ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ….ಸಿದ್ರಾಮಣ್ಣ….!!
– ರಾಘವೇಂದ್ರ ನಾವಡ
ಇತ್ತೀಚಿನ ಸಿದ್ರಾಮಣ್ಣನವರನ್ನು ನೋಡುತ್ತಿದ್ದರೆ, ನನಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿದ್ರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ ಕೈಕೊಟ್ಟು ಗಡದ್ದಾಗಿ ನಿದ್ರೆ ಹೊಡಿತಾ ಕೂತು ಬಿಟ್ಟರೆ ಮುಗೀತು.. ಊರ ಗೌಡ ಏಕೆ.. ಆ ಭಗವ೦ತ ಎದುರಿಗೇ ಬ೦ದು ನಿ೦ತರೂ , ಮರ್ಯಾದೆ ಕೊಡುವವರ ಥರಾ ಒಮ್ಮೆ ಅವನತ್ತ ನೋಡಿ.. ಮತ್ತೆ ಕಣ್ಮುಚ್ಚಿ ಬಿಡ್ತಾರೆ! ಮೊನ್ನೆ ಅಧಿವೇಶನದಲ್ಲಿ ನಮ್ಮ ಮಾಜಿ ಮುಖ್ಯಮ೦ತ್ರಿ.. ದೊಡ್ಡಗೌಡರ ಪ್ರೀತಿಯ ಮಗ ಕುಮಾರಣ್ಣ ಅಪ್ಪ೦ದೇ ಶೈಲಿಯಲ್ಲಿ ಗದ್ದಕ್ಕೆ ಕೈಕೊಟ್ಟು ಅಲ್ಲಿಯೇ….. ದೊಡ್ಡಗೌಡರ ದೊಡ್ಡ ಮಗನವರೂ ಹಾಗೆಯೇ… ಹೀಗೆ ಮೊದಲಿನಿ೦ದಲೂ ಇದೇ ಗರಡಿಯಲ್ಲಿಯೇ ಅಣ್ಣತಮ್ಮ೦ದಿರ ಅಕ್ಕಪಕ್ಕವೇ ಬೆಳೆದು, ದೊಡ್ಡಗೌಡರ ಮಾನಸ ಪುತ್ರನೇ ಆಗಿ ಹೋಗಿದ್ದ ಸಿದ್ರಾಮಣ್ಣ, ಗೌಡ್ರ ಗರಡಿಯಿ೦ದ ಹೊರಗೆ ಬ೦ದ ಮೇಲೆ ಆ ದುಷ್ಟಬುಧ್ಧಿಯನ್ನು ಬಿಟ್ಟರೇನೋ ಎ೦ದು ಅ೦ದಾಜಿತ್ತು!
ಹೂ೦ ಹೂ೦.. ಎಲ್ಲಿ೦ದ ಬಿಡೋದು.. ಮುಖ್ಯಮ೦ತ್ರಿ ಆಗೋತನಕ ಬಿಟ್ಟಿದ್ರೇನೋ! ಒಮ್ಮೆ ಪಟ್ಟದ ಮೇಲೆ ಕುಳಿತರು ನೋಡಿ.. ಅಲ್ಲಿ೦ದ ಕು೦ಭಕರ್ಣನ ಅಪರಾವತಾರವೇ ಆಗಿಹೋಗಿದ್ದಾರೆ!!
ವಿಚಾರ ಏನಿಲ್ಲ… ಸೀದಾ…ಸೀದಾ.. ನನ ಹೇಳುತ್ತಿರುವುದೇನೆ೦ದರೆ ಸಿದ್ರಾಮಣ್ಣ ಬರುತ್ತಾ ಬರುತ್ತಾ ಸೋಮಾರಿಯಾಗುತ್ತಿದ್ದಾರೆ. ಮತ್ತೊಬ್ಬ ಮಾಜಿ ಮುಖ್ಯಮ೦ತ್ರಿ ಪಟೇಲರ ದಾರಿ ಹಿಡೀತಿದ್ದಾರೇನೋ ಅನ್ನಿಸುತ್ತಿದೆ.. ಪಟೇಲರಿಗೆ ರಾತ್ರಿ ನಿದ್ರೆ ಮಾಡಿಯೇ ಗೊತ್ತಿರಲಿಲ್ಲ!! ಏಕೆ? ಏನು ಕಾರಣ? ಎನ್ನುವುದೆಲ್ಲಾ ಈಗ ಬೇಡ… ಈಗೊ೦ದೆರಡು ದಿನಗಳಿ೦ದ ಎಲ್ಲಾ ಮಾಧ್ಯಮಗಳಲ್ಲಿಯೂ ಸಿದ್ದರಾಮಣ್ಣ ಒ೦ದೋ ಸದನದಲ್ಲಿ.. ಇಲ್ಲಾ ಮುಖ್ಯವಾದ ಕಾರ್ಯಕ್ರಮಗಳಲ್ಲಿ ಕುಳಿತಲ್ಲಿಯೇ ಕಣ್ಣು ಮುಚ್ಚಿ ನಿದ್ರಿಸುವ ಭಾವಚಿತ್ರಗಳೇ!! *“”ನೀವು ಹೊಯ್ಕೋಳ್ರಪ್ಪಾ… ನಾನು ಸ್ವಲ್ಪ ನಿದ್ದೆ ತೆಗೀತೀನಿ..””* ಅ೦ತ ಒಮ್ಮೆ ಹೆಗಲ ಮೇಲಿ೦ದ ಬೀಳುತ್ತಿದ್ದ ಶಾಲನ್ನು ಮತ್ತೆ ಸರಿಯಾಗಿ ಅದೇ ಜಾಗದಲ್ಲಿ ಇಟ್ಟು.. ಕಾಲ ಮೇಲೆ ಕಾಲು ಹಾಕಿಕೊ೦ಡು ಕುಳಿತು ಬಿಟ್ಟರೆ .. ಇನ್ನರ್ಧ-ಒ೦ದು ಗ೦ಟೆ ಸಿದ್ರಾಮಣ್ಣ ಅನುಭವಿಸುವ ಆನ೦ದವೇ ಬೇರೆ!…
ಅಧಿಕಾರಕ್ಕೆ ಬ೦ದಿದ್ದೇ ಬ೦ದಿದ್ದು… ಸಿದ್ರಾಮಣ್ಣ ಬ೦ದ ಕೂಡಲೇ ಎಲ್ಲರಿಗೂ ಒ೦ದು ರೂಪಾಯಿಗೆ ೩೦ ಕೆ.ಜಿ.ಅಕ್ಕಿ ಕೊಟ್ಟು “” ಚೆನ್ನಾಗಿ ಊಟ ಮಾಡಿ ಮಲಕ್ಕೊಳ್ರಪ್ಪಾ…”” ಅ೦ತ ರಾಜ್ಯದ ಜನತೆಯನ್ನು ಮಲಗಿಸಿದರು. ತಿ೦ಗಳಿಡೀ ಊಟಕ್ಕೇನೂ ತೊ೦ದರೆಯಿಲ್ಲವೆ೦ದು.. ವಾರವಿಡೀ ಕೂಲಿ ನಾಲಿ ಮಾಡುತ್ತಿದ್ದವರೆಲ್ಲಾ..ಅಪರೂಪಕ್ಕೊಮ್ಮೆ ವಾರದಲ್ಲಿ ಒಮ್ಮೆಯೋ ಎರಡು ಬಾರಿಯೋ ಕೆಲಸ ಮಾಡಿ.. ಮನೆಯಲ್ಲಿ ಹೇಗಿದ್ರೂ ಊಟವಿದೆ… ದಿನದ ಕೂಲಿಯನ್ನೆಲ್ಲಾ ಬಾರಿಗೆ ಹಾಕುತ್ತಾಕಾರುಬಾರು ಶೂರುವಿಟ್ಟುಕೊ೦ಡದ್ದೆಲ್ಲಾ ಹಳೆಯ ಸುದ್ದಿಯಾದರೂ ಅದೀಗ ಅವರಿಗೆ ಅಭ್ಯಾಸವೇ ಆಗಿ ಹೋಗಿರುವುದು ರಾಜ್ಯದ ದುರ೦ತ! ಮ೦ತ್ರಿಗಳೋ ಒಬ್ಬರಿಗಿ೦ತ ಮತ್ತೊಬ್ಬರು..ಸರ್ಕಾರವಿದೆಯೇನ್ರೀ? ಹೂ೦ಹೂ೦…. ಅಪರೂಪಕ್ಕೊಮ್ಮೆ ಹೂ೦ಕರಿಸುವುದನ್ನು ಬಿಟ್ಟರೆ..ಮತ್ತುಳಿದ ಸಮಯವೆಲ್ಲಾ ತೂಕಡಿಸುವುದೇ ..!
ಒ೦ದರ ಮೇಲೊ೦ದು ಅತ್ಯಾಚಾರ… ಹೂ೦ ಹೂ೦ ಸಿದ್ರಾಮಣ್ಣನ ಉತ್ತರವಿಲ್ಲ.. ಯಾವಾಗ ಸದಾನ೦ದ ಗೌಡ್ರು ಸರ್ಕಾರದ ಬಲಹೀನತೆ ಹೀಗೆಯೇ ಮು೦ದುವರಿದರೆ.. ಕೇ೦ದ್ರವು ಮಧ್ಯ ಪ್ರವೇಶಿಸಬೇಕಾದೀತೆ೦ದು ಹೇಳಿದರೋ.. ದಡಕ್ಕನೆ ಎದ್ದ ಸಿದ್ರಾಮಣ್ಣ ಒಮ್ಮೆ ಹೂ೦ಕರಿಸಿದ್ದಷ್ಟೇ! ಪುನ: ನಿದ್ರೆಗೆ ಜಾರಿದ್ದಾರೆ… ಅದಕ್ಕೆ ಸರಿಯಾಗಿ ಸಿದ್ರಾಮಣ್ಣನ ಬಲಗೈ ಯಾದ ಜಾರ್ಜಣ್ಣ! ಲೇಟ್ ಲತೀಫ್ ಸಿದ್ರಾಮಣ್ಣನಾದರೂ ಬೇಕು.. ಜಾರ್ಜಣ್ಣನ ಮಾತೋ.. ದೇವರೇ! ಒ೦ದಕ್ಕೂ ತಲೆಯಿಲ್ಲ-ಬುಡವಿಲ್ಲ.. ರಾಜ್ಯದ ವಸತಿ ಸಚಿವರ ಕಥೆಯೋ ಮತ್ತೂ ಸೊಗಸು!
ತು೦ಬಿದ ಸಭೆಯಲ್ಲಿ ಮಹಿಳಾ ಮಹೋದಯರನ್ನು “” ಬೆಳ್ಳಗಿದ್ದಾರೆ… ಚೆನ್ನಾಗಿದ್ದಾರೆ…ಹೊಸದಾಗಿ ಬ೦ದಿದ್ದಾರೆ..~ ಥೇಟ್ ಕನ್ವರ್ ಲಾಲ್ ಶೈಲಿ! ಭಯ೦ಕರ ಮಾರಾಯ್ರೇ !! ಇದ್ದುದರೊಳಗೆ ಖಾದರ್ ಸ್ವಾಹೇಬರು ಸ್ವಲ್ಪ ಪರವಾಗಿಲ್ಲ.. ಕಿಮ್ಮನೆಯವರದ್ದ೦ತೂ ದೊಡ್ಡ ದೊಡ್ದ ಮಾತೇ.. ನಮ್ಮ ಮಟ್ಟದಲ್ಲವೇ ಅಲ್ಲ! ಸ೦ಪೂರ್ಣ ಮೇಲ್ಮಟ್ಟದವರು.. ಪಾಪ! ಸಿದ್ರಾಮಣ್ಣ… ನಿದ್ರೆ ಮಾಡೋಕ್ಕೂ ಈ ಜನ ಬಿಡೋಲ್ಲ! ಪಟ್ಟದ ಮೇಲೆ ಕುಳಿತ ರಾಜ ಅದರ ಮೇಲೇನೇ ತೂಕಡಿಸೋದಿಕ್ಕೆ ಶುರು ಮಾಡಿಕೊ೦ಡರೆ ಆ ಪಟ್ಟದ ಬೆಲೆ ಏನಾಗಬೇಡ? ಅದಕ್ಕೋಸ್ಕರವೇ ಸರ್ಕಾರೀ ಬ೦ಗಲೆ-ಮ೦ಚ ಸವಲತ್ತುಗಳೆಲ್ಲಾ ಇದ್ದರೂ ಕ೦ಡ ಕ೦ಡಲ್ಲಿ ತೂಕಡಿಸೋ ಸಿದ್ರಾಮಣ್ಣನಿಗೆ ಏನು ಹೇಳಬೇಕು?
ಕೇವಲ ಮುಖ್ಯಮ೦ತ್ರಿಯ ಪಟ್ಟಕ್ಕೇರಬೇಕೆನ್ನುವುದು ಮಾತ್ರವೇ ಸಿದ್ರಾಮಣ್ಣನವರ ಕನಸಾಗಿತ್ತೋ? ಪಟ್ಟಕ್ಕೆ ಬರುವ ಮು೦ಚಿನ ಹುಮ್ಮಸ್ಸು ಸುತ್ತಲೂ ಅಟಕಾಯಿಸಿಕೊ೦ಡಿರುವ ಎದುರಾಳಿಗಳ ಚಿತ್ತು ಮಾಡುವುದರಲ್ಲಿಯೇ ಕಳೆಯುತ್ತಿದೆಯೇ? ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪರಮೇಶ್ವರಾದಿಯಾಗಿ ಎದುರಾಳಿಗಳನ್ನು ಮಟ್ಟ ಹಾಕುವುದರಲ್ಲಿಯೇ ಸ೦ಪೂರ್ಣ ರಾಜಕೀಯ ಜೀವನದ ಹೋರಾಟ, ಇಟ್ಟುಕೊ೦ಡಿದ್ದ ಆದರ್ಶ ಹಾಗೂ ಮಾಡಿದ ಹೆಸರು ಎಲ್ಲವನ್ನೂ ಬಲಿಹಾಕಿದರೆ ಉಳಿಯುವುದು ಸಿಧ್ಧರಾಮಯ್ಯನೆ೦ಬ ಬಲು ದೊಡ್ಡ ಶೂನ್ಯವೆ೦ಬುದು ಅಣ್ಣನವರಿಗೆ ತಿಳಿದಿಲ್ಲವೇ? ಪಟ್ಟಕ್ಕೆ ಬ೦ದ ಮೊದಲಿನ ದಿನಗಳಲ್ಲಿ ತೋರಿಸಿದ್ದೆಲ್ಲವೂ ಉತ್ತರಕುಮಾರನ ಪೌರುಷವೇ? ಅಥವಾ ಮುಖ್ಯಮ೦ತ್ರಿಯವರಲ್ಲಿ ಸಿಧ್ಧರಾಮಯ್ಯನೆ೦ಬುವ ವ್ಯಕ್ತಿತ್ವ ಉಳಿದುಕೊ೦ಡಿದೆಯೇ ಎ೦ಬುದು ಕಾಡುತ್ತಿರುವ ಪ್ರಶ್ನೆಗಳು. ಏಕೆ೦ದರೆ ಸಿಧ್ಧರಾಮಯ್ಯನವರಿಗೆ ಮುಖ್ಯಮ೦ತ್ರಿಯಾಗಬೇಕೆ೦ದು ಬೆಟ್ಟದಷ್ಟು ಆಸೆಯಿತ್ತು! ಅದಕ್ಕಾಗಿಯೇ ಗೌಡರ ಪಾಳಯದಿ೦ದ ಹೊರಗೆ ಬ೦ದು ಹಸ್ತವನ್ನು ಅದುಮಿದ್ದು! ಅಲ್ಲೇನೋ ಪವರ್ ಬ೦ತು! ಆದರೆ ಪವರಿನ ಖದರು?
ವಿರೋಧ ಪಕ್ಷಗಳಲ್ಲಿದ್ದಾಗಲೆಲ್ಲಾ ಯಡಿಯೂರಪ್ಪ ಸೇರಿದ೦ತೆ ಉಳಿದವರ ಹಣೆಯಲ್ಲಿ ಬೆವರು ಹರಿಯುವ೦ತೆ ಮಾಡುತ್ತಿದ್ದ ಸಿದ್ರಾಮಣ್ಣನೂ ಈಗೀಗ ತೂಕಡಿಸುವುದರಲ್ಲಿಯೇ ನೆಮ್ಮದಿಯನ್ನು ಕ೦ಡುಕೊಳ್ಳುತ್ತಿದ್ದಾರೆ೦ದರೆ ಈ ರಾಜ್ಯದ ಗತಿ ಏನು? ಅದಕ್ಕೇ ಸಿದ್ರಾಮಣ್ಣನಿಗೆ ಹೇಳುತ್ತಿರುವುದು- *ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ…. ಸಿಧ್ದರಾಮಣ್ಣ….!!*
*ಕೊನೇಮಾತು: *ಎಲ್ಲೆ೦ದರಲ್ಲಿ- ಯಾವಾಗೆ೦ದರೆ ಆವಾಗ ಮಲಗಲು ಶುರು ಮಾಡಿರುವ ಸಿದ್ರಾಮಣ್ಣ ನಿದ್ರಾದೇವಿಯ ಆಲಿ೦ಗನದಿ೦ದ ತಪ್ಪಿಸಿಕೊಳ್ಳಲು ಪ್ರಾಣಾಯಾಮ ಕಲೀತಾರ೦ತೆ ಎನ್ನೋದು ಮತ್ತೊ೦ದು ಬ್ರೇಕಿ೦ಗ್ ನ್ಯೂಸ್… ಸದ್ಯ ಪ್ರಾಣಾಯಾಮ ಹೇಳಿಕೊಡುವ ಮಾಸ್ತರರಿಗೂ ಇವರ ಸಹವಾಸದಿ೦ದ ಹಗಲು-ರಾತ್ರಿಯೆನ್ನದೆ ನಿದ್ರೆ ಬರಲು ಶುರುವಾದರೆ.. ಕೊನೆಗಿದು ಸರಪಳಿಯ೦ತೆ ರಾಜ್ಯದ ಜನರೆಲ್ಲರಿಗೂ ಅ೦ಟಿಕೊ೦ಡರೆ ಇಲ್ಲಿಯವರೆಗೂ ಇದ್ದ “ ನಿದ್ರೆ ಎನ್ನುವುದು ಒ೦ದು ವರ“ ಎ೦ಬ ಮಾತನ್ನು “”ನಿದ್ರೆಯೂ ಒ೦ದು ಶಾಪವೇ”” ಎ೦ದು ಬದಲಾಯಿಸಿಕೊಳ್ಳಬೇಕಾದೀತೇನೋ! ಆಮೇಲಾಮೇಲೆ ಹೆಚ್ಚೆಚ್ಚು ನಿದ್ರಾದೇವಿಯ ಆಲಿ೦ಗನದಲ್ಲಿ ಸಿಲುಕಿ, ಹೊರಬರಲಾಗದೆ ಎಚ್ಚರಿಸಲು ಬ೦ದವರ ವಿರುಧ್ಧ ಎಲ್ಲೆಲ್ಲೂ ಘೋಷಣೆಯೊ೦ದೇ ಉಳಿದೀತು *“”ನೀವು ಹೊಯ್ಕೋಳ್ರಪ್ಪಾ… ನಾನು ಸ್ವಲ್ಪ ನಿದ್ದೆ ತೆಗೀತೀನಿ..””*
ಸಿದ್ರಾಮಣ್ಣನವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಒಂದೇ ಮಹದಾಸೆ ಇತ್ತು. ಅದೀಗ ತೀರಿದೆ. ಅವರಿಗೆ ರಾಜ್ಯೋದ್ಧಾರವಾಗಲೀ ದೇಶೋದ್ಧಾರವಾಗಲೀ ಬೇಕಿಲ್ಲ. ಮಾಜಿ ಮುಖ್ಯಮಂತ್ರಿಯಾಗುವ ಹವಣಿಕೆಯಲ್ಲಿ ಎಲ್ಲೆಂದರಲ್ಲಿ ನಿದ್ರೆ ಮಾಡಿಕೊಂಡು ಕಾಲ ಕಳೆಯಲು ಪ್ರಾರಂಭಿಸಿದ್ದಾರೆ ಅಷ್ಟೆ.
ಸುಖಾಸುಮ್ಮನೆ ಕಾಯಕಯೋಗಿ ಸಿದ್ದರಾಮಯ್ಯನವರನ್ನು ಲೇವಡಿ ಮಾಡುವ ಬದಲು ನಿಮ್ಮ ಪ್ರಕಾರ ಅವರು ತುರ್ತಾಗಿ ಮಾಡಬೇಕಾಗಿರುವ ಹತ್ತು ಕೆಲಸಗಳ ಪಟ್ಟಿ ಕೊಟ್ಟಿದ್ದರೆ ನಿಮ್ಮ ಮಾತಿಗೆ ಬೆಲೆ ಇರುತ್ತಿತ್ತು.
ಯಾವಾಗ ನಿಮ್ಮ ರಂಜಾನ್ ದರ್ಗಾ ಲಿಂಗಾಯತ ಧರ್ಮ ಮತಾಂತರ ಆಗ್ತಾರೆ? ಅವರಿನ್ನು ಸಾಬರಾಗೆ ಇದ್ದರಲ್ಲ !!
[ಸುಖಾಸುಮ್ಮನೆ ಕಾಯಕಯೋಗಿ ಸಿದ್ದರಾಮಯ್ಯನವರನ್ನು ಲೇವಡಿ ಮಾಡುವ ಬದಲು ]
ನಮ್ಮ ಶೆಟ್ಕರ್ ಗುರುಗಳ ಈ ಮಾತನ್ನು ನಾನು ಒಪ್ಪುತ್ತೇನೆ. ಕಾಯಕಯೋಗದಲ್ಲಿ ತಡೆಯೊಡ್ಡಬಾರದು..ತೊಂದರೆ ಕೊಡಬಾರದು…ನಿದ್ರಿಸಲು ಬಿಡಬೇಕು.
ಬಹುಶಃ ಸಿದ್ರಾಮಯ್ಯ ನಿದ್ರಿಸಲು ವೈದಿಕರೆ ಕಾರಣ. ದರ್ಗಾ ಹಂಗೆ ಹಿಂಗೆ ಅಂತ ಕುಯ್ದಿಲ್ಲ ಈ ಸಲ.
(ಅದಕ್ಕೋಸ್ಕರವೇ ಸರ್ಕಾರೀ ಬ೦ಗಲೆ-ಮ೦ಚ ಸವಲತ್ತುಗಳೆಲ್ಲಾ ಇದ್ದರೂ ಕ೦ಡ ಕ೦ಡಲ್ಲಿ ತೂಕಡಿಸೋ ಸಿದ್ರಾಮಣ್ಣನಿಗೆ ಏನು ಹೇಳಬೇಕು?)
ಗಾದೆ ಇದೆಯಲ್ಲ-ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅಂತ? ವಿಧಾನಸಭೆಯಂಥ ಗೌಜಿನ ಜಾಗದಲ್ಲೂ ಅವರ ನಿದ್ರಾ ಶಕ್ತಿ ನೋಡಿಯೇ ಅವರನ್ನು ನಿದ್ರಾಮಯ್ಯ ಎಂದು ಜನ ಹೇಳುತ್ತಿರುವುದು!! ಮಲಗಲಿ ಬಿಡಿ. ಸಮಾಜವಾದಿಗಳು ಏನು ಮಾಡಿದರೂ ಚೆಂದ.
ಸಮಾಜವಾದವಂತೆ!!
ಇದು ಅಸಂಸ್ಕೃತಿತನ. ಕಂಡ ಕಂಡಲ್ಲಿ ಆಕಳಿಸುವುದು, ತೂಕಡಿಸುವುದು, .. ಹಿಂಗೆ. ಮುಂದೆ ಇವರು ವಿಧಾನಸಭೆಯಲ್ಲಿ ಹೂಸುವುದು, ಉಗುಳುವುದು ಸುರು ಮಾಡಿದರೆ ಅಚ್ಚರಿಯಿಲ್ಲ!
ಮಹೇಶ್, ಮೂಗೊಳಗೆ ಬೆರಳು ಹಾಕುವುದು ನಿಲ್ಲಿಸಿದ್ದು. ಕನ್ನಡಿಗರ ಪುಣ್ಯ
ಥೂ.. ಮೂರನೇ ಕ್ಲಾಸ್ ಮಕ್ಕಳಿಗೆ ಹೇಳಿಕೊಡೋ ಸಭ್ಯತೆಗಳಿವು.
ನಾನು ಭಾಜಪಕ್ಕೆ ಸೇರಿಲ್ಲ. ನನಗೆ ಆ ಪಕ್ಷ ಇಷ್ಟ ಇಲ್ಲ. ನಾನು ರೈತ ಸಂಘದವನು. ಮೇಲುಕೋಟೆ ಪುಟ್ಟಣ್ಣಯ್ಯನ ಮೆಚ್ಚೋನು.!!
ಪೋಲಿ ಕಮೆಂಟಿದು!
😀 😀 😀
ಹುಷಾರು.. ತುಂಬಾ ಹಾಸ್ಯಿಕೆಗಳನ್ನು ಹಾಕ್ತೀರ ಅಂತ ಮಾಡರೇಟರ್ ಶೆಟ್ಟಿಗೆ ಕಂಪ್ಲೇಂಟ್ ಕೊಡ್ತಾರೆ.
ಶೆಟ್ಟರು ಪುರೋಹಿತಶಾಹಿಯ ಹುನ್ನಾರಕ್ಕೆ ಬಲಿಯಾಗಿರುವುದರಿಂದ ಅಲ್ಲಿ ದೂರಿತ್ತರೂ ಪ್ರಯೋಜನವಾಗುವುದಿಲ್ಲ ಎಂಬುದು ಶೆಟ್ಕರ್ ಅವರ ಅಳಲು
ಆ ವಯ್ಯನ ತಲೆ.. !!
ಪುರೋಹಿತಶಾಹಿ ಅಂತೆ .. ! ಪುರೋಹಿತರು ನಮ್ಮಲ್ಲಿ ಧರ್ಮವನ್ನು ನಿರ್ಧರಿಸುವುದಿಲ್ಲ. ಅದಕ್ಕಾಗಿ ನಾವು ಗುರುಮಠಗಳನ್ನೂ ಸ್ಥಾಪಿಸಿದ್ದೀವಿ. ನಮ್ಮದು ಗುರುಶಾಹಿಯಾಗಿತ್ತು. ಪುರೋಹಿತರೆನಿದ್ದರು ನಾಲ್ಕು ಕಾಸು ದಕ್ಷಿಣೆ ಈಸಿಕೊಂಡು ಮಂಗಳಾಮಂಗಳಕಾರ್ಯ ಮಾಡಿಸುವವರು.
ಚಿತ್ರದುರ್ಗ ನಾಯಕರು ಲಿಂಗಾಯತಗುರುಗಳ ನಿರ್ದೇಶನದಲ್ಲಿ ಆಡಳಿತ ನಡೆಸಿದ್ದಾರೆ. ಮೊಗಲರು ಅವರ ಮುಲ್ಲಾಗಳಿಗೆ ಮಸೀದಿ ಕಟ್ಟಿಸಿಕೊಟ್ಟು, ಅವರನ್ನು ರಾಜ್ಯವನ್ನು ನಡೆಸಲು ವಿಚಾರಿಸಿದ್ದಾರೆ. ಹೀಗೆ ಎಲ್ಲ ಅರಸರು ತಮ್ಮ ಧರ್ಮಗುರುಗಳ ಮಾರ್ಗದರ್ಶನ ಕೋರಿ, ಪಾಲಿಸಿರುವುದು ಇದೆ. ಇದು ಬರಿ ವೈದಿಕರಿಗೆ ಸೀಮಿತವಲ್ಲ.
ಶೆಟ್ಕರ್ ಸಾಹೇಬ್ರು ಹೇಳಿದ್ದು ಸರಿ. ಆದರೆ ಹತ್ತೇನು ಇಪ್ಪತ್ತು ಅಂಶಗಳ ಪಟ್ಟಿ ರೆಡಿ ಇದೆ. ಯಾರಿಗೆ ಅಂತ ಕೊಡೋದು? ಅವರು ಯಾವಾಗ ಏಳ್ತಾರೆ ಅಂದರೆ ಆಗ ಕೊಡಬಹುದು.
ನಿಮ್ಮ ಹತ್ತಿರ ಅಂಥದ್ದೊಂದು ಪಟ್ಟಿ ಇದ್ದರೆ ಇಲ್ಲೇ ಅದನ್ನು ಕೊಡಿ. ನಾಡಿನ ಪ್ರಗತಿಪರ ಮನಸ್ಸುಗಳು ಖಂಡಿತ ಸಿದ್ದರಾಮಯ್ಯನವರ ಗಮನಕ್ಕೆ ಅದನ್ನು ತರುತ್ತಾರೆ.
ಮೊದಲು ಶುದ್ಧ ಲಿಂಗಾಯತರ ಹಾಗೆ ಹಣೆಗೆ ವಿಭೂತಿ, ಕೊರಳಿಗೆ ಲಿಂಗ ಹಾಗು ನಿತ್ಯ ಲಿಂಗಪೂಜೆ ಮಾಡಿ, ಆಮೇಲೆ ಬಂದು ನಮಗೆ ವಚನದ ಪಾಠ ಹೇಳಲಿ. ಬಾಯಲ್ಲಿ ಹೇಳೋದು ವಚನ, ಮನೆಯಲ್ಲಿ, ಆಚರಣೆಯಲ್ಲಿ ಅನ್ಯಧರ್ಮ! ಇದೆಂತ ಪಾಖಂಡಿ?
Go away you troll.
ಕನ್ನಡದಲ್ಲಿ ಬರೆಯೋಕೆ ಏನೂ ದೊಡ್ಡರೋಗ? ಕನ್ನಡವು ವೈದಿಕರ ಭಾಷೆಯೆಂದು ಅದೂ ಅಲಕ್ಷ್ಯವಾಗಿ ಹೋಯಿತೇ?
ಉತ್ತರ ಎಲ್ಲಿ? ಯಾವಾಗ ನಿಮ್ಮಗುರುಗಳು ಲಿಂಗಧಾರಣೆಮಾಡಿ, ಮಹಾಮಾನವತಾವಾದದ ಧರ್ಮಸೇರೋದು?
ದರ್ಗಾ ಸರ್ ಅವರು ಏನು ಮಾಡುತ್ತಾರೆ ಅಂತ ನಿಮಗೇಕೆ ನಾನು ಹೇಳಬೇಕು? ನಿಮ್ಮಂತಹ ಟ್ರಾಲ್ ಗಳಿಗೆ ಸೊಪ್ಪು ಹಾಕುವವರಲ್ಲ ನಮ್ಮ ದರ್ಗಾ ಸರ್. ಅವಧಿಯಲ್ಲಿ ಕಳೆದ ವರ್ಷ ನಿಮ್ಮಿಂದ ಪಾಠ ಕಲಿತಾಗಿದೆ. ಅಲ್ಲಿ ನಡೆಸಿದ ಸ್ನೈಪರ್ ಅಟಾಕ್ ಅನ್ನು ಇಲ್ಲೂ ಮುಂದುವರೆಸಿ ನೀವು, ಆದರೆ ದರ್ಗಾ ಸರ್ ಅವರಿಗೆ ಏನೂ ಮಾಡಕ್ಕಾಗಲ್ಲ ನೀವು.
ಸರಿಯಾಗಿ ಓದಿ..
ಒಬ್ಬ ಪಾಲನೆಮಾಡದೇ ಬಂದು ಸಿದ್ಧಾನ್ತವನ್ನು ಹೇಳಿದರೆ ಅದು ಪಾಖಂಡಿತನ.
ಉತ್ತರ ಎಲ್ಲಿ? ಯಾವಾಗ ನಿಮ್ಮಗುರುಗಳು ಲಿಂಗಧಾರಣೆಮಾಡಿ, ಮಹಾಮಾನವತಾವಾದದ ಧರ್ಮಸೇರೋದು?
ಅವರು ಮುಸ್ಲಿಂ ಧರ್ಮವನ್ನೇ ಪಾಲಿಸುತ್ತಿದ್ದರೆ, ಅದರ ವಿಷಯವನ್ನೇ ಸಾರಲಿ. ಲಿಂಗಾಯತತತ್ವದ ಹೆಗಲಿನ ಮೇಲೇ ಬಂದೂಕುಯಿರಿಸಿ ವೈದಿಕರ ಟೀಕೆ ಮೋಸ!!
ನಿಮ್ಮಿಂದ ದರ್ಗಾ ಸರ್ ಅವರು ಸರ್ಟಿಫಿಕೇಟ್ ಪಡೆಯಬೇಕೆ???
ಈ ಲೇಖನಕ್ಕೆ ಸಂಬಂಧ ಪಟ್ಟ ಚರ್ಚೆಯಲ್ಲಿ ನಾನು ದರ್ಗಾ ಸರ್ ಅವರ ಪ್ರಸ್ತಾಪ ಮಾಡದಿದ್ದರೂ ಅವರ ವಿಚಾರವನ್ನು ಎಳೆದು ತಂದು ಚರ್ಚೆಯ ದಿಕ್ಕು ತಪ್ಪಿಸಿದ ಮಾಯ್ಸ ಅವರದ್ದು ಟ್ರಾಲ್ ಗುಣವೋ ಅಲ್ಲವೋ ಅಂತ ಮಾಡರೆತರ್ ಶೆಟ್ಟಿ ಹೇಳತಕ್ಕದ್ದು.
ಅಯ್ಯೋ .. ನನ್ನ ಪ್ರಮಾಣಪತ್ರವೇಕೆ ?
ನೀವೇ ತಾನೇ ಆ ದರ್ಗನ ವರ್ಣನೆ, ಮಹತ್ವದ ಸ್ತೋತ್ರ ಮಾಡುತ್ತಿರುವುದು; ನೀವೇ ತಾವೇ ಅವರು ಅಭಿನವ ಬಸವಣ್ಣ ಇನ್ನು ಸಾರುತ್ತಿರುವುದು. ಅದಕ್ಕೆ ಪ್ರಶ್ನೆ:
ಉತ್ತರ ಎಲ್ಲಿ? ಯಾವಾಗ ನಿಮ್ಮಗುರುಗಳು ಲಿಂಗಧಾರಣೆಮಾಡಿ, ಮಹಾಮಾನವತಾವಾದದ ಧರ್ಮಸೇರೋದು? ಇಲ್ಲವೇ ದರ್ಗಾ ಅವರು ಅವರ ಪಾಲನೆಯ ಧರ್ಮವೇ ನಿಜವಾದ ಲಿಂಗಾಯತಮತ ಎನ್ನುವರೋ?
ರಂಜಾನ್ ದರ್ಗಾ ಅವರು ಲಿಂಗ ಧರಿಸಿದ್ದಾರೋ ತಾಯಿತ ಧರಿಸಿದ್ದಾರೋ ಅನ್ನುವುದರ ಆಧಾರದ ಮೇಲೆ ಅವರ ಬಸವನಿಷ್ಠೆಯನ್ನು ಅಲೆಯ ಹೊರಟಿರುವ ನಿಮ್ಮ ಭಂಡತನ ನೋಡಿ ನಗು ಬರುತ್ತಿದೆ. ಇಂದು ದರ್ಗಾ ಸರ್ ಲಿಂಗ ಧರಿಸಿದ್ದಾರೋ ಎಂದು ಕೇಳುವ ನೀವು ನಾಳೆ ಲಿಂಗೈಕ್ಯರಾಗದ ಹೊರತು ಲಿಂಗಾಯತರಲ್ಲ, ದರ್ಗಾ ಸರ್ ಏಕೆ ಇನ್ನೂ ಬದುಕಿದ್ದಾರೆ ಅಂತ ಅಸಂಬದ್ಧ ವಾದ ಮಾಡಿದರೆ ಆಶ್ಚರ್ಯವಿಲ್ಲ!!
ಅದಿರಲಿ. ವೈದಿಕರು ಕಚ್ಚೆ ಧರಿಸುವವರಲ್ಲವೇ? ನಿಮ್ಮನ್ನು ನೀವೇ ವೈದಿಕರೆಂದು ಕರೆದುಕೊಳ್ಳುವ ನೀವು ಯಾಕೆ ರೂಪಾ ಅಂಡರ್ವೇರ್ ಧರಿಸಿದ್ದೀರಿ?? 😛
ಹಾಗಾದರೆ ಲಿಂಗಧಾರಣೆಗೆ ವಚನತತ್ವದಲ್ಲಿ ಬೆಲೆ ಇಲ್ಲ ಎಂದು ಆಯಿತು.!! ಅದನ್ನೇ ನಿಮ್ಮ ಮಹಾಲಿಂಗಾಯತ ದರ್ಗಾ ಪಾಲನೆ ಮಾಡುತ್ತಿರುವುದು ಎಂದು ಹೇಳಿದ್ದೀರಿ. ಒಳ್ಳೇದು.
ಆದರೆ ಇಸ್ಲಾಂ ಧರ್ಮವನ್ನು ನಂಬಿದ್ದೂ ಲಿಂಗಾಯತರಾಗಿ ಮತಾಂತರವಾಗೋದು ಹೇಗೆ? ತಿಳಿಸಿರಿ.
ಈ ಪ್ರಶ್ನೆಗಳಿಗೆ ಕಾರಣ ನೀವೇ.. ಎಲ್ಲ ಕಡೆ ಬಂದು ವಚನ ಹಂಗೆ ಹಿಂಗೆ ಎಂದು ಅರುಚಾಡಿದ್ದಕ್ಕೆ.
——–
ವೈದಿಕರು ಹೇಗಿರಬೇಕು ಎಂಬುದು ನಾವು ವೈದಿಕರು ನಿರ್ಧರಿಸಿಕೊಳ್ಳುವೆವು. ನೀವು ಯಾವ ಪರದೇಶಿ ಅಂತ ನಿಮ್ಮನ್ನು ನಮ್ಮ ಆಚರಣೆಯ ವಿಷಯಕ್ಕೆ ಸೇರಿಸಿಕೊಂಡೇವು. ನಮ್ಮಲ್ಲಿ ಶಾಸ್ತ್ರಾರ್ಥ ನಡೆಸಲು ಪಂಡಿತರ ಕೊರತೆಯೇನು ಇಲ್ಲ. ನೀವು ವೈದಿಕರಲ್ಲ ಅಂದ ಮೇಲೆ ನಮ್ಮ ಸಂಪ್ರದಾಯದ ಬಗ್ಗೆ ಅದುಮಿಕೊಂಡು ಇರಬಹುದು. ನಾವು ನಿಮಗೆ ಎಂದು ವೈದಿಕತೆಯನ್ನು ಪಾಲನೆಮಾಡಿ ಎಂದು ಹೇಳುವುದಿಲ್ಲ. ನೀವು ವೈದಿಕತೆಗೆ ಅನರ್ಹ ಎಂದೇ ನನ್ನ ಸ್ವಂತ ಅಭಿಪ್ರಾಯ.
ದರ್ಗಾ ಸಾರ್ ಎಂಬುದು ಸರಿಯಾದ ಸಂಬೋಧನೆಯಲ್ಲ. ದರ್ಗಾ ಶರಣ ಸರಿಯಾದದ್ದು
ರಂಜಾನ್ ದರ್ಗಾ ಶರಣ ಚನ್ನಬಸವಣ್ಣ ಅಪ್ಪಾ. ಈಗ ಸಮಾಧಾನವಾಯಿತಾ?
ಅಯ್ಯೋ .. ಶರಣರು ವಿಭೂತಿ ಹಾಕಿಕೊಂಡು ಕೊರಳಿಗೆ ಲಿಂಗ-ಧರಿಸಬೇಕು. ಅದೇ ಮಹಾಶರಣ ದರ್ಗಾ ಯಾವಾಗ ಅದನ್ನು ಬಹಿರಂಗವಾಗಿ ಮಾಡುವರು ಎಂದು ಕಾತರಿ.
ರಂಜಾನ್ ದರ್ಗಾ ಅವರು ಲಿಂಗ ಧರಿಸಿದ್ದಾರೋ ತಾಯಿತ ಧರಿಸಿದ್ದಾರೋ ಅನ್ನುವುದರ ಆಧಾರದ ಮೇಲೆ ಅವರ ಬಸವನಿಷ್ಠೆಯನ್ನು ಅಲೆಯ ಹೊರಟಿರುವ ನಿಮ್ಮ ಭಂಡತನ ನೋಡಿ ನಗು ಬರುತ್ತಿದೆ. ಇಂದು ದರ್ಗಾ ಸರ್ ಲಿಂಗ ಧರಿಸಿದ್ದಾರೋ ಎಂದು ಕೇಳುವ ನೀವು ನಾಳೆ ಲಿಂಗೈಕ್ಯರಾಗದ ಹೊರತು ಲಿಂಗಾಯತರಲ್ಲ, ದರ್ಗಾ ಸರ್ ಏಕೆ ಇನ್ನೂ ಬದುಕಿದ್ದಾರೆ ಅಂತ ಅಸಂಬದ್ಧ ವಾದ ಮಾಡಿದರೆ ಆಶ್ಚರ್ಯವಿಲ್ಲ!!
[ರಂಜಾನ್ ದರ್ಗಾ ಅವರು ಲಿಂಗ ಧರಿಸಿದ್ದಾರೋ ತಾಯಿತ ಧರಿಸಿದ್ದಾರೋ ಅನ್ನುವುದರ ಆಧಾರದ ಮೇಲೆ ಅವರ ಬಸವನಿಷ್ಠೆಯನ್ನು]
ಹಾಗಾದರೇ ಲಿಂಗಾಯತರಿಗೆ ಲಿಂಗಧರಿಸೋದು ನಿರಾಧಾರವಾದ ಕ್ಷುಲಕ-ವಿಷಯವೇ?
ನನಗೆ ಪ್ರಮಾಣಿಕವಾಗಿ ಲಿಂಗಾಯತರ ಆಚರಣೆಗಳು ಗೊತ್ತಿಲ್ಲ.!!
Nagshetty Shetkar, ಇಲ್ಲಿನ ಒಂದನೆಯ ನಂಬ್ರದ troll ನೀವೇ.
ನೀವು ನಂ. ೧೦??? ಅಥವಾ ೪೨೦?!!
ಮೌಲಿಕವಾದ ಒಂದೇ ಒಂದು ಕಮೆಂಟು ನಿಮ್ಮಿಂದ ಇದುವರೆಗೆ ಬಂದಿಲ್ಲ. ಅವರಿವರನ್ನು ಗದರಿಸಿಕೊಂಡು ಗೌಡಿಕೆ ನಡೆಸುತ್ತಲೇ ಬಂದಿದ್ದೀರಿ.
ದುರ್ಗಾ ಸಿಷ್ಯತನದ ಆಧಾರದ ಮೇಲೆಯೇ ಎಲ್ಲವೂ ನಡೆಯುವುದಿಲ್ಲ. ಯಾರನ್ನೂ ಗದರಿಸಲಿಲ್ಲ, ನನ್ನ ಸಲಹೆಗಳನ್ನು ಕೊಟ್ಟಿದ್ದೇನೆ. ಆ ನನ್ನ ‘ಗದರಿಕೆ’ಯಲ್ಲಿ ದುರ್ಗಾ ಸಿಷ್ಯನ ಬಗ್ಗೆ ತುಂಬ ಉದಾರವಾಗಿ ಹೇಳಿದ್ದಿರಬೇಕು. ಸ್ವತಃ troll ತಾನಾಗಿದ್ದು ಇನ್ನೊಬ್ಬರತ್ತ ಬೆಟ್ಟು ತೋರಿಸುವ ಚಾಳಿಯನ್ನು ದುರ್ಗಾ ಸಿಷ್ಯತನದಲ್ಲಿ ರೂಢಿಸಿಕೊಂಡಿರುವುದರಲ್ಲಿ ಅನುಮಾನವಿಲ್ಲ.
ಯಾರಿದು ದುರ್ಗಾ? ಏನಿದು ದುರ್ಗಾ ಸಿಶ್ಯತನ? ಅಸಂಬದ್ಧವಾಗಿ ಏನೇನೋ ಬರೆದು ನಿಮ್ಮ ಮಿದುಳು ಎಷ್ಟು ಬರಿದಾಗಿದೆ ಅಂತ ನಗ್ನ ಪ್ರದರ್ಶನ ಮಾಡಬೇಡಿ. ನಿಮ್ಮ ಗೌಡಿಕೆ ಎಷ್ಟು ಹಾಸ್ಯಾಸ್ಪದವೋ ಅಷ್ಟೇ ಹಾಸ್ಯಾಸ್ಪವಾಗಿದೆ ನಿಮ್ಮ ಮೇಲಿನ ಕಮೆಂಟು.
ಎರಡು ನಾಲಗೆಯ ಬು.ಜೀ.ಗಳಿಗೆ ಇಂಥ ಮಾತು ಅಸಹಜವಲ್ಲ.
ಪ್ರಗತಿಪರರೇ? ಅವರೆಲ್ಲಿದ್ದಾರೆ? ಲೋಕಸಭಾ ಚುನಾವಣೆ ಆದ್ಮೇಲೆ ಇದ್ದ ಮೂರ್ನಾಲ್ಕು ಜನರಲ್ಲಿ ನೀಲೇಕಣಿ ಜೊತೆ ಇಬ್ಬರು ಎಲ್ಲೋ ಹೋದ್ರೆ ಉಳಿದವರು ಆಪ್ ಜೊತೆ ನಾಪತ್ತೆ! ಇನ್ನುಳಿದವರು ನೀವೊಬ್ಬರೆ ಶೆಟ್ಕರ್ ಅವರೇ. ನಿದ್ರಾಮಯ್ಯನವರನ್ನು ಮೊದಲು ಏಳಿಸಿ. ಈಗಾಗಲೇ ಇರುವ ಕೆಲಸ ನೆನಪಿಸಿ. ಅದು ಮುಗಿದ ಮೇಲೆ ಈ ಪಟ್ಟಿ ಕೊಡೋಣ.
‘ಹತ್ತೇನು ಇಪ್ಪತ್ತು ಅಂಶಗಳ ಪಟ್ಟಿ ರೆಡಿ ಇದೆ.’
ರೆಡಿ ಇದೆ ಎಂದವರು ಪಟ್ಟಿ ಬಿಡುಗಡೆ ಮಾಡಲೇ ಇಲ್ಲ. ಬಹುಶಃ ನರೇಂದ್ರ ಮೋದಿ ಬಂದು ಬಿಡುಗಡೆ ಮಾಡಲಿ ಅಂತ ಕಾಯುತ್ತಿದ್ದಾರೋ ಏನೋ! ಛೀ! ನಾಚಿಕೆಗೇಡು.
ಸಿದ್ರಾಮಯ್ಯ ಇಷ್ಟು ವರ್ಷ ಕಷ್ಟ ಪಟ್ಟು ಮುಖ್ಯಮಂತ್ರಿ ಆಗಿ ಸುಸ್ತಾಗಿ ಈಗ ಮಲಗಿದ್ದಾರೆ. ಸುಮ್ಮನೆ ಅವರಿಗೆ ಯೋಗ, ಪ್ರಾಣಾಯಾಮ ಎಂದು ಅವನ್ನೆಲ್ಲ ಕಲಿಸಿ ವೈದಿಕಗೊಳಿಸುವ ಹುನ್ನಾರ ಮಾಡುತ್ತಿದ್ದೀರಿ?!
“ಯೋಗ, ಪ್ರಾಣಾಯಾಮ “??
ಇವೆಲ್ಲ ಸಂಸ್ಕೃತದಲ್ಲಿ ವೈದಿಕರು ಬರೆದಿರುವ ಆಚರಣೆಗಳು. ಇದನ್ನು ಬಳಸಿ ಸಿದ್ರಾಮೈಯ ಕೋಮುವಾದಿ ಹಾಗು ಮನುವಾದಿ ಆಗ್ತಾರೆ!
ಸಿದ್ದರಾಮಯ್ಯನವರು ಹಿಂದುಳಿದ ವರ್ಗದಿಂದ ಬಂದವರು, ಸಾಮಾಜಿಕ ನ್ಯಾಯದ ಪರ ಇರುವವರು, ಪ್ರಗತಿಪರ ರಾಜಕಾರಣ ನಡೆಸುತ್ತಿರುವವರು. ಈ ಕಾರಣಕ್ಕೆ ಅವರ ಬಗ್ಗೆ ನೀವು ನಂಜು ಕಾರುತ್ತಿದ್ದೀರಿ. ಆದರೆ ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಮೋದಿಯ ಸರಕಾರ ಐದು ವರ್ಷಗಳ ಕಾಲ ನಡೆಯಬಹುದು, ಆದರೆ ಇಪ್ಪತ್ತು ವರ್ಷಗಳ ನಂತರ ಭಾರತ ನೆನಪಿನಲ್ಲಿಟ್ಟುಕೊಳ್ಳುವುದು ಸಿದ್ದರಾಮಯ್ಯನವರ ತತ್ವಾಧಾರಿತ ರಾಜಕಾರಣವನ್ನೇ ಹೊರತು ಮೋದಿಪ್ರಣೀತ ಅಭಿವೃದ್ಧಿ ರಾಜಕಾರಣವನ್ನಲ್ಲ. ಭಾರತದ ತಳವರ್ಗದ ಜನರು ಜಾಗೃತರಾಗಿದ್ದಾರೆ. ಹುಷಾರ್!
ಹೌದು ಹೌದು ಹೌದು. ಆದರೆ ನಿದ್ರೆಯಿಂದಲೂ ಕೂತಲ್ಲಿಂದಲೂ ಏಳಬೇಕಷ್ಟೆ!!! ಮೋದಿಪ್ರಣೀತ ಅಂತೆಲ್ಲ ವೈದಿಕ ಪದಗಳನ್ನು ಬಳಸಬೇಡಿ ಪ್ಲೀಸ್
ಸಿದ್ರಮೈಯ ಒಬ್ಬ ವಕೀಲ.. ಆತ ಹಿಂದುಳಿದವನು (retard ) ಅಂದರೇನು ಅರ್ಥ?
ಅಂದರೆ ವಕೀಲನಾಗಿ ಏನು ಕಿಸಿಯಲಿಲ್ಲ. ಕಳ್ಳೆಕಾಯಿ ಮುದುಕಿಯ ಬಳಿ ಸಾಲ ಮಾಡಿದ್ದಷ್ಟೆ.
ಅದು ಅವರ ಸಮಾಜ-ಸುಧಾರಣೆ ಮಾಡುವ ವಿಧಾನ!!
ಅವರು ವರ್ಗ ಹಿಂದುಳಿದುದು/ಕೀಳು ಎಂದು ನೀವು ಯಾಕೆ ಅಂತೀರಿ?
ನಮಗಂತೂ ಅವರು ಮುಂದುರಿದ ಯಶಸ್ವಿ ರಾಜಕಾರಣಿ!! ಈ ಹಿಂದೆ ಮುಂದೆ ನೋಡೋದು ಪ್ರಗತಿಪರ ರಂಜಾನ್ ದರ್ಗಾವಾದವೊ?
ಉತ್ತರ ಎಲ್ಲಿ? ಯಾವಾಗ ನಿಮ್ಮಗುರುಗಳು ಲಿಂಗಧಾರಣೆಮಾಡಿ, ಮಹಾಮಾನವತಾವಾದದ ಧರ್ಮಸೇರೋದು?
ತೂಕಡಿಸುತ್ತಾರೆ ಎನ್ನುವ ಈ ವೈಧಿಕರ ಕುಹಕವನ್ನು ನೀವು ಒಪ್ಪಬೇಡಿ ಶೆಟ್ ಕರ್. ಅವರು ನಿಜವಾಗಲೂ ಕತ್ತು ಬಗ್ಗಿಸಿ ನೋಡಿಕೊಂಡು ಯೋಚಿಸುತ್ತಾರೆ. ದರ್ಗಾರಿಂದ ಸುನ್ನತಿ ಭಾಗ್ಯವೊ? ಲಿಂಗ ಭಾಗ್ಯವೋ? ಯಾವುದು ದೊರೆಯಬಹುದು?
ಗಿರೀಶ್ ಹೇಳಿದ ಭಾಗ್ಯಗಳೆಲ್ಲ Nagshetty Shetkarಗೆ ದೊರೆದಿದೆ ಆತನಿಂದ. ಅದಕ್ಕೆ ಇಷ್ಟೊಂದು ನಾಯಿಯ ತರಹ ನಿಷ್ಟೆ.
ಮತ್ತೆ ದರ್ಗಾ ಯಾವಾಗ ಲಿಂಗಾಯತ ಧರ್ಮಕ್ಕೆ ಮತಾಂತರ ಆಗೊೋದು ಯಾವಾಗ?? ಹೇಳಿ ಮಿ. ಶೆಟ್ಕರ್
ಹೌದು ಮಾಯ್ಸರವರೇ ಅಷ್ಟೊಂದು ನಿಷ್ಠೆ ಇದ್ರೆ ದರ್ಗಾ ಲಿಂಗಾಯತರಾಗಲಿ ಇಲ್ಲ ಈ ಶೆಟ್ಕರ್ ಆತ ಹೇಳಿದ್ದನ್ನೇ ಮಾಡಿಸ್ಕೊಂಡು ಸಾಬರಾಗಲಿ. ಅದನ್ನು ಬಿಟ್ಟು ಇನ್ನೊಂದು ಸಮುದಾಯದ ಬಗ್ಗೆ ದ್ವೇಷಕಾರ್ತಾ ಕಪಿಚೇಷ್ಟೆ ಇಲ್ಲಿ ಏಕೆ??
ಶರಣರಿಗೆ ಯಾರ ಬಗ್ಗೆಯೂ ದ್ವೇಷ ಇಲ್ಲ. ಶರಣರು ಮಾನವರಷ್ಟೇ ಅಲ್ಲ ಕಪಿ, ಹಂದಿ, ನಾಯಿ ಮೊದಲಾದ ಜೀವಜಂತುಗಳೂ ಈ ಭೂಮಿಯಲ್ಲಿ ಸಹಬಾಳ್ವೆ ನಡೆಸಲು ಹಕ್ಕು ಉಳ್ಳವು ಎಂದು ನಂಬಿದವರು. ಎಲ್ಲರೂ ಸಮಾನರೆ. ಮನುಷ್ಯರು ನಾಯಿಗಳಿಗೆ ಹಂದಿಗಳಿಗೆ ಹಕ್ಕಿಗಳಿಗೆ ಮರ ಗಿಡಗಳಿಗೆ ಸಮಾನರು. ಜಗತ್ತಿನ ಜೀವಿಗಳೆಲ್ಲ ಸಮಾನರಲ್ಲ ಅನ್ನುವವರು ಜೀವ ವಿರೋಧಿಗಳು ಶ್ರೇನೀಕೃತ ಸಮಾಜದಲ್ಲಿ ನಂಬಿಕೆ ಇತ್ತವರು. ವೈದಿಕರು ಬ್ರಾಮರು ಪುರುಷನ ಮುಖದಿಂದ ಹುಟ್ಟಿದರು ಶೂದ್ರರು ಕಾಲುಗಳಿಂದ ಹುಟ್ಟಿದರು ಅಂತ ನಂಬಿದವರು. ಅಂದರೆ ಶೂದ್ರರು ಬ್ರಾಮರಿಗೆ ಸಮಾನ ಅಲ್ಲ ಅಂತ ವೇದಗಳ ಕಾಲದಿಂದಲೇ ಪ್ರತಿಪಾದಿಸಿದ್ದಾರೆ. ಇದರಿಂದ ನಾಡಿನ ಸಮಾಜ ಸಹಸ್ರಾರು ವರ್ಷಗಳ ಕಾಲ ಶ್ರೇನೀಕೃತಗೊಂಡು ತಳವರ್ಗದವರ ಶೋಷಣೆಗೆ ದಾರಿಯಾಯಿತು. ಶರಣ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ ನಮ್ಮ ನಾಡು ಇಡೀ ವಿಶ್ವಕ್ಕೆ ಆದರನೀಯವೂ ಆದರ್ಶಪ್ರಾಯವೂ ಆಗುತ್ತಿತ್ತು.
ನೀವು ವೇದದ ಪಂಡಿತರೇ? ಸುಮ್ಮನೇ ಏನೋ ಸುಳ್ಳು ಬರೆಯಬೇಡಿ..
[ವೈದಿಕರು ಬ್ರಾಮರು ಪುರುಷನ ಮುಖದಿಂದ ಹುಟ್ಟಿದರು ಶೂದ್ರರು ಕಾಲುಗಳಿಂದ ಹುಟ್ಟಿದರು ಅಂತ ನಂಬಿದವರು. ]
–
ಹೌದು. ಇದು ಸರಿ. ಪುರಷಸೂಕ್ತವು ಬ್ರಾಹ್ಮಣನು ಪುರುಷನ(ಅಸ್ಯ) ಮುಖವಾಗಿದ್ದರು(ಆಸೀತ್) ಹಾಗು ಶೂದ್ರರು ಪುರುಷನ ಕಾಲುಗಳಿಂದ ಜನಿಸಿದರು ಎಂದೇ ಹೇಳಿರುವುದು. ಬ್ರಾಹ್ಮಣರು ಪುರುಷನ ಮುಖದಿಂದ ಹುಟ್ಟಿಲ್ಲ. ಅವರೇ ಪುರುಷನ ಮುಖವಾಗಿದ್ದರು.
[ಅಂದರೆ ಶೂದ್ರರು ಬ್ರಾಮರಿಗೆ ಸಮಾನ ಅಲ್ಲ ಅಂತ ವೇದಗಳ ಕಾಲದಿಂದಲೇ ಪ್ರತಿಪಾದಿಸಿದ್ದಾರೆ.]
–
ಅಸಮಾನಸಮಾನದ ವಿಷಯವೇ ಇಲ್ಲ ವೇದದಲ್ಲಿ.. ವೈಶ್ಯರು ಪುರುಷನ ತೊಡೆಯಿಂದ ಉದಯಿಸದರು..ಅದಕ್ಕೆ ಅವರು ಬ್ರಾಹ್ಮಣರಿಗಿಂತ ಕೀಳು ಎಂದು ವ್ಯಾಖ್ಯಾನವನ್ನು ಯಾರೂ ಮಾಡುವುದಿಲ್ಲ.
ಪುರುಷನಿಗೆ ಸಹಸ್ರ ಶಿರಗಳು, ಸಹಸ್ರ ಕಣ್ಣುಗಳು ಹಾಗು ಸಹಸ್ರಪಾದಗಳು ಇದ್ದವು.. ಅವನು ಭೂಮಿಯನ್ನೊಳಗೊಂಡತೆ ವಿಶ್ವನ್ನು ತಬ್ಬಿ ಎತ್ತಿ ಹಿಡಿದಿದ್ದನು… ಅಂತಹ ಮಹಾನ್ ವಿಶ್ವವನ್ನೇ ಆಕ್ರಮಿಸಿದ ಪುರುಷನ ಕಾಲುಗಳು ತುಚ್ಛವಲ್ಲ.. ಅಂತಹ ಮಹಾನ್ ಪುರುಷನ ಪಾದದಲ್ಲಿ ಶೂದ್ರವರ್ಣವು ಜನಿಸಿತು. ಇದು ಹೇಗೆ ಶೂದ್ರರು ಬ್ರಾಹ್ಮಣರಿಗಿಂತ ಅಸಮ ಎಂದು ಹೇಳುವುದು.
[ಇದರಿಂದ ನಾಡಿನ ಸಮಾಜ ಸಹಸ್ರಾರು ವರ್ಷಗಳ ಕಾಲ ಶ್ರೇನೀಕೃತಗೊಂಡು ತಳವರ್ಗದವರ ಶೋಷಣೆಗೆ ದಾರಿಯಾಯಿತು. ಶರಣ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ ನಮ್ಮ ನಾಡು ಇಡೀ ವಿಶ್ವಕ್ಕೆ ಆದರನೀಯವೂ ಆದರ್ಶಪ್ರಾಯವೂ ಆಗುತ್ತಿತ್ತು.]
–
ಅಯ್ಯೋ.. ಇದಕ್ಕೆ ಶರಣರ ತತ್ವವನ್ನು ಯಾಕೆ ಕಲಸುವುದು? ಶರಣರು ವೇದದಿಂದ ಪ್ರಭಾವಿತರಾಗಿದ್ದರೆ? ನನಗೆ ಗೊತ್ತಿಲ್ಲ…
ಶ್ರೇಣಿಕೃತ ತಳವರ್ಗವು ವೇದದಲ್ಲಿ ಇಲ್ಲ…ಆದರೆ ಬಳಿಕ ಬಂದ ಸ್ಮೃತಿಗಳಲ್ಲಿ ಇವೆ…
ನಾನು ಪೂರ್ವಮೀಮಾಂಸೆಯನ್ನು ಮೆಚ್ಚುವವನು.. ದಯವಿಟ್ಟು ಕುವರಿಲಭಟ್ಟ, ಶಬರ, ಜೈಮಿನಿಯವರ ಪೂರ್ವಮೀಮಾಂಸೆಯ ವಿಷಯವನ್ನು ತುಸು ಓದಬೇಕು. ಅದರಲ್ಲಿ ಸ್ಫಷ್ಟವಾಗಿ ಶೃತಿ(ವೇದ) ಹಾಗು ಸ್ಮೃತಿ(ಆಚರಣೆ)ಗಳಲ್ಲಿ ವೈರುಧ್ಯವಿದ್ದಾಗ, ನಾವು ಶೃತಿಯನ್ನು ಒಪ್ಪಿ,ಸ್ಮೃತಿಯನ್ನು ತ್ಯಜಿಸಬೇಕು ಎಂದೇ ಇರೋದು.
ವೇದಗಳು ಅಪೌರುಷೇಯ ಹಾಗು ದೋಷರಹಿತವಾದವು. ಪೂರ್ವಮೀಮಾಂಸಿಕ ಕರ್ಮಸಿದ್ಧಾಂತಿಗಳು ದೇವಸ್ಥಾನವನ್ನು,ಸಂನ್ಯಾಸವನ್ನು, ಹಾಗು ದೇವತೋಪಾಸನೆಯನ್ನು ಒಪ್ಪುವುದಿಲ್ಲ!! ವೇದೋಕ್ಷ ಷೋಡಶಕರ್ಮಗಳ ನಿರ್ವಹಣೆ ಮಾತ್ರ ಮೋಕ್ಷಕ್ಕೆ ಸಾಧನಗಳು. ಅವರು ಶಾಖಾಹಾರವನ್ನು ಕೂಡ ಹೇಳುವುದಿಲ್ಲ.
ದಯವಿಟ್ಟು. ಷಡ್ದರ್ಶನಗಳ ಒಳಹನ್ನು ಒಮ್ಮೆ ಅಧ್ಯಯನ ಮಾಡಿ..
ವೇದಾಧಾರಿತ ಮತಗಳಲ್ಲಿ ಹೆಚ್ಚಿನವು ಆರಾಧನಾಪ್ರಧಾನವಲ್ಲ (ನ್ಯಾಯ, ಪೂರ್ವಮೀಮಾಂಸಾ, ವೈಷೇಶಿಕ, ಸಾಂಖ್ಯಾ, ಯೋಗ).. ಬರೀ ಉತ್ತರಮೀಮಾಂಸೆ/ವೇದಾಂತ ಆರಾಧನಾಪ್ರಧಾನವಾದುದು.!!
[ಶರಣರಿಗೆ ಯಾರ ಬಗ್ಗೆಯೂ ದ್ವೇಷ ಇಲ್ಲ. ಶರಣರು ಮಾನವರಷ್ಟೇ ಅಲ್ಲ ಕಪಿ, ಹಂದಿ, ನಾಯಿ ಮೊದಲಾದ ಜೀವಜಂತುಗಳೂ ಈ ಭೂಮಿಯಲ್ಲಿ ಸಹಬಾಳ್ವೆ ನಡೆಸಲು ಹಕ್ಕು ಉಳ್ಳವು ಎಂದು ನಂಬಿದವರು. ಎಲ್ಲರೂ ಸಮಾನರೆ. ಮನುಷ್ಯರು ನಾಯಿಗಳಿಗೆ ಹಂದಿಗಳಿಗೆ ಹಕ್ಕಿಗಳಿಗೆ ಮರ ಗಿಡಗಳಿಗೆ ಸಮಾನರು. ]
ನಿಮ್ಮ ಗುರುಗಳ ಧರ್ಮವು ಇದನ್ನು ಒಪ್ಪುವುದೇ? ಹಂದಿ ಮತ್ತು ನಿಮ್ಮ ದರ್ಗಾ ಸಮಾನರೇ, ನಿಮ್ಮ ವಾದದ ಪ್ರಕಾರ?
ನನ್ನ ಪ್ರಕಾರ ಮನುಷ್ಯರಾದ ನಿಮ್ಮ ದರ್ಗಾ, ಹಂದಿಗಿಂತ ಶ್ರೇಷ್ಠ ಜಂತು(being). ನಾನು ಅವರು ಮನುಷ್ಯರೆಂದು ಒಪ್ಪಿಕೊಳ್ಳುವೆನು. ಆದರೆ ಅವರು ನಮಗೆ ಆದರ್ಶಾರ್ಹರಲ್ಲ.
ವಿಜ್ಞಾನವೇ Food Pyramid ಎಂದು ಜಂತುಗಳನ್ನು ಶ್ರೇಣೀಕೃತಗೊಳಿಸಿದೆ. ಹಾಗಾದರೆ ವಿಜ್ಞಾನವೂ ಕೋಮುವಾದಿಯೇ?ಜೀವ ವಿರೋಧಿಯೇ? ನೀವು ವಿಜ್ಞಾನವನ್ನೂ ತ್ಯಜಿಸುವಿರೇ?
“ಹಂದಿ ಮತ್ತು ನಿಮ್ಮ ದರ್ಗಾ ಸಮಾನರೇ, ನಿಮ್ಮ ವಾದದ ಪ್ರಕಾರ?”
ನನ್ನ ಪ್ರಕಾರವಷ್ಟೇ ಅಲ್ಲ, ಎಲ್ಲಾ ಬಸಾವದ್ವೈತಿಗಳ ಪ್ರಕಾರ ನೀವೂ, ಹಂದಿಯೂ, ದರ್ಗಾ ಸರ್ ಅವರೂ ಸಮಾನರೇ ಆಗಿದ್ದೀರಿ. ಎಲ್ಲರಿಗೂ ಈ ಭೂಮಿಯಲ್ಲಿ ಬದುಕಿ ಬಾಳುವ ಹಕ್ಕಿದೆ. ನಿಮಗಿರುವ ಆತ್ಮ ಗೌರವ ಹಂದಿಗೂ ಇದೆ ದರ್ಗಾ ಸರ್ ಅವರಿಗೂ ಇದೆ. ಆದುದರಿಂದ ನೀವು ಮೇಲು ಹಂದಿ ಕೀಳು ಎಂಬಂತೆ ವರ್ತಿಸುವುದು ತಪ್ಪು. ಈ ಭೂಮಿಯ ಸಕಲ ಜೀವತ್ಮಗಳ ಶ್ರೇಯಸ್ಸನ್ನು ಬಯಸುವವನೇ ಶರಣ. ದರ್ಗಾ ಸರ್ ಅವರೂ ಒಬ್ಬ ಶರಣ. ಹಂದಿಯನ್ನೂ ತನ್ನಂತೆಯೇ ಒಂದು ಜೀವ, ಅದಕ್ಕೂ ಅದರದ್ದೇ ಆದ ಆಸೆ ಆಕಾಂಕ್ಷೆಗಳಿವೆ, ಭಾವ ಲಹರಿಗಳಿವೆ, ಆತ್ಮ ಪ್ರಜ್ಞೆ ಇದೆ, ಬದುಕಿ ಬಾಳುವ ಹಕ್ಕಿದೆ ಎಂದು ತಿಳಿದಿದ್ದಾರೆ ದರ್ಗಾ ಸರ್ ಅವರು. ಹಂದಿಯಷ್ಟೇ ಅಲ್ಲ ನಾಯಿ, ಮಂಗ, ಗೂಬೆ, ಕತ್ತೆ, ನರಿ, ಸರ್ಪ, ಮೊಸಳೆ, ಚೇಳು, ಕಾಗೆ, ಕಪ್ಪೆ ಮೊದಲಾದ ಜೀವಜಂತುಗಳೂ ತಮಗೆ, ನಿಮಗೆ ಎಲ್ಲರಿಗೆ ಸಮಾನ ಅಂತ ಅವರು ತಿಳಿದಿದ್ದಾರೆ. ಆದುದರಿಂದ ಅವರು ಸಕಲ ಜೀವಾತ್ಮಗಳ ಲೇಸನ್ನೇ ಬಯಸಿದ್ದಾರೆ.
ಹಾಗಾದರೆ ದರ್ಗಾ ಇಸ್ಲಾಂ ಧರ್ಮವನ್ನು ನಿರಾಕರಿಸಿದ್ದಾರೆ.. ಅಲ್ಲಿ ಸರ್ವರೂ ಅಲ್ಲಾಹುವಿಗೆ ಸಮಾನರಲ್ಲವಲ್ಲ.?!
“ದರ್ಗಾ ಇಸ್ಲಾಂ ಧರ್ಮವನ್ನು ನಿರಾಕರಿಸಿದ್ದಾರೆ”.
ದರ್ಗಾ ಸರ್ ಅವರು ವೈದಿಕ ಧರ್ಮವನ್ನು ನಿರಾಕರಿಸಿದ್ದಾರೆ ಬಸವಧರ್ಮವನ್ನು ಪುರಸ್ಕರಿಸಿದ್ದಾರೆ.
🙂 .. ಅವರು ವೈದಿಕ ಧರ್ಮವನ್ನು ನಿರಾಕರಿಸಲು, ಅದರಲ್ಲಿ ಇದ್ದರೇನು?
ನಾನು ಅವರು ನಮ್ಮ ವೈದಿಕ ಧರ್ಮಕ್ಕೆ ಸೇರಲು ಅನರ್ಹ, ಹಾಗು ಅಪಾತ್ರ ಎಂದೇ ಎಣಿಸಿವೆ. ಅವರು ದಂಬಲು ಬಿದ್ದರು ವೈದಿಕರು ಅವರನ್ನು ಸೇರಿಸಿಕೊಳ್ಳರು.
ದರ್ಗಾವರು ಇನ್ನೂ ಇಸ್ಲಾಂ ಧರ್ಮೀಯರಾಗಿದ್ದರೆ, ಅವರ ಲಿಂಗಾಯತರ ತತ್ವವನ್ನು ನಿಜವಾಗಿಯೂ ಒಪ್ಪುವುದಿಲ್ಲ.. ಸುಮ್ಮನೆ ಹೊಟ್ಟೆಪಾಡಿಗೆ ವಚನದ ಪಾಠಮಾಡಿಕೊಂಡಿದ್ದಾರೆ. ಪಾಪ ಮಾಡಲಿ!!
ನೋಡಿ.. ಬಸವಧರ್ಮ ಅನ್ನೋದೇ ಇಲ್ಲ… ಸರಕಾರ ಬಸವಧರ್ಮಕ್ಕೆ ಮಾನ್ಯತೆ ಕೊಡಲಿ, ಆಮೇಲೆ ನೋಡೋಣ.
[ಬಸವಧರ್ಮವನ್ನು ಪುರಸ್ಕರಿಸಿದ್ದಾರೆ.]
ಬಸವಧರ್ಮ ಅಂದರೆ ನಿಮ್ಮ ಪ್ರಕಾರ ಇಸ್ಲಾಂ! ?
ಖಂಡಿತ ಅಲ್ಲ. ಬಸವಣ್ಣ ಹಾಗೂ ವಚನಕಾರರು ಸ್ಥಾಪಿಸಿದ ಧರ್ಮವೇ ಬಸವಧರ್ಮ.
ಹಾಗಾದರೆ ನಿಮ್ಮ ದರ್ಗಾ ಮೊಹಮ್ಮದ್ ಪ್ರವಾದಿ ಅಲ್ಲ ಎಂದು, ವಣ್ಣ ಹಾಗೂ ವಚನಕಾರರು ಸ್ಥಾಪಿಸಿದ ಧರ್ಮವೇ ಬಸವಧರ್ಮ ಅಲಿಯಾಸ್ ಇಸ್ಲಾಂ ಎನ್ನುವರೇ?
[ನನ್ನ ಪ್ರಕಾರವಷ್ಟೇ ಅಲ್ಲ, ಎಲ್ಲಾ ಬಸಾವದ್ವೈತಿಗಳ ಪ್ರಕಾರ ನೀವೂ, ಹಂದಿಯೂ, ದರ್ಗಾ ಸರ್ ಅವರೂ ಸಮಾನರೇ ಆಗಿದ್ದೀರಿ. ]
ಒಳ್ಳೇದು.. ನೀವು ಹಂದಿಗೆ ಸಮವೆಂದೇ ಭಾವಿಸಿ…ನಂಬಿಕೊಳ್ಳಿ.. ನಿಮಗೆ ಸರಿ….
ನನ್ನನ್ನು ಹಂದಿಗೆ ಸಮ ಎಂದರೆ ಅದು ನನ್ನ ಧಾರ್ಮಿಕ ನಂಬಿಕೆಗೆ ಧಕ್ಕೆ. ನಿಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ನೀವು ಹಂದಿಗೆ ಸಮ.
ನಾವು ವೈದಿಕರು ಮನುಷ್ಯರು ಎಲ್ಲ ಜಂತುಗಳಿಗಿಂತ ಶ್ರೇಷ್ಠರೆಂದೇ ನಂಬುವುದು!.. ನರಜನ್ಮವೊಂದೇ ಶ್ರೇಷ್ಠ.
“ನರಜನ್ಮವೊಂದೇ ಶ್ರೇಷ್ಠ.”
ಹಾಗೂ ನರರಲ್ಲಿ ಬ್ರಾಹ್ಮಣರೇ ಶ್ರೇಷ್ಠ! ಇದೇ ಅಲ್ಲವೇ ನೀವುಗಳು ವೈದಿಕ ಕಾಲದಿಂದ ಹೇಳುತ್ತಾ ಬಂದಿರುವುದು?
ನರರಲ್ಲಿ ಬ್ರಾಹ್ಮಣರು ಶ್ರೇಷ್ಠ ಎಂದು ವೇದವು ಹೇಳುವುದಿಲ್ಲ…
ಆದರೆ ರಾಜರು ಬ್ರಾಹ್ಮಣರು ಶ್ರೇಷ್ಠರು ಎಂದು ಅವರಿಗೆ ಪುರಸ್ಕಾರ ಹಾಗು ಸನ್ಮಾನಗಳನ್ನು ಕೊಟ್ಟಿದ್ದಾರೆ..
ಬ್ರಾಹ್ಮಣರ ಶ್ರೇಷ್ಠತೆ ರಾಜರುಗಳಿಂದ ದೊರೆತಿದ್ದು.. ನೀವು ರಾಜರುಗಳನ್ನು ಪ್ರಶ್ನಿಸಿ, ಅವರು ಯಾಕೆ ಬ್ರಾಹ್ಮಣರು ಉತ್ತಮರೆಂದು ಪುರಸ್ಕಾರಿಸಿದರೆಂದು.
“ನನ್ನನ್ನು ಹಂದಿಗೆ ಸಮ ಎಂದರೆ ಅದು ನನ್ನ ಧಾರ್ಮಿಕ ನಂಬಿಕೆಗೆ ಧಕ್ಕೆ”
ಅಯ್ಯೋ ಬೆಪ್ಪೆ! ವೈದಿಕ ಧರ್ಮದಲ್ಲಿ ಹಂದಿ ಅವತಾರವನ್ನು ದೇವರೇ ತಾಳಿದ್ದಾನೆ! ವೈದಿಕ ಧರ್ಮದ ಅನುಯಾಯಿಗಳು ವರಾಹ ಅವತಾರವನ್ನು ನಿರಾಕರಿಸಲು ಹೇಗೆ ಸಾಧ್ಯ???
ನೀವು ಹಂದಿಗೆ ಸಮ ಅಂದರೆ ನೀವು ದೇವರಿಗೆ ಸಮ ಎಂದು ಅರ್ಥ. ಅದನ್ನೇ ಬಸವಾದ್ವೈತ ಹೇಳಿರುವುದು. ನೀವೂ, ಹಂದಿಯೂ, ದರ್ಗಾ ಸರ್ ಎಲ್ಲರೂ ಸಮಾನರೆ. ಹ್ಯಾವ್ ನೋ ಡೌಟ್ ಅಬೌಟ್ ಇಟ್.
ನಿಮಗೆ ವೈದಿಕತೆಯ ಜ್ಞಾನ ಅಲ್ಪ..
ನಾನು ಪೂರ್ವಮೀಮಾಂಸೆಯನ್ನು ನಂಬುವವನು. ನಾವು ಅವತಾರಗಳನ್ನು ನಂಬುವುದಿಲ್ಲ. ಹಾಗು ದೇವಾರಾಧನೆಯನ್ನು ನಂಬುವುದಿಲ್ಲ.
ನೀವು ವೈಷ್ಣವ ವೇದಾಂತಿಗಳ ನಂಬಿಕೆಯನ್ನು ಕರ್ಮಸಿದ್ಧಾಂತದವನಾದ ನನ್ನ ಮೇಲೆ ಯಾಕೆ ಆರೋಪಿಸುವಿರಿ…
ಮನುಷ್ಯನು ಎಲ್ಲ ಜೀವಿಗಳಲ್ಲಿ ಉತ್ತಮನು…. ದೇವರು ಇದ್ದರೂ ಇರದಿದ್ದರೂ ಅದು ಆರಾಧ್ಯವಲ್ಲ… ಅದಕ್ಕೆ ನಮಗೆ ಆತ್ಮ-ಪರಮಾತ್ಮದ ಗೊಡವೆಯಿಲ್ಲ..
“ನಾಸದೀಯ-ಸೂಕ್ತ” ನೋಡಿರಿ.
[ಅನುಯಾಯಿಗಳು ವರಾಹ ಅವತಾರವನ್ನು ನಿರಾಕರಿಸಲು ಹೇಗೆ ಸಾಧ್ಯ]
ಅಯ್ಯೋ ಅಲ್ಪ…
ಅವತಾರಗಳು ವೇದದ ಭಾಗವಲ್ಲ.. ನಾನು ಪೂರ್ವಮೀಮಾಂಸೆಯವನು ನಾವು ಬರೀ ವೇದವನ್ನು ನಂಬುವರು (ಆರ್ಯ ಸಮಾಜದವರ ಹಾಗೆ).
ನೀವು ಹಾಗು ನಿಮ್ಮ ದರ್ಗಾ ಹಂದಿಗೆ ಸಮರಾಗಿ.. ಆದರೆ ಅದು ಅದ್ವೈತವಲ್ಲ…
ನಮ್ಮನ್ನು ಹಾಗೆಲ್ಲ ಹೋಲಿಸಿ ನಮ್ಮ ಧರ್ಮಕ್ಕೆ ಧಕ್ಕೆ ತರಬೇಡಿ.. ನೀವು ದೊಡ್ಡ ಸೆಕ್ಯುಲರ್ ತಾನೆ?!
ವೇದವನ್ನು ವಿರೋಧಿಸುವ ಯಾವ ಸಿದ್ಧಾಂತವೂ ಅದ್ವೈತವಲ್ಲ. ನೀವು ಯಾಕೆ ವೇದಾಂತಿಗಳ ‘ಅದ್ವೈತ’ಪದವನ್ನು ಕದ್ದು, ದುರುಪಯೋಗ-ಮಾಡುವಿರಿ.. ನಿಮ್ಮದೇ ನಡುಗನ್ನಡದಲ್ಲೋ, ಇಲ್ಲವೇ ಉರ್ದುವಿನಲ್ಲೋ ಒಂದು ಪದವನ್ನು ಕಟ್ಟಿಕೊಳ್ಳದಷ್ಟ ಜ್ಞಾನದರಿದ್ರರೇ ನೀವುಗಳು?!
ಈ ಶೆೇಟ್ಕರ್ ನ ಹೊಸ್ ಫಾರ್ಮುಲಾ ಪ್ರಕಾರ
ದರ್ಗಾ= ಹಂದಿ
ದರ್ಗಾ= ಕತ್ತೆ
ದರ್ಗಾ= ನಾಯಿ (ಹಿಂದೆ ಫಾಮೊರಿನ್ ನಾಯಿ ಎಂದಿದ್ದೇಕೆ ಎಂದು ಈಗ ತಿಳೀತು ಬಿಡಿ)
ದರ್ಗಾ= ನರಿ
ದರ್ಗಾ= ಕೋತಿ
ದರ್ಗಾ= ಗೂಬೆ ಇತ್ಯಾಧಿ ಇತ್ಯಾಧಿ ….
ಹ್ಹ ಹ್ಹ ಹ್ಹ ಹ್ಹ್ ಹ್ಹ ಹ್ಹ ಹ್ಹ…….
ಹ್ಹ ಹ್ಹ ಹ್ಹ ಹ್ಹ್ ಹ್ಹ ಹ್ಹ ಹ್ಹ …..
ಹ್ಹ ಹ್ಹ ಹ್ಹ ಹ್ಹ್ ಹ್ಹ ಹ್ಹ ಹ್ಹ…..
ಪಾಪ ದರ್ಗಾರ ಮರ್ಯಾಧೆ ಕಳೆಯೋಕೆ ಈತ ಅವರ ಶಿಷ್ಯನ ತರ ನಾಟ್ಕ ಮಾಡ್ತಿದ್ದಾನೆ 🙂
ಸಮಾನ ಅಂದರೆ = ಆಗಿಬಿಡುತ್ತದೆಯೇ? ಹಾಗಾದರೆ ನೀನೂ ನಿನ್ನ ಮಾಯ್ಸನೂ ಕೂಡ ಹಂದಿ/ನಾಯಿ/ಕತ್ತೆ/ಇತ್ಯಾದಿ ಅಂತ ಆಯಿತಲ್ಲ! ಏನು ತರ್ಕವಮ್ಮ ನಿನ್ನದು ನಾಣಿಯಮ್ಮ! ಅವಧಿಯಲ್ಲಿ ಸಹನಾ ಹೆಸರಿನಲ್ಲಿ ಇದೇ ಮಟ್ಟದ ತರ್ಕ ಮಾಡಿ ದರ್ಗಾ ಸರ್ ಎದುರು ಮುಖಭಂಗವಾಯಿತು ನಿನಗೆ. ಅದರ ಉರಿಗೆ ದರ್ಗಾ ಸರ್ ಅವರ ಮೇಲೆ ಕೆಸರು ಎರಚಿ ಅವಧಿಯಿಂದಲೂ ಮಾಯವಾದೆ! ಇಲ್ಲಿ ನನ್ನ ಜೊತೆ ತರ್ಕ ಮಾಡಲು ಆಗದೆ ಅಸಂಬದ್ಧ ಪ್ರಲಾಪ ಮಾಡುತ್ತಿದ್ದೀಯಾ! ಏನಮ್ಮ ನಿನ್ನ ದುರವಸ್ಥೆ! ಛೆ!!
ನಾಣಿ ಹಾಗು ನಾನು ಅಪರಿಚಿತರು.. ಸುಮ್ನೆ ಸುಳ್ಳು ಬರೆಯಬೇಡಿ..
ನಾನು ಸಮಾನತೆಯನ್ನು ಒಪ್ಪುವುದಿಲ್ಲ.. ಪ್ರತಿಯೊಬ್ಬರು ತಮ್ಮ ಯೋಗ್ಯತೆ ಹಾಗು ಪಾತ್ರತೆಯನ್ನು ಗಳಿಸಬೇಕು..
ನಿಮ್ಮ ಸೆಕ್ಯುಲರ್ ತತ್ವ ಎಲ್ಲಿಗೆ ಹೋಯಿತು? ನಾನು ಮನುಷ್ಯರು ಮಾತ್ರ ಜೀವಿಗಳಲ್ಲಿ ಶ್ರೇಷ್ಠರು ಎಂದು ನಂಬುವವನು.
[ ಈ ಕಮೆಂಟ್ ಅಲ್ಲಿ ಮಧ್ಯದಲ್ಲಿ ಎಲ್ಲೊ ಹೋದದ್ದರಿಂದ ಮತ್ತೆ ಇಲ್ಲಿ ಕೆಳಗೆ, ಮಾಯ್ಸ ರ ಪ್ರತಿಕ್ರಿಯೆಗೆ ರಿಪ್ಲೈ ಇರುವ ಸ್ಥಳದಲ್ಲಿ ಪೇಸ್ಟ ಮಾಡಿದ್ದೇನೆ.]
@ನಾಗಶೆಟ್ಟಿ ಶೆಟ್ಕರ್
ಈ ಶೆಟ್ಕರ್ ಸಾಹೇಬರು ಅಥವಾ ಅವರ ಹೆಸರಿನಲ್ಲಿ ಬರೆಯುವ ಮಹಾನುಭಾವರು ” ಊಟ ಆಯಿತೆ? ಎಂದರೆ ಮುಂಡಾಸು ಮೂವತ್ತು ಮೊಳ ” ಎನ್ನುವ ಪೈಕಿ. ಯಾರು ಎತ್ತಿದ ಪ್ರಶ್ನೆಗೂ ನೇರ ಉತ್ತರ ಕೊಟ್ಟ ದಾಖಲೆಯೇ ಇಲ್ಲ. ಕುತ್ತಿಗೆಗೆ ಬಂದಾಗ ಅಲ್ಲಿಂದಿಲ್ಲಿ ಕಪ್ಪೆ ತರಹ ಜಂಪ ಹೊಡೆಯುವುದು..ಹೊಸ ಲೇಖನಗಳಿಗೆ ಹೋಗಿ ಮತ್ತೆ ತಮ್ಮ ಹಳೆಯ ಕಂತೆ-ಪುರಾಣ ಸುರು ಹಚ್ಚಿಕೊಳ್ಳೊದು ಅ-ಆ-ಇ-ಈ ಯಿಂದ!.
ಕನಿಷ್ಟ ಇಲ್ಲಿ ಮಾಯ್ಸ ಅವರು ಎತ್ತಿದ ಪ್ರಶ್ನೆಗಳಿಗೆ ನೇರ ಉತ್ತರ ಕೊಡಿ. ಆಮೇಲೆ ನಿಮ್ಮ ಪರಾಕ್ರಮ ಒಪ್ಪಿಕೊಳ್ಳೋಣ.
ನಿಮ್ಮ ಪ್ರಕಾರವೇ ಹೋಗೋಣ..ಕೆಲವು ಸರಳ ಪ್ರಶ್ನೆಗಳು.
೧) ಬಸವಧರ್ಮ ( ಇದು ನಿಮ್ಮ ಶಬ್ದ, ನಮ್ಮದಲ್ಲ) ಶ್ರೇಷ್ಠಧರ್ಮ. ಒಪ್ಪಿಕೊಳ್ಳೊಣ. ಈಗ ಹೇಳಿ ನಿಮ್ಮ ಅಭಿನವ ಚೆನ್ನಬಸವಣ್ಣ, ಈ ಧರ್ಮದ ಚಾಂಪಿಯನ್ ಆದ ನಿಮ್ಮ ದರ್ಗಾ ಸಾಹೇಬರು ಈ ಧರ್ಮವನ್ನು ಸ್ವೀಕಾರ ಮಾಡಿದ್ದಾರೆಯೆ? ಲಿಂಗದೀಕ್ಷೆ ಆಗಿದೆಯೆ? ಲಿಂಗಪೂಜೆ ಮಾಡುತ್ತಾರೆಯೆ?
೨) ವೈದಿಕರಿಗೂ/ವೇದಕ್ಕೂ ದರ್ಗಾ ಸಾಹೇಬರಿಗೂ ಏನು ಸಂಬಂಧ? [ದರ್ಗಾ ಸರ್ ಅವರು ವೈದಿಕ ಧರ್ಮವನ್ನು ನಿರಾಕರಿಸಿದ್ದಾರೆ ಬಸವಧರ್ಮವನ್ನು ಪುರಸ್ಕರಿಸಿದ್ದಾರೆ.] ಅನ್ನುವವರು ಈ ದರ್ಗಾ ಸಾಹೇಬರು ವೈದಿಕ ಧರ್ಮ ನಿರಾಕಾರಿಸಲು ಯಾವ ರೀತಿಯಿಂದ ಅರ್ಹರು ಎಂದು ಹೇಳುತ್ತೀರಾ? ಅವರೇನು ವೈದಿಕ ಧರ್ಮದಲ್ಲಿ ಇದ್ದು, ಈಗ ನಿರಾಕರಿಸಿ ಬಸವ ಧರ್ಮಕ್ಕೆ ಹೊರಟಿದ್ದಾರೆಯೆ? ಅಥವಾ ಅವರ ಪಾಂಡಿತ್ಯ/ಪ್ರತಿಭೆ/ಮಾನವೀಯತೆ ಇನ್ನೇನನ್ನೋ ನೋಡಿ, ಯಾರಾದರೂ ಒತ್ತಾಯದಿಂದ ವೈದಿಕ ಧರ್ಮಕ್ಕೆ ಅಹ್ವಾನಿಸಿದಾಗ ಅದನ್ನವರು ನಿರಾಕರಿಸಿದರೊ??
೩) ಇಲ್ಲಿಯವರೆಗೆ ಎಷ್ಟು ಜನ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇತರ ಧರ್ಮದವರು ನಿಮ್ಮ ಬಸವ ಧರ್ಮ ಸೇರಿದ್ದಾರೆ? ದರ್ಗಾ ಅವರು ಈ ಸಮುದಾಯಗಳನ್ನು ಉದ್ದೇಶಿಸಿ ಪ್ರವಚನ ಕೊಟ್ಟು, ಆ ಧರ್ಮದ ಎಷ್ಟು ಜನರನ್ನು ಅವರ ಬಸವಧರ್ಮಕ್ಕೆ ಕರೆದುಕೊಂಡು ಬಂದಿದ್ದಾರೆ?
ಮಿ. ವಿಜಯ್, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ದರ್ಗಾ ಸರ್ ಅವರು ಬರೆದಿರುವ ಪುಸ್ತಕಗಳು ಹಾಗೂ ಲೇಖನಗಳಲ್ಲಿ ಉತ್ತರ ಇದೆ. ಅವರ ಸಮಗ್ರ ಸಾಹಿತ್ಯವನ್ನು ಮೊದಲು ಓದಿ ಆಮೇಲೆ ನನಗೆ ಪ್ರಶ್ನೆಗಳನ್ನು ಹಾಕಿ.
ಅಬ್ಬ.. ತಾವು ತಾನೇ ದರ್ಗಾ ಮಿಷಿನರಿ.. ನಿಮ್ಮ ದರ್ಗಾ ಪ್ರವಾದಿಯ ವಕೀಲ.. ಉತ್ತರ ಕೊಡಿ. ..
ವೇದದ ಬಗ್ಗೆ ನೀವು ಹೇಳಿದ ಸುಳ್ಳುಗಳನ್ನು ನಾವು ವಾದದಿಂದ ತೀರಿಸಿದ್ದೇವಿ.. ಅಲ್ಲಿ ಓದು, ಇಲ್ಲಿ ಓದು ಎಂದು ಓಟ ಕೀಳಲಿಲ್ಲ.
ನೀವು ನಿಮ್ಮ ನಡವಳಿಕೆ ಇಂದ ಮೋಸಗಾರನ ಹಾಗು ಪಾಖಂಡಿತನವನ್ನು ತೋರಿಸುತ್ತಿದ್ದೀರಿ.
ಸನಾತನವಾದುದು ಯಾವಾಗಲು ಸತ್ಯವೂ ಹಾಗು ನಿಷ್ಠವು ಆಗಿರಬೇಕು!
ವೈದಿಕರು ಈ ನಾಡಿನ ತಳವರ್ಗದವರ ಶೋಷಣೆ ಮಾಡಿದ್ದು ಸುಳ್ಳಾ? ಭೂಸುರರಂತೆ ಇದ್ದಿದ್ದು ಸುಳ್ಳಾ? ಬ್ರಾಹ್ಮಣ್ಯ ಅನ್ನುವುದು ಭ್ರಮೆಯಾ? ಅಸ್ಪೃಶ್ಯತೆ ಇರಲೇ ಇರಲಿಲ್ಲವಾ? ಬಸವಣ್ಣನವರು ವಿಪ್ರರ ವಿರುದ್ಧ ಬಂಡೆದ್ದು ಕಲ್ಯಾಣ ಕ್ರಾಂತಿ ನಡೆಸಿದ್ದು ಸುಳ್ಳಾ?
“ವೇದಕ್ಕ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ,
ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ.”
[ವೈದಿಕರು ಈ ನಾಡಿನ ತಳವರ್ಗದವರ ಶೋಷಣೆ ಮಾಡಿದ್ದು ಸುಳ್ಳಾ? ]
ಸುಳ್ಳು .. ತಳವರ್ಗ ಎಂಬ ಪದವೇ ಸರಿಯಿಲ್ಲ. ವೇದವು ಸಾಮಾಜಿಕದ ವರ್ಗದ ಬಗ್ಗೆ ಏನೂ ಹೇಳುವುದಿಲ್ಲ.
[ಭೂಸುರರಂತೆ ಇದ್ದಿದ್ದು ಸುಳ್ಳಾ? ]
ಭೂಸುರ ಎಂಬುದು ಬಿರುದು. ಅದನ್ನು ಕವಿಗಳು(ಕಾಳಿದಾಸಾದಿ), ರಾಜರು, ಕೊಟ್ಟಿದ್ದಾರೆ.
[ಬ್ರಾಹ್ಮಣ್ಯ ಅನ್ನುವುದು ಭ್ರಮೆಯಾ?]
ಸತ್ಯ… ಹಾಗೆ ಕ್ಷಾತ್ರೇಯ ಎಂಬುದು ಸತ್ಯ. ವರ್ಣಗಳ ಗುಣಗಳು ಸತ್ಯ. ಬ್ರಾಹ್ಮಣನ ಗುಣಗಳೇ ಬ್ರಾಹ್ಮಣ್ಯ.
[ಅಸ್ಪೃಶ್ಯತೆ ಇರಲೇ ಇರಲಿಲ್ಲವಾ?]
ಇತ್ತು. ಇದೆ. ಇರುವುದು. ನನ್ನ ಅಜ್ಜಿ ನನ್ನನ್ನು ಮುಟ್ಟಿಸಿಕೊಳ್ಳುವುದಿಲ್ಲ. ನಾವು ಯಾರನ್ನ ಮುಟ್ಟಿಸಿಕೊಳ್ಳಬೇಕು ಬೇಡ ಎಂಬುದು ವೈಯಕ್ತಿಕ ಆಯ್ಕೆ. ನಾನು ನಿಮ್ಮನ್ನು ಭೇಟಿ ಮಾಡಿದರೆ ಮುಟ್ಟಿಸಿಕೊಳ್ಳಲ್ಲ. ಅದ್ಯಾವ ಕೋರ್ಟಿಗೆ ಹೋಗಿ ಗೆಲ್ತೀರೋ ನೋಡೋಣ.
[ಬಸವಣ್ಣನವರು ವಿಪ್ರರ ವಿರುದ್ಧ ಬಂಡೆದ್ದು ಕಲ್ಯಾಣ ಕ್ರಾಂತಿ ನಡೆಸಿದ್ದು ಸುಳ್ಳಾ?]
ನನಗೆ ಬಸವಣ್ಣರ ಜೀವನದ ಬಗ್ಗೆ ಗೊತ್ತಿಲ್ಲ. ಕಲ್ಯಾಣ(ಚಾಲುಕ್ಯ) ಅರಸು ಒಬ್ಬ ಜೈನ ಅನ್ತೆ!
ವೈದಿಕ ಧರ್ಮ ರಕ್ಷಣೆಗೆ ಹಿಂಸೆಯನ್ನು ನಿರಾಕರಿಸುವುದಿಲ್ಲ.. ಭಗವದ್ಗೀತೆ!! ನಮ್ಮ ತಂಟೆಗೆ ಹೆಚ್ಚಿಗೆ ಬಂದರೆ ನಾವು ಹಿಂಸುಸುವೆವು.. ಇದನ್ನೆ ಸಾಮ-ದಾನ-ಭೇದ-ದಂಡ ನೀತಿ ಅನ್ನೋದು.
ಈ ಎಲ್ಲಾ ಪ್ರಶ್ನೆಗೂ ನಿಮ್ಮ ದರ್ಗಾ ಸಾಬಿಯಾ,(ಗೌರವ) ಲಿಂಗಾಯತರಾ ಎಂಬ ಪ್ರಶ್ನೆಗೂ ಏನು ಸಂಬಂಧ?
[ಬ್ರಾಹ್ಮಣ್ಯ ಅನ್ನುವುದು ಭ್ರಮೆಯಾ?]
ಅಲ್ಲ. ಅದು ಸತ್ಯ… ಹಾಗೆ ಕ್ಷಾತ್ರೇಯ ಎಂಬುದು ಸತ್ಯ. ವರ್ಣಗಳ ಗುಣಗಳು ಸತ್ಯ. ಬ್ರಾಹ್ಮಣನ ಗುಣಗಳೇ ಬ್ರಾಹ್ಮಣ್ಯ.
[ಬಸವಣ್ಣನವರು ವಿಪ್ರರ ವಿರುದ್ಧ ಬಂಡೆದ್ದು ಕಲ್ಯಾಣ ಕ್ರಾಂತಿ ನಡೆಸಿದ್ದು ಸುಳ್ಳಾ?]
ನನಗೆ ಬಸವಣ್ಣರ ಜೀವನದ ಬಗ್ಗೆ ಗೊತ್ತಿಲ್ಲ. ಕಲ್ಯಾಣ(ಚಾಲುಕ್ಯ) ಅರಸು ಒಬ್ಬ ಜೈನ ಅನ್ತೆ!
ಬಸವಣ್ಣ ಎಂಬವರು ಈ ಶೆಟ್ಕರ್ ಹಾಗೆ ನಿರಾಧಾರವಾಗಿ ವೇದನಿಂದನೆ ಹಾಗು ವೈದಿಕರ ಹಿಂಸೆಗೆ ಇಳಿದಿದ್ದರೆ.. ಆ ಕಾಲದಲ್ಲಿ ವೈದಿಕರಿಗೆ ಆಶ್ರಯಕೊಟ್ಟ ಅರಸು ಅವರನ್ನು ಆ ಸಮಯದ ಕಾನೂನಿನ ಪ್ರಕಾರ ದಂಡಿಸಿರುತ್ತರೆ. ಅದರಲ್ಲಿ ತಪ್ಪೇನು?
ಬಸವಣ್ಣರ ಜೀವನದ ಬಗ್ಗೆ ಗೊತ್ತಿಲ್ಲ ನನಗೆ. ಈ ಶೆಟ್ಕರ್ ಮಹಾಶಯ ತಾನೊಬ್ಬ ಶರಣ ಎನ್ದು ಕರೆದುಕೊಳ್ಳೋದರಿಂದ, ಬಸವಣ್ಣ ಎಂಬ ವ್ಯಕ್ತಿ ಇವರ ಹಾಗೆ ವರ್ತಿಸಿದ್ದಿರ ಬೇಕು ಎಂಬ ಊಹೆ ಅಕಾರಣವಲ್ಲ!!
“ನನಗೆ ಬಸವಣ್ಣರ ಜೀವನದ ಬಗ್ಗೆ ಗೊತ್ತಿಲ್ಲ.”
ನಾಚಿಕೆಗೇಡು.
basavannanannu tiliyada ellara badukU nachike gede ? uttara bharatadalli karnatakada dakshina bhagada janakke , karavaliya janakke basavanna gottilla avarellara baduku nachike gede? haagiddare prapanchada esto sadu santara bagge nimagu gottilla nimmadu nachike illada baduke?
ಬುದ್ಧ ಬಸವಣ್ಣ ಮಾರ್ಕ್ಸ್ – ಇವರ ಬಗ್ಗೆ ಪ್ರಾಥಮಿಕ ಮಾಹಿತಿಯೂ ನಿಮಗಿಲ್ಲದಿದ್ದರೆ ನೀವು ಅಜ್ಞಾನದ ಕೂಪದಲ್ಲಿ ಬದುಕುತ್ತಿದ್ದೀರಿ ಅಂತ ಅರ್ಥ. ಕತ್ತಲೆಯೇ ಪ್ರಧಾನವಾದ ನಿಮ್ಮ ಬದುಕು ನಾಚಿಕೆಗೇಡಾ ಅಲ್ವಾ ನೀವೇ ಹೇಳಿ.
ಈದ್ ಮುಬಾರಕ್!
[ಈದ್ ಮುಬಾರಕ್!]
ನಮ್ಗೆ ಬೇಡ .. ನೀವೇ ಇಟ್ಟುಕೊಳ್ಳೀ.
@ಮಾಯ್ಸ್..
ಈದ ಮುಬಾರಕ್ ನೋಡಿಯಾದರೂ ಈ ಶಟ್ಕರ್ ಯಾರು ಅಂತನಾದರೂ ಗೊತ್ತಾಯಿತಲ್ಲ.. ಅದಕ್ಕಾದರೂ ಶೆಟ್ಕರ್ ಈದಗೆ ಮುಬಾರಕ್ ಹೇಳಬೇಕು ನೀವು!. 🙂
ಈದ ಅಂದರೆ ಕನ್ನಡದಲ್ಲಿ ಕರುಹಾಕಿದ(ಈದ ಹಸು) ಎಂದು ಅರ್ಥ.
“ಈದಗೆ ಮುಬಾರಕ್” ಅಂದ್ರೆ ಅರ್ಥವೇ ಸರಿಯಾಗಿ ಗೊತ್ತಿಲ್ಲ. ಅದಕ್ಕೆ ನಂಗೆ ಬೇಡ, ನೀವು ಇಟ್ಕೊಂಡ್ಬಿಡಿ.
ನನಗೆ ಉರ್ದು ಬರೊಲ್ಲ ಸ್ವಾಮಿ..!! ನಂಗೆ ವಯಸ್ಸಾಗಿತು. ನಾನು ಇನ್ನು ಉರ್ದುವನ್ನು ಕಲಿತು ವಚನಗಳ ಬಗ್ಗೆ ನಿರಾಸಕ್ತನಾಗಿ ಅರಿಯಬೇಕೇ? ನಡುಗನ್ನಡವೇ ನನಗೆ ಗೊತ್ತಿಲ್ಲ!!
[ಬುದ್ಧ ಬಸವಣ್ಣ ಮಾರ್ಕ್ಸ್ – ಇವರ ಬಗ್ಗೆ ಪ್ರಾಥಮಿಕ ಮಾಹಿತಿಯೂ ನಿಮಗಿಲ್ಲದಿದ್ದರೆ ನೀವು ಅಜ್ಞಾನದ ಕೂಪದಲ್ಲಿ ಬದುಕುತ್ತಿದ್ದೀರಿ ಅಂತ ಅರ್ಥ.]
ಹಾಗಾದ್ರೆ ಹೆಚ್ಚಿನ ಕ್ರೈಸ್ತರು, ಮುಸ್ಲಿಮರು ಕೂಡ ಅಜ್ಞಾನದ ಕೂಪದಲ್ಲಿ ಇದ್ದಾರೆ ಎಂದು ಅರ್ಥವೇ?
ನನಗೆ ಬುದ್ಧ ಬಸವಣ್ಣ ಮಾರ್ಕ್ಸ್ ಆಸಕ್ತಿಕರ ಸಂಗತಿಗಳಲ್ಲ. ನಿಮ್ಮ ದರ್ಗಾ ಹಾಗಾದರೆ ಇಸ್ಲಾಮ್ ತ್ಯಜಿಸಿ ಬೌದ್ಧರಾಗಿದ್ದಾರ?
೧. ನನಗೆ ಬುದ್ಧ ಬಸವಣ್ಣ ಮಾರ್ಕ್ಸ್ ಆಸಕ್ತಿಕರ ಸಂಗತಿಗಳಲ್ಲ.
೨. ನಿಮ್ಮ ದರ್ಗಾ ಇಸ್ಲಾಮ್ ತ್ಯಜಿಸಿ ಬೌದ್ಧರಾಗಿದ್ದಾರ?
ಬುದ್ಧ ಬಸವಣ್ಣ ಮಾರ್ಕ್ಸ್ ಬಗ್ಗೆ ಆಸಕ್ತಿ ಇಲ್ಲ ಅಂದ ಮೇಲೆ ದರ್ಗಾ ಸರ್ ಏನು ಮಾಡಿದ್ದಾರೆ ಮಾಡಿಲ್ಲ ಅಂತ ಏಕೆ ಆಸಕ್ತಿ ನಿಮಗೆ?!!
ಈದ್ ಮುಬಾರಕ್.
[ದರ್ಗಾ ಸರ್ ಏನು ಮಾಡಿದ್ದಾರೆ ಮಾಡಿಲ್ಲ ಅಂತ ಏಕೆ ಆಸಕ್ತಿ ನಿಮಗೆ?]
ಯಾಕೆಂದ್ರೆ ಅವರ ಜೇಲನೊಬ್ಬ .. ಇಲ್ಲಿ ಬಂದು ವೇದಗಳನ್ನು ಹಾಗು ವೇದವನ್ನು ನಂಬುವವರನ್ನು ನಿಂದಿಸುತ್ತಾ ಇದ್ದಾನೆ, ಅಕಾರಣವಾಗಿ. ಅವನ ವಾದಗಳು ತರ್ಕ ಬದ್ಧವಾಗಿಲ್ಲ. ಬದಲಿಗೆ ಅವು ಹೇಯವೂ ನಿಂದನೀಯವೂ ಹಾಗು ದ್ವೇಷ-ಬಿತ್ತುವಂತವು ಆಗಿದೆ.
ನನ್ನ ಗುರಿ, ಕೆಲವು ಅಯೋಗ್ಯರು ಬಂದು ನನ್ನ ಸಂಪ್ರದಾಯ, ಧರ್ಮ ಇತ್ಯಾದಿಗಳನ್ನು ಅತರ್ಕವಾಗಿ ನಿಂದಿಸುವುದನ್ನು ದಮನಿಸುವುದು.
ನಿಮ್ಮ ದರ್ಗಾ ಇಸ್ಲಾಮ್ ತ್ಯಜಿಸಿ ಬೌದ್ಧರಾಗಿಲ್ಲದಿದ್ದರೆ, ಬುದ್ಧನ ಹೆಸರು ಬಳಸಿ, ವೈದಿಕರನ್ನು ಯಾವ ಅಧಿಕಾರದಿಂದ ನಿಂದಿಸುತ್ತಿದ್ದಾರೆ ಅಕಾರಣವಾಗಿ?
ಅವರಿಗೆ ಅವರದೇ ಇಸ್ಲಾಂ ಬಳಸಿ ವೈದಿಕರನ್ನು ಟೀಕಿಸಲು ಕೀಳರಿಮೆಯೇ?
ನನಗೆ ಇಸ್ಲಾಮ್, ಬೌದ್ಧ ಇತ್ಯಾದಿ ಧರ್ಮಗಳ ಮೇಲೆ ಗೌರವವಿದೆ , ಆದ್ರೆ ನಾನು ಆ ಧರ್ಮಗಳನ್ನು ಒಪ್ಪುವುದಿಲ್ಲ, ಪಾಲಿಸುವುದಿಲ್ಲ.
ಆದರೆ ಒಂದು ಧರ್ಮದವರು ಇನ್ನೊಂದು ಧರ್ಮದ ಮುಖವಾಡವನ್ನು ಧರಿಸಿ ಮೋಸವನ್ನು ಮಾಡುವುದು ಅನ್ಯಾಯ, ಅದಕ್ಕೆ ಖಂಡನೀಯ.
ಬುದ್ಧ ಬಸವಣ್ಣ ಮಾರ್ಕ್ಸ್ – ಇವರ ಬಗ್ಗೆ ಪ್ರಾಥಮಿಕ ಮಾಹಿತಿಯೂ ನಿಮಗಿಲ್ಲದಿದ್ದರೆ ನೀವು ಅಜ್ಞಾನದ ಕೂಪದಲ್ಲಿ ಬದುಕುತ್ತಿದ್ದೀರಿ ಅಂತ ಅರ್ಥ. ಕತ್ತಲೆಯೇ ಪ್ರಧಾನವಾದ ನಿಮ್ಮ ಬದುಕು ನಾಚಿಕೆಗೇಡಾ ಅಲ್ವಾ?
ಕತ್ತಲೆಯಿಲ್ಲದೆ ಬದುಕಿ ತೋರಿಸಿ. ಅಂದ ಹಾಗೆ ಇಂತಹ ಕತ್ತಲೆಗಳು ನಮಗೆ ಅವಶ್ಯ, ನಿದ್ದೆ ಮಾಡಲು. ನಿಮ್ಮ ನಿದ್ದೆಗೆಡಿಸಿದ ಮಾಯ್ಸ ಪೈ ನಾಣಿಯ ಬಗ್ಗೆ ನನಗೆ ಕೋಪವಿದೆ.
ಕಾರ್ಲ್ ಮಾರ್ಕ್ಸ್ ಹಾಗು ಬುದ್ಧ ನಾಸ್ತಿಕರು.
ಇವರು ಹೇಳುತ್ತಿರುವುದು ಬಸವಣ್ಣ ಕೂಡ ನಾಸ್ತಿಕ ಎಂದೇ?
ಬಹುಶ: ನಿಮಗೆ ನನ್ನ ಪ್ರಶ್ನೆಗಳು ಅರ್ಥವಾಗಲಿಲ್ಲ ಅನಿಸುತ್ತದೆ. ಅದಕ್ಕೆ ಮತ್ತೆ ” ಮುಂಡಾಸು ಮೂವತ್ತು ಮೊಳ” ಉತ್ತರ ತಮ್ಮಿಂದ. ಅದಕ್ಕೆ ಪ್ರಶ್ನೆಗಳನ್ನು ಇನ್ನೂ ಸರಳ ಮಾಡುತ್ತಿದ್ದೇನೆ.
ಅ) ನಿಮ್ಮ ದರ್ಗಾ ಸಾಹೇಬರು ಈಗ ಇರುವುದು..
೧) ತಮ್ಮ ಮೂಲಧರ್ಮದಲ್ಲೊ?
೨) ಬಸವಣ್ಣನವರು ಸ್ಥಾಪಿಸಿದ ಧರ್ಮದಲ್ಲೊ?
೩) ತಾವು ಸ್ಥಾಪಿಸಿದ ಸೂಫಿ ಹಿನ್ನಲೆಯ, “ವೈದಿಕ ಸಂಸ್ಕೃತಿಯ ವಿರುದ್ಧ ಕ್ರಾಂತಿ ಮಾಡಿದ ವಚನಕಾರರ ತತ್ವಾದರ್ಶಗಳನ್ನು” ಹೊಂದಿದ ಧರ್ಮದಲ್ಲೊ?
ಆ) ನಿಮ್ಮ ಅಭಿನವ ಚನ್ನಬಸವಣ್ಣ ನವರು ಮಾಡುವುದು
೧) ನಮಾಜೊ?
೨) ಲಿಂಗಪೂಜೆಯೊ?
೩) ಸೂಫಿ ಹಿನ್ನಲೆಯ ವಚನ ಪ್ರೇರಿತ ಇನ್ನಾವುದೊ ಪೂಜೆಯೊ?
೧) [ದರ್ಗಾ ಸರ್ ಅವರು ವೈದಿಕ ಸಂಸ್ಕೃತಿಯನ್ನು ಸೈದ್ಧಾಂತಿಕ ಹಾಗೂ ಮಾನವೀಯತೆಯ ನೆಲೆಯಿಂದ ವಿರೋಧಿಸುತ್ತಿದ್ದಾರೆ. ಹಾಗೂ ವೈದಿಕ ಸಂಸ್ಕೃತಿಯ ಜೀವವಿರೋಧಿ ಅಂಶಗಳ ಬಗ್ಗೆ ಕನ್ನಡ ನಾಡಿಗೆ ಅರಿವು ಮೂಡಿಸುತ್ತಿದ್ದಾರೆ.]
ಸರಿ. ಹಾಗಾದರೆ ಬೇರೆಯವರು ಮುಸ್ಲಿಂ ಧರ್ಮದ ಜೀವ ವಿರೋಧಿ/ ಸಮಾಜ ವಿರೋಧಿ /ಜಗ ವಿರೋಧಿ ಅಂಶಗಳ ಬಗ್ಗೆ ಸೈದ್ಧಾಂತಿಕ ಹಾಗೂ ಮಾನವೀಯತೆಯ ನೆಲೆಯಿಂದ ವಿರೋಧಿಸಿದರೆ ನಿಮಗೆ ಮತ್ತು ನಿಮ್ಮ ಬಳಗದವರಿಗೆ ಉರಿ ಬಿಳಬಾರದಲ್ಲವೆ?? ಆಗ ಅಲ್ಪಸಂಖ್ಯಾಕ ಬಾವುಟ ಎತ್ತುವುದು ಏಕೆ? ಅಂಡು ಸುಟ್ಟ ಬೆಕ್ಕಿನ ಹಾಗೆ ವರ್ತಿಸುವುದು ಏಕೆ? ನಿಮ್ಮ ದರ್ಗಾ ಸಾಹೇಬರು ಮಾಡಿದ ಕೆಲಸವನ್ನೇ ಬೇರೆಯವರು ಮಾಡುತ್ತಿರುವುದು ಎಂಬ ತಿಳಿವಳಿಗೆ ನಿಮಗೇಕೆ ಬರುವುದಿಲ್ಲ?
———-
೨) ಮೇಲೆ [ವೈದಿಕ ಸಂಸ್ಕೃತಿಯ ವಿರುದ್ಧ ಕ್ರಾಂತಿ ಮಾಡಿದ ವಚನಕಾರರ ತತ್ವಾದರ್ಶಗಳನ್ನು ಇಂದಿನವರಿಗೆ ತಮ್ಮ ಭಾಷಣ ಹಾಗೂ ಲೇಖನಗಳ ದ್ವಾರಾ ತಲುಪಿಸುತ್ತಿದ್ದಾರೆ.] ಎನ್ನುತ್ತೀರಿ. ಕೆಳಗಡೆ [ದರ್ಗಾ ಸರ್ ಅವರದ್ದು ಸೂಫಿ ಹಿನ್ನೆಲೆ. ಬಸವಾದ್ವೈತಕ್ಕೆ ಅವರು ತಮ್ಮ ಬದುಕನ್ನೇ ತೇಯುತ್ತಿದ್ದಾರೆ.] ಎಂದು ಬರೆದಿದ್ದೀರಿ. ಅಂದರೆ
ಅ) ದರ್ಗಾರವರು ಮಾಡುತ್ತಿರುವುದು ಬಸವಣ್ಣನವರು ಹುಟ್ಟುಹಾಕಿದ ಧರ್ಮದ ಪ್ರಚಾರವಲ್ಲ, ಬದಲಾಗಿ ತಾವು ಸೂಫಿ ಹಿನ್ನಲೆಯಿಂದ ಹುಟ್ಟಿಸಿದ ಹೊಸಧರ್ಮದ ಪ್ರಚಾರ.
ಆ) ದರ್ಗಾರವರು “ವೈದಿಕ ಸಂಸ್ಕೃತಿಯ ವಿರುದ್ಧ ಕ್ರಾಂತಿ ಮಾಡಿದ ವಚನಕಾರರ ತತ್ವಾದರ್ಶಗಳನ್ನು” ತಾವು ಹುಟ್ಟು ಹಾಕಿದ ಹೊಸ ಧರ್ಮದ ಪ್ರಚಾರಕ್ಕೆ ಬಳಸುತ್ತಿದ್ದಾರೆ.
——–
೩) [ಕೋಮು ಸಾಮರಸ್ಯದ ಹರಿಕಾರನಾಗಿದ್ದಾರೆ.]
ಯಾವ ಕೋಮುಗಳ ನಡುವೆ ಸಾಮರಸ್ಯಕ್ಕೆ ಹರಿಕಾರರಾಗಿದ್ದಾರೆ? ಈ ಕೋಮುಸಾಮರಸ್ಯ ಸಾಧಸುವುದಕ್ಕಾಗಿ ಅವರಿನ್ನೂ ತಮ್ಮ ಮೂಲಧರ್ಮದಲ್ಲಿ ಉಳಿದುಕೊಂಡಿದ್ದಾರೆಯೆ? ಬಹುಶ: ಅವರದ್ದು ಹಿಂದು ಧರ್ಮ ಸುಧಾರಿಸಬೇಕು ಎನ್ನುವುದೇ ಮನದ ಉತ್ಕಟ ಆಸೆ ಇರಬೇಕು. ತಮ್ಮ ಮೂಲಧರ್ಮದಲ್ಲಿ ಎಲ್ಲವೂ ಸರಿಯಾಗಿದೆ, ಈ ಹಾಳಾಗಿರುವ ಹಿಂದೂ ಧರ್ಮ ಒಂದು ಸುಧಾರಿಸಿದರೆ ಕೋಮುಸಾಮರಸ್ಯ, ಜಗತ್ತಿಗೆ ಶಾಂತಿ ದೊರೆಯುತ್ತದೆ ಎಂಬ ದಾರ್ಶನಿಕ ತಿಳಿವಳಿಕೆ ಇದಬೇಕು ನಿಮ್ಮ ಗುರುಗಳದ್ದು.
——–
ನನ್ನ [ಅವರು ಇನ್ನಿತರ ಧರ್ಮದ ಎಷ್ಟು ಅನುಯಾಯಿಗಳನ್ನು ಬಸವಧರ್ಮಕ್ಕೆ ತಂದಿದ್ದಾರೆ] ಎಂಬ ಪ್ರಶ್ನೆಗೆ [ದರ್ಗಾ ಸರ್ ಅವರಿಗೆ ಎಲ್ಲಾ ಧರ್ಮಗಳಲ್ಲೂ ಅಭಿಮಾನಿಗಳಿದ್ದಾರೆ. ದೇಶವಿದೇಶಗಳಲ್ಲಿ. ಅಭಿಮಾನಿಗಳು ದರ್ಗಾ ಸರ್ ಅವರನ್ನು ಕರೆಸಿ ಅವರಿಂದ ಬಸವಾದ್ವೈತದ ಪ್ರವಚನ ಮಾಡಿಸುತ್ತಾರೆ.] ಎಂಬ ಉತ್ತರ ಕೊಟ್ಟಿದ್ದೀರಿ. ಅಂದರೆ ದರ್ಗಾ ಅವರು ಮಾಡುತ್ತಿರುವುದು ತಮ್ಮ ಹೊಟ್ಟೆಪಾಡು ಮತ್ತು ತಮ್ಮ ಅಭಿಮಾನಿ ಬಳಗ ಬೆಳೆಸಿಕೊಳ್ಳುವ ಚಟುವಟಿಕೆ ಅಷ್ಟೆ ಎಂದಾಯಿತು. ಬಸವಣ್ಣನವರು ಕೂಡ ಆಗ ಹೀಗೆಯೇ ಅಂದಿದ್ದರೆ? ನೀವು ಇದ್ದಲ್ಲೇ ಇರಿ, ಬಂದು ನನ್ನ ಪ್ರವಚನ ಕೇಳಿ ಸಾಕು ಎಂದು?
———
@ಶೆಟ್ಕರ್
ಮಾಯ್ಸ್ ರ ಈ ಪ್ರಶ್ನೆ ನೋಡಿ…ಇನ್ನೂ ನಿಮ್ಮ ಕಣ್ಣಿಗೆ ಕಂಡಿಲ್ಲವಾದರೆ..ಬಸವಣ್ಣ, ಮಾರ್ಕ್ಸ್, ಬುದ್ಧನ ಓದಿ ಜನ್ಮ ಸಾರ್ಥಕ ಮಾಡಿಕೊಂಡು, ಬೆಳಕಿನಲ್ಲಿರುವ ಪಂಡಿತರು ಉತ್ತರ ಹೇಳದೇ ತಪ್ಪಿಸಿಕೊಂಡು, ಮತ್ತೆ ತಮ್ಮ ಉಢಾಪೆಯನ್ನು ಮುಂದುವರೆಸಿರುವುದನ್ನು ನೋಡಿದರೆ…ಛೇ..ನಾಜಿಕೆಗೇಡು!!
——–
[ದರ್ಗಾ ಸರ್ ಏನು ಮಾಡಿದ್ದಾರೆ ಮಾಡಿಲ್ಲ ಅಂತ ಏಕೆ ಆಸಕ್ತಿ ನಿಮಗೆ?]
ಯಾಕೆಂದ್ರೆ ಅವರ ಜೇಲನೊಬ್ಬ .. ಇಲ್ಲಿ ಬಂದು ವೇದಗಳನ್ನು ಹಾಗು ವೇದವನ್ನು ನಂಬುವವರನ್ನು ನಿಂದಿಸುತ್ತಾ ಇದ್ದಾನೆ, ಅಕಾರಣವಾಗಿ. ಅವನ ವಾದಗಳು ತರ್ಕ ಬದ್ಧವಾಗಿಲ್ಲ. ಬದಲಿಗೆ ಅವು ಹೇಯವೂ ನಿಂದನೀಯವೂ ಹಾಗು ದ್ವೇಷ-ಬಿತ್ತುವಂತವು ಆಗಿದೆ.
ನನ್ನ ಗುರಿ, ಕೆಲವು ಅಯೋಗ್ಯರು ಬಂದು ನನ್ನ ಸಂಪ್ರದಾಯ, ಧರ್ಮ ಇತ್ಯಾದಿಗಳನ್ನು ಅತರ್ಕವಾಗಿ ನಿಂದಿಸುವುದನ್ನು ದಮನಿಸುವುದು.
ನಿಮ್ಮ ದರ್ಗಾ ಇಸ್ಲಾಮ್ ತ್ಯಜಿಸಿ ಬೌದ್ಧರಾಗಿಲ್ಲದಿದ್ದರೆ, ಬುದ್ಧನ ಹೆಸರು ಬಳಸಿ, ವೈದಿಕರನ್ನು ಯಾವ ಅಧಿಕಾರದಿಂದ ನಿಂದಿಸುತ್ತಿದ್ದಾರೆ ಅಕಾರಣವಾಗಿ?
ಅವರಿಗೆ ಅವರದೇ ಇಸ್ಲಾಂ ಬಳಸಿ ವೈದಿಕರನ್ನು ಟೀಕಿಸಲು ಕೀಳರಿಮೆಯೇ?
ನನಗೆ ಇಸ್ಲಾಮ್, ಬೌದ್ಧ ಇತ್ಯಾದಿ ಧರ್ಮಗಳ ಮೇಲೆ ಗೌರವವಿದೆ , ಆದ್ರೆ ನಾನು ಆ ಧರ್ಮಗಳನ್ನು ಒಪ್ಪುವುದಿಲ್ಲ, ಪಾಲಿಸುವುದಿಲ್ಲ.
ಆದರೆ ಒಂದು ಧರ್ಮದವರು ಇನ್ನೊಂದು ಧರ್ಮದ ಮುಖವಾಡವನ್ನು ಧರಿಸಿ ಮೋಸವನ್ನು ಮಾಡುವುದು ಅನ್ಯಾಯ, ಅದಕ್ಕೆ ಖಂಡನೀಯ.
——-
“ನನ್ನ ಗುರಿ, ಕೆಲವು ಅಯೋಗ್ಯರು ಬಂದು ನನ್ನ ಸಂಪ್ರದಾಯ, ಧರ್ಮ ಇತ್ಯಾದಿಗಳನ್ನು ಅತರ್ಕವಾಗಿ ನಿಂದಿಸುವುದನ್ನು ದಮನಿಸುವುದು.”
ಅಯೋಗ್ಯ ನೀನು. ಅದಕ್ಕೆ ದರ್ಗಾ ಸರ್ ಅಂತಹ ಅಭಿನವ ಚನ್ನಬಸವಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬಂದಿರುವೆ. ದರ್ಗಾ ಸರ್ ಹಿಂದೂ ಧರ್ಮದ ಬಗ್ಗೆ ಬರೆದಿರುವುದರಲ್ಲಿ ಏನು ತಪ್ಪು ಇದೆ ಅಂತ ಒಮ್ಮೆಯಾದರೂ ಹೇಳಿದ್ದೀಯ?
[ದರ್ಗಾ ಸರ್ ಹಿಂದೂ ಧರ್ಮದ ಬಗ್ಗೆ ಬರೆದಿರುವುದರಲ್ಲಿ ಏನು ತಪ್ಪು ಇದೆ ಅಂತ ಒಮ್ಮೆಯಾದರೂ ಹೇಳಿದ್ದೀಯ?]
ಅವ ಇನ್ನು ಮುಸ್ಲಿಂ ಆಗಿದ್ದಾನಲ್ಲ ಹಾಗು ವಚನಗಳ ದುರುಪಯೋಗವನ್ನು ಮಾಡಿ ವೈದಕತೆಯನ್ನು ಸುಳ್ಳು ಸುಳ್ಳೇ ತೆಗೆಳುತ್ತಿದ್ದಾನಲ್ಲ. ಅದೇ ತಪ್ಪು. ಆತನ ಟೀಕೆಗಳನ್ನು ನಾವು ತಿಪ್ಪೆಗೆ ಎಸೆಯುವುವೆವು. ಲಿಂಗಾಯತರು ಹಿಂದುಗಳು, ಒಬ್ಬ ಲಿಂಗಧಾರಣೆ ಮಾಡುವ ಅಸಲಿ ಲಿಂಗಾಯತ ಬಂದು ವಾದಮಾಡಲಿ.
[“ನನ್ನ ಗುರಿ, ಕೆಲವು ಅಯೋಗ್ಯರು ಬಂದು ನನ್ನ ಸಂಪ್ರದಾಯ, ಧರ್ಮ ಇತ್ಯಾದಿಗಳನ್ನು ಅತರ್ಕವಾಗಿ ನಿಂದಿಸುವುದನ್ನು ದಮನಿಸುವುದು.”]
ಈ ವಾಕ್ಯದ ಅರ್ಥವನ್ನು ಸರಿಯಾಗಿ ಮಾಡಿಕೊಳ್ಳಿ.
[ಅಯೋಗ್ಯ ನೀನು. ಅದಕ್ಕೆ ದರ್ಗಾ ಸರ್ ಅಂತಹ ಅಭಿನವ ಚನ್ನಬಸವಣ್ಣ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬಂದಿರುವೆ.]
ಹಗೂರತನದ ಪ್ರದರ್ಶನವನ್ನು ಮಾಡುತ್ತಿರುವುದು ಯಾರು ಎಂದು ಹೆಚ್ಚಿನವರು ಇಲ್ಲಿ ಈಗಾಗಲೇ ಹೇಳುತ್ತಿದ್ದಾರೆ.
ನನ್ನ ಯೋಗ್ಯತಾಪರೀಕ್ಷೆಗೆ ನಾನು ಒಬ್ಬ ಅನ್ಯಧರ್ಮೀಯನ ಬಳಿ ಹೋಗುವುದಿಲ್ಲ.
“ಮುಸ್ಲಿಂ ಧರ್ಮದ ಜೀವ ವಿರೋಧಿ/ ಸಮಾಜ ವಿರೋಧಿ /ಜಗ ವಿರೋಧಿ ಅಂಶ”
ಇಸ್ಲಾಂ ಧರ್ಮ ಜೀವಪರವಾದ ಧರ್ಮ. ಇಸ್ಲಾಮಿನಲ್ಲಿ ಅಸ್ಪೃಶ್ಯತೆ ಇಲ್ಲ, ಶ್ರೇಣೀಕೃತ ಸಮಾಜ ಇಲ್ಲ, ಸ್ತ್ರೀ ದಮನಕಾರಿ ಮನು ಸ್ಮ್ರುತಿಗಲಿಲ್ಲ. ಇಸ್ಲಾಂನಲ್ಲಿ ಜೀವ ವಿರೋಧಿ ಅಂಶಗಳಿವೆಯೇ?! ಹಾಗಾದರೆ ಅವು ಯಾವುವು? ಹಾಗೂ ಜೀವವಿರೋಧಿ ಅಂತ ಯಾರು ಯಾವ ಆಧಾರದ ಮೇಲೆ ನಿರ್ಧಾರಕ್ಕೆ ಬಂದರು? ದಯವಿಟ್ಟು ಉತ್ತರಿಸಿ.
“ದರ್ಗಾ ಅವರು ಮಾಡುತ್ತಿರುವುದು ತಮ್ಮ ಹೊಟ್ಟೆಪಾಡು ಮತ್ತು ತಮ್ಮ ಅಭಿಮಾನಿ ಬಳಗ ಬೆಳೆಸಿಕೊಳ್ಳುವ ಚಟುವಟಿಕೆ ಅಷ್ಟೆ”
ಹೊಟ್ಟೆಪಾಡಿಗೆ ದರ್ಗಾ ಸರ್ ವಚನಗಳ ಅಧ್ಯಯನ ಮಾಡಿದ್ದಾರೆಯೇ?!! ಒಬ್ಬ ಮನುಷ್ಯ ನಿಸ್ಸ್ವಾರ್ಥನಾಗಿ ಬಸವಾದ್ವೈತವನ್ನು ಎಲ್ಲರಿಗೂ ಜಾತಿಮತವರ್ಗಗಳ ಭೇದವಿಲ್ಲದೆ ತಲುಪಿಸುತ್ತಿದ್ದರೆ ನೀವು ಅದನ್ನು ಹೊಟ್ಟೆಪಾಡಿನ ಕೆಲಸ ಅಂತ ಜರಿಯುತ್ತಿದ್ದೀರಿ! ದರ್ಗಾ ಸರ್ ಅವರು ಅನೇಕ ದಶಕಗಳ ಕಾಲ ಪತ್ರಕರ್ತನಾಗಿ ದುಡಿದು ಅನ್ನ ಸಂಪಾದಿಸಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ.
[ದರ್ಗಾ ಸರ್ ಅವರು ಅನೇಕ ದಶಕಗಳ ಕಾಲ ಪತ್ರಕರ್ತನಾಗಿ ದುಡಿದು ಅನ್ನ ಸಂಪಾದಿಸಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಬೇಡಿ.]
ಲಘುತನ ತೋರುವವರ ಬಗ್ಗೆ ಮಂದಿ ಲಘುವಾಗೇ ಮಾತಾಡೋದು.!!
ಒಮ್ಮೆ ಬುದ್ಧ ಶ್ರೇಷ್ಠ, ಒಮ್ಮೆ ಕಾರ್ಲ್ ಮಾರ್ಕ್ಸ್ ಆದರ್ಶ.. ಮತ್ತೊಮ್ಮೆ ಇಸ್ಲಾಂ ಶ್ರೇಷ್ಠ.. ಕೊನೆಗೆ ವಚನಗಳಲ್ಲಿ ಅದ್ವೈತ..
ಏನು ತಿಕ್ಕಲು ಇದು?!
ಅಯ್ಯೋ! ಮೂರ್ಖ ಶಿಖಾಮಣಿಯೇ! ದರ್ಗಾ ಸರ್ ಅವರ ಸಾಧನೆಯ ಲೆವೆಲ್ ಏನು ನಿನ್ನ ತಿಳುವಳಿಕೆಯ ಲೆವೆಲ್ ಏನು??? ದರ್ಗಾ ಸರ್ ಅವರನ್ನು ಮತಧರ್ಮದ ಚೌಕಟ್ಟಿನಲ್ಲಿ ನೋಡುವ ಕ್ಷುದ್ರ ಜೀವಿ ನೀನು! ದರ್ಗಾ ಸರ್ ಅವರ ಬದುಕು ತೆರೆದ ಪುಸ್ತಕ. ಅವರು ಏನು ಮಾಡಿದ್ದಾರೆ ಮಾಡುತ್ತಿದ್ದಾರೆ ಮಾಡುತ್ತಾರೆ ಅಂತ ನಾನು ಹೇಳುವ ಅವಶ್ಯಕತೆಯಿಲ್ಲ.
[ಅಯ್ಯೋ! ಮೂರ್ಖ ಶಿಖಾಮಣಿಯೇ! ದರ್ಗಾ ಸರ್ ಅವರ ಸಾಧನೆಯ ಲೆವೆಲ್ ಏನು ನಿನ್ನ ತಿಳುವಳಿಕೆಯ ಲೆವೆಲ್ ಏನು??? ದರ್ಗಾ ಸರ್ ಅವರನ್ನು ಮತಧರ್ಮದ ಚೌಕಟ್ಟಿನಲ್ಲಿ ನೋಡುವ ಕ್ಷುದ್ರ ಜೀವಿ ನೀನು! ದರ್ಗಾ ಸರ್ ಅವರ ಬದುಕು ತೆರೆದ ಪುಸ್ತಕ. ಅವರು ಏನು ಮಾಡಿದ್ದಾರೆ ಮಾಡುತ್ತಿದ್ದಾರೆ ಮಾಡುತ್ತಾರೆ ಅಂತ ನಾನು ಹೇಳುವ ಅವಶ್ಯಕತೆಯಿಲ್ಲ.]
ಒಳ್ಳೇದು.. ಆತನ ಬಗ್ಗೆ ಕೊರೆಸಿಕೊಳ್ಳುವ ಹಂಬಲ ಇಲ್ಲಿ ಹಲವರಿಗೆ ಇಲ್ಲ ಎಂದು ಭಾಸವಾಗಿದೆ.
ಇನ್ನೇಷ್ಟು ಜನರನ್ನು, ಮೂರ್ಖ, ಅಯೋಗ್ಯ ಇತ್ಯಾದಿ ಬೈದಾಡುವ ಚಪಲ ಈ “ಆಚಾರವಿಲ್ಲದ ನಾಲಗೆಗೆ”?
@ ನಾಗಶೆಟ್ಟಿ ಶೆಟ್ಕರ್..
[ಇಸ್ಲಾಂ ಧರ್ಮ ಜೀವಪರವಾದ ಧರ್ಮ. ಇಸ್ಲಾಮಿನಲ್ಲಿ ಅಸ್ಪೃಶ್ಯತೆ ಇಲ್ಲ, ಶ್ರೇಣೀಕೃತ ಸಮಾಜ ಇಲ್ಲ, ಸ್ತ್ರೀ ದಮನಕಾರಿ ಮನು ಸ್ಮ್ರುತಿಗಲಿಲ್ಲ. ಇಸ್ಲಾಂನಲ್ಲಿ ಜೀವ ವಿರೋಧಿ ಅಂಶಗಳಿವೆಯೇ?! ಹಾಗಾದರೆ ಅವು ಯಾವುವು? ಹಾಗೂ ಜೀವವಿರೋಧಿ ಅಂತ ಯಾರು ಯಾವ ಆಧಾರದ ಮೇಲೆ ನಿರ್ಧಾರಕ್ಕೆ ಬಂದರು? ದಯವಿಟ್ಟು ಉತ್ತರಿಸಿ.]
ಒಹ್..ಹಾಗಾದರೆ ತಮ್ಮ ಧರ್ಮಗ್ರಂಥದ ಹೇಳಿಕೆಗಳನ್ನೇ ಆದಾರ ಎಂದು ಇಟ್ಟುಕೊಂಡು, ಆ ಧರ್ಮದ ಅನುಯಾಯಿಗಳು ಮಾಡಿದ ಇತಿಹಾಸದ ಹಾಗೂ ಪ್ರಚಲಿತ ಘಟನೆಗಳನ್ನು ನೋಡಿ ನಾವು ಆ ಜೀವಪರವಾದ ಧರ್ಮದ ಬಗ್ಗೆ ತಪ್ಪು ತಿಳಿದುಕೊಂಡೆವು..ಕ್ಷಮಿಸಿ. ..ಆದರೂ ಕೆಲವು ಸಂದೇಹ ಹುಟ್ಟಿವೆ ನನಗೆ..
೧) ಇಷ್ಟು ಒಳ್ಳೆಯ ಜೀವಪರವಾದ ಮತ/ಧರ್ಮ ಇರುವಾಗ, ಅದರಲ್ಲಿ ಹುಟ್ಟಿದ್ದೇ ಪುಣ್ಯವಾಗಿರುವಾಗ ನಿಮ್ಮ ದರ್ಗಾ ಸಾಹೇಬರು ಬಸವಧರ್ಮದ ಪ್ರಚಾರಕ್ಕೆ ಏಕೆ ಇಳಿದರು? ಅತ್ಯುತ್ತಮವಾದ ತಮ್ಮ ಧರ್ಮದ ಪ್ರಚಾರವನ್ನೇ ಮಾಡಬಹುದಿತ್ತಲ್ಲವೆ? ಅದರತ್ತಲೇ ಎಲ್ಲರನ್ನು ಸೆಳೆಯಬಹುದಿತ್ತಲ್ಲವೆ?
೨) ಅದನ್ನು ಬಿಡೋಣ, ಇಡಿ ಇಸ್ಲಾಂ ಮತವೇ ಜೀವಪರಕ್ಕೆ ಉದಾಹರಣೆಯಾಗಿರುವಾಗ..ದರ್ಗಾ ಸಾಹೇಬರು ಪೂರ್ತಿ ಇಸ್ಲಾಂ ಹಿನ್ನಲೆಯ ಬಸವ ಅದ್ವೈತದ ಪ್ರಚಾರ ಮಾಡುವ ಬದಲು..ಸೂಫಿ ಹಿನ್ನಲೆಯ ಬಸವ ಅದ್ವೈತದ ಪ್ರಚಾರಕ್ಕೆ ಏಕೆ ಇಳಿದಿದ್ದಾರೆ?
[ಹೊಟ್ಟೆಪಾಡಿಗೆ ದರ್ಗಾ ಸರ್ ವಚನಗಳ ಅಧ್ಯಯನ ಮಾಡಿದ್ದಾರೆಯೇ?!! ಒಬ್ಬ ಮನುಷ್ಯ ನಿಸ್ಸ್ವಾರ್ಥನಾಗಿ ಬಸವಾದ್ವೈತವನ್ನು ಎಲ್ಲರಿಗೂ ಜಾತಿಮತವರ್ಗಗಳ ಭೇದವಿಲ್ಲದೆ ತಲುಪಿಸುತ್ತಿದ್ದರೆ ನೀವು ಅದನ್ನು ಹೊಟ್ಟೆಪಾಡಿನ ಕೆಲಸ ಅಂತ ಜರಿಯುತ್ತಿದ್ದೀರಿ!]
ಒಹ್..ಹೌದೆ? ಹಾಗಾದರೆ ಅವರ ‘ನಿಸ್ವಾರ್ಥತೆ’ ನಮಗೇಕೆ ಕಾಣುತ್ತಿಲ್ಲ? ಅವರ ಧರ್ಮ ಕಾರಣ ಎಂದು ನೀವು ಹೇಳಬಹುದು. ಆದರೆ ನಮಗೆ ಇತಿಹಾಸದಲ್ಲಿ ಶರೀಫ್ ಸಾಹೇಬರ, ಶಿರಡಿ ಸಾಯಿಬಾಬಾರ ನಿಸ್ವಾರ್ಥತೆ ಕಂಡಿತ್ತು,.ಅವರನ್ನು ಪೂಜಿಸುತ್ತೇವೆ ಕೂಡ. ಈಗ ಸಧ್ಯದ ಉದಾಹರಣೆ ತೆಗೆದುಕೊಂಡರೆ ಅಬ್ದುಲ್ ಕಲಾಂ ನಮಗೆ ಯಾವತ್ತೂ ಗೌರಾವಾನ್ವಿತು. ನಿಮ್ಮ ಅಭಿನವ ಚೆನ್ನಬಸವಣ್ಣನವರ ಬಗ್ಗೆ ಮಾತ್ರ ಏಕೆ ಹೀಗೆ?
ನಮ್ಮ ಧರ್ಮದಲ್ಲಿನ ತಪ್ಪುಗಳು/ಸರಿಗಳು ನಮಗೆ ಗೊತ್ತೆ ಇದೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಗೊತ್ತಿದೆ..ಹಿಂದು ಧರ್ಮವನ್ನು ಸುಧಾರಿಸುವ ಹೆಚ್ಚಿನ ಭಾರವನ್ನು ದರ್ಗಾ ಸಾಹೇಬರು ಹೊತ್ತುಕೊಳ್ಳದಿರಲಿ…ವಚನಗಳನ್ನು ತಮ್ಮ ಧರ್ಮಕ್ಕೆ ತೆಗೆದುಕೊಂದು ಹೋಗಿ, ಅಲ್ಲಿ ಅವುಗಳ ಪ್ರಚಾರ ಮಾಡಿ..ಈಗಾಗಲೇ ಜೀವಪರವಾಗಿರುವ ತಮ್ಮ ಧರ್ಮವನ್ನು ಇನ್ನಷ್ಟು ಜೀವಪರವಾಗಿಸಲಿ ಎಂಬ ಹಾರೈಕೆ. ದರ್ಗಾ ಸಾಹೇಬರಿಂದ ಅವರ ಸ್ವಂತ ಧರ್ಮದ ಆಭಿಮಾನಿಗಳಿಗೆ ಎಲ್ಲಾದರೂ ಬಸವ ಅದ್ವೈತದ ಪ್ರವಚನ ಇದ್ದಲ್ಲಿ ದಯವಿಟ್ಟು ತಿಳಿಸಿ..ನಾನು ಬಂದು ಕೂತು ಕೇಳುತ್ತೇನೆ.
ಯೂ-ಟ್ಯೂಬಿನಲ್ಲಿ B.B.Cಯವರ Question time ಎಂಬ ಕಾರ್ಯಕ್ರಮ ನೋಡಿ.. ಆ ಜೀವಪರವಾದ ಧರ್ಮದ ಬಗ್ಗೆ ತುಂಬಾ ಒಳ್ಳೆಯ ವಿಷಯಗಳು ತಿಳಿಯುವುವು.
ನಾನು ನಿಮ್ಮ ಹಾಗೆ ಟಿವಿ ನೋಡಿ ವಿಷಯ ತಿಳಿದುಕೊಳ್ಳುವ ಸೋಮಾರಿಯಲ್ಲ. ಜೀವನದ ಅನುಭವಗಳೇ ಹೇಳಿವೆ ಇಸ್ಲಾಂ ಜೀವಪರವಾದ ಧರ್ಮ ಅಂತ.
“ನಿಮ್ಮ ಅಭಿನವ ಚೆನ್ನಬಸವಣ್ಣನವರ ಬಗ್ಗೆ ಮಾತ್ರ ಏಕೆ ಹೀಗೆ?”
ಮಿ. ವಿಜಯ್, ನಿಮಗೆ ದರ್ಗಾ ಸರ್ ಅವರ ಬಗ್ಗೆ ಪೂರ್ವಗ್ರಹವಿದೆ.
ಅ)೪) ಅಥವಾ ಬುದ್ಧ ಹಾಗು ಕಾರ್ಲ್ ಮಾರ್ಕ್ಸ್-ರ ನಾಸ್ತಿಕವಾದದಲ್ಲೋ?
ಅಯ್ಯೋ .. ಅದರಲ್ಲಿ ಏನು ನಾಚಿಕೆ..
ನನಗೆ ಮಾಧ್ವ ಸಿದ್ಧಾಂತ ಗೊತ್ತಿಲ್ಲ. ನನಗೆ ವೈಷೇಶಿಕ ದರ್ಶನ ಸರಿಯಾಗಿ ತಿಳಿದಿಲ್ಲ. ಹಾಗನ್ತ ನನಗೆ ಯಾಕೆ ನಾಚಿಕೆ?
ಬಸವಣ್ಣ ನಿಮಗೆ ದೇವರೇ ಇರಬಹುದು.. ವೇದವಿರೋಧಿಸಿದವರೆಲ್ಲ ನನಗೆ ನಗಣ್ಯ…
ನನಗೆ ಬಸವಣ್ಣನ ಜೀವನ ಇಲ್ಲವೇ ತತ್ವಗಳು ಬೇಕಾಗಿಲ್ಲ.. ಅದರಲ್ಲಿ ನಾಚಿಕೆಯಿಲ್ಲ. ಹಾಗೆಂದು ನಾನು ಬಸವಣ್ಣ ಹಾಗು ಅವರ ತತ್ವದ ಬಗ್ಗೆ ಒಂದೂ ಅಪಶಬ್ದವನ್ನು ನುಡಿದಿಲ್ಲ.
ನೀವು ಮಾತ್ರ ನಿಮಗೆ ವೇದಗಳು ಬೇಡ ಎಂದು ಬಡಿದುಕೊಳ್ಳುತ್ತಾ, ಅದರ ಸಾಕಷ್ಟು ಜ್ಞಾನವಿಲ್ಲದೇ ವೇದನಿಂದನೆಯನ್ನು ಮಾಡಿದ್ದೀರಿ. ಇದೇ ಏನು ನಿಮ್ಮ ಬಸವಣ್ಣ ಗುರು ಬೋಧಿಸಿರುವುದು, ಅರಿಯದೇ ಜರಿ ಸಂಗಮ ಎಂದೋ?
[“ವೇದಕ್ಕ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನಬಾರನೆತ್ತುವೆ, ಆಗಮದ ಮೂಗ ಕೊಯಿವೆ,
ನೋಡಯ್ಯಾ ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ.”]
ಈ ಪದ್ಯ ನನಗೆ ಅರ್ಥವಾಗುತ್ತಿಲ್ಲ !!
ವೇದಕ್ಕ ಯಾರು? ಇದನ್ನು ಬರೆದುದು ಯಾರು? ಇದು ಎಲ್ಲಿಯ ಕನ್ನಡ? ‘ಬೆನ್ನಬಾರನೆತ್ತುವೆ’ ಅಂದರೇನು?
“ತಾವು ತಾನೇ ದರ್ಗಾ ಮಿಷಿನರಿ.. ನಿಮ್ಮ ದರ್ಗಾ ಪ್ರವಾದಿಯ ವಕೀಲ”
ದರ್ಗಾ ಸರ್ ಅವರು ತಮ್ಮನ್ನು ಪ್ರವಾದಿ ಅಂತ ಎಲ್ಲಿ ಹೇಳಿಕೊಂಡಿದ್ದಾರೆ?? ನಾನು ವಕೀಲನೆ??? ಸುಮ್ಮನೆ ಸುಳ್ಳು ಹೇಳಬೇಡಿ.
ಶೆಟ್ಕರ್ ಸಾಹೇಬರೆ..ಇಲ್ಲಿ ಕೇಳಿದ್ದು ಮೂರು ನೇರ ಪ್ರಶ್ನೆಗಳು. ನೇರಾ-ನೇರ ಉತ್ತರ ಕೊಡಿ..ಸಾಕು. ಅದು ಬಿಟ್ಟು ದರ್ಗಾ ಸಮಗ್ರ ಸಾಹಿತ್ಯ ಓದಿ, ವಚನ ಸಂಪುಟವನ್ನು ಮುಗಿಸಿ ಬನ್ನಿ, ಕುರಾನ ಓದಿ ಬನ್ನಿ, ಬೈಬಲ್ ಓದಿ ಬನ್ನಿ ಇತ್ಯಾದಿಗಳು ಅವಶ್ಯಕತೆಯಿಲ್ಲ. ನಿಮ್ಮ ದರ್ಗಾರ ಶಿಷ್ಯ ನಾನಾಗಬೇಕು ಅಥವಾ ಅವರ ‘ಬಸವ ಧರ್ಮ’ ಕ್ಕೆ ಸೇರಬೇಕು ಎಂಬ ಇಚ್ಛೆಯಿದ್ದಲ್ಲಿ ನಾನು ದರ್ಗಾ ಸಾಹಿತ್ಯ ಓದುತ್ತೇನೆ..ಆದರೆ ನನಗೆ ಆ ಅವಶ್ಯಕತೆಯಿಲ್ಲ. ನನಗೆ ತಿಳಿದುಕೊಳ್ಳುವ ಆಸಕ್ತಿ ಇರುವುದು ನಮ್ಮ ವೇದಕ್ಕೆ/ವೈದಿಕತೆಗೆ ನಿಮ್ಮ ದರ್ಗಾ ಸಾಹೇಬರು ಹೇಗೆ ಸಂಬಂಧ ಎನ್ನುವುದು , ಸಧ್ಯ ಅವರು ಯಾವ ಧರ್ಮದಲ್ಲಿದ್ದಾರೆ ಆನ್ನುವುದು ಮತ್ತು ಮೂರನೆಯದಾಗಿ ಅವರು ಇನ್ನಿತರ ಧರ್ಮದ ಎಷ್ಟು ಅನುಯಾಯಿಗಳನ್ನು ಬಸವಧರ್ಮಕ್ಕೆ ತಂದಿದ್ದಾರೆ ಅನ್ನುವುದು. ಈ ಕುತೂಹಲ/ಆಸಕ್ತಿ ಹುಟ್ಟಿದ್ದು ಕೂಡ ನೀವು ಇಲ್ಲಿ ಕಾಯಂ ಆಗಿ ಸುರು ಹಚ್ಚಿಕೊಂಡಿರುವ ದರ್ಗಾಪುರಾಣ ಮತ್ತು ದರ್ಗಾಸ್ತುತಿಯಿಂದ.. ಆದ್ದರಿಂದ ಉತ್ತರಿಸುದು ನಿಮ್ಮ ಧರ್ಮ,
“ನಮ್ಮ ವೇದಕ್ಕೆ/ವೈದಿಕತೆಗೆ ನಿಮ್ಮ ದರ್ಗಾ ಸಾಹೇಬರು ಹೇಗೆ ಸಂಬಂಧ”
ದರ್ಗಾ ಸರ್ ಅವರು ವೈದಿಕ ಸಂಸ್ಕೃತಿಯನ್ನು ಸೈದ್ಧಾಂತಿಕ ಹಾಗೂ ಮಾನವೀಯತೆಯ ನೆಲೆಯಿಂದ ವಿರೋಧಿಸುತ್ತಿದ್ದಾರೆ. ಹಾಗೂ ವೈದಿಕ ಸಂಸ್ಕೃತಿಯ ಜೀವವಿರೋಧಿ ಅಂಶಗಳ ಬಗ್ಗೆ ಕನ್ನಡ ನಾಡಿಗೆ ಅರಿವು ಮೂಡಿಸುತ್ತಿದ್ದಾರೆ. ವೈದಿಕ ಸಂಸ್ಕೃತಿಯ ವಿರುದ್ಧ ಕ್ರಾಂತಿ ಮಾಡಿದ ವಚನಕಾರರ ತತ್ವಾದರ್ಶಗಳನ್ನು ಇಂದಿನವರಿಗೆ ತಮ್ಮ ಭಾಷಣ ಹಾಗೂ ಲೇಖನಗಳ ದ್ವಾರಾ ತಲುಪಿಸುತ್ತಿದ್ದಾರೆ.
“ಸಧ್ಯ ಅವರು ಯಾವ ಧರ್ಮದಲ್ಲಿದ್ದಾರೆ”
ದರ್ಗಾ ಸರ್ ಅವರದ್ದು ಸೂಫಿ ಹಿನ್ನೆಲೆ. ಬಸವಾದ್ವೈತಕ್ಕೆ ಅವರು ತಮ್ಮ ಬದುಕನ್ನೇ ತೇಯುತ್ತಿದ್ದಾರೆ. ಕೋಮು ಸಾಮರಸ್ಯದ ಹರಿಕಾರನಾಗಿದ್ದಾರೆ.
“ಅವರು ಇನ್ನಿತರ ಧರ್ಮದ ಎಷ್ಟು ಅನುಯಾಯಿಗಳನ್ನು ಬಸವಧರ್ಮಕ್ಕೆ ತಂದಿದ್ದಾರೆ”
ದರ್ಗಾ ಸರ್ ಅವರಿಗೆ ಎಲ್ಲಾ ಧರ್ಮಗಳಲ್ಲೂ ಅಭಿಮಾನಿಗಳಿದ್ದಾರೆ. ದೇಶವಿದೇಶಗಳಲ್ಲಿ. ಅಭಿಮಾನಿಗಳು ದರ್ಗಾ ಸರ್ ಅವರನ್ನು ಕರೆಸಿ ಅವರಿಂದ ಬಸವಾದ್ವೈತದ ಪ್ರವಚನ ಮಾಡಿಸುತ್ತಾರೆ. ಬಸವತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಎಲ್ಲರಿಗೂ ಬಸವಾದ್ವೈತದ ಸಖ್ಯ ಒದಗಿಸಿದ್ದಾರೆ.
ಬಸವಾದ್ವೈತ ಅಂತೆ.. ಅದ್ವೈತ ಅನ್ನೋದು ವೈದಿಕರದ್ದು..!!
[ದರ್ಗಾ ಸರ್ ಅವರದ್ದು ಸೂಫಿ ಹಿನ್ನೆಲೆ. ಬಸವಾದ್ವೈತಕ್ಕೆ ಅವರು ತಮ್ಮ ಬದುಕನ್ನೇ ತೇಯುತ್ತಿದ್ದಾರೆ.]
ದರ್ಗಾ ಬಾಬಾಕೀ ಜಯ್.. ಸೂಫೀ ಹಿನ್ನಲೆಯ ಲಿಂಗಾಯತರು, ಹೊಸ ಬ್ರೀಡ್!
ಪೈ ಅವರೇ .. ಈತ ಬರೀ ಇನ್ನೊಬ್ಬನ ಮಲವನ್ನು ಮೆದ್ದು ಬಂದು ವಾಂತಿ ಮಾಡುವ ಹುಗೂರವಾದ ಮನುಷ್ಯ.
ವೇದದ ಬಗ್ಗೆ ನಿರಾಧಾರವಾಗಿ ಏನೇನೋ ಬರೆದ್ರು.. ದಶಾವತಾರಗಳು ವೇದದಲ್ಲಿ ಇದೆಯಂತೆ.. ಪುರುಷಸೂಕ್ತವು ಶೂದ್ರರನ್ನು ನೀಚರು ಎನ್ನುವುದಂತೆ… !! ಸುಳ್ಳುಗಳ ಮೇಲೆ ಸುಳ್ಳು.
ಇದನ್ನೆಲ್ಲ ಮಾಡುವಾಗ ನಾಚಿಕೆಯೂ ಇಲ್ಲ!!
ದರ್ಗಾ ಸರ್ ಅವರ ಸಮಗ್ರ ಬರಹಗಳ ಪರಿಚಯವೂ ಇಲ್ಲದ ಮೂರ್ಖ ಶಿಖಾಮಣಿಯೇ! ನೀನು ತಿನ್ನುವುದು ನಿನ್ನ ಹೇಲನ್ನೇ! ನೀನು ಕುಡಿಯುವುದು ನಿನ್ನ ಮೂತ್ರವನ್ನೇ! ನಿನ್ನ ಮಲ ಮೂತ್ರಗಳ ಭಾರದಿಂದಲೇ ನೀನು ಭೂಮಿಗೆ ಭಾರವಾಗಿದ್ದಿ. ಶರಣರ ಬಗ್ಗೆ ಹಗುರವಾಗಿ ಮಾತನಾದುವುದ್ದನ್ನು ನಿಲ್ಲಿಸು.
ಆಯ್ತೋ .. ದರ್ಗಾ ಲಿಂಗದೀಕ್ಷೆ ಮಾಡಿಸಿಕೊಂಡಿದ್ದಾರ? ಇಲ್ಲವೇ ಇನ್ನು ಇಸ್ಲಾಮೀಯರ?
ಆಯ್ತೋ ಅಲ್ಲ ಆಯ್ತು.
ಹೇ ಗುಳ್ಳೇನರಿ ಶೆಟ್ಕರು, ನಿನಗೆ ತರ್ಕದ abcd ಗೊತ್ತಿಲ್ಲ, ಸರಿ ‘=’ ಅಂದರೆ equal, ಅಂದರೆ ಅಚ್ಚಕನ್ನಡದಲ್ಲಿ ಸಮ/ಸಮಾನ ಎನ್ನುವ ಪ್ರಾಥಮಿಕ ಶಾಲಾ ಜ್ಞಾನವೂ ನಿನಗೆ ಇಲ್ಲವೇ??? ನಿನ್ನ ಈ ಅಜ್ಞಾನ ಮುಚ್ಚಿಕೊಳ್ಳಲು ಸಹನಾರನ್ನು ತಂದು ಗಂಟು ಹಾಕಿ ನಿನ್ನ ಮೂರ್ಖತನ ತೋರಿಸುತ್ತಿದ್ದೀಯಾ. ಸಹನಾ ಮಾತ್ರವಲ್ಲ ವಿಜಯ್, ಸೋಮಲಿಂಗ ಖರ್ಗೆ, ಅನ್ನಪೂರ್ಣ ಮುಂತಾದವರ ಪ್ರಶ್ನೆಗಳಿಗೆ ದರ್ಗಾ ತರಗುಟ್ಟಿರೋದರ ಸಾಕ್ಷಿ ಅಲ್ಲಿ ಈಗಲುೂ ಇದೆ ಹೋಗಿ ಕಣ್ಬಿಟ್ಟು ನೋಡು. ನಿಮ್ಮ ದರ್ಗಾನ ಪುಣ್ಯಕ್ಕೆ ನನ್ನಂತವರ ಗಮನಕ್ಕೆ ಆಗ ಅದು ಬಂದಿರ್ಲಿಲ್ಲ. ನೀನು ಒಂದಾದರೂ ಪ್ರಶ್ನೆಗೆ ನೇರವಾದ ಉತ್ತರ ಕೊಡೋಕ್ಕೆ ಗೊತ್ತಿಲ್ಲದ ಪರಮ ಅಜ್ಞಾನಿ ಎನ್ನೋದು ಇಲ್ಲಿ ಜಾಹೀರಾಗುತ್ತಿದೆಯಲ್ಲಾ. ಯಾರದ್ದು ಅಸಂಬದ್ದ ಪ್ರಲಾಪ ಎನ್ನುವುದನ್ನು ಎಲ್ಲರೂ ನೋಡ್ತಾನೆ ಇದ್ದಾರೆ.
“ಸಹನಾ ಮಾತ್ರವಲ್ಲ ವಿಜಯ್, ಸೋಮಲಿಂಗ ಖರ್ಗೆ, ಅನ್ನಪೂರ್ಣ ಮುಂತಾದವರ ಪ್ರಶ್ನೆಗಳಿಗೆ ದರ್ಗಾ ತರಗುಟ್ಟಿರೋದರ”
ವಚನಕಾರರ ಮೇಲೆ ದಂಡೆತ್ತಿ ಬಂದವರನ್ನು ಅವಧಿಯಲ್ಲಿ ಹಿಮ್ಮೆಟ್ಟಿಸಿದ ಖ್ಯಾತಿ ದರ್ಗಾ ಸರ್ ಅವರದ್ದು. ತರಗುಟ್ಟಿದ್ದು ದಂಡನ್ನು ಕಳುಹಿಸಿದ ಸಂಚುಕಾರರು. ಅವರು ಯುದ್ಧಭೂಮಿಗೆ ಬರಲೇ ಇಲ್ಲ! ಗ್ಹೆಂಟ್ನಲ್ಲೆ ಗಂಟು ಮೂಟೆ ಕಟ್ಟಿ ಕುಳಿತುಬಿಟ್ಟರು!
ಕಾಮಿಡಿ ಸ್ಟಾರು ಶೆಟ್ಕರು, ನಿಮ್ಗುರು ಯಾಕೆ ನಿಲುಮೆಗೆ ಬಂದು ಇಲ್ಲವೆ ಯಾಹೂ ಹೀದನ್ ಬ್ಲಾಗಿಗೆ ಹೋಗಿ ಥರಗುಟ್ಟಿಸದೆ ಅವಧಿಯಲ್ಲಿ ಅವಿತುಕೊಂಡಿದ್ದಾರೆ??? ಅವಧಿಯಲ್ಲಿ ಮಾತ್ರ ಮಾಡರೇಟರು ಅವರನ್ನು ಕಷ್ಟದ ಪ್ರಶ್ನೆಗಳಿಂದ ರಕ್ಷಿಸಬಹುದೆಂದೆ???
ಈದ್ ಮುಬಾರಕ್!
ನಿಮ್ಮ ಉತ್ತರ ನೋಡಿದೆ.. ಅದಕ್ಕೆ ಸಂಬಂಧಪಟ್ಟು ನಿಮಗೆ ಮತ್ತೆ ಪ್ರಶ್ನೆಗಳಿದ್ದಾವೆ. ಆದರೆ ನಿಮ್ಮ ಹಬ್ಬದ ದಿನ ನಿಮ್ಮ ಜೊತೆ ವಾಗ್ವಾದ ಬೇಡ… ನಾಳೆ ಮುಂದುವರಿಸೋಣ. ಈದ್ ಮುಬಾರಕ್!
“ನಿಮ್ಗುರು ಯಾಕೆ ನಿಲುಮೆಗೆ ಬಂದು ಇಲ್ಲವೆ ಯಾಹೂ ಹೀದನ್ ಬ್ಲಾಗಿಗೆ ಹೋಗಿ ಥರಗುಟ್ಟಿಸದೆ ಅವಧಿಯಲ್ಲಿ ಅವಿತುಕೊಂಡಿದ್ದಾರೆ?”
ಹೀದನ್ ಬ್ಲಾಗಿನಲ್ಲಿ ಬರೆ ಗ್ಹೆಂಟ್ ಗುರುವಿನ ಗಿಂಡಿ ಮಾಣಿಗಳು ತುಂಬಿಕೊಂಡಿದ್ದಾರೆ. ಬುದ್ಧಿಯೇ ಇಲ್ಲದ ಅವರಿಗೆ ಬುದ್ಧಿ ಹೇಳಿ ದರ್ಗಾ ಸರ್ ಏನು ಸಾಧಿಸಿಯಾರು? ಅವಧಿಯಲ್ಲಾದರೋ ನಾಡಿನ ಅನೇಕ ಪ್ರಜ್ಞಾವಂತ ಓದುಗರಿದ್ದಾರೆ. ಅಲ್ಲಿ ದರ್ಗಾ ಸರ್ ಮಾತಿಗೆ ಬೆಲೆ ಇದೆ. ನಿಲುಮೆಗೆ ದರ್ಗಾ ಸರ್ ಬರುವ ಅನಿವಾರ್ಯತೆ ಏನಿದೆ? ನಾಗಶೆಟ್ಟಿ ಶೆಟ್ಕರ್ ಒಬ್ಬನೇ ಸಾಕು ನಿಲುಮೆಯ ಸೈಬರ್ ಕೂಲಿಗಳಿಗೆ ಪಾಠ ಕಲಿಸಲು.
ಸೂಪರ್ ಕಾಮಿಡಿ 🙂
ಹಾಗಿದ್ರೆ ಅಲ್ಲೇ (ಅ)ಪ್ರಜ್ಞಾವಂತರ ಹಿಂದೇನೆ ನಿಮ್ಗುರು ಸೇಫಾಗಿರ್ಲಿ ಬಿಡಿ. ಇಲ್ಲಿ ತಮ್ಮ ಕಾಮಿಡಿ ಮುಂದುವರಿಸಿ…..ಹ್ಹ ಹ್ಹ ಹ್ಹ ….
ಕಪಿಚೇಷ್ಟೆ ಅಲ್ಲ… ಮದ.
ನಾನು ಮೈಸೂರಿನ JSS ಸಂಸ್ಕೃತ ಶಾಲೆಯಲ್ಲಿ ಎರಡು ತಿಂಗಳು ಸಂಸ್ಕೃತ ಕಲಿತವನು. ಅಲ್ಲಿ ನನಗೆ ಪಾಠ-ಮಾಡಿದ ಗುರು ಒಬ್ಬಳು ಲಿಂಗಾಯತೆ. ಅಲ್ಲಿ ವೇದವನ್ನೂ ಹಲವು ಲಿಂಗಾಯತರು ಕಲಿಯುವರು.
ಮಲೆಮಹದೇಶ್ವರನ ಪೂಜೆಗೆ ವೇದಮಂತ್ರವನ್ನು ಬಳಸುತ್ತಾರೆ. ಅನೇಕ ಲಿಂಗಾಯತರು ನಂಜನಗೂಡಿನ ನಂಜುಂಡೇಶ್ವರನ ಭಕ್ತರು. ಹೀಗೆ ವೈದಿಕರು ಹಾಗು ಲಿಂಗಾಯತರು ನೂರಾರು ವರ್ಷಗಳಿಂದ ಚೆನ್ನಾಗೇ ಕೂಡಿಕೊಂಡು ಇದ್ದೀವಿ..
ಇಂದು ಒಬ್ಬ ಸಾಬಿ ಬಂದು ಲಿಂಗಾಯತ-ತತ್ವದ ಹೆಸರಿನಲ್ಲಿ, ನಮ್ಮೀ ಎರಡು ಪಂಗಡದ ನಡುವೆ ಹಗೆಬಿತ್ತುತ್ತಾ ಇದ್ದಾರೆ. ಅದನ್ನು ಪ್ರಶ್ನಿಸಿದರೆ ತಾವು ಮಹಾಮಾನವತಾವಾದಿಗಳು ಎಂದು ಢೋಂಗಿ ಬಿಡ್ತಾರೆ.!!
ವೇದಗಳ ಪಾರಮ್ಯವನ್ನು ಒಪ್ಪುವವರು ಲಿಂಗಾಯತರಲ್ಲ ವೀರಶೈವರು. ಮೊದಲು ಬೇಸಿಕ್ಸ್ ಕಲಿಯಿರಿ ಮಾಯ್ಸ ಅವರೇ ಆಮೇಲೆ ದರ್ಗಾ ಸರ್ ಅವರಿಗೆ ಬುದ್ಧಿ ಹೇಳುವ ಉದ್ಧಟತನ ತೋರುವಿರಂತೆ.
“ವೇದಗಳ ಪಾರಮ್ಯವನ್ನು ಒಪ್ಪುವವರು ಲಿಂಗಾಯತರಲ್ಲ ವೀರಶೈವರು”
ಈ ಸಂಗತಿಯನ್ನು ನಾನು ನಿಮ್ಮ ದರ್ಗಾ ಸಾಬಿಯಿಂದ ಕಲಿಯಬೇಕೇ?
ಲಿಂಗಾಯತರು ಹಾಗು ವೀರಶೈವರು ಬೇರೆ ಬೇರೆ ಎಂಬುದು ಆ ಸಮುದಾಯದ ಆಂತರಿಕ ವಿಷಯ. ಸರಕಾರದ ದಾಖಲೆಗಳು ಲಿಂಗಾಯತರು ಹಾಗು ವೀರಶೈವರು ಒಂದೇ ಎನ್ನುವುದು.
ಇದಕ್ಕೆ ವೈದಿಕರು ಹೇಗೆ ಹೊಣೆ? ವೈದಿಕರು ವೀರಶೈವರಿಗೆ ಒತ್ತಾಯವಾಗಿ ವೇದವನ್ನು ಕಲಿಸಿದ್ದಾರೆ ಎಂದು ನಿಮ್ಮವರ ವಾದವೇ ಈಗ?
[ಮಾಯ್ಸ ಅವರೇ ಆಮೇಲೆ ದರ್ಗಾ ಸರ್ ಅವರಿಗೆ ಬುದ್ಧಿ ಹೇಳುವ ಉದ್ಧಟತನ ತೋರುವಿರಂತೆ.]
ಬುದ್ಧಿ ಹೇಳುವ ಮುನ್ನ ಪಾತ್ರತೆ ಇರಬೇಕು. ನನಗೆ ಲಿಂಗಾಯತ/ವೀರಶೈವದ ಬಗ್ಗೆ ಆಸಕ್ತಿಯಿಲ್ಲ ಎಂದು ನಾನು ಆಗಲೇ ಹೇಳಿದ್ದೀನಿ.
ನೀವು ಬಂದು ವೈದಿಕತೆಯನ್ನು ಟೀಕಿಸುತ್ತಿದ್ದೀರಿ, ಅದಕ್ಕೆ ನಾನು ಪ್ರತಿಕರಿಸುತ್ತಿದ್ದೀನಿ. ನೀವು ವೈದಿಕತೆಯ ಬಗ್ಗೆ ಬರೆಯೋದು ನಿಲ್ಲಿಸಿ, ನೀವು ವೇದಾಧ್ಯಯನ-ಮಾಡಿದವರಲ್ಲ.
ನಿಮ್ಮ ವಚನತತ್ವವನ್ನು ವೈದಿಕತೆಯನ್ನು ಬೈಯದೇ ಮಂಡಿಸಿಕೊಳ್ಳಿ, ನಾವು ನಿಮ್ಮ ಸುದ್ದಿಗೇ ಬರೋಲ್ಲ.. ನಮಗೆ ನಿಮ್ಮಿಂದ(ನಿಮ್ಮ ಗುರುಗಳಿಂದ ಕೂಡ) ಕಲಿಯಲು ಏನೂ ಇಲ್ಲ.
“ಇಂದು ಒಬ್ಬ ಸಾಬಿ ಬಂದು ಲಿಂಗಾಯತ-ತತ್ವದ ಹೆಸರಿನಲ್ಲಿ, ನಮ್ಮೀ ಎರಡು ಪಂಗಡದ ನಡುವೆ ಹಗೆಬಿತ್ತುತ್ತಾ ಇದ್ದಾರೆ. ”
ದರ್ಗಾ ಸರ್ ಅವರು ಎಲ್ಲಾ ದೃಷ್ಟಿಯಿಂದಲೂ ಕನ್ನಡಿಗರಿಗೆ ಆದರ್ಶಪ್ರಾಯರು ಹಾಗೂ ಆದರಣೀಯರು. ಅವರ ಯೋಗ್ಯತೆ, ಸಾಧನೆ, ವಿದ್ವತ್ತು, ವರ್ಚಸ್ಸು, ಧೀಮಂತಿಕೆ, ಹೃದಯ ಶ್ರೀಮಂತಿಕೆ ಏನು ಅಂತ ಇಡೀ ನಾಡಿಗೇ ಗೊತ್ತು. ದರ್ಗಾ ಸರ್ ಅಂತಹ ಮಹಾಮಹಿಮರನ್ನು ‘ಸಾಬಿ’ ಎಂದು ತುಚ್ಚವಾಗಿ ಕರೆಯುವ ಮಾಯ್ಸ ಅವರ ಯೋಗ್ಯತೆ ಏನು? ಇವರಿಗೆ ಸ್ವಂತ ಹೆಸರಿನಿಂದ ಕಮೆಂಟು ಮಾಡುವ ಧೈರ್ಯವೇ ಇಲ್ಲ!! ಮಾಯ್ಸ ಅವರಂತಹ ಅದೆಷ್ಟೋ ಅಡ್ನಾಡಿಗಳನ್ನೂ ದರ್ಗಾ ಸರ್ ನೋಡಿದ್ದಾರೆ. ಅವರು ಪತ್ರಕರ್ತರಾಗಿ ವೃತ್ತಿಜೀವನ ನಡೆಸಿದವರು. ಅವರ ಬಗ್ಗೆ ರಾಜಕಾರಣಿಗಳಿಗೂ ಗೌರವವಿದೆ. ಸೂಫಿ ಹಿನ್ನೆಲೆಯಿಂದ ಬಂದಿರುವ ದರ್ಗಾ ಸರ್ ಅವರು ವಚನ ಸಾಹಿತ್ಯದ ಅಗ್ರಪಂಕ್ತಿಯ ವಿದ್ವಾಂಸರೆಂದೇ ನಾಡಿನ ಸಾರಸ್ವತ ಲೋಕ ಅವರಿಗೆ ಮನ್ನಣೆ ನೀಡಿ ಗೌರವಿಸಿದೆ. ದರ್ಗಾ ಸರ್ ಅವರನ್ನು ಒಂದು ಕೋಮಿನ ರೆಪ್ರೆಸೆಂಟೇಟಿವ್ ಅಂತ ಕರೆಯುವ ಮಾಯ್ಸ ತರದ ವಿಕೃತ ಮನಸ್ಸಿನ ಕೋಮುವಾದಿಗಳಿಗೆ ದರ್ಗಾ ಸರ್ ಅವರ ಬಗ್ಗೆ ಸಿಕ್ಕಾಪಟ್ಟೆ ಭಯ. ಆದುದರಿಂದಲೇ ಮಾಯ್ಸ ಮೊದಲಾದವರು ದರ್ಗಾ ಸರ್ ಬಗ್ಗೆ “ಲಿಂಗಾಯತ-ತತ್ವದ ಹೆಸರಿನಲ್ಲಿ, ನಮ್ಮೀ ಎರಡು ಪಂಗಡದ ನಡುವೆ ಹಗೆಬಿತ್ತುತ್ತಾ ಇದ್ದಾರೆ” ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಬಸಾವದ್ವೈತವನ್ನು ಪಾಲಿಸುವ ಶರಣರಿಗೆ ದರ್ಗಾ ಸರ್ ನಮ್ಮ ಕಾಲದ ಚನ್ನಬಸವಣ್ಣನೇ ಆಗಿದ್ದಾರೆ. ಮಾಯ್ಸ ತರಹದ ವಿಕೃತ ಮನಸ್ಸಿನ ಲಜ್ಜೆಗೇಡಿ ಕೋಮುವಾದಿಗಳು ಏನೇ ಅಪಪ್ರಚಾರ ಮಾಡಲಿ, ದರ್ಗಾ ಸರ್ ಅವರ ಬಗ್ಗೆ ಶರಣರಿಗಿರುವ ವಿಶ್ವಾಸ ಅಚಲ.
ಆಯ್ತಾಯ್ತು..
ನಿಮ್ಮ ದರ್ಗಾ ಏನು ವೇದಪಂಡಿತನೇ ವೈದಿಕತೆಯನ್ನು ಟೀಕಿಸುವುದಕ್ಕೆ?
ವಚನಗಳ ಬಗ್ಗೆ ಬುರುಡೆ ಬಿಟ್ಟುಕೊಂಡು ಹೊಟ್ಟೆಹೊರೆಯಲಿ. ವೈದಿಕರ ಸುದ್ದಿಗೆ ಯಾಕೆ ಬರಬೇಕು?
[ಸೂಫಿ ಹಿನ್ನೆಲೆಯಿಂದ ಬಂದಿರುವ ದರ್ಗಾ ಸರ್ ಅವರು ವಚನ ಸಾಹಿತ್ಯದ ಅಗ್ರಪಂಕ್ತಿಯ ವಿದ್ವಾಂಸರೆಂದೇ ನಾಡಿನ ಸಾರಸ್ವತ ಲೋಕ ಅವರಿಗೆ ಮನ್ನಣೆ ನೀಡಿ ಗೌರವಿಸಿದೆ.]
ಅದೇ ವಚನಗಳು ಅಷ್ಟೊಂದು ಆದರ್ಶವಾಗಿದ್ದಾರೆ ನಿಮ್ಮ ದರ್ಗಾ ಯಾಕೆ ಲಿಂಗಧಾರಣೆಯನ್ನು ಮಾಡಿಸಿಕೊಂಡು ಲಿಂಗಾಯತರಾಗಿಲ್ಲ?
ಇನ್ನು ನನ್ನ ಯೋಗ್ಯತೆ.. ನಮ್ಮ ಧರ್ಮವನ್ನು ಶತ್ರುವಿನಿಂದ ರಕ್ಷಸಿಸೋದು ನಮ್ಮ ಹೊಣೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಇದನ್ನೇ ಹೇಳಿಕೊಟ್ಟಿರುವುದು. ನಾನು ಹೋಗಿ ಯಾರಿಗೂ ಉಪದೇಶ ಮಾಡುತ್ತಿಲ್ಲ.. ನನ್ನ ಮನೆಯನ್ನು ಕಾಯ್ದುಕೊಂಡು ಇರುವೆನು. ನಾನು ನನ್ನ ಧರ್ಮವನ್ನು ಪಾಲಿಸುತ್ತಿದ್ದೀನಿ.
ನಾನು ಇದುವೆರಗೂ ಲಿಂಗಾಯತ, ಇಸ್ಲಾಂ ಮುಂತಾದ ಯಾವುದೇ ಧರ್ಮದ ವಿಚಾರವನ್ನು ಟೀಕಿಸಿಲ್ಲ. ಟೀಕಿಸುತ್ತಿರುವುದು ಒಬ್ಬ ಪಾಖಂಡಿ ಮನುಷ್ಯನನ್ನು! ಅದಕ್ಕೆ ಕಾರಣ ನನ್ನ ಧರ್ಮದ ಮೇಲೆ ನೀವು ಮಾಡುತ್ತಿರುವ ದಾಳಿ.. ಮೊದಲು ಕಿತಾಪತಿ ಮಾಡಿರುವುದು ನೀವು.!!
ನಿಮ್ಮ ದರ್ಗಾ ಸಾಬಿ ತಾನೇ? ಸಾಬಿ ಎಂಬುದು ಯಾವಾಗ ಕೆಟ್ಟಪದವಾಯಿತು? ಸಾಬಿ = ಸಾಹೇಬಿ = ಮುಸ್ಲಿಂ..
ಅವರ ಧರ್ಮವು ಯಾವುದು? ಅವರು ಲಿಂಗಾಯತರೋ ಇಲ್ಲವೇ ಮುಸ್ಲಿಮೋ?
ನಾನು ‘ಸಾಬಿ’ ಎಂಬ ಪದವನ್ನು ಗೌರವ ಪೂರ್ವಕವಾಗೇ ಬಳಸಿರುವುದು.. ನೀವು ಹೇಗೆ ಮನುವಾದಿ, ಬ್ರಾಹ್ಮಣ ಇತ್ಯಾದಿ ಪದಗಳನ್ನು ಬಳಸಿದ್ದೀರೋ ಹಾಗೆ!!
[ಆದರೆ ಬಸಾವದ್ವೈತವನ್ನು ಪಾಲಿಸುವ ಶರಣರಿಗೆ ದರ್ಗಾ ಸರ್ ನಮ್ಮ ಕಾಲದ ಚನ್ನಬಸವಣ್ಣನೇ ಆಗಿದ್ದಾರೆ. ]
ಹೊಸ ಸುಳ್ಳು.. ಬಸವಣ್ಣ ಅದ್ವೈತಿಯೇ? ಬಸವಣ್ಣನ ತತ್ವ ಅದ್ವೈತವೇ?
ಬಸವಣ್ಣ ಆತ್ಮ ಹಾಗು ಪರಮಾತ್ವನ್ನು ಒಂದೇ ಎಂದು ಕರೆದಿದ್ದಾರೆಯೇ?
ನನಗೆ ಬಸವಣ್ಣನ ತತ್ವದಲ್ಲಿ ಹೆಚ್ಚು ದ್ವೈತದ ಭಕ್ತಿ ಕಾಣುವುದು.. ನಾನು ವಚನದ ಪಂಡಿತನಲ್ಲ.!! ಆದರೆ ಬಸವಣ್ಣ ಅದ್ವೈತಿ ಎಂಬುದು ಹೊಸ-ಸುಳ್ಳು.
“ಹೊಸ ಸುಳ್ಳು.. ಬಸವಣ್ಣ ಅದ್ವೈತಿಯೇ? ಬಸವಣ್ಣನ ತತ್ವ ಅದ್ವೈತವೇ?”
_http://www.vicharamantapa.net/content/node?page=18
_http://www.vicharamantapa.net/content/node?page=22
_http://gulfkannadiga.com/news/karnataka/105971.html
“ಬ್ರಹ್ಮ ಸತ್ಯ ಆದರೆ ಬ್ರಹ್ಮಾಂಡ ವಾಸ್ತವ ಎಂಬುದೇ ಬಸವಾದ್ವೈತ.”
“ವಸ್ತು ಮತ್ತು ಚೈತನ್ಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ತಿಳಿಸುವಂಥದ್ದು. ಆ ಮೂಲಕ ದೇವರು, ಸಕಲಜೀವಾತ್ಮರು ಮತ್ತು ವಸ್ತುಜಗತ್ತು ಅಭೇದ್ಯವಾಗಿವೆ ಎಂಬುದನ್ನು ಸಾರುವ ತತ್ತ್ವವೇ ಬಸವಾದ್ವೈತ ತತ್ತ್ವ.”
“ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳನ್ನು ಅಲ್ಲಗಳೆದು ಸಮತಾವಾದಿ ಸಮಾಜವನ್ನು ಸ್ಥಾಪಿಸುವುದೇ ಬಸವಧರ್ಮದ ಗುರಿಯಾಗಿದೆ. ಬಸವಧರ್ಮ ಎಂದರೆ ಸಮಾನತೆಯ ತತ್ತ್ವಜ್ಞಾನದಿಂದ ಕೂಡಿದ ಜೀವನವಿಧಾನ. ಇದುವೆ ಬಸವಾದ್ವೈತ ಎಂಬ ತತ್ತ್ವಜ್ಞಾನ.”
ಬಸವಾದ್ವೈತ ಪದವೇ ತಪ್ಪು ವ್ಯಾಕರಣ.. ಅದಕ್ಕೆ ಅದು ತಾರ್ಕಿಕವಾಗಿ ತಪ್ಪು ಕೂಡ!
““ಬ್ರಹ್ಮ ಸತ್ಯ ಆದರೆ ಬ್ರಹ್ಮಾಂಡ ವಾಸ್ತವ ಎಂಬುದೇ ಬಸವಾದ್ವೈತ.””
ಮೊದಲು ವ್ಯಾಕರಣಶುದ್ಧವಾಗಿ ತತ್ವಗಳನ್ನು ಬರೆಯುವುದು ಕಲಿಯರಿ.. ‘ಬಸವಾದ್ವೈತ’ ಯಾವ ಭಾಷೆಯ ಪದ?
ಬಸವ + ಅದ್ವೈತ = ಬಸವಾದ್ವೈತವಾಗಲ್ಲ ಕನ್ನಡದಲ್ಲಿ.
ಭಾಷಾಜ್ಞಾನವಿಲ್ಲದ ತತ್ವಜ್ಞಾನಿಗಳು? ಏನೀ ಹುಚ್ಚು!!
[ಮಾಯ್ಸ ತರಹದ ವಿಕೃತ ಮನಸ್ಸಿನ ಲಜ್ಜೆಗೇಡಿ ಕೋಮುವಾದಿಗಳು ಏನೇ ಅಪಪ್ರಚಾರ ಮಾಡಲಿ, ದರ್ಗಾ ಸರ್ ಅವರ ಬಗ್ಗೆ ಶರಣರಿಗಿರುವ ವಿಶ್ವಾಸ ಅಚಲ.]
ಸ್ವಾಮಿ.. ನಾನು ನನ್ನ ಕೋಮು ಶ್ರೇಷ್ಠವೆಂದು ನಂಬುವೆನು. ಆದರೆ ನಿಮ್ಮನ್ನು ನಮ್ಮ ಕೋಮು ಶ್ರೇಷ್ಠವೆಂದು ನಂಬಿ ಎಂದು ಆಗ್ರಹಿಸುವುದಿಲ್ಲ.
ಹಾಗೇ ನೀವು ನಿಮ್ಮ ತತ್ವವನ್ನು ಅಚಲವಾಗಿ ನಂಬಿ, ನಮ್ಮ ಮೇಲೆ ಆರೋಪಿಸಲು, ನಮ್ಮ ಕೋಮು, ಧರ್ಮವನ್ನು ಸುಳ್ಳುಸುಳ್ಳೇ ಬಯ್ಯಬೇಡಿ.
[ಮಾಯ್ಸ ತರದ ವಿಕೃತ ಮನಸ್ಸಿನ ಕೋಮುವಾದಿಗಳಿಗೆ ದರ್ಗಾ ಸರ್ ಅವರ ಬಗ್ಗೆ ಸಿಕ್ಕಾಪಟ್ಟೆ ಭಯ]
ಅವರು ಭಯಪಡಬೇಕಾದ ಹೆಸರುಳ್ಳವರು.ಜಗತ್ತಿನಲ್ಲಿ ಅವರ ಕಡೆಯವರನ್ನು ಕಂಡರೆ ಎಲ್ಲರಿಗೂ ಭಯ.
ಮ್ಲೇಚ್ಛಾಚರಣೆಯನ್ನು ನಾನೇಕೆ ಮಾಡಿಸಿಕೊಳ್ಳಲಿ. ಅಸಹ್ಯ..!!
ಮ್ಲೇಚ್ಛಗುರು ಚಂಡಾಲಶಿಷ್ಯ.. !
ನಿಮ್ಮ ವೈದಿಕ ಹಿನ್ನೆಲೆಯ ಟೆಕ್ಕಿಗಳು ಅಮೆರಿಕೆ ಸೇರಿದ ಬಳಿಕ ಅಲ್ಲಿ ಹುಟ್ಟುವ ತಮ್ಮ ಗಂಡು ಮಕ್ಕಳಿಗೆ ಸುನ್ನತಿ ಮಾಡಿಸುತ್ತಾರೆ. ಅವರಿಗೆ ಹೇಳಿ ಅದು ಮ್ಲೇಚ್ಛಾಚರಣೆ ಅಂತ ಹಾಗು ಅವರು ವೈದಿಕರು ಚಂಡಾಳರಾಗಿದ್ದಾರೆ ಅಂತ.
ನಾಯಿ ವೈಧಿಕರ ಪುರೋಹಿತಶಾಹಿಗೆ ಬಲಿಯಾದ ಪ್ರಾಣಿ. ಕತ್ತೆ ಪುರೋಹಿತರಿಗೆ ಮೈಲಿಗೆಯಾದ್ದರಿಂದ, ಕತ್ತೆಯ ನಿಷ್ಟೆ ಎಂದರೆ ಶೆಟ್ಕರ್ ಗೆ ಅಡ್ಡಿಯಿಲ್ಲ
ಆ ಭ್ರಾನ್ತನಿಗೆ ಏನು ಗೊತ್ತು.. ದರ್ಗಾ ಜಪವೊಂದು ಬಿಟ್ಟು! ಆತನ ವಿಚಾರ ಬಿಡಿ..
ಸರಮಾ ಹೆಣ್ಣಾಯಿಯ ಕತೆ ಓದಬೇಕು ಋಗ್ವೇದದಲ್ಲಿ.. ಸರಮೆಯಿಂದ ಇಂದ್ರನಿಗೆ ಅಪಾರ ಗೋಧನ ಪ್ರಾಪ್ತಿಯಾಯಿತು! ನಾಯಿಯ ತರಹದ ನಿಷ್ಠೆ, ಎಂದು ಬರೆದುದಕ್ಕೆ ಕೀರಳರಿಮೆಯಿಂದ ನಲುಗಿದ ಆ ಹುಲುಜೀವ!!
ನಾಯಿಯ ಬಲಿ ವೈದಕರಲ್ಲಿ ಇಲ್ಲ.
ಯಾವ ತತ್ವಾಧಾರಿತ ರಾಜಕಾರಣ ಶರಣರೆ, ಒಂದು ರೂ ಅಕ್ಕಿ ಕೊಟ್ಟು ಜನಗಳನ್ನು ಗುಲಾಮಿ (ದರ್ಗ ಮತೀಯರ ಕೊಡುಗೆ) ಸಂತತಿ ಹೆಚ್ಚಿಸಲು ಸಹಾಯ ಮಾಡಿದ್ದೆ? ಜಾತಿ ನೋಡಿ ಪ್ರವಾಸ ಕಳಿಸಿದ್ದೆ. ಹಾಲಿನಲ್ಲೂ ಜಾತಿ ನೋಡಿದ್ದೆ?
“ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಸುನ್ನತಿ ಶಸ್ತ್ರ ಚಿಕಿತ್ಸೆ ಒಂದು ಉತ್ತಮ ವಿಧಾನ. ಸುನ್ನತಿಗೆ ಒಳಗಾಗಿರುವ ಪುರುಷರು ಏಡ್ಸ್ಗೆ ತುತ್ತಾಗುವ ಪ್ರಮಾಣ ಶೇ.60ರಷ್ಟು ಕಡಿಮೆಯಿರುತ್ತದೆ ಎಂದು ಪುರಾವೆಗಳಿಂದ ಸಾಬೀತಾಗಿದೆ.”
http://vijaykarnataka.indiatimes.com/articleshow/13362262.cms
ನಾಣಿಯವರೇ, ನೀವು ಗಂಡೋ ಹೆಣ್ಣೋ ಮಂಗಳಮುಖಿಯೋ ನೀವೇ ಬಲ್ಲಿರಿ. ಗಂಡು ಆಗಿದ್ದರೆ ಸುನ್ನತಿ ಮಾಡಿಸಿಕೊಳ್ಳಿ.
ಲೋ ಶೆಟ್ಕರ ನಿನ್ನಂತೆ ಹಾದರ ಮಾಡಿಯೂ ಏಡ್ಸ್ ಬರ್ದೇ ಇರಲು ಸಹಾಯಕ ಅಗೊೋಕೆ ಇದು ಉಪಯೋಗ ಅಗುತ್ತೆ ನೋಡು. ಆದ್ರೆ ನೀನ್ ಗಂಡ್ಸಾಗಿಲ್ದಿದ್ರೆ ಪ್ರಯೋಜ್ನ ಇಲ್ಲ ಬಿಡು ಪಾಪ. ಪ್ರಶ್ನೆಗಳಿಗೆ ನೇರ ಉತ್ತರ ಕೊಡಲಾಗದ ನಿನ್ನಂತಹ ಹೇಡಿ ಈ ಮೂರು ಲಿಂಗಿಯಾಗಿರಲಿಕ್ಕೆ ಸಾಧ್ಯ ಇಲ್ಲ ಬಿಡು.
ಶರಣರ ಮೇಲೆ ಅಸಭ್ಯ ಭಾಷೆಯ ಪ್ರಯೋಗ ಮಾಡಿ ಅವರನ್ನು ಹೆದರಿಸುವ ಮತ್ತೊಂದು ಯತ್ನ ನಾಣಿಯವರದ್ದು. ಇದೇನಾ ನೀವು ವೇದಗಳಿಂದ ಕಲಿತದ್ದು???
ಇಡೀ ಪ್ರಪಂಚವೇ ಸುನ್ನತಿ ಮಾಡಿಸಿಕೊಳ್ಳುತ್ತಿದೆ, ಎನ್ನಾರೈ ವೈದಿಕರೂ ಮಾಡಿಸಿಕೊಂಡಿದ್ದಾರೆ. ಆದರಿಲ್ಲಿ ನಾಣಿ ಎಂಬಾತ(ಕೆ?) ತೊಣಚಿ ಹೊಕ್ಕವನಂ(ಳಂ)ತೆ ವರ್ತಿಸುತ್ತಿರುವುದು ನೋಡಿದರೆ ಎಲ್ಲೋ ಎಡವಟ್ಟು ಆಗಿದೆ (ಈಗಾಗಲೇ ನಾಣಿಗೆ ಏಯ್ಡ್ಸ್ ಬಂದಿರಬಹುದೇ?) ಅಂತ ಅನುಮಾನ ಬರುತ್ತಿದೆ. ನಾಣಿ ಅವರ ಆರೋಗ್ಯ (ಮಾನಸಿಕ ಹಾಗೂ ದೈಹಿಕ) ಸುಧಾರಿಸಲಿ ಎಂದು ಕೂಡಲಸಂಗಮದೇವರ ಬಳಿ ಪ್ರಾರ್ಥಿಸೋಣವೇ?
ನೀನ್ಯಾವ ಸೀಮೆ ಶರಣ..ಂ.. ನಿನಗೆ ಬಂದಿರೋ ಸ್ಥಿತಿಯನ್ನೇ ಅನ್ಯರಲ್ಲೂ ಕಾಣೋ ಅಜ್ಞಾನವೇಕೆ!! ನಿನಗಾಗಿಯೇ ಪ್ರಾರ್ಥಿಸಿ ಕೋ.. ಆದರುೂ ನಿನ್ನ ಸುಳ್ಳುಗಳ ಪಾಪಕ್ಕೆ ಅದು ಫಲಿಸೊೋ ಸಾಧ್ಯತೆಯುೂ ಇಲ್ಲ. ಪಾಪಿಗೆ ಮುಕ್ತಿ ಎಲ್ಲಿ!!!
ದರ್ಗಾ ಸರ್ ಅವರನ್ನು ಹಣಿಯಲು ಅವಧಿಯಲ್ಲಿ ಸುಳ್ಳಿನ ಕಂತೆ ಬೊಂತೆ ಕಟ್ಟಿದ ಸಹನಾ ಈ ನಾಣಿ ಇರಬಹುದೇ? ನನಗೇನೋ ನಾಣಿಯೇ ಸಹನಾ ಅಂತ ಅನ್ನಿಸುತ್ತಿದೆ! 😉
ನಾಣಿಯಮ್ಮ, ಶರಣರಿಗೆ ಪಾಪ ಪುಣ್ಯಗಳ ಕರ್ಮ ಸಿದ್ಧಾಂತ ಒಪ್ಪಿಗೆ ಇಲ್ಲವಮ್ಮ. ಹಾಗೂ ವೈದಿಕರಂತೆ ಸ್ವಾರ್ಥಕ್ಕೆ ಪ್ರಾರ್ಥನೆ ಮಾಡುವುದೂ ಶರಣರಿಗೆ ಒಪ್ಪಿಗೆ ಇಲ್ಲವಮ್ಮ. ಶರಣರ ಪ್ರಾರ್ಥನೆ ಲೋಕದ ಸಕಲ ಜೀವಾತ್ಮಗಳ ಲೇಸನ್ನು ಬಯಸಲು ಮಾತ್ರ ಕಣಮ್ಮ!
ಎಂಥಾ ದುಸ್ಥಿತಿ!!!!! ಅವರಿರಬಹುದೇ ಇವರಿರಬಹುದೇ ಎನ್ನೋ ಗೊಣಗಾಟ! !! ನೀನು ಶೆಟ್ಕರಮ್ಮ ಆಗಿದ್ರೆ ಉಳಿದವರೂ ಹಾಗೇನೇ ಕಾಣೋದು ನಿನಗೆ ಸಹಜ ಬಿಡಮ್ಮ. ಸುಮ್ನೆ ಯಾಕೆ ಸಹನಾರನ್ನು ಕೆಣಕ್ತೀ ಅವರಿಂದ್ಲೂ ಉಗಿಸ್ಕೊಳ್ಳಕ್ಕೆ. ನಿಲುಮೆ ಅಂತೂ ನಿನ್ನ ಅಡ್ಡೆಯಾಗಿರೋಕೆ ಬಿಟ್ಟಾಗಿದೆ. ಸುಮ್ನೆ ಅವರ್ ತಂಟೆ ಯಾಕೆ ನಿಂಗೆ.
@ನಾಗಶೆಟ್ಟಿ ಶೆಟ್ಕರ್
ಈ ಶೆಟ್ಕರ್ ಸಾಹೇಬರು ಅಥವಾ ಅವರ ಹೆಸರಿನಲ್ಲಿ ಬರೆಯುವ ಮಹಾನುಭಾವರು ” ಊಟ ಆಯಿತೆ? ಎಂದರೆ ಮುಂಡಾಸು ಮೂವತ್ತು ಮೊಳ ” ಎನ್ನುವ ಪೈಕಿ. ಯಾರು ಎತ್ತಿದ ಪ್ರಶ್ನೆಗೂ ನೇರ ಉತ್ತರ ಕೊಟ್ಟ ದಾಖಲೆಯೇ ಇಲ್ಲ. ಕುತ್ತಿಗೆಗೆ ಬಂದಾಗ ಅಲ್ಲಿಂದಿಲ್ಲಿ ಕಪ್ಪೆ ತರಹ ಜಂಪ ಹೊಡೆಯುವುದು..ಹೊಸ ಲೇಖನಗಳಿಗೆ ಹೋಗಿ ಮತ್ತೆ ತಮ್ಮ ಹಳೆಯ ಕಂತೆ-ಪುರಾಣ ಸುರು ಹಚ್ಚಿಕೊಳ್ಳೊದು ಅ-ಆ-ಇ-ಈ ಯಿಂದ!.
ಕನಿಷ್ಟ ಇಲ್ಲಿ ಮಾಯ್ಸ ಅವರು ಎತ್ತಿದ ಪ್ರಶ್ನೆಗಳಿಗೆ ನೇರ ಉತ್ತರ ಕೊಡಿ. ಆಮೇಲೆ ನಿಮ್ಮ ಪರಾಕ್ರಮ ಒಪ್ಪಿಕೊಳ್ಳೋಣ.
ನಿಮ್ಮ ಪ್ರಕಾರವೇ ಹೋಗೋಣ..ಕೆಲವು ಸರಳ ಪ್ರಶ್ನೆಗಳು.
೧) ಬಸವಧರ್ಮ ( ಇದು ನಿಮ್ಮ ಶಬ್ದ, ನಮ್ಮದಲ್ಲ) ಶ್ರೇಷ್ಠಧರ್ಮ. ಒಪ್ಪಿಕೊಳ್ಳೊಣ. ಈಗ ಹೇಳಿ ನಿಮ್ಮ ಅಭಿನವ ಚೆನ್ನಬಸವಣ್ಣ, ಈ ಧರ್ಮದ ಚಾಂಪಿಯನ್ ಆದ ನಿಮ್ಮ ದರ್ಗಾ ಸಾಹೇಬರು ಈ ಧರ್ಮವನ್ನು ಸ್ವೀಕಾರ ಮಾಡಿದ್ದಾರೆಯೆ? ಲಿಂಗದೀಕ್ಷೆ ಆಗಿದೆಯೆ? ಲಿಂಗಪೂಜೆ ಮಾಡುತ್ತಾರೆಯೆ?
೨) ವೈದಿಕರಿಗೂ/ವೇದಕ್ಕೂ ದರ್ಗಾ ಸಾಹೇಬರಿಗೂ ಏನು ಸಂಬಂಧ? [ದರ್ಗಾ ಸರ್ ಅವರು ವೈದಿಕ ಧರ್ಮವನ್ನು ನಿರಾಕರಿಸಿದ್ದಾರೆ ಬಸವಧರ್ಮವನ್ನು ಪುರಸ್ಕರಿಸಿದ್ದಾರೆ.] ಅನ್ನುವವರು ಈ ದರ್ಗಾ ಸಾಹೇಬರು ವೈದಿಕ ಧರ್ಮ ನಿರಾಕಾರಿಸಲು ಯಾವ ರೀತಿಯಿಂದ ಅರ್ಹರು ಎಂದು ಹೇಳುತ್ತೀರಾ? ಅವರೇನು ವೈದಿಕ ಧರ್ಮದಲ್ಲಿ ಇದ್ದು, ಈಗ ನಿರಾಕರಿಸಿ ಬಸವ ಧರ್ಮಕ್ಕೆ ಹೊರಟಿದ್ದಾರೆಯೆ? ಅಥವಾ ಅವರ ಪಾಂಡಿತ್ಯ/ಪ್ರತಿಭೆ/ಮಾನವೀಯತೆ ಇನ್ನೇನನ್ನೋ ನೋಡಿ, ಯಾರಾದರೂ ಒತ್ತಾಯದಿಂದ ವೈದಿಕ ಧರ್ಮಕ್ಕೆ ಅಹ್ವಾನಿಸಿದಾಗ ಅದನ್ನವರು ನಿರಾಕರಿಸಿದರೊ??
೩) ಇಲ್ಲಿಯವರೆಗೆ ಎಷ್ಟು ಜನ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಇತರ ಧರ್ಮದವರು ನಿಮ್ಮ ಬಸವ ಧರ್ಮ ಸೇರಿದ್ದಾರೆ? ದರ್ಗಾ ಅವರು ಈ ಸಮುದಾಯಗಳನ್ನು ಉದ್ದೇಶಿಸಿ ಪ್ರವಚನ ಕೊಟ್ಟು, ಆ ಧರ್ಮದ ಎಷ್ಟು ಜನರನ್ನು ಅವರ ಬಸವಧರ್ಮಕ್ಕೆ ಕರೆದುಕೊಂಡು ಬಂದಿದ್ದಾರೆ?
[[ದರ್ಗಾ ಸರ್ ಅವರ ಸಮಗ್ರ ಬರಹಗಳ ಪರಿಚಯವೂ ಇಲ್ಲದ ಮೂರ್ಖ ಶಿಖಾಮಣಿಯೇ! ನೀನು ತಿನ್ನುವುದು ನಿನ್ನ ಹೇಲನ್ನೇ! ನೀನು ಕುಡಿಯುವುದು ನಿನ್ನ ಮೂತ್ರವನ್ನೇ! ನಿನ್ನ ಮಲ ಮೂತ್ರಗಳ ಭಾರದಿಂದಲೇ ನೀನು ಭೂಮಿಗೆ ಭಾರವಾಗಿದ್ದಿ. ಶರಣರ ಬಗ್ಗೆ ಹಗುರವಾಗಿ ಮಾತನಾದುವುದ್ದನ್ನು ನಿಲ್ಲಿಸು.]]
ಓಹೋ .. ಇದುವೇ ಶೆಟ್ಕರ್ ಶರಣನ ಕ್ರಾಂತಿಯ ಸಭ್ಯ ವಚನ !!
ಎಲ್ಲರು ಸಮಾನ ಎಂದ ಈತ.. ನನನ್ನು ಭೂಮಿಗೆ ಭಾರ (ಸಾಯಿ) ಎನ್ನುತ್ತಿರುವ ಮಹಾಮಾನವತಾವಾದಿ. ಪಾಪ ಇವರಿಗೆ ಕ್ರೋಧವೆ ಇಲ್ಲವನ್ತೆ.. ಪೂರ್ಣ ಅಹಿಂಸೆ .. ಹಿ ಹಿ.. !!
ನನ್ನದು ಕಪಟವಾಡುತ್ತಲೇ ಬಂದಿರುವವರ ಮೇಲಿನ ಸಾತ್ವಿಕ ಸಿಟ್ಟು. ನಿಮ್ಮ ಹಾಗೆ ಮೂಲಭೂತವಾದದಿಂದ ಹುಟ್ಟಿದ ದ್ವೇಷವಲ್ಲ.
ನಿಮಗೆ ನೀವೇ ಒಳ್ಳೇತನದ ಪ್ರಮಾಣಪತ್ರಕೊಟ್ಟಿಕೊಳ್ತೀರಲ್ರಿ… ಅಸಹ್ಯ..!
ನಿಮ್ಮ ಇಸ್ಲಾಂ ಜೀವಪರವಾಗಿದ್ದುಕೊಂಡು ಎಲ್ಲರ ಮೇಲೆ ಬಾಂಬ್ ಇಡುತ್ತದೆ. ಹಲ್ಲಾಲ್ ಹೆಸರಿನಲ್ಲಿ ಪ್ರಾಣಿಗಳನ್ನು ನರಳಿಸಿ ನರಳಿಸಿ ಕೊಲ್ಲುತ್ತದೆ. ವಾವ್ ಜಿವಪರ ಧರ್ಮವೇ ??? ವಾ ವಾ