೀಡಿ.ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
ಮಿ. ರಾಕೇಶ್ ಶೆಟ್ಟಿ, ತಾವು ನನ್ನಹೆಸರನ್ನು ದುರ್ಬಳಕೆ ಮಾಡುತಿದ್ದೀರ. ನಿಮ್ ಸಲಹೆರಿಂದ ನಮಗೆ ಆಗಬೇಕಾದ್ದೇನಿಲ್ಲ. ಯಾರಿಗೆ ಶಾಸ್ತಿ ಆಗಬೇಕೋ ಅವರಿಗೆ ಆಗುತ್ತದೆ,
ನಿಮ್ಮ ಹೆಸರನ್ನು ನಾನು ದುರ್ಬಳಕೆ ಮಾಡುತಿದ್ದೇನೆಯೇ…!? 🙂 ಮಾತು ಬದಲಿಸಬೇಡಿ.ನಿಮ್ಮ ಹೆಸರಿನಲ್ಲಿ ಬೇರೆ ಯಾರದರೂ ಕಮೆಂಟಿಸಿದ್ದರೆ ದೂರು ನೀಡಲು ಏಕೆ ಹಿಂಜರಿಯುತಿದ್ದೀರಿ?
If I give complaint consequences will be dangerous. You are my son’s age. I have fatherly concern for you. If you apologize to me, I’ll forgive you.
Please Go Ahead Mr.Shetkar. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ.ನೀವು ಕಂಪ್ಲೇಂಟ್ ಕೊಡಿ.ಯಾರು ಆ ರೀತಿ ಮಾಡಿದ್ದಾರೋ ನೋಡೋಣ
Ok, vinaashakaale vipareetabuddhi.
[[Nagshetty Shetkar> You are my son’s age. I have fatherly concern for you.]]
ಹೌದೇ? ಅಷ್ಟೊಂದು ವಯೋವೃದ್ಧರೇ ನೀವು?
ಆದರೆ, ತಾವು ತಮ್ಮ M.Phil ಮುಗಿಸಿದ್ದು 2009ರಲ್ಲಿ ಅಲ್ಲವೇ!? 😉
I write in literary language and you people understand only literal language! That’s why when I said Darga Sir is like a dog among Sharanas if Basavanna is a lion, you misunderstood me and made fun of Darga Sir. Now also you misunderstood me and want to make fun of me. Age here means knowledge, experience, insight, intuition, etc. I am elder than you from that perspective.
“ನಿಲುಮೆಯ ಫೇಕುಗಳು ನನ್ನ ಫೇಕಿನ ಹುಯಿಲೆಬ್ಬಿಸಿ ಪೋಲೀಸ ಭಯ ಬಿತ್ತು ವ್ಯರ್ಥ ಪ್ರಯತ್ನ ಮಾಡ್ತಿದ್ದಾರೆ. ನೀವೇನೇ ಮಾಡಿದರೂ ನಮ್ಮ ಕಾಯಕವನ್ನು ತಡೆಯಲಾರರಿ, ಅಭಿನವ ಚೆನ್ನಬಸವಣ್ಣನವರಾದ ದರ್ಗಾರವರ ಶಿಷ್ಯ ಈ ರೀತಿಯ ಕಣ್ಕಟ್ಟಿಗೆ ಹೆದರುವುದಿಲ್ಲ”
Ms Sahana, shame on you for posting fake comments.you could not face the moral strength of progressives, so you took this slimy route to muddle the voices of progressives. Isn’t this fascism? but humanism will triumph, have no doubt. The spirit of vachanakaras will win over the tyranny of fascists.
+100000
ಬಾಲು ಭಟ್ ಅವರು ಇಸ್ಲಾಮ್ ಬಗ್ಗೆ ಮಾಡಿರುವ ಕಮೆಂಟುಗಳೇ ಸಾಕು ಅವರನ್ನು ಬೆತ್ತಲು ಮಾಡಲು. ಇಸ್ಲಾಂ ಅನ್ನು ಕಾರಣವಿಲ್ಲದೆ ದ್ವೇಷಿಸುವ ಬಾಲು ಭಟ್ ಅವರ ಮಾನಸಿಕ ಸ್ಥಿತಿ ಬಗ್ಗೆ ಯಾವ ಅನುಮಾನವೂ ಇಲ್ಲ, ಈತ ಸಮಾಜಕ್ಕೆ ದೊಡ್ದ ಅಪಾಯ.
ಮಿ.ಶೆಟ್ಕರ್, ಖುರಾನ್ ಬಗ್ಗೆ ನಾನು ಈ ಮೊದಲು ಮಾಡಿದ ಪ್ರಜ್ನಾಪೂರ್ವಕ ಕಾಮೆಂಟುಗಳ ಬಗ್ಗೆ ಈಗಲೂ ನಾನು ಬದ್ಧನಾಗಿದ್ದೇನೆ. ಖುರಾನ್ ನಲ್ಲಿ ಯುದ್ಧದಲ್ಲಿ ಲೂಟಿ ಹೊಡೆಯುವದನ್ನು ಹಾಗೂ ಯುದ್ಧದಲ್ಲಿ ಪಡೆದ ಹೆಂಗಸರನ್ನು ಅನುಭವಿಸುವದನ್ನು ನ್ಯಾಯ ಎಂದು ಸ್ವತಃ ಅಲ್ಲಾನ ಆಜ್ನೆ ಎಂದು ಉಲ್ಲೇಕಿಸಲಾಗಿದೆ. ಅಂತಹ ಖುರಾನ್ ನ ವ್ಯಾಖ್ಯೆಗಳನ್ನು ಉಲ್ಲೇಕಿಸಿದ್ದೇನೆ. ಅಂತಹ ಖುರಾನ್ ವ್ಯಾಖ್ಯೆಗಳನ್ನು ನೀವು ಸಮರ್ಥಿಸುತ್ತೀರೆಂದಾದರೆ ನಿಮ್ಮ ನೈತಿಕತೆ ಎಂತಹುದು ಎನ್ನುವದು ನಮಗೆ ಅರ್ಥವಾಯಿತು. ನಿಮ್ಮನ್ನು ವಾದಕ್ಕೆ ಕರೆದಾಗ ಪಲಾಯನಗೈದು ಈಗ ಅನುಚಿತ ಸಂದರ್ಭದಲ್ಲಿ ಆ ವಿಷ್ಯವನ್ನು ಪ್ರಸ್ತಾಪಿಸುತ್ತಿದ್ದೀರಿ. ನಿಮಗೆ ಇಷ್ಟೊಂದು ಹೇಡಿತನವಾದರೂ ಯಾಕೆ? ನಿಮಗೆ ಸ್ವಲ್ಪವಾದರೂ ಆತ್ಮಗೌರವ ಎನ್ನುವದು ಇಲ್ಲವೇ?
ಬಸವಾದ್ವೈತವು ಪರರ ಹೆಂಡತಿಯನ್ನು ಮೋಹಿಸುವದನ್ನು ಖಂಡಿಸಿದೆ. ಅನೈತಿಕ ತತ್ವಗಳನ್ನು ಸಾರುವ ಖುರಾನ್ ನನ್ನು ಮಾನ್ಯ ಮಾಡುವ ದರ್ಗಾ ಸಾಹೆಬರು, ಹಾಗೂ ಅವರ ಬಾಲಬಡುಕರು ಬಸವಾದ್ವೈತದ ಅನುಯಾಯಿಗಳೆಂಬಂತೆ ವರ್ತಿಸುತ್ತಿರುವದು ದುರಂತ ಹಾಗೂ ಕಳಂಕ.
“ಖುರಾನ್ ನನ್ನು ಮಾನ್ಯ ಮಾಡುವ ದರ್ಗಾ ಸಾಹೆಬರು” ಎಲ್ಲಿ ಯಾವಾಗ ಪರರ ಹೆಂಡತಿಯನ್ನು ಮೋಹಿಸುವದನ್ನು ಮಾನ್ಯ ಮಾಡಿದ್ದಾರೆ?? ಅವರು ಯುದ್ಧ ಮಾಡಿ ಲೂಟಿ ಮಾಡಿದ್ದನ್ನು ಪರ ಹೆಂಗಸರನ್ನು ಅನುಭವಿಸುವದನ್ನು ನೋಡಿದ್ದೀರಾ??? ಸಂತನಂತಹ ದರ್ಗಾ ಸರ್ ಅವರ ಬಗ್ಗೆ ಅಲ್ಲಸಲ್ಲದ್ದನ್ನು ಹೇಳುತ್ತಿದ್ದೀರಲ್ಲ ನೀವೆಂತಹ ಭಂಡರಿರಬೇಕು. ಬಹುಶಃ ನಿಮಗೇ ಯುದ್ಧದಲ್ಲಿ ಲೂಟಿ ಹೊಡೆಯುದರ ಬಗ್ಗೆ ಪರ ಹೆಂಗಸರನ್ನು ಅನುಭವಿಸುವದರ ಬಗ್ಗೆ ಕಾಮನೆಗಳಿವೆ. ಅದಕ್ಕೆ ದರ್ಗಾ ಸರ್ ಅವರ ಹೆಸರನ್ನು ಬಳಸಿಕೊಂಡು ನಿಮ್ಮ ಕಾಮನೆಗಳನ್ನು ಹೇಳಿಕೊಳ್ಳುತ್ತಿದ್ದೀರಿ.
ಬಾಲಚಂದ್ರ ಯಾವಾಗ ಹೇಳಿದರು ದರ್ಗಾ ಯುದ್ದ ಪೀಡಿತ ಪರ ಹೆಂಗಸರನ್ನು ಮೋಹಿಸಿದರು ಎಂದು? ಅವರು ಉಲ್ಲೇಖಿಸಿರುವುದು ಖುರಾನನ್ನು.
ನೀವೇಕೆ ಅಭಿನವ ಚಣ್ಣ ಬಸವಣ್ಣನವರನ್ನು ಇಷ್ಟು ಕೀಳಾಗಿ ಬಿಂಬಿಸುತ್ತೀದ್ದೀರಿ ಶೆಟ್ಕರ್ ಸಾಯೇಬ್ರೆ?
“ಅಭಿನವ ಚಣ್ಣ ಬಸವಣ್ಣನವರನ್ನು ಇಷ್ಟು ಕೀಳಾಗಿ ಬಿಂಬಿಸುತ್ತೀದ್ದೀರಿ ಶೆಟ್ಕರ್ ಸಾಯೇಬ್ರೆ?”
this is the height of bhandaata. first you make low level allegations on Darga Sir. When I quote u & protest against it, u wash you start blame me!! your cheapness shows off. Darga Sir shines like a full moon in a sky full of stars by virtue of his moral integrity. If you spit on the moon the saliva falls on your face.
ಶೇಟ್ಕರ್ ಅವರೇ,
ನೀವು ಬೇಕಾದರೆ ನರೇಂದ್ರ ಮೋದಿಯವರ ಬಗ್ಗೆ ಯಾವ ರೀತಿಯ ಕೀಳು ಭಾಷೆಯಲ್ಲಾದರೂ ಟೀಕಿಸಬಹುದು.
ಅವರ ಬಗ್ಗೆ ಗೌರವ ಹೊಂದಿರುವವರನ್ನೆಲ್ಲಾ ‘ಬ್ರಾಹ್ಮಣ್ಯ’ ಇರುವವರೆಂದು ಹಳಿಯುತ್ತಾ ಜಾತೀಯತೆಯ ವಿಷವನ್ನು ನೀವು ಕಕ್ಕಬಹುದು.
ಆದರೆ, ಯಾರೂ ನಿಮ್ಮ ಬಗ್ಗೆ ಅಥವಾ ನಿಮಗಿಷ್ಟವಾದವರ ಬಗ್ಗೆ ಏನೂ ಹೇಳಕೂಡದು! ಇದೆಂತಹ ನ್ಯಾಯ!?
ನೀವು ಮತ್ತೊಬ್ಬರಿಂದ ಗೌರವದ ಭಾಷೆ ಬಯಸುವಿರಾದರೆ, ನೀವೂ ಗೌರವದ ಭಾಷೆ ಬಳಸುವುದನ್ನು ಕಲಿಯಿರಿ. ‘ಬ್ರಾಹ್ಮಣ್ಯ’, “ವೈದಿಕ ವೈರಸ್’ ಇತ್ಯಾದಿ ಜಾತೀಯ/ಅವಹೇಳನಕಾರಿ ಪದಗಳನ್ನು ಕಿತ್ತೆಸೆಯಿರಿ.
@ಶೆಟ್ಕರವರಿಗೆ ಸದಾ ಮನುವನ್ನು ಬೈಯ್ಯುವ ತಾವು . ಔರಂಗಜೇಬನ ಆಡಳಿತದಲ್ಲಿ ಅವನು ಹಿಂದುಗಳ ಕುರಿತು ಏನು ಹೇಳಿದ್ದಾನೆ ವೀಕ್ಷಿಸಿ. ಜೆಸಿಯಾ ಸ್ವೀಕರಿಸುವ ಮುಸಲ್ಮಾನನು ಎತ್ತರವಾದ ಪೀಠದ ಮೇಲೆ ಕುಳಿತಿರಬೇಕು. ಮುಸಲ್ಮಾನನು ಕ್ಯಾಕರಿಸಿದರೆ ಅವನ ಎಂಜಲನ್ನು ಭಕ್ತಿಯಿಂದ ಸೇವಿಸಬೇಕು. ಅಸಹ್ಯ ಪಡಬಾರದು. ಮುಸಲ್ಮಾನನಲ್ಲದವನನ್ನು ಕೊಂದರೆ ಅದು ಅಪರಾಧವಲ್ಲ.
ಮುಸ್ಲಿಂ ಅಲ್ಲದವನು ಉತ್ತಮ ಬಟ್ಟೆ ತೊಡುವಂತಿಲ್ಲ. ಕುದುರೆ ಏರುವಂತಿಲ್ಲ. ಆಯುಧ ಇಟ್ಟುಕೊಳ್ಳುವಂತಿಲ್ಲ.ನ್ಯಾಯಾಲಯದಲ್ಲಿ ಇವನ ಸಾಕ್ಷಿಗೆ ಬೆಲೆ ಇಲ್ಲ. ಯೋಧನಾಗುವ ಅವಕಾಶವಿಲ್ಲ.ಪ್ರತಿ ಮುಸಲ್ಮಾನನ ಎದಿರು ಬಗ್ಗಿ ನಡೆಯಬೇಕು. ವಿಶೇಷ ಭೂಕಂದಾಯ ತೆರಬೇಕು.(ಖರಜ್ ) ಜಾತ್ರೆ ಉತ್ಸವಗಳಿಗಾಗಿ ಒಂದುಗೂಡುವಂತಿಲ್ಲ. ಹೊಸ ದೇವಾಲಯ ನಿರ್ಮಿಸುವಂತಿಲ್ಲ. ದುರಸ್ತಿ ಮಾಡುವಂತಿಲ್ಲ. ಮುಸಲ್ಮಾನ ವ್ಯಾಪಾರಿಗಳಿಗೆ ತೆರಿಗೆ ಮನ್ನಾ ನೀಡಿದರೆ ಹಿಂದೂ ವ್ಯಾಪಾರಿಗಳು ಶೆ ೫ರಷ್ಟು ತೆರಿಗೆ ನೀಡಬೇಕು. ಮುಖ್ಯ ಗುಮಾಸ್ತೆ ಮತ್ತು ಲೆಕ್ಕದ ಗುಮಾಸ್ತೆ ಯಾಗಿರುವ ಎಲ್ಲ ಹಿಂದೂಗಳನ್ನು ವಜಾ ಗೊಳಿಸಿ ಮುಸಲ್ಮಾನರನ್ನು ನೇಮಿಸಿದಾ. ಇದು ಔರಂಗಜೇಬನ ಸಾಧನೆ.!??
ಸದಾ ಮನುವನ್ನು ಬೈಯ್ಯುವ ಶೆಟ್ಕರ್ ಸಾಬರೆ ಒಂದೇ ಒಂದು ಸಲ ಪ್ರಾಂಜಲ ಮನದಿಂದ ಈ ಕುರಿತು ಮಾತನಾಡಿದ್ದೀರಾ? ನೀವು ಕೇಳಬಹುದು ಔರಂಗಜೇಬನ ಆದೇಶಗಳೆಲ್ಲಾ ಕಟ್ಟು ನಿಟ್ಟಿನಿಂದ ಪಾಲಿಸಲ್ಪಡುತ್ತಿದ್ದವೆ? ಹಾಗಾದರೆ ಮನುವಿನ ಮಾತುಗಳೆಲ್ಲಾ ಕಟ್ತುನಿಟ್ಟಿನಿಂದ ಆಚರಿಸಲ್ಪಡುತ್ತಿದ್ದವೆ?? ಶೂದ್ರರೆಂದರೆ ಕೇವಲ ದಲಿತರಲ್ಲ. ಒಕ್ಕಲುತನ ಮಾಡುವ ಒಕ್ಕಲಿಗನಿಂದ ಹಿಡಿದು ದಲಿತರವರೆಗೆ ಎಲ್ಲರೂ ಶೂದ್ರರೆ. ಕರ್ನಾಟಕದಲ್ಲಿ ರಾಜ್ಯವಾಳಿದ ಹೆಚ್ಚಿನ ಅರಸರೆಲ್ಲಾ ಶೂದ್ರರೇ ಆಗಿದ್ದರು. ಒಂದು ವೇಳೆ ಮನುವಿನ ಸ್ಮೃತಿಯಲ್ಲಿ ಹೇಳಿದಂತೆ ನಡೆಯುತ್ತಿದ್ದರೆ ಈ ಅರಸರೆಲ್ಲ ಹೇಗಿರುತ್ತಿದ್ದರು?? ಕೇವಲ ಮನು ಹೇಳಿದ ಮಾತ್ರಕ್ಕೆ ಅವನನ್ನು ದೂಷಿಸುವ ನೀವು ಅವನಂತೆಯೇ ಹೇಳಿದ ಔರಂಗಜೇಬನ ಬಗ್ಗೆ ಏಕೆ ಮಾತನಾಡುವದಿಲ್ಲ? ಔರಂಗಜೇಬನ ಬಗ್ಗೆ ಯಾಕೆ ತೆಗಳುವದಿಲ್ಲ?? ಇಲ್ಲಿ ಮನು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನ್ಯಾಯ ಇಬ್ಬರಿಗೂ ಒಂದೇ ತೆರನಾಗಿರಬೇಕಲ್ಲವೆ?? ಒಂದು ವೇಳೆ ಔರಂಗಜೇಬನ ಕಾನೂನು ಸರಿ ಎಂದು ನೀವು ಹೇಳಿದರೆ ಮನುವಿನ ಹೇಳಿಕೆಯನ್ನೂ ಒಪ್ಪಬೇಕು. ಮನುವಿನದು ತಪ್ಪಾದರೆ ಔರಂಗಜೇಬನದು ತಪ್ಪಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ??? ಈ ನನ್ನ ಪ್ರಶ್ನೆಗೆ ನಿಮ್ಮಿಂದ ಇನ್ನೂ ಉತ್ತರವೇಕೆ ಬಂದಿಲ್ಲ???
I will not answer any questions asked by those who fake my id and post fake comments in my name. Those who lack basic decency, those who are criminal minded, those who are fanatics, those who are intolerant will not be entertained by me.
[[I will not answer any questions asked by those who fake my id]]
ನೀವು ಯಾವತ್ತು ಸತರ್ಕವಾದ ಉತ್ತರ ಕೊಟ್ಟಿದೀರಾ?
ಒಮ್ಮೆಯಾದರೂ ಲೇಖನಕ್ಕೆ ಸಂಬಂಧಿಸಿದ್ದನ್ನು ಮಾತ್ರ ಚರ್ಚಿಸಿದ್ದೋ, ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೋ ಇಲ್ಲವೇ ಇಲ್ಲ.
ನಿಮ್ಮದು ಎಡಬಿಡಂಗಿ ಸ್ಥಿತಿ. ಯಾವುದೋ ಬಿದ್ಝೋಗಿರುವ ಸಿದ್ಧಾಂತಕ್ಕೆ ಕಟ್ಟುಬಿದ್ದಿರುವಿರಿ. ಜಗತ್ತೆಲ್ಲಾ ಆ ಸಿದ್ಧಾಂತವನ್ನು ನೆಲಕ್ಕೆಸೆದು ಮುಂದೆ ಹೋದರೂ, ನಿಮಗದು ತಿಳಿಯುತ್ತಿಲ್ಲ. ಆ ಸಿದ್ಧಾಂತವು ನಿಮ್ಮ ಕಣ್ಣಿಗೆ ಪೊರೆಯನ್ನು ಹಾಕಿ ಸತ್ಯವೇ ತಿಳಿಯದಂತೆ ಮಾಡಿಬಿಟ್ಟಿದೆ. “ಹುಚ್ಚು ಬಿಡದೆ ಮದುವೆಯಾಗದು; ಮದುವೆಯಾಗದೆ ಹುಚ್ಚು ಬಿಡದು” ಎನ್ನುವ ಸ್ಥಿತಿಯಲ್ಲಿದ್ದೀರಿ ನೀವು!!
ಹೀಗಾಗಿ ನೀವು ಮಾಡುವುದು ಇಷ್ಟೇ – ಬೇರೆಯವರ ಮೇಲೆ ಹರಿಹಾಯುವುದು, ನಿಮ್ಮ ಸಿದ್ಧಾಂತಕ್ಕೆ ವಿರುದ್ಧ ಎನ್ನಿಸಿದವರನ್ನು ಜಾತಿವಾಚಕಗಳಿಂದ ಬೈಯ್ಯುವುದು, ಪ್ರಶ್ನೆಗೆ ಉತ್ತರ ಕೊಡಲೇಬೇಕೆಂಬ ಸ್ಥಿತಿ ಬಂದುಬಿಟ್ಟಾಗ “ಫೇಕ್ ಐಡಿ” ನಾಟಕವಾಡುವುದು.
ನಿಮ್ಮ ಬಳಿ ಯಾವುದೇ ಪ್ರಶ್ನೆಗೆ ಉತ್ತರವಿಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಹೋಗಿದೆ. ಚರ್ಚೆಯನ್ನು ಹಳ್ಳ ಹಿಡಿಸುವುದು ಬಿಟ್ಟು ನಿಮಗೆ ಬೇರೆ ಉದ್ದೇಶವೇ ಇಲ್ಲ.
“ನೀವು ಯಾವತ್ತು ಸತರ್ಕವಾದ ಉತ್ತರ ಕೊಟ್ಟಿದೀರಾ?”
ನಿಮಗೆ ಒಪ್ಪಿಗೆ ಆಗುವಂತಹ ಉತ್ತರ ಕೊಡಲು ನಾನೇನು ನಮೋ ಸಾಕಿದ ಸೈಬರ್ ಕೂಲಿ ಅಲ್ಲ.
“ನಿಮ್ಮದು ಎಡಬಿಡಂಗಿ ಸ್ಥಿತಿ.”
ನಾಲಿಗೆಯ ಮೇಲೆ ಹಿಡಿತವಿರಲಿ. ಆಚಾರವಿಲ್ಲದ ನಾಲಿಗೆ ಬಿಡು ನಿನ್ನ ನೀಚ ಬುದ್ಧಿಯ ಅಂತ ನಿಮ್ಮ ದಾಸರು ಹೇಳಿದ್ದಾರಲ್ಲ ನಿಮಗೆ! ಅದನ್ನು ಕೇಳಿಸಿಕೊಂಡು ಸುಧಾರಿಸಿ.
““ಫೇಕ್ ಐಡಿ” ನಾಟಕವಾಡುವುದು.”
ನಿಲುಮೆಯ ನಿರ್ವಾಹಕರೇ ನಿಮ್ಮೊಡನೆ ಸೇರಿ ಆಡಿದ ಛತ್ರಿ ಆಟವದು.
ಕೃಷ್ಣಪ್ಪ ಸರ್ ರವರ ಅನಿಸಿಕೆ ನನ್ನದೂ ಕೂಡ
ದರ್ಗಾ ಸರ್ ಅವರ ಸರತಿ ಮುಗಿಯಿತು, ಇದೀಗ ಕೃಷ್ಣಪ್ಪನವರ ಸರತಿ ಪ್ರಾರಂಭ.
ನೀವೇ ಕಾಮೆಂಟು ಬರೆಯುವುದು ಮತ್ತು ಮುಂದಿನ ಕಾಮೆಂಟಿನಲ್ಲಿ ಕೃಷ್ಣಪ್ಪನವರು ಹೇಳಿದ್ದು ಸರಿ ಎನ್ನುವುದು…..!!
ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುವುದು ಬಿಟ್ಟು ಬೇರೆಲ್ಲಾ ಮಾತನಾಡುವುದು ನಿಮಗೆ ಕರಗತವಾದಂತಿದೆ.
ಉತ್ತರ ಗೊತ್ತಿಲ್ಲ ಎಂದು ನೀವು ಹೇಳುವುದೇ ಇಲ್ಲ; ಬದಲಾಗಿ ಪ್ರಶ್ನೆ ಕೇಳಿದವರಿಗೇ ಪ್ರಶ್ನೆ ಮರೆಯುವಂತೆ ಮಾಡುವುದು ನಿಮ್ಮ ರೀತಿ ಇದ್ದಂತಿದೆ!! 😉
“ನೀವೇ ಕಾಮೆಂಟು ಬರೆಯುವುದು ಮತ್ತು ಮುಂದಿನ ಕಾಮೆಂಟಿನಲ್ಲಿ ಕೃಷ್ಣಪ್ಪನವರು ಹೇಳಿದ್ದು ಸರಿ ಎನ್ನುವುದು”
ಇದು ಸತ್ಯವಲ್ಲ. ನನ್ನ ಬಗ್ಗೆ ಮಿಥ್ಯಾರೋಪ ಮಾಡುತ್ತಿರುವವರು ಯಾವ ಆಧಾರ ಪುರಾವೆಗಳ ಬಲದಿಂದ ಹೀಗೆ ಹೇಳುತ್ತಿದ್ದಾರೆ?
[[ನನ್ನ ಬಗ್ಗೆ ಮಿಥ್ಯಾರೋಪ ಮಾಡುತ್ತಿರುವವರು ಯಾವ ಆಧಾರ ಪುರಾವೆಗಳ ಬಲದಿಂದ ಹೀಗೆ ಹೇಳುತ್ತಿದ್ದಾರೆ?]]
ಪ್ರಸ್ತುತ ಲೇಖನದಲ್ಲಿ Nagshetty Shetkar ಎನ್ನುವ ಹೆಸರಿನಲ್ಲಿ ಬರೆದಿರುವ ಕಾಮೆಂಟುಗಳನ್ನೊಮ್ಮೆ ಓದಿಕೊಂಡು ಬನ್ನಿ.
ನಿಮ್ಮ ಹೆಸರಿರುವ ಕಾಮೆಂಟನ್ನು ನೀವಲ್ಲದೆ ಬೇರಾರು ಬರೆದಿರಲಾರರು ಎನ್ನುವುದು ನನ್ನ ನಂಬಿಕೆ.
ಅದು ನಿಮ್ಮದಲ್ಲವೆನ್ನುವುದು ನಿಮಗೆ ಖಚಿತವಾಗಿದ್ದರೆ ಅದನ್ನು ಋಜುವಾತು ಪಡಿಸಬೇಕಾದವರು ನೀವು.
ಇಲ್ಲಿಯವರೆಗೂ ನಿಮ್ಮ ಹೆಸರಿನಲ್ಲಿ ಬೇರಾರೋ ಬರೆಯುತ್ತಿದ್ದಾರೆ ಎಂದೆಲ್ಲಾ ನೀವು ಹೇಳುತ್ತಿದ್ದೀರಿ. ಕಂಡಕಂಡವರ ಮೇಲೆಲ್ಲಾ ನೀವೇ ಬರೆದಿರಬೇಕೆಂದು ಹರಿಹಾಯ್ದಿದ್ದೀರಿ. ಅವರೇ ಮಾಡಿದ್ದಾರೆಂದು ನಿಮಗೆ ಖಾತ್ರಿ ಇದ್ದರೆ ಅದನ್ನು ಋಜುವಾತು ಪಡಿಸಬೇಕಾದವರು ನೀವಲ್ಲವೇ? ಹಾಗಿಲ್ಲದೆ ಎಲ್ಲರ ಮೇಲೂ ಮನಬಂದಂತೆ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ?
ನಿಮ್ಮ ಹೆಸರಿನಲ್ಲಿ ಬೇರೋರೋ ಕಾಮೆಂಟು ಬರೆಯುತ್ತಿದ್ದಾರೆ ಎನ್ನುವುದನ್ನು ನೀವು ಖಾತ್ರಿ ಪಡಿಸುವ ತನಕ, Nagshetty Shetkar ಹೆಸರಿನಲ್ಲಿ ಬರೆದಿರುವ ಕಾಮೆಂಟುಗಳನ್ನು ನೀವೇ ಬರೆಯುತ್ತಿದ್ದೀರಿ ಎಂದೇ ಎಲ್ಲರೂ ತಿಳಿಯುವೆವು.
Nilume, you could publish the originating I.P, address for each comment. That will dissuade fake comments, if any.
ಈ ಲೇಖನಮಾಲೆಯು ಸ್ವಾಗತಾರ್ಹವಾಗಿದೆ. ಆದರೆ ಇದು ಕೇವಲ ಸಿ ಎಸ್ ಎಲ್ ಸಿ ಅಥವಾ ಯಾವುದೇ ಒಂದು ತಂಡದ ಸಂಶೋಧನೆಗೆ ಮುಖವಾಣಿಯಾಗಕೂಡದು. ನಾಡಿನ ಹಲವು ಕಡೆ ಉತ್ತಮ ಸಂಶೋಧನೆ ನಡೆಯುತ್ತಿದೆ. ಸಾಹಿತಿಗಳೂ ಸಂಶೋಧನೆಯ ಪರವಾಗಿ ಇದ್ದಾರೆ. ಸಂಶೋಧನೆ ಜೀವಪರವಾಗಿರತಕ್ಕದ್ದು.
[[Telegraph is published by Anand bazar patrika of kolkota]]
ನೀವು ಹೇಳಿದ್ದು ಸರಿಯಾಗಿದೆ. ಟೆಲಿಗ್ರಾಫ್ ಪತ್ರಿಕೆಯ ಮಾಲಿಕರು ಆನಂದ ಬಜಾರ್ ಪತ್ರಿಕೆ.
ಆನಂದ್ ಬಜಾರ್ ಪತ್ರಿಕೆಯ ಚೇರ್ಮನ್ ಡಾ||ಅಶೋಕ್ ಎಸ್. ಗಂಗೂಲಿ.
ಅವರದೇ ಅಂತರ್ಜಾಲ ಪುಟದಲ್ಲಿ ಗಂಗೂಲಿ ಕುರಿತಾದ ಪುಟ ಓದಿ: http://www.abp.in/2007-01.html
ಇವರು ಅಮೆರಿಕಕ್ಕೆ ಸೇರಿದ ದೈತ್ಯ ಕಂಪನಿಗಳಾದ ಯೂನಿಲಿವರ್ ಮತ್ತು ಮೈಕ್ರೊಸಾಫ್ಟ್ ಕಂಪನಿಗಳಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಅದೇ ರೀತಿ, ಈ ಪತ್ರಿಕೆಯ ಮತ್ತೊಬ್ಬರು ಡೈರೆಕ್ಟರ್ ಅವೀಕ್ ಸರ್ಕಾರ್.
ಅವರ ಕುರಿತಾಗಿ ಇಲ್ಲಿ ಓದಿ: http://www.abp.in/2007-04.html
ಇವರು ಪೆಂಗ್ವಿನ್ ಇಂಡಿಯಾ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಈ ಪೆಂಗ್ವಿನ್ ಇಂಡಿಯಾದ ಮಾಲಿಕರು, ಅಮೆರಿಕದ ಪೆಂಗ್ವಿನ್ ಗ್ರೂಪ್.
ಅವರ ಪುಟ ನೋಡಿ: http://www.us.penguingroup.com/static/pages/aboutus/index.html
ಹೀಗೆ, ಅಮೆರಿಕಕ್ಕೆ ಸೇರಿದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳನ್ನು ಹೊತ್ತು, ಡೈರೆಕ್ಟರ್^ಗಳಾಗಿ ಕೆಲಸ ಮಾಡಿದವರನ್ನೇ ಹೊಂದಿರುವ ಟೆಲಿಗ್ರಾಫ್ ಪತ್ರಿಕೆಯ ಹಿಂದೆ ಕೆಲಸ ಮಾಡುತ್ತಿರುವ ಕಾಣದ ಕೈಗಳು ಯಾರದೆಂದು ಹೇಳಲು ಬಹಳ ಬುದ್ಧಿವಂತಿಕೆಯೇನು ಬೇಕಿಲ್ಲ ಎಂದುಕೊಳ್ಳುತ್ತೇನೆ.
ನನಗೇನೂ ಅಮೆರಿಕದ ವಿಷಯದಲ್ಲಾಗಲೀ, ಬಂಡವಾಳಶಾಹಿ ಚಿಂತನೆಯ ಕುರಿತಾಗಲೀ ಧ್ವೇಷವಿಲ್ಲ. ಆದರೆ, ತಾವು ಮಾತುಮಾತಿಗೂ ಬಂಡವಾಳಶಾಹಿಗಳನ್ನು ತೆಗಳುವವರು, ಈ ರೀತಿ ಅಮೆರಿಕಕ್ಕೆ ಕೆಲಸ ಮಾಡಿದವರ ಹಿಡಿತದಲ್ಲಿರುವ ಪತ್ರಿಕೆಯನ್ನು ನಂಬಿಕೊಂಡಿರುವುದು ಸೋಜಿಗವಾಗಿದೆ! ಮತ್ತು ಈ ಸತ್ಯವನ್ನು ತಿಳಿಸಿಕೊಟ್ಟವರಿಗೆ ನೀವು ನೀಡುವ ಬಿರುದು “you are a liar”!!
ಆನಂದ್ ಬಜಾರ್ ಪತ್ರಿಕೆ ಅಮೇರಿಕೆಯ ಬಂಡವಾಳಶಾಹಿಗಳ ಕೈಗೊಂಬೆ ಎಂದು ನೀವು ಭಾವಿಸಿದ್ದರೆ ಅದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸಿ. ಕಾಣದ ಕೈಗಳ ದರ್ಶನ ನಮಗೂ ಆಗಲಿ. ಪೊರಕೆ ಹಿಡಿದು ಅವರನ್ನು ಗುಡಿಸೋಣ.
ಟೆಲಿಗ್ರಾಫ್ ಪತ್ರಿಕೆಯ ಲೇಖನ ಬರೆದವರು ಆ ಪತ್ರಿಕೆಯ ಚೇರ್ಮನ್ ಗಾಂಗೂಲಿ ಅಲ್ಲ. ಅದನ್ನು ಬರೆದವರು ನಾಡಿನ ಪ್ರಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು. ಗುಹಾ ಅವರೂ ಬಂಡವಾಳಶಾಹಿಗಳ ಕೈಗೊಂಬೆ ಅಂತ ನಿಮ್ಮ ಅಭಿಪ್ರಾಯವೋ? ಪುರಾವೆಗಳನ್ನು ಒದಗಿಸಿ ನೋಡೋಣ.
ಧರಂಪಾಲ್ ಬಗ್ಗೆ ಸತ್ಯ ಹೇಳಿದರೆ ಗರಂ ಆಗುತ್ತೀರಿಲ್ಲ ನೀವು!!
Chairman
Dr. Ashok S. Ganguly was the Chairman of Hindustan Lever Ltd. (1980-1990), and on the Unilever Board (1990-1997). He is currently the Chairman of Firstsource Solutions Limited, a Director on the Central Board of the Reserve Bank of India and a Director on the Advisory Board of Microsoft Corporation (India) Pvt Ltd. He serves as a non-Executive Director of Mahindra & Mahindra, Wipro Ltd and Tata AIG Life Insurance Co Ltd. He is a member of the Prime Minister’s Council on Trade and Industry as well as the Investment Commission. He is also a member of the National Knowledge Commission to the Prime Minister and was a member of the Board of British Airways (1996-2005).
A recipient of the Padma Bhushan in 1987, he has served several public bodies, the principal among them, as member, Science Advisory Council to the Prime Minister of India (1985-89) and the UK Advisory Board of Research Councils (1991-94).
ಇಂಥವರನ್ನು ನೀವು ಅಮೇರಿಕೆಯ ಕೈಗೊಂಬೆ ಎಂದು ಕರೆದಿದ್ದೀರಿ! ನಿಮ್ಮ ನಮೋ ಕೂಡ ಇದೇ ಅಭಿಪ್ರಾಯವಿಟ್ಟುಕೊಂಡಿದ್ದಾರಾ??
ಅಮೆರಿಕಕ್ಕೆ ಸೇರಿದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ಬಂಡವಾಳಶಾಹಿಗಳ ಕೈಗೊಂಬೆ ಎಂದು ನೀವು ಕರೆಯುವುದಾದರೆ ನಿಮ್ಮ ನಿಲುಮೆ ಕೂಡ ಬಂಡವಾಳಶಾಹಿಗಳ ಕೈಗೊಂಬೆಯೇ! ಏಕೆಂದರೆ ನಿಲುಮೆಯ ನಿರ್ವಾಹರೆಲ್ಲರೂ ಬಂಡವಾಳಶಾಹಿಗಳಿಗೆ ತಮ್ಮ ಅಂತಃಸತ್ವವನ್ನು ಮಾರಿಕೊಂಡವರು. ನಿಲುಮೆಯ ಹಿಂದಿನ ಕಾಣದ ಕೈಗಳು ಯಾರದ್ದು ಅಂತ ನಮಗೆ ಈಗಾಗಲೇ ಗೊತ್ತಾಗಿದೆ.
[[ಆನಂದ್ ಬಜಾರ್ ಪತ್ರಿಕೆ ಅಮೇರಿಕೆಯ ಬಂಡವಾಳಶಾಹಿಗಳ ಕೈಗೊಂಬೆ ಎಂದು ನೀವು ಭಾವಿಸಿದ್ದರೆ ಅದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸಿ.]]
ನಾನು ಈಗಾಗಲೇ ಆ ಪತ್ರಿಕೆಯ ಮಾಲೀಕರ ಕುರಿತಾಗಿ ತಿಳಿಸಿರುವೆ. ಅವರದೇ ಅಂತರ್ಜಾಲದಲ್ಲಿ ಅವರ ಪರಿಚಯವೂ ಇದೆ.
ಅಮೆರಿಕದ ಪ್ರತಿಷ್ಟಿತ ಸಂಸ್ಥೆಗಳು, ಬಂಡವಾಳಶಾಹಿ ಗುಣ ಇಲ್ಲದವರನ್ನು ತಮ್ಮ ಸಂಸ್ಥೆಗಳ ಮಹತ್ವದ ಸ್ಥಾನಗಳಿಗೆ ತೆಗೆದುಕೊಳ್ಳುವುದೇ ಇಲ್ಲ. ಅವರ ಮೈಮನದಲ್ಲೂ ಬಂಡವಾಳಶಾಹಿ ಪ್ರವೃತ್ತಿ ಮತ್ತು ಅಮೆರಿಕದವರ ಮಾರಾಟಗಾರನ ಗುಣ ತುಂಬಿರಲೇಬೇಕು. ಈ ರೀತಿಯ ಗುಣ ಇರುವವರು ನಡೆಸುವ ಪತ್ರಿಕೆ ಬಂಡವಾಳಶಾಹಿಯ ವಿರುದ್ಧವಾಗಿರಲು ಸಾಧ್ಯವೇ ಇಲ್ಲ. ಮತ್ತು ಅದು Pro-America ಕೂಡಾ ಆಗಿರುತ್ತದೆ.
ಆ ಲೇಖನವನ್ನು ಬರೆದವರು ರಾಮಚಂದ್ರ ಗುಹಾ. ಅವರು ಇತಿಹಾಸಕಾರರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಸಂಶೋಧಿಸಿರುವ ಕೃತಿಗಳ ಕುರಿತಾಗಿ ಯಾವುದೇ ವಿವಾದವಿಲ್ಲ. ಆದರೆ, ಅವರು ಒಳ್ಳೆಯ ಇತಿಹಾಸಕಾರರೆಂದ ಮಾತ್ರಕ್ಕೆ, ಅವರು ಉತ್ತಮ ರಾಜಕೀಯ ವಿಶ್ಲೇಷಕರೂ ಆಗಿರಬೇಕೆಂದಿಲ್ಲ ಮತ್ತು ಅವರ ರಾಜಕೀಯ ಚಿಂತನೆಗಳೆಲ್ಲವನ್ನೂ ಎಲ್ಲರೂ ಒಪ್ಪಲೇಬೇಕೆಂದಿಲ್ಲ. ಅವರು ಧರ್ಮಪಾಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರಷ್ಟೇ. ಅದೇ ರೀತಿ ಮತ್ತೊಬ್ಬರು ಮತ್ತೊಂದು ರೀತಿಯ ಅಭಿಪ್ರಾಯ ವ್ಯಕ್ತಪಡಿಸಬಹುದು. ಎಲ್ಲರ ಅಭಿಪ್ರಾಯವನ್ನೂ ಎಲ್ಲರೂ ಒಪ್ಪಬೇಕಾಗಿಲ್ಲ, ನೀವು ಕೂಡಾ ಒಪ್ಪುವುದಿಲ್ಲ ಅಲ್ಲವೇ?
[[You are my son’s age.]]
[[Age here means knowledge, experience, insight, intuition, etc. I am elder than you from that perspective.]]
“Son’s Age” ಎಂದರೆ, ಮಗನ ವಯಸ್ಸು ಎನ್ನುವ ಬದಲು, ಮಗನ ಬುದ್ಧಿಯ ಮಟ್ಟ ಎಂದುಕೊಳ್ಳಬೇಕು ಎಂದು ಹೇಳುತ್ತಿರುವಿರಿ!
ಬಸವಣ್ಣನವರ ವಚನ: “ಎನಗಿಂತ ಕಿರಿಯರಾರಿಲ್ಲ…..”
ಅಂದರೆ, ನಾನು ಚಿಕ್ಕವನು ಎನ್ನುವ ಭಾವನೆ ಹೊಂದಿರಬೇಕು, ಮೇಲರಿಮೆ ಸಲ್ಲದು, ತಗ್ಗಿ ನಡೆಯಬೇಕು, ಇತ್ಯಾದಿ.
ಆದರೆ, ನೀವು ಎದುರಿಗಿರುವವರಿಗಿಂತ ದೊಡ್ಡವರೆನ್ನುವ ಮೇಲರಿಮೆ ತೋರಿಸುತ್ತಿರುವುದು ಬಸವಣ್ಣ ತತ್ವಕ್ಕೇ ಅಪಚಾರವಲ್ಲವೇ!?
ಆಧುನಿಕ ಚನ್ನಬಸವಣ್ಣನವರ ಶಿಷ್ಯೋತ್ತಮರ ಆಧುನಿಕ ನೀತಿ ಎಂದರೆ: “ಎನಗಿಂತ ಹಿರಿಯರಾರಿಲ್ಲ….”!!
“ಎನಗಿಂತ ಹಿರಿಯರಾರಿಲ್ಲ….”!!
I never said that. Darga Sir is senior to me.
“ನಾನು ಚಿಕ್ಕವನು ಎನ್ನುವ ಭಾವನೆ ಹೊಂದಿರಬೇಕು, ಮೇಲರಿಮೆ ಸಲ್ಲದು, ತಗ್ಗಿ ನಡೆಯಬೇಕು”
I do this with senior Sharanas.
” ನೀವು ಎದುರಿಗಿರುವವರಿಗಿಂತ ದೊಡ್ಡವರೆನ್ನುವ ಮೇಲರಿಮೆ ತೋರಿಸುತ್ತಿರುವುದು ಬಸವಣ್ಣ ತತ್ವಕ್ಕೇ ಅಪಚಾರವಲ್ಲವೇ!?”
Why are you Vaidik virus worried about Basava tatva? Leave that to us Sharanas.
ದಶಕದ ಕಾಮಿಡಿಯನ್ ಪ್ರಶಸ್ತಿ ಕೊಡಬೇಕು ಈ ಶೆಟ್ಕರ್ ಹೆಸರಿನ ಮಹಾನುಭಾವರಿಗೆ! :). ಇದಕ್ಕೆ ಗೊತ್ತಿರೋದು ಎರಡೇ ಜನ, ತಾನು ಮತ್ತು ಮತ್ತೊಂದು ಆಧುನಿಕ ಚಣಾ ಬಸವಣ್ಣ!. ನಿಲುಮೆಯಲ್ಲಿ ನಗೆ ಹಬ್ಬ, ಈ ಯಪ್ಪನ ಅಸಂಬದ್ಧ ಕಾಮೆಂಟುಗಳಿಂದ.
[[“ಎನಗಿಂತ ಹಿರಿಯರಾರಿಲ್ಲ….”!!
I never said that. Darga Sir is senior to me.
“ನಾನು ಚಿಕ್ಕವನು ಎನ್ನುವ ಭಾವನೆ ಹೊಂದಿರಬೇಕು, ಮೇಲರಿಮೆ ಸಲ್ಲದು, ತಗ್ಗಿ ನಡೆಯಬೇಕು”
I do this with senior Sharanas.]]
So, even there is discrimination among sharanas? What is this senior sharana!!!!?
ಸ್ವಾಮಿ ಶೇಟ್ಕರ್ ಅವರೇ,
ನೀವೇ ಬರೆದ ಈ ಸಾಲುಗಳನ್ನು ಒಮ್ಮೆ ಓದಿಕೊಳ್ಳಿ:
[[You are my son’s age]]
[[Age here means knowledge, experience, insight, intuition, etc. I am elder than you from that perspective.]]
“ನಾನು ನಿಮಗಿಂತ ಹೆಚ್ಚು ತಿಳಿದವನು, ದೊಡ್ಡವನು” ಎನ್ನುವ ಮೇಲರಿಮೆಯಲ್ಲವೇ ಇದು!?
[[Vaidik virus]]
ಆಧುನಿಕ ಶರಣರ ಮಾನವತಾವಾದ!?
Instead of splitting hair, why don’t you answer my questions on Gangooly of Anand Bazar Patrika. Lack guts?
[[ನನ್ನ ಮಟ್ಟಿಗೆ ನನಗಿಂತ ಹಿರಿಯರೆಂದರೆ ಅದು ದರ್ಗಾ ಸರ್ ಮಾತ್ರವೇ ]]
ನಿಮ್ಮೊಡನೆ ಚರ್ಚಿಸುವುದು ಇಷ್ಟು ಕಷ್ಟವಿರುವಾಗ, ಹೇಗಾದರೂ ನಿಮ್ಮ ಗುರುಗಳು ನಿಮ್ಮನ್ನು ತಡೆದುಕೊಂಡಿದ್ದಾರೋ! 😉
ನಿಜಕ್ಕೂ ನಿಮ್ಮ ಗುರುಗಳು ನಿಮಗಿಂತ ಹಿರಿಯರೇ. ಬಸವಣ್ಣನವರೂ ನಿಮ್ಮೆದುರು ಸಣ್ಣವರಾಗಿಬಿಡುತ್ತಾರೆ!
ನಿಮ್ಮ ಮಾತುಗಳನ್ನು ಕೇಳಿ, ನಿಮ್ಮೊಡನೆ ಚರ್ಚೆ ಮಾಡಿದ್ದರೆ, ಬಸವಣ್ಣನವರಿಗೆ ವಚನಗಳನ್ನು ಬರೆಯುವುದೇ ಮರೆತು ಹೋಗುತ್ತಿತ್ತು!
@ಶೆಟ್ಕರ ಅವರಿಗೆ “ರಂಜಾನ್ ದರ್ಗಾ ಅವರು ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ” ಎಂಬ ನನ್ನ ವಾಕ್ಯಗಳಿಗೆ ನೀವು ಕೆಳಗಿನಂತೆ
[[ Darga Sir is a scholar. He speaks only truth.]] ಎಂದು ಉತ್ತರಿಸಿದ್ದೀರಿ. ಅಂದ ಮೇಲೆ ಮೇಲಿನ ಕತೆಯು ನಿಮಗೆ ಸುಳ್ಳು ಎಂದು ಗೊತ್ತಾಗಿದೆ. ಶ್ರೀ ದರ್ಗಾರವರಿಗೂ ಆ ಕತೆ ಸುಳ್ಳು ಎಂದು ತಿಳಿದಿದೆ.[ ನಿಮ್ಮ ಹೇಳಿಕೆಯ ಪ್ರಕಾರ] ಅಂದ ಮೇಲೆ ನೀವುಗಳು ಸುಳ್ಳು ಸುಳ್ಳೇ ಇಂಥ ಕತೆ ಹರಡಿದ ಕಾಮ್ರೆಡ್ ರನ್ನು ಎಲ್ಲಿಯೂ ತರಾಟೆಗೆ ತಗೊಂಡಿಲ್ಲ. ಎಲ್ಲಿಯೂ ಇದರ ಬಗ್ಗೆ ನೀವು ಮಾತನಾಡಿಲ್ಲ. ಲೋಹಿಯಾ ಪ್ರಕಾಶನದಿಂದ ಈ ಪುಸ್ತಕ ಪ್ರಕಟವಾದಾಗ ಈ ಸುಳ್ಳು ಹೇಳಿಕೆಗೆ ಶ್ರಿ ದರ್ಗಾರವರು ವಿರೋಧಿಸಲಿಲ್ಲವೆಕೆ?? ಶ್ರೀ ದರ್ಗಾರವರ ಅನೇಕ ಪುಸ್ತಕಗಳು ಇಲ್ಲಿಂದ ಪ್ರಕಟವಾಗಿವೆ. ಸುಳ್ಲು ಸುದ್ದಿಯನ್ನು ಪ್ರಕಟಿಸಿದ ಲೇಖಕ ಪ್ರಕಾಶಕರನ್ನು ನೀವು ಯಾಕೆ ತರಾಟೆಗೆ ತೆಗೆದುಕೊಳ್ಲಲಿಲ್ಲ?? ಮೌನಂ ಸಮ್ಮತಿ ಲಕ್ಷಣಂ ಎನ್ನೋಣವೆ?? ಈಗಲಾದರೂ ಅದನ್ನು ಸುಳ್ಲು ಬರಹವೆಂದು ಮಾನ್ಯ ದರ್ಗಾರವರು ಒಂದು ಪತ್ರಿಕಾ ಹೇಳಿಕೆ ಕೊಡುವರೆ? ಪುಸ್ತಕದ ಹೆಸರು ಹಿಂದೂ ಮಂದಿರಗಳು ಹಾಗೂ ಔರಂಗಜೇಬನ ಆದೇಶಗಳು. ಮೂಲ ಲೇಖಕರು ಡಾ.ಬಿ ಎನ್ ಪಾಂಡೆ. ಕನ್ನಡ ಅನುವಾದ ಹಸನ್ ನಯೀಂ ಸುರಕೋಡ್ ಲೋಹಿಯಾ ಪ್ರಕಾಶನ. ಪುಟ 24 ರಲ್ಲಿ ಈ ವಿಷಯದ ಉಲ್ಲೇಖವಿದೆ.
@ಶೆಟ್ಕರ್ ಒಂದು ಪುಸ್ತಕದಲ್ಲಿ ಔರಂಗಜೇಬನು ಕಾಶಿ ವಿಶ್ವನಾಥ ಮಂದಿರ ಕೆಡವಲು ಕಾರಣವನ್ನು ಕಾಮ್ರೇಡರು ಹೀಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಅದೇನೆಂದರೆ ಒಬ್ಬ ಹಿಂದೂ ರಾಣಿಯ ಶೀಲ ಹರಣವಾದದ್ದರಿಂದ ದೇವಾಲಯ ಅಪವಿತ್ರವಾಯಿತೆಂದು ಅದರಲ್ಲಿನ ಮೂರ್ತಿ ಸ್ಥಳಾಂತರಿಸಿ ದೇವಾಲಯ ನೆಲಸಮ ಮಾಡಲಾಯಿತು. ಕಾರಣ ಇದರಲ್ಲಿ ಔರಂಗಜೇಬನ ತಪ್ಪೇನು ಇಲ್ಲ ಎಂದಿದ್ದಾರೆ. ಮಾನ್ಯ ಭೈರಪ್ಪನವರು ಈ ಕುರಿತು ಒಂದು ಪ್ರಶ್ನೆಯನ್ನು ತಮ್ಮ ‘ಆವರಣ’ ಕಾದಂಬರಿಯ ಮುಖಾಂತರ ಕೇಳುತ್ತಾರೆ . ಏನೆಂದರೆ ಅಲ್ಲಿ ಶೀಲ ಹರಣವಾಗಿದ್ದರಿಂದ ದೇವಾಲಯ ನಾಶ ಸರಿ. ಆದರೆ ಅದೇ ಅಪವಿತ್ರಗೊಂಡ ಸ್ಥಳದಲ್ಲಿ ಜ್ಞಾನವ್ಯಾಪೀ ಮಸೀದೆಯನ್ನು ಅವೇ ಕಲ್ಲು ಇಟ್ಟಿಗೆ ಗೋಡೆ ಬೊದಿಗೆ ಉಪಯೋಗಿಸಿ ಕಟ್ಟಿದರಲ್ಲ?? ಮಸೀದೆ ನಿರ್ಮಾಣಕ್ಕೆ ಈ ಅಪವಿತ್ರತೆ ಅಡ್ಡ ಬರಲಿಲ್ಲವೆ?!! ಮಥುರಾದ ಹಾಗೂ ಉದಯಪುರ ಅರಮನೆಯ ಮುಂದಿನ ಗುಡಿ , ಉದಯ ಸಾಗರ ದಂಡೆಯ ಮೂರು ಮಂದಿರ, ಉದಯಪುರದ ಸುತ್ತಮುತ್ತ ೧೭೨ ಮಂದಿರಗಳು ಚಿತ್ತೂರಿನಲ್ಲಿ ೬೩ ಮಂದಿರಗಳು,ಅಂಬೇರಿನಲ್ಲಿ ೬೬ ಮಂದಿರಗಳನ್ನು ನೆಲ ಸಮ ಮಾಡಿದರಲ್ಲ ಇಲ್ಲೆಲ್ಲ ಯಾವ ಮೈಲಿಗೆ ಬೆನ್ನು ಹತ್ತಿತ್ತು??!! ಆದರೆ ಈ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಯಾವ ಬುದ್ಧಿಜೀವಿಯು ಹೋಗಿಲ್ಲ. ಭೈರಪ್ಪನವರ ಈ ಪ್ರಶ್ನೆಗೂ ಇನ್ನೂ ತಮ್ಮಿಂದಾಗಲೀ ಮಾನ್ಯ ದರ್ಗಾರವರಿಂದಾಗಲೀ ಅಥವಾ ಬೇರೆ ಬುದ್ಧಿಜೀವಿಗಳಿಂದಲೂ ಇನ್ನೂ ಉತ್ತರಗಳಿಲ್ಲ ಯಾಕೆ??
“ನಿಮ್ಮ ಹೆಸರಿರುವ ಕಾಮೆಂಟನ್ನು ನೀವಲ್ಲದೆ ಬೇರಾರು ಬರೆದಿರಲಾರರು ಎನ್ನುವುದು ನನ್ನ ನಂಬಿಕೆ.”
ನಿಮ್ಮ ನಂಬಿಕೆಯನ್ನೇಕೆ ಪ್ರಪಂಚದ ಮೇಲೆ ಹೆರುತ್ತಿದ್ದೀರಿ? ನೀವೇನು ಪ್ರವಾದಿಯೇ ನೀವು ನಂಬಿದ್ದನ್ನು ಸತ್ಯ ಅಂತ ನಾವೂ ನಂಬಲು??
“ಅದು ನಿಮ್ಮದಲ್ಲವೆನ್ನುವುದು ನಿಮಗೆ ಖಚಿತವಾಗಿದ್ದರೆ ಅದನ್ನು ಋಜುವಾತು ಪಡಿಸಬೇಕಾದವರು ನೀವು.”
ತಪ್ಪು. ಋಜುವಾತು ಪಡಿಸಬೇಕಾದವರು ಮಾಡರೇಟರ್ ಅವರು.
“ಎಲ್ಲರ ಮೇಲೂ ಮನಬಂದಂತೆ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ?”
ನನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅಸಂಬದ್ಧವಾದ ಕಾಮೆಂಟುಗಳನ್ನು ಬೆರ್ಯುತ್ತಿರುವವರ ಬಗ್ಗೆ ನನಗೆ ಕೋಪ ಇದೆ. ಸಂದರ್ಭ ಒದಗಿಸಿದ ಸಾಕ್ಷಿಗಳ ಆಧಾರದ ಮೇಲೆ ಇಂಥವರು ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತ ಹೇಳಿದ್ದೇನೆ. ನನ್ನ ಪರ ನಿಲ್ಲುವ ಬದಲು ಫೇಕ್ ಮಾಡುವ ದುರುಳರ ಪರ ನಿಂತು ನನ್ನನ್ನೇ ಪ್ರಶ್ನಿಸುತ್ತಿರುವ ನಿಮ್ಮ ಬಗ್ಗೆ ಎನ್ನನ್ನುವುದು? ನೀವು ಮನುಷ್ಯರೋ??
Nagshetty Shetkar ಎನ್ನುವ ಹೆಸರಿನಲ್ಲಿರುವ ಕಾಮೆಂಟು ನಿಮ್ಮದಲ್ಲವೆಂದು ಎಲ್ಲರೂ ಏಕೆ ನಂಬಬೇಕು?
ಇಲ್ಲಿಯವರೆಗೂ ನೀವಂತೂ ಇದನ್ನು ಸಾಬೀತು ಪಡಿಸಿಲ್ಲ.
ನನಗೆ ತಿಳಿದಿರುವಂತೆ ಮಾಡರೇಟರ್ ಅವರಿಗೆ ಕಾಮೆಂಟುಗಳ email ಹೋಗುವುದಿಲ್ಲ.
ಕಾಮೆಂಟುಗಳು ನೇರವಾಗಿ ‘ನಿಲುಮೆ’ ತಾಣದಲ್ಲೇ ಪ್ರಕಟಗೊಳ್ಳುತ್ತವೆ. ಒಂದಕ್ಕಿಂತ ಹೆಚ್ಚು ಕೊಂಡಿಗಳಿದ್ದಲ್ಲಿ (hyperlinks) ಮಾತ್ರ ಅವುಗಳು ಮಾಡರೇಟರ್ ಅವರ ಅನುಮತಿ ಪಡೆದ ನಂತರ ಪ್ರಕಟಗೊಳ್ಳುತ್ತವೆ.
ಹೀಗಾಗಿ, ನಿಮ್ಮ ಹೆಸರಿನಲ್ಲಿ ಬೇರಾರಾದರೂ ಕಾಮೆಂಟು ಬರೆದಿದ್ದರೆ ಅದು ಮಾಡರೇಟರ್ ಅವರ ಗಮನಕ್ಕೆ ಬಂದಿರುವುದಿಲ್ಲ.
ನಿಮ್ಮ ಹೆಸರಿನಲ್ಲಿ ಕಾಮೆಂಟು ಯಾರೋ ಬರೆದಿದ್ದಾರೆ ಎಂದು ನಿಮಗನ್ನಿಸಿದರೆ, ನೀವೇಕೆ ನಿಮ್ಮ gmail id ಉಪಯೋಗಿಸಿ ಬರೆಯಬಾರದು. ನಿಮ್ಮ gmail id ಉಪಯೋಗಿಸಿ ಬೇರಾರೂ ಬರೆಯಲು ಸಾಧ್ಯವೇ ಇಲ್ಲ.
ಹಿಂದೆಯೇ ಯಾರೋ ಈ ಸಲಹೆ ನಿಮಗೆ ನೀಡಿದ್ದರು. ಆದರೂ, ನೀವದನ್ನು ಪ್ರಯತ್ನಿಸಿಲ್ಲ.
ಹಾಗೆ gmail id ಉಪಯೋಗಿಸಿಬಿಟ್ಟರೆ, ಮುಂದೆ ನೀವು ನಡೆಸುತ್ತಿರುವ “fake id” ನಾಟಕ ನಿಂತು ಹೋಗುತ್ತದೆ ಎನ್ನುವ ಭಯವೇನು?
SSNK ಅವರೇ, ನಿಮ್ಮ ಕಾಳಜಿ ಹಾಗೂ ಸಲಹೆಗಳಿಗೆ ನಾನು ಋಣಿ.
<<>>
ಓಹೋ! “ನಿಮ್ಮ ದಾಸರು”?
ದಾಸರು ಶರಣರು ನಾಡಿಗೆ ನೀಡಿದ ಭಕ್ತಿಯ ಗೀತೆಗಳ ಪರಮಾನಂದ ಅಂತ ಹಾಡಿದ ಡಾ.ರಾಜ್ ಕುಮಾರ್ ಆತ್ಮಕ್ಕೆ ಚಿರಶಾಂತಿಯಿರಲಿ.