ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 7, 2014

150

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೇಕೆ ಇವರಿಗೆ ಈ ಪರಿ ಕೋಪ?”

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಗಂಗಾ ಪೂಜೆಫೇಸ್ಬುಕಿನಲ್ಲಿ ದಿನಕ್ಕೆ ಅದೆಷ್ಟು ಲಕ್ಷ ಸ್ಟೇಟಸ್ ಅಪ್ಡೇಟ್ ಗಳು ಬರುತ್ತವೆಯೋ ಗೊತ್ತಿಲ್ಲ.ಅವುಗಳಲ್ಲಿ ಜೊಳ್ಳು-ಕಾಳು ಎಲ್ಲವೂ ಇರುತ್ತವೆ.ಇತ್ತೀಚೆಗೆ ನಮ್ಮ ಮೀಡಿಯಾಗಳಲ್ಲಿ “ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಆ ಸ್ಟೇಟಸ್ಸಿನಲ್ಲಿ,ಪ್ರಭಾ ಅವರು “ಪುರೋಹಿತಶಾಹಿ” ಗಳನ್ನು ಟೀಕಿಸಿ ಅವರ ಮೇಲೆ ಸಿಟ್ಟು ಮಾಡಿಕೊಂಡು ಬರೆದಿದ್ದರು. ಭಟ್ಟರ ಕಮೆಂಟಿನ ಗಲಾಟೆಯಲ್ಲಿ ಕಳೆದು ಹೋಗಿದ್ದು, ಪ್ರಭಾ ಅವರು ಬರೆದ ಸ್ಟೇಟಸ್ಸಿನಲ್ಲಿದ್ದ “ಪುರೋಹಿತಶಾಹಿ”ಯ ಬಗ್ಗೆ ಆಗಬೇಕಿದ್ದ ಚರ್ಚೆ.

ಈ ಲೇಖನವನ್ನು ಓದುತ್ತಿರುವ ಬಹುತೇಕ ಜನ ಸಾಮಾನ್ಯರಿಗೆ “ಪುರೋಹಿತಶಾಹಿ” ಎಂದರೇನು ಎನ್ನುವ ಪ್ರಶ್ನೆ ಮೂಡಿದ್ದರೆ ಆಶ್ಚರ್ಯವೇನಿಲ್ಲ. ಹಾಗಾಗಿ ಪುರೋಹಿತಶಾಹಿಯನ್ನು ಅರ್ಥವೇನು ನೋಡೋಣ.

ಪುರೋಹಿತರು ಎಂದರೆ ದೇವರು ಮತ್ತು ಮಾನವನ ನಡುವಿನ ಮಧ್ಯವರ್ತಿಗಳು ಹಾಗೂ ಧರ್ಮದ ಏಕಸ್ವಾಮ್ಯ (ಒಂದರ್ಥದಲ್ಲಿ Copy Rights) ವನ್ನು ಹೊಂದಿದ್ದಾರೆ. ಶಾಹಿ ಎಂದರೆ ಆಳ್ವಿಕೆ ಎಂದರ್ಥ. ಪುರೋಹಿತರ ಆಳ್ವಿಕೆಯೇ “ಪುರೋಹಿತಶಾಹಿ”.

ಏನಿದು “ಪುರೋಹಿತಶಾಹಿ”? ಅದೆಲ್ಲಿದೆ? ಅದರ ಮೇಲೆಕೆ ಇವರಿಗೆ ಈ ಪರಿ ಕೋಪ?”

ಬುದ್ಧಿಜೀವಿಗಳ Definitionನ ಪ್ರಕಾರ “ಪುರೋಹಿತಶಾಹಿ”ಯೆಂದರೆ ದೇವರ ಬಗ್ಗೆ ಭಯ ಮೂಡಿಸಿ ಜನರನ್ನು ಮೂರ್ತಿ ಪೂಜೆಗಳಲ್ಲಿ ತೊಡಗಿಸಿ,ನೆಪ ಹೇಳಿ ಜೇಬು ತುಂಬಿಸಿಕೊಳ್ಳುವವರು ಮತ್ತು ಭವಿಷ್ಯ ಇತ್ಯಾದಿ ನೆಪದಲ್ಲಿ ಮೋಸ ಮಾಡುವವರು” ಅನ್ನುವ ಧಾಟಿಯಲ್ಲಿರುತ್ತದೆ. (ಬಹುಷಃ ಇದಕ್ಕಿಂತ ಉತ್ತಮ Definition ಇದ್ದರೂ ಇರಬಹುದು)

ಒಟ್ಟಾರೆಯಾಗಿ ಬುದ್ಧಿಜೀವಿಗಳ ಈ ಪುರೋಹಿತಶಾಹಿಯ ಕುರಿತ ಮೇಲಿನ Definition ಅನ್ನು ಅರ್ಥಮಾಡಿಕೊಂಡಾಗ ತಿಳಿಯುವುದೇನೆಂದರೆ, ದೇವರು ಮತ್ತು ಜನ ನಡುವಿನ ಮಧ್ಯವರ್ತಿಗಳಾದ ಈ ಪುರೋಹಿತರು ಜನರನ್ನು ನಮ್ಮ ಧರ್ಮ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ಸಮಾಜವನ್ನು/ಧರ್ಮವನ್ನು ಹಾಳು ಮಾಡುತಿದ್ದಾರೆ”

ನಮ್ಮ ಬುದ್ಧಿಜೀವಿಗಳ ಈ ವಾದದ ಮೂಲವನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.ಆಗ ನಮಗೆ ಮುಂದಿನ ಚರ್ಚೆಯ ಹಾದಿ ಸುಲಭವಾಗಾಹುದು.

ಪ್ರಭಾ ಅವರ ಸ್ಟೇಟಸ್ಸಿನ ಕುರಿತು ನಾನು ನನ್ನ ವಾಲ್ನಲ್ಲಿ “… ಅವರಿಗೇನೋ ಪಾಪ Colonial Consciousnessನ ಸಮಸ್ಯೆ.ಹಾಗಾಗಿ ಪ್ರೊಟೆಸ್ಟೆಂಟ್ ಧಾಟಿಯಲ್ಲಿ ಮಾತನಾಡುತ್ತಾರೆ.” ಅಂತ ಬರೆದುಕೊಂಡಿದ್ದೆ.

ಏನಿದು ಪ್ರೊಟೆಸ್ಟೆಂಟ್ ಧಾಟಿಯ ಚಿಂತನೆ? ಎಂದು ನೋಡಲಿಕ್ಕೆ ನಾವು ” ಕ್ರಿಶ್ಚಿಯನ್ ರಿಲಿಜನ್ನಿನ ಮೇಲೆ ರೋಮನ್ ಕ್ಯಾಥೋಲಿಕ್ ಚರ್ಚುಗಳು ಹೊಂದಿದ್ದ ಏಕಸ್ವಾಮ್ಯತೆ ಮತ್ತು ಅದನ್ನು ವಿರೋಧಿಸಿ ಮಾರ್ಟಿನ್ ಲೂಥರ್ ನೇತೃತ್ವದಲ್ಲಿ ನಡೆದ ಪ್ರೊಟೆಸ್ಟೆಂಟ್ ಚಳುವಳಿಯ” ಹಿನ್ನೆಲೆ ಅರ್ಥಮಾಡಿಕೊಳ್ಳಬೇಕು.

ಕ್ರಿಶ್ಚಿಯನ್ ಚರ್ಚುಗಳಲ್ಲಿ ಪ್ರೀಸ್ಟ್ ಹುಡ್ ಎಂಬ ಸ್ಥಾನವಿದೆ. ಈ ಪ್ರೀಸ್ಟ್’, ಜನರು ಹಾಗೂ ಗಾಡ್ ನಡುವಿನ ಮಧ್ಯವರ್ತಿಯಾಗಿ ರಿಲಿಜನ್ನಿನ ಆಚರಣೆಗಳನ್ನು ನಡೆಸಿಕೊಡುತ್ತಾನೆ.ಆತನಿಗೆ ಈ ಅಧಿಕಾರವನ್ನು ಚರ್ಚಿನ ವ್ಯವಸ್ಥೆ ನೀಡಿರುತ್ತದೆ. ಹಾಗೂ ಈ ಪ್ರೀಸ್ಟ್ ಸ್ಥಾನಮಾನವೂ,ಕ್ರೈಸ್ತನೊಬ್ಬನಿಗೆ ಗಾಡ್ ನಿಂದ ನೀಡಬಹುದಾದ ಸರ್ವಶ್ರೇಷ್ಠ ಸ್ಥಾನಮಾನ ಎಂಬುದಾಗಿ ಅವರ ಪವಿತ್ರಗ್ರಂಥವು ಹೇಳುತ್ತದೆ. ಚರ್ಚಿನ ವ್ಯವಸ್ಥೆಯು ಎಲ್ಲಾ ಕ್ರಿಶ್ಚಿಯನ್ನರಿಗೂ ಒಂದೇ ರೀತಿ ಅನ್ವಯವಾಗುತ್ತದೆಯಾದ್ದರಿಂದ ಪ್ರೀಸ್ಟ್ನ ಅಧಿಕಾರಕ್ಕೆ ಎಲ್ಲರೂ ಸಮಾನವಾಗಿ ಒಳಗಾಗುತ್ತಾರೆ. ಕ್ಯಾಥೋಲಿಕರು ತಮ್ಮ ಚರ್ಚಿನಲ್ಲಿ ಈ ವ್ಯವಸ್ಥೆಯನ್ನು ತೀರಾ ಕಠಿಣವಾಗಿ ಪಾಲಿಸಿಕೊಂಡು ಬಂದಿದ್ದರು.

16ನೆಯ ಶತಮಾನದಲ್ಲಿ ಮಾರ್ಟಿನ್ ಲೂಥರ್ ನೇತೃತ್ವದಲ್ಲಿ ಶುರುವಾದ ಪ್ರೊಟೆಸ್ಟೆಂಟ್ ಚಳುವಳಿ, ಕ್ಯಾಥೋಲಿಕರ ವಿರುದ್ಧ ಸಮರ ಸಾರಿ ಮೊದಲು ಹಲ್ಲೆ ಮಾಡಿದ್ದು ಈ ಪ್ರೀಸ್ಟ್ ಹುಡ್ ಮೇಲೆ.ಮಾರ್ಟಿನ್, ಬೈಬಲ್ಲಿನ ಹೊಸ ಒಡಂಬಡಿಕೆಯ ಭಾಗಗಳನ್ನು ಆಧರಿಸಿ ಪ್ರೀಸ್ಟ್ ಹುಡ್ ನ ಕಲ್ಪನೆಯನ್ನು ಮರುನಿರೂಪಿಸಿದನು. ಅದರ ಪ್ರಕಾರ ಎಲ್ಲಾ ಕ್ರೈಸ್ತರೂ ಪ್ರೀಸ್ಟ್ ಗಳೇ ಆಗುತ್ತಾರೆ. ಆದರೆ ಕ್ಯಾಥೋಲಿಕರು ಪವಿತ್ರ ಗ್ರಂಥಕ್ಕೆ ವಿರುದ್ಧವಾಗಿ ಅದನ್ನು ಒಂದು ಸಂಸ್ಥೆಯಾಗಿ ಬೆಳೆಸಿದ್ದರಿಂದ ಅದೊಂದು ಶೋಷಣೆಯ ಸಾಧನವಾಯಿತು. ಈ ಕ್ಯಾಥೋಲಿಕ್ ಪ್ರೀಸ್ಟ್ಗಳು ಕ್ರೈಸ್ತರನ್ನು ವಿಭಾಗಿಸಿ ತಾರತಮ್ಯಗಳನ್ನು ಹುಟ್ಟುಹಾಕಿದ್ದಾರೆ, ಪವಿತ್ರಗ್ರಂಥವನ್ನು ಸಾಮಾನ್ಯರಿಂದ ದೂರ ಇಟ್ಟು ಅವರನ್ನು ಸತ್ಯದಿಂದ ವಂಚಿಸಿದ್ದಾರೆ, ಸುಳ್ಳು ಆಚರಣೆಗಳನ್ನು, ಮೂರ್ತಿಪೂಜೆಯನ್ನು ಪ್ರಚಲಿತದಲ್ಲಿ ತಂದು ಸುಳ್ಳು ರಿಲಿಜನ್ನನ್ನು ಪ್ರಚಾರ ಮಾಡಿದ್ದಾರೆ, ಎಂದೆಲ್ಲ ಲೂಥರ್ ಟೀಕಿಸಿದನು. ಅವನ ಸುಧಾರಣೆ ಎಂದರೆ ಇದನ್ನೆಲ್ಲ ತೊಡೆಯುವುದೇ ಆಗಿತ್ತು.

ಇದನ್ನು ಸರಳವಾಗಿ ವಿವರಿಸುವುದಾದರೆ “ಪ್ರೊಟೆಸ್ಟೆಂಟ್ ವಿಚಾರಧಾರೆಯ ಪ್ರಕಾರ God ಮತ್ತು ಜನ ನಡುವಿನ ಮಧ್ಯವರ್ತಿಗಳಾದ ಈ ಪ್ರೀಸ್ಟ್ ಹುಡ್ ಗಳು (ಅಂದರೆ ಚರ್ಚಿನ ಪಾದ್ರಿಗಳು) ಜನರನ್ನು ತಮ್ಮ ರಿಲಿಜನ್ ಗ್ರಂಥಗಳು ಮತ್ತು ಆಚರಣೆಗಳಿಂದ ದೂರವಿರಿಸಿ ಮೂರ್ತಿ ಪೂಜೆಯ ಮೂಲಕ ಮೋಸ ಮಾಡಿ ರಿಲಿಜನ್ನನ್ನು ಹಾಳು ಮಾಡುತಿದ್ದಾರೆ”

ಈಗ ಬಹುಷಃ ನಿಮಗೆ,ನಮ್ಮ ಬುದ್ಧಿಜೀವಿಗಳ ಪುರೋಹಿತಶಾಹಿ ಮೇಲಿನ ಕೋಪಕ್ಕೂ ಮತ್ತು ಪ್ರೊಟೆಸ್ಟೆಂಟರಪ್ರೀಸ್ಟ್ ಹುಡ್” ಗಳ ಮೇಲಿನ ಕೋಪಕ್ಕೂ ಸಾಮ್ಯತೆ ಕಂಡು ಬಂತೇ? ಹೌದು.ನಿಶ್ಚಿತವಾಗಿ ಸಾಮ್ಯತೆಯಿದೆ.ಇನ್ನೂ ಖಚಿತವಾಗಿ ಹೇಳುವುದಾದರೆ ನಮ್ಮ ಬುದ್ಧಿಜೀವಿಗಳ ಚಿಂತನೆಗಳ ಮೇಲೆ ನಮ್ಮನ್ನಾಳಿದ ಬ್ರಿಟಿಷರ ಚಿಂತನೆಗಳು ಪ್ರಭಾವ ಬೀರಿವೆ. ಅಷ್ಟಕ್ಕೂ ಅಲ್ಲಿನ “ಪ್ರೀಸ್ಟ್” ಗಳ ಸ್ಥಾನದಲ್ಲಿ, ಇಲ್ಲಿ “ಬ್ರಾಹ್ಮಣ”ರನ್ನು ಸಮೀಕರಿಸಿದ್ದೇ ಬ್ರಿಟಿಷರು.ಹೀಗಾಗಿಯೇ ಪ್ರೊಟೆಸ್ಟೆಂಟ್ ವಿಚಾರಧಾರೆಯ “ಪ್ರೀಸ್ಟ್ ಹುಡ್”ಗಳು, ಭಾರತೀಯ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳ ದೃಷ್ಟಿಯಲ್ಲಿ “ಪುರೋಹಿತ ಶಾಹಿ”ಯಾಗಿ ಬದಲಾಗಿವೆ.

ಪ್ರೊಟೆಸ್ಟೆಂಟ್ ಚಳುವಳಿ ನಡೆಯುವ ಮೊದಲಿಗೆ ಚರ್ಚು ಮತ್ತು ಪ್ರೀಸ್ಟ್ ಹುಡ್, ಅಲ್ಲಿನ ರಾಜ ಪ್ರಭುತ್ವದಲ್ಲಿ ಮೂಗು ತೂರಿಸುತಿದ್ದಿದ್ದು ಮತ್ತು ಪಾಶ್ಚಿಮಾತ್ಯ ವಿಜ್ಞಾನ,ವಿಜ್ಞಾನಿಗಳ ಮೇಲೆ ನಡೆಸಿದ ದಬ್ಬಾಳಿಕೆಗಳನ್ನು ಹೀಗೆ ಉದಾಹರಣೆಯಾಗಿ ತೆಗೆದುಕೊಳ್ಳುವ ಮೂಲಕ, ಪ್ರೊಟೆಸ್ಟೆಂಟರ “ಪ್ರೀಸ್ಟ್ ಹುಡ್” ಮತ್ತು “ಚರ್ಚ್” ಮೇಲಿನ ಕೋಪವನ್ನು ಅರ್ಥಮಾಡಿಕೊಳ್ಳಬಹುದು.

ಆದರೆ, ಭಾರತದ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳ ವಿಚಾರಧಾರೆಯಲ್ಲಿ ಬರುವ “ಪುರೋಹಿತಶಾಹಿ” ಗೆ ಈ “ಪ್ರೀಸ್ಟ್ ಹುಡ್” ನಂತಹ ಅಧಿಕಾರ ಇತ್ತು ಮತ್ತು ಇದೆ ಹಾಗೂ ಅವರಿಂದ ಆಗಿರುವ ಅನಾಹುತಗಳೇನು ಎಂದು ತೋರಿಸಲು ಸಾಕ್ಷ್ಯ,ಪುರಾವೆಗಳು ಸಿಗುತ್ತವೆಯೇ? ಅಥವಾ ಇವರದು ಕೇವಲ ಊಹಾ ಸಿದ್ದಾಂತವೇ?

ನಾವಿಲ್ಲಿ ಪ್ರಸಕ್ತ ನಮ್ಮ ಸಮಾಜದಲ್ಲಿರುವ ಸಮಸ್ಯೆಯ ಬಗ್ಗೆ ಮಾತನಾಡುತಿದ್ದೇವೆ ಎನ್ನುವುದನ್ನು ಒಪ್ಪುವುದಾದರೆ,ಆ ಸಮಸ್ಯೆಯನ್ನು ಅಂದರೆ ಈ “ಪುರೋಹಿತ ಶಾಹಿ”ಯ ಅಸ್ತಿತ್ವವನ್ನು ವಾಸ್ತವದಲ್ಲಿ ತೋರಿಸಬೇಕಾಗುತ್ತದೆ.

ನಾನು ಈ ’ಪ್ರೀಸ್ಟ್ ಹುಡ್’ ಮತ್ತು ’ಪುರೋಹಿತ ಶಾಹಿ” ಯ ನಡುವೆ ಇರುವ ವ್ಯತ್ಯಾಸದ ಬಗ್ಗೆ ಇನ್ನೂ ವಿವರಣೆ ನೀಡಬಹುದು.ಆದರೆ,ಅದಕ್ಕೂ ಮೊದಲಿಗೆ ನಮ್ಮ ಬುದ್ಧಿಜೀವಿಗಳ, ‘ವೈಚಾರಿಕತೆ/ವೈಜ್ಞಾನಿಕ ಚಿಂತನೆಗಳು ಬೆಳೆಯಬೇಕು’ಎನ್ನುವ ಹಂಬಲವನ್ನು ಒಂದು ಕ್ಷಣ ಒಪ್ಪಿಕೊಂಡು ನನ್ನ ವಾದವನ್ನು ಇಲ್ಲಿಗೆನಿಲ್ಲಿಸಿ,ಬುದ್ಧಿಜೀವಿಗಳಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ.

ವಿಜ್ಞಾನವೆಂದರೆ ಏನು? : ವಿಜ್ಞಾನವು ಥಿಯರಿ (ಸಿದ್ಧಾಂತ)ಗಳನ್ನು ಸೃಷ್ಟಿಸಿಕೊಂಡು, ಆ ಥಿಯರಿಯ(ಸಿದ್ಧಾಂತದ) ವಿವರಣೆಯನ್ನು ತರ್ಕ,ಸಾಕ್ಷ್ಯ,ಪ್ರಯೋಗಗಳ ಮೂಲಕ ನೀಡುತ್ತದೆ.

ಈ “ಪುರೋಹಿತ ಶಾಹಿ” ಎನ್ನುವುದು ಭಾರತೀಯ ಸಮಾಜದಲ್ಲಿ ಇದೇ ಎನ್ನುವುದೇ ಬುದ್ಧಿಜೀವಿಗಳ “ಥಿಯರಿ” (ಸಿದ್ಧಾಂತ)ಯಾದರೇ ಅದನ್ನು ಅವರು “ತರ್ಕ,ಸಾಕ್ಷ್ಯ,ಪ್ರಯೋಗಗಳ” ಮೂಲಕ ಸಾಬೀತುಪಡಿಸುವುದು ನಿಜವಾದ ವೈಚಾರಿಕತೆ/ವೈಜ್ಞಾನಿಕ ಚಿಂತನೆಯಾಗುತ್ತದೆ.

ಒಂದು ವೇಳೆ ಬುದ್ಧಿಜೀವಿಗಳ “ಪುರೋಹಿತ ಶಾಹಿ”ಯೂ, ಥಿಯರಿ(ಸಿದ್ಧಾಂತ)ಯಾಗಿರದೇ ಕೇವಲ ಅವರ “ನಂಬಿಕೆ”ಯಾಗಿದೆ ಎನ್ನುವುದಾದರೆ ಅವರ ವಾದ ರಿಲಿಜನ್ನಿನ ಪರಿಧಿಗೆ ಬರುತ್ತದೆಯೇ ಹೊರತು ವಿಜ್ಞಾನದಕ್ಕಲ್ಲ.ಮತ್ತು ಇಂತ ವಾದಗಳು ’ವೈಜ್ಞಾನಿಕ’ವಾಗುವುದಿಲ್ಲ.

ತಮ್ಮ ವಾದವೂ ವೈಜ್ಞಾನಿಕತೆಗೆ (Science) ಸಂಬಂಧಿಸಿದ್ದೋ ಅಥವಾ ನಂಬಿಕೆಗೆ (Assumption) ಸಂಬಂಧಿಸಿದ್ದೋ ಎನ್ನುವುದನ್ನು ಬುದ್ಧಿಜೀವಿಗಳೇ ವಿವರಿಸಬೇಕು.

ಚರ್ಚೆಗೆ ಸ್ವಾಗತ

ಚಿತ್ರಕೃಪೆ : archive.indianexpress.com

150 ಟಿಪ್ಪಣಿಗಳು Post a comment
  1. ಸಂತೋಷ
    ಆಗಸ್ಟ್ 8 2014

    ಚೆನ್ನಾಗಿದೆ ಬರಹ!

    ಈ ಪುರೋಹಿತಶಾಹಿಕ್ಕೆ ಅರ್ಥ ಪಾದ್ರಿಶಾಹಿ ಎಂದು ಹೇಳಿದರೆ ಸ್ವಲ್ಪ ಅರ್ಥವು ಬರುವುದೇನೋ!

    ಆ ಲೂಸ್ ಶೆಟ್ಕರ್ ಬರ್ತದೆ ನೋಡಿ ಈಗ ಕಾಪಿ/ಪೇಸ್ಟ್ ಮಾಡಿಕೊಂಡು!

    ಉತ್ತರ
    • Nagshetty Shetkar
      ಆಗಸ್ಟ್ 8 2014

      ಟೈಟ್ ಸಂತೋಷ ಅವರೇ, ಶೆಟ್ಟರ ಈ ಲೇಖನವೇನು ಸ್ವಂತ ಚಿಂತನೆಯಿಂದ ಮೂಡಿದ ವಿಚಾರಗಳನ್ನು ಉಣಬಡಿಸಿದೆಯೇ? ರಾಕೇಶ್ ಅವರು ಬಾಲು ಅವರ ವಿಚಾರಗಳನ್ನು ಕಾಪಿ ಪೇಸ್ಟ್ ಮಾಡಿ ತಮ್ಮ ಹೆಸರಿನಲ್ಲಿ ಒಂದು ಲೇಖನ ಮಾಡಿಕೊಂಡಿದ್ದಾರೆ ಅಷ್ಟೇ! ಶೆಟ್ಕರ್ ದರ್ಗಾ ಸರ್ ಅವರ ವಿಚಾರಗಳನ್ನು ಕಾಪಿ ಪೇಸ್ಟ್ ಮಾಡುವುದು ತಪ್ಪು, ಶೆಟ್ಟರು ಬಾಲು ಅವರ ವಿಚಾರಗಳನ್ನು ಕಾಪಿ ಪೇಸ್ಟ್ ಮಾಡುವುದು ಓಕೆ – ಇದೆಂತಹ ಹಿಪಾಕ್ರಸಿ ನಿಮ್ಮದು?!!

      ಉತ್ತರ
      • ಸಂತೋಷ
        ಆಗಸ್ಟ್ 8 2014

        ಲೈ..

        ನಂಗೇನ್ ಗೊತ್ತು.. ರಾಕೇಶ್ ಶೆಟ್ರು ಕಾಪೀ ಹೊಡೆದಿದ್ದಾರೆ ಅಂತ!

        ರಾಕೇಶ್ ಶೆಟ್ರೇ ಏನ್ರೀ ಇವ್ರು ನೀವು ಕಾಪೀ ಹೊಡೆದು ಲೇಖ್ನ ಬರೆದಿರೋದು ಅಂತ ದೂರ್ತಾ ಇದ್ದಾರೆ ನೋಡಿ!

        ಉತ್ರಾ ಕೊಡಿ, ಈ ವೈಯಂಗೆ.

        ಉತ್ತರ
  2. Nagshetty Shetkar
    ಆಗಸ್ಟ್ 8 2014

    “ಮೇಲೆಕೆ” ತಪ್ಪು, “ಮೇಲೇಕೆ” ಅಂತ ಇರಬೇಕಿತ್ತು. ಶೀರ್ಷಿಕೆಯಲ್ಲೇ ತಪ್ಪು ಮಾಡುವ ಲೇಖಕನಿಂದ ಬಾಲಗಂಗಾಧರರ ಅವರ ವಿಚಾರಗಳ ಕಟ್ ಪೇಸ್ಟ್ ಅಲ್ಲದೆ ಮತ್ತೇನನ್ನು ನಿರೀಕ್ಷಿಸಲಾದೀತು!!

    ಉತ್ತರ
  3. ಆಗಸ್ಟ್ 8 2014

    ರಾಕೇಶ್ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.

    “Secularism” ಎನ್ನುವ ವಿಚಾರವೂ ಈ “Priesthood”ಗೆ ಸಂಬಂಧಿಸಿದ್ದೇ.
    ಕ್ರೈಸ್ತ ಸಮಾಜದಲ್ಲಿ Church ಮತ್ತು ರಾಜ್ಯವನ್ನು ಪ್ರತ್ಯೇಕವಾಗಿ ಇಡುವ ಆವಶ್ಯಕತೆಯಿತ್ತು.
    ಇದಕ್ಕಾಗಿ ಹೋರಾಟಗಳೂ ನಡೆದವು ಮತ್ತು ಈ ರೀತಿ ರಾಜ್ಯದ ಆಡಳಿತದಲ್ಲಿ Church ಮೂಗು ತೂರಿಸದಿರುವುದನ್ನೇ Secular ಎಂದು ಕರೆದರು.
    ಭಾರತದಲ್ಲಿ ಈ ರೀತಿಯ ಘರ್ಷಣೆಗಳು ಎಂದೂ ನಡೆದಿಲ್ಲ.
    ನಮ್ಮಲ್ಲಿ ಮಠ ಮಾನ್ಯಗಳು ಎಂದೂ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ನಮ್ಮಲ್ಲಿ ಆಧ್ಯಾತ್ಮ ಎಂದರೆ ಐಹಿಕದಿಂದ ದೂರ ಸರಿಯುವುದು ಎಂದೇ ಅರ್ಥೈಸಲಾಗಿದೆ. ಅದನ್ನೇ ಆದರ್ಶವೆಂದೂ ತಿಳಿಯಲಾಗಿದೆ.
    ನಾವು ಚಾಣಕ್ಯನನ್ನು ಆದರ್ಶವೆಂದು ನೋಡುತ್ತೇವೆ. ಅದಕ್ಕೆ ಕಾರಣ ಆತನ ಜಾತಿಯಲ್ಲ. ಬದಲಾಗಿ, ಆತ ಮಂತ್ರಿ ಸ್ಥಾನ ಸುಲಭದಲ್ಲಿ ದಕ್ಕುತ್ತಿದ್ದರೂ ಅದನ್ನು ಬಿಟ್ಟು ತನ್ನ ಗುರುಕುಲಕ್ಕೆ ವಾಪಸ್ಸಾಗಿ ಮಕ್ಕಳಿಗೆ ಪಾಠ ಹೇಳುವುದರಲ್ಲೇ ತೃಪ್ತಿಯನ್ನು ಕಂಡ.

    ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ ಭಾರತೀಯ ಸಂಸ್ಕೃತಿಯನ್ನು, ಅಧಿಕಾರವೇ ಸರ್ವಸ್ವ ಎಂದು ಕಾಣುವ ಪಾಶ್ಚಾತ್ಯ ಸಮಾಜದೊಡನೆ ಸಮೀಕರಿಸುವುದೇ ದೊಡ್ಡ ದುರಂತ.
    ಬ್ರಿಟಿಷರು ಅದನ್ನು ಮಾಡಿದರು, ಅವರಿಗದು ಅಗತ್ಯವಿತ್ತು. ಆದರೆ, ನಮಗಿಂದು ‘ಸ್ವ’ರಾಜ್ಯ ಪ್ರಾಪ್ತಿಯಾಗಿದೆ. ನಾವೇಕೆ ಬ್ರಿಟಿಷರು ಹೇರಿದ್ದನ್ನೇ ಇನ್ನೂ ತಲೆಯ ಮೇಲೆ ಹೊತ್ತುಕೊಂಡಿರಬೇಕು?

    Nagshetty Shetkar ಅವರು ನಿಮ್ಮ ಲೇಖನದ ಶೀರ್ಷಿಕೆಯಲ್ಲಿರುವ ತಪ್ಪನ್ನು ತೋರಿಸಿದ್ದಾರೆ. ತಪ್ಪನ್ನು ತಿದ್ದಿಕೊಳ್ಳಬೇಕು.

    ಆದರೆ, ‘ಶರಣ ಸಾಹಿತ್ಯ’ದಲ್ಲಿ ಸಂಶೋಧನೆ ನಡೆಸುತ್ತಿರುವ ಶೇಟ್ಕರ್ ಅವರು, ಈ ರೀತಿಯ ಕಾಗುಣಿತದ ತಪ್ಪನ್ನೇ ಎತ್ತಿ ತೋರಿಸುವುದನ್ನು ಕಂಡರೆ, ಅವರಿಗೆ ಲೇಖನದಲ್ಲಿ ಮತ್ಯಾವ ತಪ್ಪೂ ಕಂಡಿಲ್ಲವೆನ್ನುವುದು ಸ್ಪಷ್ಟ.

    ಶೇಟ್ಕರ್ ಅವರೇ, ನಿಮಗೆ ನಿಜಕ್ಕೂ ಸತ್ಯದ ಸಂಶೋಧನೆಯಲ್ಲಿ ಉತ್ಸಾಹವಿದ್ದರೆ, ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವಿದ್ದರೆ, ನಿಮ್ಮ ಬುದ್ಧಿಯನ್ನು ಮಾರಿಕೊಂಡಿಲ್ಲದಿದ್ದರೆ, ಲೇಖನದ ಮೂಲ ವಿಷಯದ ಕುರಿತಾಗಿ ಚರ್ಚೆ ನಡೆಸಿರಿ;
    ಪ್ರಾಥಮಿಕ ಶಾಲಾ ಮಕ್ಕಳಂತೆ ಕಾಗುಣಿತದ ತಪ್ಪುಗಳ ಎಣಿಕೆಯಲ್ಲೇ ಕಳೆದು ಹೋಗಬೇಡಿ.

    ಉತ್ತರ
    • Nagshetty Shetkar
      ಆಗಸ್ಟ್ 8 2014

      ರಾಕೇಶ್ ಅವರ ಈ ಲೇಖನದಲ್ಲಿ ಹೊಸತು ಏನೂ ಇಲ್ಲ. ಬಾಲಗಂಗಾಧರ ಅವರ ಚರ್ವಿತಚರ್ವಣವನ್ನೇ ರಾಕೇಶ್ ಈ ಲೇಖನದಲ್ಲಿ ಜಗಿದು ಜಗಿದು ಎಂಜಲು ಬೆರೆಸಿ ಬಡಿಸಿದ್ದಾರೆ. ಅದನ್ನೇ ನೀವು ಪಂಚಾಮೃತ ಎಂದು ಭಾವಿಸಿ ಸ್ವೀಕರಿಸಿ, ಅದು ನಿಮ್ಮ ಕರ್ಮ!

      _http://ladaiprakashanabasu.blogspot.in/2014/08/blog-post_69.html
      “ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಸಾಹಿತ್ಯ ಸಮ್ಮೇಳನವನ್ನು ನಡೆಸಿದರೆ ಸಾಹಿತ್ಯದ ನೈಜ ಆಶಯಕ್ಕೆ ಪೆಟ್ಟು ಬೀಳುತ್ತದೆ. ಧಾರ್ಮಿಕ ಪಾಳೆಗಾರರ, ಪುರೋಹಿತಶಾಹಿಗಳ ವಿರುದ್ಧ ಧ್ವನಿಯೆತ್ತಲು ಸಾಧ್ಯವಾಗದು. ಕಲ್ಕೂರರು ಧಾರ್ಮಿಕ ಪಾಳೆಗಾರರ, ಪುರೋಹಿತಶಾಹಿಗಳ ಅಡಿಯಾಳಾಗಿರಬಹುದು ಅಂದ ಮಾತ್ರಕ್ಕೆ ಕನ್ನಡ ಸಾಹಿತ್ಯವನ್ನು ಅವರ ಅಡಿಯಾಳಾಗಿಸುವ ಹಕ್ಕನ್ನು ಕಲ್ಕೂರರಿಗೆ ಕೊಟ್ಟವರಾರು? ಕನ್ನಡ ಸಾಹಿತ್ಯ ಪರಿಷತ್ ಕಲ್ಕೂರರ ಖಾಸಗಿ ಕಂಪೆನಿಯೇ? ಒಂದು ವೇಳೆ ಮಸೀದಿ, ದರ್ಗಾಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಿದರೆ ಮ್ಲೇಚ್ಛ ಬ್ಯಾರಿಗಳು ತಯಾರಿಸಿದ ಆಹಾರವನ್ನು ಸೇವಿಸಲು ಇವರು ಸಿದ್ಧರಿದ್ದಾರೆಯೇ? ಬರೀ ಊಟದ ಖರ್ಚು ಉಳಿಸಲಿಕ್ಕಾಗಿ ಸಾಹಿತ್ಯ ಸಮ್ಮೇಳನಗಳನ್ನು ಧಾರ್ಮಿಕ ಪಾಳೆಗಾರರ, ಪುರೋಹಿತಶಾಹಿಗಳ ಕೈಗೊಪ್ಪಿಸುವುದಕ್ಕಿಂತ ದೊಡ್ಡ ಅವಮಾನ ಕನ್ನಡಕ್ಕೆ ಇನ್ನೊಂದಿಲ್ಲ. ಅಂತಹ ದಾರಿದ್ರ್ಯ ಕನ್ನಡ ಸಾಹಿತ್ಯಕ್ಕೆ ಖಂಡಿತ ಬಂದಿಲ್ಲ. ಸಾಹಿತ್ಯಾಭಿಮಾನಿಗಳು ಇವರು ಕೊಡುವ ಊಟಕ್ಕೆ ಜೊಲ್ಲು ಸುರಿಸಿ ಬರುವವರಲ್ಲ. ಅಷ್ಟಕ್ಕೂ ಸಾಹಿತ್ಯ ಸಮ್ಮೇಳನದಲ್ಲಿ ಊಟ ಕೊಡಲೇಬೇಕು ಎಂಬ ನಿಯಮವೇನಿಲ್ಲ. ಕಲ್ಕೂರರಿಗೆ ಅಂತಹ ದಾರಿದ್ರ್ಯವಿದ್ದರೆ ಪರಿಷತ್‌ನ ಅಧ್ಯಕ್ಷ ಸ್ಥಾನ ತ್ಯಜಿಸಲಿ. ಕನ್ನಡ ಸಾಹಿತ್ಯದ ಪರಂಪರೆಯಲ್ಲಿ ಧಾರ್ಮಿಕ ಪಾಳೆಗಾರರ, ಪುರೋಹಿತಶಾಹಿಗಳ ವಿರುದ್ಧ ಸರಣಿ ಯುದ್ಧಗಳೇ (ದಲಿತ, ಬಂಡಾಯ) ನಡೆದಿವೆ. ರಾಷ್ಟ್ರಕವಿ ಕುವೆಂಪುರವರ ‘‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರ ಬನ್ನಿ’’ ಎಂಬ ಆಶಯಕ್ಕೆ ಬದ್ಧವಾಗಿರಬೇಕು ಸಾಹಿತ್ಯ ಸಮ್ಮೇಳನಗಳು.”

      ಉತ್ತರ
      • ಆಗಸ್ಟ್ 8 2014

        ಹೊಸತು ಏನು ಇಲ್ಲ ಅಂದರೆ ನೀವು ಏನಾದರು ಹೊಸತನ್ನು ಬರೆಯಿರಿ.. ಅದನ್ನು ಬಿಟ್ಟು ಕಂಡ ಕಂಡೆಲ್ಲೆಲ್ಲ ನಿಮ್ಮ ಬುಡುಬುಡಿಕೆ ಪುಂಗಿ ನಾದದಿಂದ ಚರ್ಚೆಯ ದಾರಿತಪ್ಪಿಸುವುದು ಏಕೆ…

        ಉತ್ತರ
        • Nagshetty Shetkar
          ಆಗಸ್ಟ್ 8 2014

          ಪುರೋಹಿತಶಾಹಿ ಬಗ್ಗೆ ಪ್ರಗತಿಪರರು ಬರೆಯಬೇಕಾದದ್ದನ್ನು ಈಗಾಗಲೇ ಬರೆದಾಗಿದೆ. ಹೊಸದು ಬರೆಯುವ ಅಗತ್ಯವಿಲ್ಲ. ಅಗತ್ಯವಿರುವುದು ಪುರೋಹಿತಶಾಹಿಯ ನಿರ್ನಾಮ. ವಚನಕಾರರೆ ನಮಗೆ ಈ ನಿಟ್ಟಿನಲ್ಲಿ ಪ್ರೇರಣೆ ಹಾಗೂ ಆದರ್ಶ.

          ಉತ್ತರ
          • ಸಂತೋಷ
            ಆಗಸ್ಟ್ 8 2014

            ಎಲೈ ಅಂಡೆಪಿರ್ಕಿ…

            ಕಾಪಿ ಪೇಸ್ಟ್ ಮಾಡೋದು ನಿಲ್ಸಿ. ಪೈಗಳು ಆಗಲೇ ನಿಂಗೆ ಕೇಳಿದ್ರಲ್ಲ ಪುರೋಹಿತಶಾಹಿ ಎಂಬ ನಿನ್ನ ವ್ಯಾಖ್ಯಾನ ಏನು ಅಂತ.. ಅದನ್ನು ಬರೆ..

            ಒಳ್ಳೆ ತಿಕ್ಲು ಸವಾಸ!

            ಪಾಪಾ ಎಷ್ಟು ಮಂದಿ ಈವೈಯಂಗೆ ಮರ್ಯಾದೆಯಿಂದ ಹೇಳ್ತಾ ಇದ್ದಾರೆ. ಇದರ ತಲೆಗೆ ಇಳಿಯ್ತಿಲ್ಲ.!

            ಉತ್ತರ
  4. Nagshetty Shetkar
    ಆಗಸ್ಟ್ 8 2014

    “ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ ಭಾರತೀಯ ಸಂಸ್ಕೃತಿ”

    ಅಹುದೋ? ಹಾಗಿದ್ದರೆ ವಾತ್ಸಾಯನನ ಕಾಮಸೂತ್ರಗಳ ಉದ್ದೇಶ ಸರ್ವಸಂಗ ಪರಿತ್ಯಾಗವೇ?!!

    “ನಮ್ಮಲ್ಲಿ ಮಠ ಮಾನ್ಯಗಳು ಎಂದೂ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ.”

    ಹ್ಹ ಹ್ಹ! ಅಧಿಕಾರವಿರುವವರ ಚುಕ್ಕಾಣಿ ಹಿಡಿಯುವುದು ಮಠಗಳ ಕೆಲಸ.

    ಉತ್ತರ
    • ಆಗಸ್ಟ್ 8 2014

      ಸ್ವಾಮಿ ಶೇಟ್ಕರರೇ,
      ‘ಪುರೋಹಿತಶಾಹಿ’ ಎನ್ನುವ ಪದ ಮತ್ತು ಆ ವಿಚಾರಗಳು ಯಾವ ರೀತಿ ಪಾಶ್ಚಾತ್ಯ ದೇಶದ್ದು ಎನ್ನುವುದನ್ನು ಲೇಖನ ತಿಳಿಸಿದೆ.
      Priesthood ಎನ್ನುವ ಆಂಗ್ಲ ಪದವನ್ನೇ ಕನ್ನಡದಲ್ಲಿ ಪುರೋಹಿತಶಾಹಿ ಎಂದು ಬ್ರಿಟಿಷರು ಹೇಳಿಕೊಟ್ಟದ್ದನ್ನೇ ಗಿಳಿಯಂತೆ ನೀವು ಪುನರುಚ್ಚರಿಸುತ್ತಿದ್ದೀರಿ.
      ‘ಪುರೋಹಿತಶಾಹಿ’ ಎನ್ನುವುದು ಭಾರತದಲ್ಲಿತ್ತು ಎನ್ನುವುದಕ್ಕೆ ನಿಮ್ಮ ಬಳಿ ಪುರಾವೆ ಇದ್ದರೆ ಅದನ್ನು ತಿಳಿಸಿ.
      ಅದನ್ನು ಬಿಟ್ಟು, ಮಠದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕುರಿತಾಗಿ ಬರೆದು, ನಿಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಬೇಡಿ.

      ಉತ್ತರ
      • Nagshetty Shetkar
        ಆಗಸ್ಟ್ 8 2014

        “ನಿಮ್ಮ ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸಬೇಡಿ.”

        ಈ ಮಾತನ್ನು ನೀವು ರಾಕೇಶ್ ಶೆಟ್ಟಿ ಅವರಿಗೆ ಹೇಳಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು. ಅದ್ಯಾರೋ ಬಾಲು ಅಂತೆ, ಸಂಕೇತಿ ಬ್ರಾಹ್ಮಣ ಅಂತೆ, ಅದೆಲ್ಲೋ ಬೆಲ್ಜಿಯಂ ದೇಶದಲ್ಲಿ ಪ್ರೊಫೆಸರ್ ಅಂತೆ. ದೇಶ ಬಿಟ್ಟು ಅದೆಷ್ಟೋ ವರ್ಷಗಲಾಗಿವೆಯಂತೆ, ಅಷ್ಟಿಷ್ಟು ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ಹೋಗುವ ಎನ್ನಾರೈ ಅಂತೆ. ದೇಶದ ಬಗ್ಗೆ ಕಪೋಲ ಕಲ್ಪಿತ ವಿಚಾರಗಳನ್ನೇ ಸತ್ಯ ಎಂದು ನಂಬಿ ಅದ್ಯಾವುದೋ ಹೀದನ್ ಅನ್ನೋ ಪುಸ್ತಕ ಬರೆದರಂತೆ. ಆ ಪುಸ್ತಕದ ವಿಚಾರಗಳನ್ನು ಯೂರೋಪಿನ ಇತರ ಪ್ರೊಫೆಸರ್ಗಳು ಒಪ್ಪಿಲ್ಲವಂತೆ. ಆದರೂ ಬಾಲು ಬರೆದಿದ್ದಾರೆ ಅನ್ನೋ ಏಕೈಕ ಕಾರಣಕ್ಕೆ ನಾವೆಲ್ಲಾ ಒಪ್ಪಬೇಕಂತೆ! ಅವರು ಪುರೋಹಿತಶಾಹಿ ಇಲ್ಲ ಅಂದಿದ್ದಾರೆ, ನಾವೂ ಇಲ್ಲ ಅನ್ನಬೇಕು. ಅವರು ಜಾತಿ ವ್ಯವಸ್ಥೆ ಇಲ್ಲ ಅಂದಿದ್ದಾರೆ, ನಾವೂ ಇಲ್ಲ ಅನ್ನಬೇಕು. ಅವರು ವಚನಕಾರರು ಬ್ರಾಹ್ಮಣ್ಯದ ವಿರುದ್ಧ ಹೊರಾದಿಲ್ಲ ಅಂದಿದ್ದಾರೆ, ನಾವೂ ಇಲ್ಲ ಅನ್ನಬೇಕು. ಅವರು ದಲಿತರಿಂದಲೇ ಇಡೀ ಸಮಾಜ ಅಸ್ಪೃಶ್ಯತೆಯನ್ನು ಆಚರಿಸಲು ಶುರುಮಾಡಿದ್ದು ಅಂತ ಅಂದಿದ್ದಾರೆ, ನಾವೂ ಹೌದು ಎನ್ನಬೇಕು. ಅವರು ತನಗೆ ಜ್ಞಾನೋದಯವಾಗಿದೆ ಅಂತ ಅಂದಿದ್ದಾರೆ, ನಾವೂ ಹೌದು ಆಗಿದೆ ಅನ್ನಬೇಕು. ಇದೆಂತಹ ನಾಚಿಕೆಗೇಡಿನ ಬೌದ್ದಿಕ ಗುಲಾಮಗಿರಿ ರೀ?

        ಉತ್ತರ
        • ಆಗಸ್ಟ್ 8 2014

          ಈ ಲೇಖನದಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ಕುರಿತು ಚರ್ಚಿಸುವುದು ಬಿಟ್ಟು, ಬಾಲು-ಬ್ರಾಹ್ಮಣ-ಸಂಕೇತಿ ಇತ್ಯಾದಿಗಳನ್ನು ಪ್ರಸ್ತಾಪಿಸಿ ವಿಷಯಾಂತರ ಮಾಡಲು ಪ್ರಯತ್ನಿಸಬೇಡಿ.
          ಯಾರು ಎಲ್ಲಿ ಬೇಕಾದರೂ ಪ್ರಸ್ತಾಪಿಸಿರಲಿ, ಅದು ಯಾರದೇ ನಕಲು ಆಗಿರಲಿ, ನಿಮ್ಮನ್ನೇನೂ ಯಾರೂ ಒಪ್ಪಿಕೊಳ್ಳಲೇಬೇಕೆಂದೇನು ಬಲಾತ್ಕರಿಸುತ್ತಿಲ್ಲ.
          ನಿಮಗೆ ಅದು ಸರಿಯಿಲ್ಲ ಎನಿಸಿದರೆ ನಿಮ್ಮ ವಿಚಾರವನ್ನು ಮುಂದಿಡಿ.
          ಅದನ್ನು ಬಿಟ್ಟು, ಬಾಲು ಅವರ ವಿಚಾರದ ನಕಲು, ಇತ್ಯಾದಿ ಕನವರಿಸುತ್ತಿದ್ದರೆ, ನಿಮ್ಮಲ್ಲಿ ಸ್ವಂತದ ಸತ್ವ ಎನ್ನುವುದು ಇಲ್ಲ ಎನ್ನುವುದು ಎಲ್ಲರಿಗೂ ಮನವರಿಕೆಯಾಗುತ್ತದೆ.

          ಎಲ್ಲೋ ಯಾರೋ ಯಾವಾಗಲೋ ಎಲ್ಲವನ್ನೂ ಚರ್ಚಿಸಿ ನಿಶ್ಕರ್ಷಿಸಿಬಿಟ್ಟಿದ್ದರೆ, ನೀವೇಕೆ ನಿಮ್ಮ ಸಮಯವನ್ನು ಇಲ್ಲಿ ವ್ಯರ್ಥವಾಗಿ ಹಾಳು ಮಾಡುತ್ತಿದ್ದೀರಿ? ನಿಮ್ಮನ್ನೇನೂ ಇಲ್ಲಿ ಯಾರೂ ಪ್ರತಿಕ್ರಿಯೆ ನೀಡಲು ಆಹ್ವಾನಿಸಿಲ್ಲವಲ್ಲ.
          ನಿಮಗೆ ಈ ಚರ್ಚೆಗೆ ಸಂಬಂಧಿಸಿದಂತೆ ಸ್ವಂತದ ವಿಚಾರಗಳನ್ನು ಹಂಚಿಕೊಳ್ಳುವುದಿದ್ದರೆ ಅದನ್ನು ಸ್ಪಷ್ಟವಾಗಿ ಹೇಳಿ.
          ಅದನ್ನು ಬಿಟ್ಟು ಇನ್ಯಾವುದೋ ಬ್ಲಾಗಿನ ಕೊಂಡಿ ನೀಡುವುದು, ಇನ್ಯಾವುದೋ ಚರ್ಚೆಯಲ್ಲಿ ಯಾರೋ ಬರೆದದ್ದನ್ನೇ ಇಲ್ಲಿ ಹಾಕುವುದು ಇತ್ಯಾದಿಗಳಿಂದ ಯಾರಿಗೂ ಏನೂ ಪ್ರಯೋಜನವಿಲ್ಲ.

          ಉತ್ತರ
        • ಗಿರೀಶ್
          ಆಗಸ್ಟ್ 8 2014

          ಗುರುವೇ ಶಂಭುಲಿಂಗ ನಿಮ್ಮ ಶರಣರು ಜಾತಿ ವಿರುದ್ದ ಹೋರಾಡಿದರು, ಬಸವಣ್ಣಜಾತಿ ವಿರೋಧಿ ಎಂಬ ಪುಂಗಿಯನ್ನು ಇಷ್ಟು ದಿನ ಕೇಳುತ್ತಾ ತಲೆ ಆಡಿಸುತ್ತಿರಲಿಲ್ಲವೆ? ಈಗ ನಿಮ್ಮ ನಾಟಕ ಬಯಲಾಗುತ್ತಿದೆಯೆಂದು ಕೂಗಾಟ. ನಿಮ್ಮ ಎಡಪಂಥ ಸರ್ವನಾಶದ ಹಂತಕ್ಕೆ ಬಂದು ನಿಂತಿದೆ

          ಉತ್ತರ
        • ವಿಜಯ್ ಪೈ
          ಆಗಸ್ಟ್ 8 2014

          ಮೂರು ಮಾತಿಗೊಮ್ಮೆ ದರ್ಗಾ ಸರ್ ಹೀಗೆ ಹೇಳ್ತಾರೆ ಅನ್ನುವ, ಎಲ್ಲಿಲ್ಲಿಂದಲೋ ಲದ್ದಿಯ ಲಿಂಕುಗಳನ್ನು ಇಲ್ಲಿ ತಂದು ಹಾಕುವ, ಕಾಪಿ-ಪೇಸ್ಟ ಮಹಾನುಭಾವರಿಂದ “ಇದೆಂತಹ ನಾಚಿಕೆಗೇಡಿನ ಬೌದ್ದಿಕ ಗುಲಾಮಗಿರಿ ರೀ?” ಎಂಬ ಪ್ರಶ್ನೆ!! ಸಕತ್ತಾಗಿದೆ. ಎಲ್ಲರೂ ತನ್ನ ಹಾಗೆ ಯಾವುದಾದರೂ ಒಂದು ಸಿದ್ಧಾಂತದ, ಯಾವುದಾದರೂ ಒಬ್ಬ ಮನುಷ್ಯನ ಗುಲಾಮರಾಗಿರಲೇ ಬೇಕು ಎಂಬುದು ಈ ಸಾಹೇಬರ ತಿಳುವಳಿಕೆಯೇನೊ.
          ಅಂದಹಾಗೆ ಇದಕ್ಕೆ ಉತ್ತರ ಹೇಳಿಲ್ಲ..ಉತ್ತರ ಬೇಕು

          ೧) ಪುರೋಹಿತಶಾಹಿ ಅಂದರೆ ಏನು? ಇವರ ಲಕ್ಷಣಗಳೇನು? ಇವರನ್ನು ಹೇಗೆ ಗುರುತಿಸಬಹುದು?
          ೨) ಬ್ರಾಹ್ಮಣ್ಯ ಅಂದರೆ ಏನು?
          ೩) ವೈದಿಕತೆ ಅಂದರೆ ಏನು?
          ಇವುಗಳಿಗೆ ನೀವು ಉತ್ತರ ಕೊಡಬೇಕಾದದ್ದು ಅತಿ ಅವಶ್ಯಕ ಮತ್ತು ಕರ್ತವ್ಯ. ಉತ್ತರ ಕೊಡಲಿಲ್ಲವೆಂದರೆ ಆ ಶಬ್ದಗಳನ್ನು ಇಲ್ಲಿ ಬಳಸಲು ಹೋಗಬೇಡಿ.
          —-

          ಉತ್ತರ
      • Nagshetty Shetkar
        ಆಗಸ್ಟ್ 8 2014

        “ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ ಭಾರತೀಯ ಸಂಸ್ಕೃತಿ”

        ಅಹುದೋ? ಹಾಗಿದ್ದರೆ ವಾತ್ಸಾಯನನ ಕಾಮಸೂತ್ರಗಳ ಉದ್ದೇಶ ಸರ್ವಸಂಗ ಪರಿತ್ಯಾಗವೇ?!!

        ಉತ್ತರ ಕೊಡದೆ ವಿಷಯಾಂತರ ಮಾಡಿದ ಎಸ್ ಎಸ್ ಏನ್ ಕೆ ನೋಡಿ ನಗೆ ಬರುತ್ತಿದೆ. ಇಂತಹ ಉತ್ತರಕುಮಾರರು ಬೌದ್ಧಿಕ ದಿವಾಳಿತನದ ಬಗ್ಗೆ ಮಾತನಾಡುತ್ತಾರೆ. ಛೆ!

        ಉತ್ತರ
        • ಆಗಸ್ಟ್ 8 2014

          ವಾತ್ಸಾಯನನ ಕಾಮಸೂತ್ರ ಎಲ್ಲರಿಗೂ ಆದರ್ಶ ಎಂದು ಯಾರು ಹೇಳಿದ್ದಾರೆ?
          ಯಾವ ವೈದಿಕ ಗ್ರಂಥಗಳೂ ವಾತ್ಸಾಯನನ ಕಾಮಸೂತ್ರದ ಕುರಿತಾಗಿ ಪ್ರಸ್ತಾಪಿಸುವುದಿಲ್ಲ.
          ಹೀಗಾಗಿ ಅದನ್ನಿಲ್ಲಿ ಪ್ರಸ್ತಾಪಿಸುವುದು ಅಪ್ರಸ್ತುತ.

          ಮತ್ತು ನಾವಿಲ್ಲಿ ಚರ್ಚಿಸುತ್ತಿರುವುದು Priesthood ಎನ್ನುವ ಎರವಲು ವಿಚಾರವನ್ನು ಮತ್ತು ಅದರ ತಪ್ಪು ಭಾಷಾಂತರವಾದ ‘ಪುರೋಹಿತಶಾಹಿ’ ಎನ್ನುವ ಪದವನ್ನು.
          ನೀವು ‘ಪುರೋಹಿತ’ ಎನ್ನುವುದನ್ನು ವೈದಿಕ ಎಂದು ಹೇಳುವಿರಲ್ಲವೇ?
          ವೈದಿಕ ತತ್ವದ ಪ್ರಕಾರ ಐಹಿಕ ಉಪಭೋಗವು ಆದರ್ಶವಲ್ಲ; ಬದಲಾಗಿ ಐಹಿಕ ಸುಖವನ್ನು ಬಿಡುವುದು, ಸರ್ವಸಂಗ ಪರಿತ್ಯಾಗ ಮಾಡುವುದು ಆದರ್ಶ.
          ಇಲ್ಲಿ ‘ವಾತ್ಸಾಯನನ ಕಾಮಸೂತ್ರ’ ವಿಚಾರವನ್ನು ನೀವು ಪ್ರಸ್ತಾಪಿಸುತ್ತಿರುವುದು ಅಪ್ರಸ್ತುತ ಮತ್ತು ಬಾಲಿಶ.

          ನಿಮ್ಮ ‘ಪ್ರಗತಿಪರ ಚಿಂತನಕಾರರು’ ಎಲ್ಲಾ ವಿಚಾರಗಳನ್ನು ಈಗಾಗಲೇ ತಿಳಿಸಿಬಿಟ್ಟಿರಬಹುದು ಮತ್ತು ಅದು ನಿಮಗೆ ಒಪ್ಪಿಗೆಯಾಗಿಬಿಟ್ಟಿರಬಹುದು.
          ಆದರೆ, ನಾವಿಲ್ಲಿ ಚರ್ಚಿಸುತ್ತಿರುವುದು ನಿಮ್ಮ ಬಳಿ.
          ಹೀಗಾಗಿ, ಎಲ್ಲೋ ಯಾರೋ ಏನನ್ನೋ ಹೇಳಿಬಿಟ್ಟಿದ್ದಾರೆಂದ ಮಾತ್ರಕ್ಕೆ ಚರ್ಚಿಸಲು ಏನೂ ಉಳಿದಿಲ್ಲ ಎನ್ನುವುದು ಹಾಸ್ಯಾಸ್ಪದ.

          ‘ಪುರೋಹಿತಶಾಹಿ’ ಎನ್ನುವ ಪದ ಭಾರತದ ಸಮಾಜಕ್ಕೆ ಅನ್ವಯಿಸುವುದಿಲ್ಲ ಎನ್ನುವುದನ್ನು ನೀವು ನಿರೂಪಿಸಲಾಗುತ್ತಿಲ್ಲ.
          ಹೀಗಾಗಿ, ಯಾರೋ ಎಲ್ಲೋ ಈಗಾಗಲೇ ಅದನ್ನೆಲ್ಲಾ ಹೇಳಿಬಿಟ್ಟಿದ್ದಾರೆ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವಿರಿ.
          ನಿಮ್ಮಲ್ಲಿ ನಿಜಕ್ಕೂ ಸತ್ವವಿದ್ದರೆ, ನಿಮ್ಮದೇ ಸ್ವಂತ ವಿಚಾರವೆನ್ನುವುದು ಸ್ವಲ್ಪವಾದರೂ ಇದ್ದರೆ, ‘ಪುರೋಹಿತಶಾಹಿ’ ಎನ್ನುವುದು ಭಾರತದ ಸಮಾಜಕ್ಕೆ ಯಾವರೀತಿ ಪ್ರಸ್ತುತ ಮತ್ತು ಅದು ಇತಿಹಾಸದಲ್ಲಿ ಯಾವ ಕಾಲದಲ್ಲಿ ಭಾರತದಲ್ಲಿ ಆಚರಣೆಯಲ್ಲಿತ್ತು ಎನ್ನುವುದನ್ನು ತಿಳಿಸಿ.
          ಅದನ್ನು ಉತ್ತರಿಸುವುದನ್ನು ಬಿಟ್ಟು, ಮತ್ತೆ ವಾತ್ಸಾಯನ ಕಾಮಸೂತ್ರ, ಇತ್ಯಾದಿಗಳ ಬಾಲವನ್ನೇ ಹಿಡಿಯುತ್ತಾ ಹೋದರೆ, ನಿಮ್ಮದು ಬೌದ್ಧಿಕ ದಿವಾಳಿತನ ಎನ್ನುವುದು ನಿರೂಪಿತವಾಗುತ್ತದಷ್ಟೇ!

          ಉತ್ತರ
          • ಸಂತೋಷ
            ಆಗಸ್ಟ್ 8 2014

            [SSNK]

            ಸರಿ-ಮಾತು!

            ಉತ್ತರ
          • valavi
            ಆಗಸ್ಟ್ 11 2014

            SSNK] avare ಪುರೋಹಿತ ವರ್ಗ ಆಡಳಿತದಲ್ಲಿ ಮೂಗು ತೂರಿಸಿಲ್ಲ ಎಂದು ತಾವು ಹೇಳುತ್ತೀರಿ. ಆದರೆ ಎಲ್ಲಾ ರಾಜರ ಮಂತ್ರಿಗಳು ವೈದಿಕರೆ ಆಗಿದ್ದರಲ್ಲ? ಅವರು ಸಕ್ರಿಯವಾಗಿ ಆಡಳಿತದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರಲ್ಲ್? ಕೆಲವು ಸಲ ರಾಜನು ಈ ಮಂತ್ರಿಗಳನ್ನು ಕೇಳಿಯೇ ಶಾಸನ, ಇನ್ನಿತರ ಕಾರ್ಯ ಮಾಡುತ್ತಿದ್ದನಲ್ಲ? ಅಂದ ಮೇಲೆ ರಾಜರುಗಳ ಮೇಲೆ ವೈದಿಕರ ಅಂಕುಶ ಇಲ್ಲವೆಂದು ಹೆಗೆ ಹೇಳುವದು? ಇನ್ನು ಕೆಲವರು ಚಾಣಕ್ಯನಂಥ ನಿಸ್ವಾರ್ಥಿಗಳಿದ್ದರೂ ಕೂಡ ಅವನಾದರೂ ತನ್ನ ಅಂಕುಶವನ್ನು ಚಂದ್ರಗುಪ್ತನ ತಲೆ ಮೆಲಿಟ್ಟಿದ್ದನಲ್ಲವೆ? ಏಕೆಂದರೆ ರಾಜ್ಯಾಡಳಿತದಲ್ಲಿ ಸನ್ಯಾಸಿಗಳು [ ಜೈನ, ಬೌದ್ಧ] ಮೂಗು ತೂರಿಸಬಾರದು. ಮತ್ತು ರಾಣಿ ವಾಸದವರು ಈ ಸನ್ಯಾಸಿಗಳಿಂದ ದೂರವಿರಬೇಕೆಂದು , ಮತ್ತು ಅರಮನೆಗೆ ಸನ್ಯಾಸಿಗಳು ಬರುವದನ್ನು ತಡೆಯಬೇಕೆನ್ನುತ್ತಾನೆ. ಇಲ್ಲಿ ರಾಜನ ಮೇಲೆ ತನ್ನ ಧರ್ಮದ ಅಂಕಿತ ಹೆರಿದ್ದಾನಲ್ಲವೆ? [ಮೇಲಿನ ವಾಕ್ಯ ಶ್ರೀ ನಾರಾಯಣಾಚಾರ್ಯರ ಆಚಾರ್ಯ ಚಾಣಕ್ಯ ಪುಸ್ತಕದ ಹೇಳಿಕೆಯಂತೆ ಬರೆದಿದ್ದೇನೆ.] ಅಂದ ಮೇಲೆ ವೈದಿಕರ ಹಿಡಿತ ರಾಜರ ಮೇಲಂತೂ ಖಂಡಿತ ಇತ್ತು ಎನಿಸುತ್ತದೆ. ತಾವೂ ಉದಾಹರಣೆಗಳಿಂದ ಇದನ್ನು ಅಲ್ಲಗಳೆದರೆ ತಿಳಿದುಕೊಳ್ಳುತ್ತೇನೆ. ನಾಗಶೆಟ್ಟಿ ಅವರಂತೆ ವಿಷಯಾಂತರ ಬೇಡ.

            ಉತ್ತರ
            • ಆಗಸ್ಟ್ 11 2014

              [[ ರಾಜರ ಮಂತ್ರಿಗಳು ವೈದಿಕರೆ ಆಗಿದ್ದರಲ್ಲ? ಅವರು ಸಕ್ರಿಯವಾಗಿ ಆಡಳಿತದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರಲ್ಲ್? ಕೆಲವು ಸಲ ರಾಜನು ಈ ಮಂತ್ರಿಗಳನ್ನು ಕೇಳಿಯೇ ಶಾಸನ, ಇನ್ನಿತರ ಕಾರ್ಯ ಮಾಡುತ್ತಿದ್ದನಲ್ಲ?]]

              ನಿಮ್ಮ ಪ್ರಶ್ನೆ ಸರಿಯಾಗಿದೆ.
              ಮಂತ್ರಿಗಳಾಗಿದ್ದವರಲ್ಲಿ ಹೆಚ್ಚಿನವರು ಬ್ರಾಹ್ಮಣರೇ ಆಗಿರುತ್ತಿದ್ದರು. ರಾಜರುಗಳು ಬ್ರಾಹ್ಮಣರನ್ನೇ ಮಂತ್ರಿಗಳಾಗಿ ಆರಿಸಿಕೊಳ್ಳುತ್ತಿದ್ದರು.
              ಆದರೆ, ಈ ರೀತಿ ಮಂತ್ರಿಗಳಾಗಿದ್ದವರು ಬ್ರಾಹ್ಮಣರಿಗೇ ಪ್ರಾಶಸ್ತ್ಯ ನೀಡುತ್ತಿದ್ದರು ಅಥವಾ ರಾಜ್ಯದ ಅಧಿಕಾರವನ್ನುಪಯೋಗಿಸಿಕೊಂಡು ಬ್ರಾಹ್ಮಣ ಮತದ ಪ್ರಚಾರ ಮಾಡುತ್ತಿದ್ದುದು ನಿಮ್ಮ ಗಮನಕ್ಕೆ ಬಂದಿದೆಯೇ?

              ಉದಾಹರಣೆಗೆ, ಔರಂಗಜೇಬ ದೆಹಲಿಯ ಬಾದಶಹ ಆಗಿದ್ದಾಗ, ಅನೇಕ ದೇವಸ್ಥಾನಗಳನ್ನು ಒಡೆಸಿದ – ಇಸ್ಲಾಂ ಮತದಲ್ಲಿ ವಿಗ್ರಹಾರಾಧನೆಗೆ ಅವಕಾಶವಿಲ್ಲವೆಂದು; ಅನೇಕ ಜನರನ್ನು ಮುಸಲ್ಮಾನರಾಗಿ ಮತಾಂತರಿಸಿದ; ಮತಾಂತರಕ್ಕೆ ಒಪ್ಪದಿದ್ದವರನ್ನು ಕೊಲ್ಲಿಸಿದ.
              (ಇದೀಗ, ಇರಾಕ್ ದೇಶದಲ್ಲೂ ಇದರ ಪುನರಾವರ್ತನೆಯಾಗುತ್ತಿದೆ. ಅಲ್ಲಿನ ಇಸ್ಲಾಮಿಕ ಭಯೋತ್ಪಾದಕರು ಇರಾಕಿನ ಕೆಲವು ಪ್ರಾಂತಗಳನ್ನು ಆಕ್ರಮಿಸಿಕೊಂಡಿದ್ದಾರೆ. ಮತ್ತು ಅಲ್ಲಿರುವ ಎಲ್ಲ ಕ್ರೈಸ್ತರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ ಇಸ್ಲಾಮಿಗೆ ಮತಾಂತರಗೊಳ್ಳಬೇಕು ಇಲ್ಲವೇ ಅವರನ್ನು ಕೊಲ್ಲಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಲಕ್ಷಾಂತರ ಕ್ರೈಸ್ತರು ಮತ್ತು ಬುಡಕಟ್ಟು ಜನಾಂಗದವರು ಆ ಪ್ರಾಂತಗಳನ್ನು ಬಿಟ್ಟು ಓಡಿ ಹೋಗುತ್ತಿದ್ದಾರೆ. ಆ ಇಸ್ಲಾಮಿಕ ಭಯೋತ್ಪಾದಕರು “ಇಸ್ಲಾಮಿಕ್ ರಾಜ್ಯ” ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ!)
              ಈ ರೀತಿ, ಬ್ರಾಹ್ಮಣ ಮತವನ್ನು ಪ್ರಚಾರ ಮಾಡಿದ, ಬ್ರಾಹ್ಮಣ ಮತವನ್ನು ಮತ್ತೊಬ್ಬರ ಮೇಲೆ ಹೇರಿದ, ಉಳಿದವರನ್ನೆಲ್ಲಾ ಬ್ರಾಹ್ಮಣರನ್ನಾಗಿ ಮತಾಂತರಿಸಲು ಯತ್ನಿಸಿದ ಮಂತ್ರಿಗಳ ಉದಾಹರಣೆ ಇತಿಹಾಸದಲ್ಲಿ ಸಿಗುತ್ತದೆಯೇ?

              ಚಾಣಕ್ಯನು ರಾಜನ ಮೇಲೆ ಧರ್ಮದಂಡ ಇರಬೇಕು, ಆತ ಧರ್ಮದ ಅಂಕುಶದಡಿ ಇರಬೇಕೆಂದು ಹೇಳಿದ್ದು ನಿಜ.
              ಇಲ್ಲಿ ಧರ್ಮವೆಂದರೆ ಮತವಲ್ಲ, ಸಂಪ್ರದಾಯವಲ್ಲ, ಜಾತಿಯಲ್ಲ.
              ಚಾಣಕ್ಯನ ಉದ್ದೇಶ ಆ ರೀತಿ ಇದ್ದಿದ್ದರೆ, ಆತನು “ರಾಜನು ಬ್ರಾಹ್ಮಣರು ಹೇಳಿದಂತೆ ಮಾತ್ರ ನಡೆಯಬೇಕು; ಬ್ರಾಹ್ಮಣ ಜಾತಿಗೇ ಪ್ರಾಶಸ್ತ್ಯ ನೀಡಬೇಕು” ಇತ್ಯಾದಿ ನಿಯಮ ಮಾಡುತ್ತಿದ್ದ ಅಲ್ಲವೇ?

              ಹಾಗೆ ನೋಡಿದರೆ, ನಮ್ಮ ದೇಶದಲ್ಲಿ ಯಾವ ಹಿಂದು ರಾಜರೂ (ಸಾಮ್ರಾಟ ಅಶೋಕನನ್ನು ಹೊರತು ಪಡಿಸಿ) ಒಂದು ಮತಕ್ಕೆ ಮಾತ್ರ ಪ್ರಾಶಸ್ತ್ಯ ನೀಡಿದ್ದು ಇಲ್ಲವೇ ಇಲ್ಲ.
              ಸಾಮ್ರಾಟ ಅಶೋಕನು ರಾಜ್ಯದ ಅಧಿಕಾರವನ್ನು ಉಪಯೋಗಿಸಿಕೊಂಡು ಬೌದ್ಧ ಮತ ಪ್ರಚಾರ ನಡೆಸಿದ.
              ಆ ರೀತಿ, ರಾಜ್ಯದ ಆಡಳಿತ ಯಂತ್ರವನ್ನು ಮತ್ತು ರಾಜ್ಯದ ಅಧಿಕಾರವನ್ನು ಉಪಯೋಗಿಸಿಕೊಂಡು ಒಂದು ಮತದ ಪ್ರಚಾರವನ್ನು ನಡೆಸಿದ ರಾಜರ ಅಥವಾ ‘ಬ್ರಾಹ್ಮಣ’ ಮಂತ್ರಿಗಳ ಹೆಸರನ್ನು ತಿಳಿಸಿ ನೋಡೋಣ?

              ಈ ರೀತಿ ಆಡಳಿತ ಯಂತ್ರವನ್ನು ಮತ್ತು ಅಧಿಕಾರವನ್ನು ಉಪಯೋಗಿಸಿಕೊಂಡು ಬ್ರಾಹ್ಮಣ ಮಂತ್ರಿಗಳು ಬ್ರಾಹ್ಮಣ ಮತವನ್ನೋ ಅಥವಾ ತಮಗಿಷ್ಟವಾದ ಸಂಪ್ರದಾಯವನ್ನೋ ಅಥವಾ ತಮ್ಮ ಮನೆಯ ದೇವರನ್ನೋ, ಎಲ್ಲರೂ ಪಾಲಿಸಬೇಕು ಎಂದು ಒತ್ತಾಯಿಸಿದ್ದರೆ, ಅದನ್ನು ಖಂಡಿತ ಬ್ರಾಹ್ಮಣಶಾಹಿ ಆಡಳಿತ ಎಂದು ಕರೆಯಬಹುದು.

              ನನಗಂತೂ ಇತಿಹಾಸದ ಯಾವ ಪುಸ್ತಕದಲ್ಲೂ ಈ ರೀತಿಯ ‘ಬ್ರಾಹ್ಮಣಶಾಹಿ’ಯ ಒಂದು ಉದಾಹರಣೆಯೂ ಸಿಕ್ಕಿಲ್ಲ.

              ಉತ್ತರ
              • valavi
                ಆಗಸ್ಟ್ 11 2014

                ಸರಿಯಾಗಿ ವಿವರಿಸಿದ್ದಕ್ಕೆ ಥ್ಯಾಂಕ್ಸ್. ಇನ್ನೂ ಒಂದು ಸಂಶಯ ಏನೆಂದರೆ ಶಿವಾಜಿಯ ಅಷ್ಟಪ್ರಧಾನರು ಅವನನ್ನು ಮೂಲೆಗುಂಪು ಮಾಡಿ ತಾವೇ ಅಧಿಕಾರ ನಡೆಸಿದರು . ಮತ್ತು ಇವರು ಅಂದರೆ ಪೇಶ್ವೆಗಳು ಬಹಳ ಮತಾಂಧರಾಗಿ ವರ್ತಿಸಿದರು. ಇವರ ಕಾಲದಲ್ಲಿ ಅತಿರೇಕ ಎನಿಸುವಷ್ಟು ಅಸ್ಪೃಶ್ಯರ ಮೇಲೆ ದಬ್ಬಾಳಿಕೆ ನಡೆಯಿತು ಎನ್ನುತ್ತಾರಲ್ಲ? ನೀವೇನಂತೀರಿ? @ SSNK

                ಉತ್ತರ
                • ಆಗಸ್ಟ್ 11 2014

                  ಈ ರೀತಿ ಅವರಿವರು ಹೇಳಿದ್ದೆಲ್ಲಾ ಇತಿಹಾಸವಾಗುವುದಿಲ್ಲ ಅಲ್ಲವೇ?
                  ನೀವು ಆ ರೀತಿ ಓದಿದ ಇತಿಹಾಸ ಗ್ರಂಥದ ಹೆಸರು ಮತ್ತು ಆಧಾರಗಳನ್ನು ನೀಡಿದರೆ ಚರ್ಚಿಸಲು ಸಹಾಯವಾಗುತ್ತದೆ.
                  ಮತ್ತು ಮತಾಂಧತೆಯ ಕೆಲಸ ಏನು ಮಾಡಿದರು? ಅವರು ಯಾರನ್ನಾದರೂ ತಮ್ಮಂತೆ ಬ್ರಾಹ್ಮಣ ಮತಕ್ಕೆ ಸೇರಿದವರಾಗಿರಲಿಲ್ಲ ಎಂಬ ಕಾರಣಕ್ಕೆ ಕೊಂದರೇ? ಅಥವಾ ಅಹಿಂದುಗಳನ್ನು ಹಿಂದುಗಳಾಗಲಿಲ್ಲವೆಂದು ಶಿಕ್ಷಿಸಿದರೇ? ಈ ರೀತಿಯ ಯಾವ ಮತೀಯ ಕಾರ್ಯದಲ್ಲಿ ಅವರು ತೊಡಗಿದ್ದರು ಎನ್ನುವುದನ್ನೂ ತಿಳಿಸಿದರೆ ಚರ್ಚಿಸಲು ಸಹಾಯಕವಾಗುತ್ತದೆ.

                  ನಾನು ಓದಿರುವಂತೆ, ಶಿವಾಜಿಯನ್ನು ಅವರ ಬಳಿಯಿದ್ದ ಅಷ್ಟಪ್ರಧಾನರು ಮೂಲೆಗುಂಪು ಮಾಡಲಿಲ್ಲ.
                  ಶಿವಾಜಿಗೆ ಬಹಳ ಸಮಸ್ಯೆ ಉಂಟು ಮಾಡಿದ್ದು ಮತ್ತು ಅವರು ಹಾಸಿಗೆ ಹಿಡಿಯಲು ಕಾರಣವಾಗಿದ್ದು ಅವರ ಇಬ್ಬರು ಪತ್ನಿಯರ ನಡುವಿನ ವಿರಸ.

                  ಶಿವಾಜಿಯ ನಂತರ ಬಂದ ಪೇಶ್ವೆಗಳು, ಶಿವಾಜಿಯ ಮಗ ಸಂಭಾಜಿ, ರಾಜಾರಾಮ, ಇವರಾರೂ ಮತಾಂಧರಾಗಿರಲಿಲ್ಲ.
                  ಪೇಶ್ವೆಗಳು ಇಡೀ ಉತ್ತರಭಾರತವನ್ನು ಶತೃಮುಕ್ತರನ್ನಾಗಿ ಮಾಡಿ ಅಫ್ಘಾನಿಸ್ತಾನದವರೆಗೆ ಭಾರತವನ್ನು ವಿಸ್ತರಿಸಿದ್ದರು.
                  1857ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಅಗ್ರಣಿಯಾಗಿದ್ದ ನಾನಾಸಾಹೇಬನೂ ಪೇಶ್ವೆಯೇ.

                  ಉತ್ತರ
        • hema
          ಆಗಸ್ಟ್ 8 2014

          ªÀiÁ£Àå gÁPÉÃ±ï ±ÉnÖ CªÀgÉ,
          ¥À²ÑªÀÄ zÉñÀzÀ°è ¦æÃ¸ïÖºÀÄqï ºÀÄnÖzÀ §UÉAiÀÄ£ÀÄß ªÀÄvÀÄÛ ¥ÉÆæmɸÉÖAlgÀÄ CzÀgÀ «gÀÄzÀÞ §AqÁAiÀĪÉzÀÄÝ C°è GAmÁzÀ zsÁ«ÄðPÀ ¹ÜvÀåAvÀgÀUÀ¼À£ÀÄß ¤ÃªÀÅ vÀÄA§ PÀgÁgÀĪÁPÁÌV «ªÀj¹gÀÄ«j. DzÀgÉ ¥À²ÑªÀÄzÀ°è ¸ÀA¨sÀ«¹zÀ ¹ÜvÀåAvÀgÀUÀ¼Éà AiÀÄxÁPÀæªÀÄzÀ°è J®è ¨sÀƨsÁUÀUÀ¼À®Æè ¸ÀA¨sÀ«¸À¨ÉÃPÀÄ, DUÀ ªÀiÁvÀæ ¥ÀÄgÉÆÃ»vÀ±Á»AiÀÄ C¹ÛvÀé gÀÄdĪÁvÁUÀÄvÀÛzÉ JAzÀÄ vÀQð¸ÀĪÀªÀgÀÄ ªÁ¸ÀÛªÀPÉÌ PÀÄgÀÄqÀgÁUÀ¨ÉÃPÁUÀÄvÀÛzÉ. ¸ÀªÀÄÄzÁAiÀĪÀ£ÀÄß vÀ£Àß »rvÀzÀ°è Ej¹PÉÆ¼ÀÄîªÀ §AiÀÄPÉAiÀÄ£ÀÄß ¥ÀÄgÉÆÃ»vÀ±Á» J£ÀÄߪÀgÀÄ. F ¸Áé¢üãÀ¥Àr¹PÉÆ¼ÀÄîªÀ zsÉÆÃgÀuÉ ¥ÀƪÀð ¥À²ÑªÀĪÉA§ ¨sÉÃzÀ«®èzÉ J®è dUÀwÛ£À J®è ªÀÄÆ¯ÉUÀ¼À®Æè PÁt¸ÀÄvÀÛzÉ. £ÀªÀÄä°è£À C¸Ààø±ÀåvÉ, eÁw¥ÀzÀÞwUÀ¼À£ÀÄß ¥ÀÄgÉÆÃ»vÀ±Á»AiÀÄ ±À¤¸ÀAvÁ£ÀªÉ£ÀßzÉ ªÀÄvÉÛ ºÉÃUÉ CxÉÊð¸ÀÄ«j? eÁwÃAiÀÄvÉAiÀÄ DZÀgÀuÉ CªÀgÀªÀgÀ SÁ¸ÀV £ÀA©PÉUÉ ©nÖzÀÄÝ ¤d. DzÀgÉ ¸ÁªÀðd¤PÀ eÁUÀUÀ¼À°è CzÀ£ÀÄß ¸ÀªÀÄyð¹PÉÆ¼ÀÄîªÀÅzÀÄ, zÉêÀ¸ÁÜ£À ¥ÀæªÉò¹zÀgÉAzÀÄ zÀ°vÀjUÉ §»µÁÌgÀ ºÁPÀĪÀÅzÀÄ, CªÀjUÉ PËëgÀ ªÀiÁqÀ®Ä M¥Àà¢gÀĪÀÅzÀÄ..(EªÉ®è ¸ÁévÀAvÀæöå¥ÀƪÀðzÀ «zÀåªÀiÁ£ÀUÀ¼À®è, PÉ®ªÁgÀUÀ¼À »AzÉ PÀ£ÁðlPÀzÀ ¥ÀwæPÉUÀ¼À°è ¥ÀæPÀlªÁzÀ ¸ÀÄ¢ÝUÀ½ªÀÅ) EvÁå¢ CªÀiÁ£À«ÃAiÀÄ ªÀvÀð£ÉUÀ¼ÀÄ (vÀPÀð ¸ÁPÀëöå, ¥ÀæAiÉÆÃUÀUÀ¼À£ÀÄß PÉüÀĪÀ ¤ªÀÄUÉ) CAUÉÊAiÀÄ ºÀÄtÂÚ£ÀAvÉ PÁt¸ÀzÉÃ?
          ¯ÉÆÃPÀzÀ d£À ªÉÄîéUÀðUÀ¼À£ÀÄß ¤A¢¹zÀgÉ CzÀPÉÌ PÉÆÃ¥ÀUÉÆ¼Àî¨ÁgÀzÀÄ. MAzÀÄ vÀÄA§Ä PÀÄlÄA§zÀ°è »jªÀÄUÀ PÉÊvÀÄA§ zÀÄrzÀgÀÆ PÀÄlÄA§zÀ ¸ÀzÀ¸ÀågÀÄ ºÉÆmÉÖV®èzÉ ¸ÁAiÀÄÄwÛzÀÝgÉ CªÀgÀ zÉÊ£Àå¹ÜwUÉ »jªÀÄUÀ£Éà ºÉÆuÉUÁgÀ£ÁUÀÄvÁÛ£É. CAvÀºÀ »jªÀÄUÀ£ÀÄ “£Á£ÀÄ CªÀgÀ PÉʬÄAzÀ gÉÆnÖAiÀÄ£ÀÄß QvÀÄÛPÉÆ¼Àî°®è” JAzÀÄ ¥ÀæwªÁzÀ ºÀÆrzÀgÉ CzÀÄ CªÀ£À ¨ÉÃdªÁ¨ÁÝjvÀ£À ¸ÀÆa¸ÀÄvÀÛzÉ.
          E°è £Á£ÀÄ AiÀiÁgÀ£ÀÆß, AiÀiÁªÀ eÁwAiÀÄ£ÀÆß ¤A¢¸ÀÄwÛ®è. ªÉÄÃ¯É w½¹zÀ ¦qÀÄUÀÄUÀ¼ÀÄ F E¥ÀàvÉÆÛAzÀ£ÉAiÀÄ ±ÀvÀªÀiÁ£ÀzÀ®Æè ºÁdjgÀĪÀÅzÁzÀ°è CzÀgÀ £ÉÊwPÀ ºÉÆuÉAiÀÄ£ÀÄß J®è ªÉÄîéUÀðUÀ¼ÀÆ ºÉÆgÀ¨ÉÃPÁUÀÄvÀÛzÉ. CAvÀºÀ £ÉÊwPÀ ºÉÆuÉUÁjPÉ ºÉƸÀ¢PÀÄÌUÀ¼À£ÀÄß vÉÆÃj¸À§ºÀÄzÀÄ. ªÉÄîéUÀðUÀ¼À£ÀÄß zÀƶ¸ÀĪÀªÀ£ÀÆ ¢PÉÌlÖ ¹ÜwAiÀİègÀÄvÁÛ£É ªÀÄvÀÄÛ D¼ÀzÀ°è ªÉÄîéUÀðzÀªÀgÀ ¸ÀºÁAiÀĺÀ¸ÀÛPÉÌ PÉÊZÁagÀÄvÁÛ£É.

          ಉತ್ತರ
          • ಮಾನ್ಯ ಹೇಮಾರವರೆ,
            ನಿಮ್ಮ ಕನ್ನಡ ಯೂನಿಕೋಡನಲ್ಲಿಲ್ಲದೇ ಇರೋದ್ರಿಂದ ಏನೆಂದು ಹಲವರಿಗೆ ಅರ್ಥವಾಗದ್ದರಿಂದ ನಿಮ್ಮ ಪ್ರತಿಕ್ರಿಯೆಯನ್ನ ಪರಿವರ್ತಿಸಿ ಈ ಕೆಳಗೆ ಹಾಕಿದ್ದೇನೆ.

            ಮಾನ್ಯ ರಾಕೇಶ್ ಶೆಟ್ಟಿ ಅವರೆ,
            ಪಶ್ಚಿಮ ದೇಶದಲ್ಲಿ ಪ್ರೀಸ್ಟ್‌ಹುಡ್ ಹುಟ್ಟಿದ ಬಗೆಯನ್ನು ಮತ್ತು ಪ್ರೊಟೆಸ್ಟೆಂಟರು ಅದರ ವಿರುದ್ಧ ಬಂಡಾಯವೆದ್ದು ಅಲ್ಲಿ ಉಂಟಾದ ಧಾರ್ಮಿಕ ಸ್ಥಿತ್ಯಂತರಗಳನ್ನು ನೀವು ತುಂಬ ಕರಾರುವಾಕ್ಕಾಗಿ ವಿವರಿಸಿರುವಿರಿ. ಆದರೆ ಪಶ್ಚಿಮದಲ್ಲಿ ಸಂಭವಿಸಿದ ಸ್ಥಿತ್ಯಂತರಗಳೇ ಯಥಾಕ್ರಮದಲ್ಲಿ ಎಲ್ಲ ಭೂಭಾಗಗಳಲ್ಲೂ ಸಂಭವಿಸಬೇಕು, ಆಗ ಮಾತ್ರ ಪುರೋಹಿತಶಾಹಿಯ ಅಸ್ತಿತ್ವ ರುಜುವಾತಾಗುತ್ತದೆ ಎಂದು ತರ್ಕಿಸುವವರು ವಾಸ್ತವಕ್ಕೆ ಕುರುಡರಾಗಬೇಕಾಗುತ್ತದೆ. ಸಮುದಾಯವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆಯನ್ನು ಪುರೋಹಿತಶಾಹಿ ಎನ್ನುವರು. ಈ ಸ್ವಾಧೀನಪಡಿಸಿಕೊಳ್ಳುವ ಧೋರಣೆ ಪೂರ್ವ ಪಶ್ಚಿಮವೆಂಬ ಭೇದವಿಲ್ಲದೆ ಎಲ್ಲ ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾಣಿಸುತ್ತದೆ. ನಮ್ಮಲ್ಲಿನ ಅಸ್ಪೃಶ್ಯತೆ, ಜಾತಿಪದ್ಧತಿಗಳನ್ನು ಪುರೋಹಿತಶಾಹಿಯ ಶನಿಸಂತಾನವೆನ್ನದೆ ಮತ್ತೆ ಹೇಗೆ ಅರ್ಥೈಸುವಿರಿ? ಜಾತೀಯತೆಯ ಆಚರಣೆ ಅವರವರ ಖಾಸಗಿ ನಂಬಿಕೆಗೆ ಬಿಟ್ಟಿದ್ದು ನಿಜ. ಆದರೆ ಸಾರ್ವಜನಿಕ ಜಾಗಗಳಲ್ಲಿ ಅದನ್ನು ಸಮರ್ಥಿಸಿಕೊಳ್ಳುವುದು, ದೇವಸ್ಥಾನ ಪ್ರವೇಶಿಸಿದರೆಂದು ದಲಿತರಿಗೆ ಬಹಿಷ್ಕಾರ ಹಾಕುವುದು, ಅವರಿಗೆ ಕ್ಷೌರ ಮಾಡಲು ಒಪ್ಪದಿರುವುದು..(ಇವೆಲ್ಲ ಸ್ವಾತಂತ್ರ್ಯಪೂರ್ವದ ವಿದ್ಯಮಾನಗಳಲ್ಲ, ಕೆಲವಾರಗಳ ಹಿಂದೆ ಕರ್ನಾಟಕದ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳಿವು) ಇತ್ಯಾದಿ ಅಮಾನವೀಯ ವರ್ತನೆಗಳು (ತರ್ಕ ಸಾಕ್ಷ್ಯ, ಪ್ರಯೋಗಗಳನ್ನು ಕೇಳುವ ನಿಮಗೆ) ಅಂಗೈಯ ಹುಣ್ಣಿನಂತೆ ಕಾಣಿಸದೇ?
            ಲೋಕದ ಜನ ಮೇಲ್ವರ್ಗಗಳನ್ನು ನಿಂದಿಸಿದರೆ ಅದಕ್ಕೆ ಕೋಪಗೊಳ್ಳಬಾರದು. ಒಂದು ತುಂಬು ಕುಟುಂಬದಲ್ಲಿ ಹಿರಿಮಗ ಕೈತುಂಬ ದುಡಿದರೂ ಕುಟುಂಬದ ಸದಸ್ಯರು ಹೊಟ್ಟೆಗಿಲ್ಲದೆ ಸಾಯುತ್ತಿದ್ದರೆ ಅವರ ದೈನ್ಯಸ್ಥಿತಿಗೆ ಹಿರಿಮಗನೇ ಹೊಣೆಗಾರನಾಗುತ್ತಾನೆ. ಅಂತಹ ಹಿರಿಮಗನು ನಾನು ಅವರ ಕೈಯಿಂದ ರೊಟ್ಟಿಯನ್ನು ಕಿತ್ತುಕೊಳ್ಳಲಿಲ್ಲ ಎಂದು ಪ್ರತಿವಾದ ಹೂಡಿದರೆ ಅದು ಅವನ ಬೇಜವಾಬ್ದಾರಿತನ ಸೂಚಿಸುತ್ತದೆ.
            ಇಲ್ಲಿ ನಾನು ಯಾರನ್ನೂ, ಯಾವ ಜಾತಿಯನ್ನೂ ನಿಂದಿಸುತ್ತಿಲ್ಲ. ಮೇಲೆ ತಿಳಿಸಿದ ಪಿಡುಗುಗಳು ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಹಾಜರಿರುವುದಾದಲ್ಲಿ ಅದರ ನೈತಿಕ ಹೊಣೆಯನ್ನು ಎಲ್ಲ ಮೇಲ್ವರ್ಗಗಳೂ ಹೊರಬೇಕಾಗುತ್ತದೆ. ಅಂತಹ ನೈತಿಕ ಹೊಣೆಗಾರಿಕೆ ಹೊಸದಿಕ್ಕುಗಳನ್ನು ತೋರಿಸಬಹುದು. ಮೇಲ್ವರ್ಗಗಳನ್ನು ದೂಷಿಸುವವನೂ ದಿಕ್ಕೆಟ್ಟ ಸ್ಥಿತಿಯಲ್ಲಿರುತ್ತಾನೆ ಮತ್ತು ಆಳದಲ್ಲಿ ಮೇಲ್ವರ್ಗದವರ ಸಹಾಯಹಸ್ತಕ್ಕೆ ಕೈಚಾಚಿರುತ್ತಾನೆ.

            ಉತ್ತರ
            • ಆಗಸ್ಟ್ 11 2014

              ಇದು “vasudeva” ಅವರು ಬರೆದ ಪ್ರತಿಕ್ರಿಯೆ!
              “vasudeva” ಅವರೇ “hema” ಕೂಡಾ ಆಗಿದ್ದಾರೋ?
              ಇದೇಕೆ ಈ ರೀತಿಯ ದ್ವಿಪಾತ್ರಾಭಿನಯ?
              ಅಥವಾ ಇದನ್ನು “Split Personality” ಎನ್ನೋಣವೇ!?

              ಉತ್ತರ
    • ಸಂತೋಷ
      ಆಗಸ್ಟ್ 8 2014

      [ವಾತ್ಸಾಯನನ ಕಾಮಸೂತ್ರಗಳ ಉದ್ದೇಶ ಸರ್ವಸಂಗ ಪರಿತ್ಯಾಗವೇ?!!]

      ಲೋ ಗೂಬೆ.

      ವಾತ್ಸಾಯನನ ಕಾಮಸೂತ್ರಗಳ ಉದ್ದೇಶ ಪೌರೋಹಿತ್ಯ, ಸಂನ್ಯಾಸ ಇಲ್ಲವೇ ಧರ್ಮವೇ? ಸರಿಯಾಗಿ ಓದು ಅದನ್ನ! ನೀವು ಯಾವ ಹಿಂದೂ ಧರ್ಮಗುರುಗಳು ವಾತ್ಸಾಯನನ ಕಾಮಸೂತ್ರವನ್ನು ಓದಿ ಧರ್ಮವನ್ನು ಕಲಿ ಎಂದು ಹೇಳಿರೋದು ಕೇಳಿದ್ಯ?

      ಆ ಪುಸ್ತಕ ಇರೋದು ದಂಪತಿಗಳ ಇಲ್ಲವೇ ಸೂಳೆಯರ ಜತೆಗಿನ ಲೈಂಗಿಕ ಕ್ರಿಯೆಗೆ! ಅದೊಂದು ಆಗಿನ ಕಾಲದ ಸೆಕ್ಸ್ ಪುಸ್ತಕ! ಇದೇ ತೆರನಾದ ಕೃತಿಗಳು ಕನ್ನಡ, ಪಾರಸೀ, ಗ್ರೀಕ್ ಹಾಗು ಚೀಣೀ ಭಾಷೆಗಳಲ್ಲೂ ಇವೆ.

      ಒಬ್ಬ ಮನುಷ್ಯ ನಾಲ್ಕು ಪುರುಷಾರ್ಥಗಳಲ್ಲಿ ಒಂದಕ್ಕೆ ಹೆಚ್ಚು ಒತ್ತು ಕೊಟ್ಟು ಬದುಕುವನು.

      ಹೆಚ್ಚಿನವರು ಧರ್ಮಕ್ಕೆ(ಒಳ್ಳೆಯ ನಡಾವಳಿಗೆ) , ಲೋಭಿಗಳು ಅರ್ಥಕ್ಕೆ, ಅತಿಕಾಮಿಗಳು ಕಾಮಕ್ಕೆ ಹಾಗು ಸಂನ್ಯಾಸಿಗಳು ಮೋಕ್ಷಕ್ಕೆ!

      ಉತ್ತರ
  5. Nagshetty Shetkar
    ಆಗಸ್ಟ್ 8 2014

    ರಾಕೇಶ್ ಶೆಟ್ಟರೆ, ನಿಮ್ಮ ಈ ಲೇಖನದ ಸಂದರ್ಭದಲ್ಲಿ ಸಂತೋಷ ಅನ್ನುವವರು “ಲೋ ಗೂಬೆ”, “ಎಲೈ ಅಂಡೆಪಿರ್ಕಿ”, “ಲೈ”, “ಲೂಸ್” ಅಂತ ಪಕ್ಕಾ ‘ವೈದಿಕ’ ಭಾಷೆ ಬಳಸಿ ಕಮೆಂಟು ಮಾಡಿದ್ದಾರೆ. ಅವರ ‘ಸುಸಂಸ್ಕೃತ’ ವರ್ತನೆ ನಿಮಗೆ ಒಪ್ಪಿಗೆ ಆಗಿದೆ ಅಂತ ಕಾಣುತ್ತದೆ, ಅಥವಾ ನೀವೇ ಅವರಿಗೆ ಸುಪಾರಿ ಕೊಟ್ಟು ‘ವೈದಿಕ’ ಭಾಷೆ ಬಳಸಲು ಹೇಳಿದ್ದೀರ ನೀವೇ ಬಲ್ಲಿರಿ. ಅವಧಿಯ ಚರ್ಚೆಯಲ್ಲಿ ಇದೆ ‘ವೈದಿಕ’ ವಟುಗಳು ದರ್ಗಾ ಸರ್ ಅವರ ಮೇಲೆ ಅಸಭ್ಯ ಭಾಷೆಯ ಪ್ರಹಾರ ಮಾಡಿದರೂ ಸಹ ದರ್ಗಾ ಸರ್ ಅವರು ಬಹಳ ಸಂಯಮದಿಂದ ಪ್ರತಿಕ್ರಿಯಿಸಿದರು. ಪುರೋಹಿತಶಾಹಿ ನಮ್ಮ ನಾಡಿನಲ್ಲಿ ಇರಲೇ ಇಲ್ಲ ಅಂತ ಅದ್ಯಾರೋ ಬಾಲು ಹೇಳಿದರು ಅಂತ ಈ ನಿಮ್ಮ ‘ವೈದಿಕ’ ವಟುಗಳು ಅದನ್ನೇ ಬಳಸಿ ಪ್ರಗತಿಪರರ ಮೇಲೆ ‘ವೈದಿಕ’ ಭಾಷೆ ಬಳಸಿ ಅಟಾಕ್ ಮಾಡುವ ಸಮರೋತ್ಸಾಹ ತೋರುತ್ತಿದ್ದಾರೆ. ಆಕಾಶದಲ್ಲಿ ಥೂಕರಿಸಿದ ಎಂಜಲು ಅವರ ವದನದ ಮೇಲೇ ಬೀಳುತ್ತದೆ ಅಂತ ಪಾಪ ಅವರಿಗೆ ಗೊತ್ತಿಲ್ಲ.

    @ಸಂತೋಷ: ನಿಮ್ಮ ಪುರೋಹಿತರು ಕಾಮಸೂತ್ರಗಳ ಕಡೆಗೆ ಕಣ್ಣನ್ನೂ ಹಾಯಿಸದ “ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ” ಜಿತೇಂದ್ರರಾಗಿದ್ದರೆ? ಹಾಗಾದರೆ ಅವರಿಗೆ ಮಕ್ಕಳು ಹುಟ್ಟುತ್ತಿದ್ದದ್ದು ಹೇಗೆ?

    ಉತ್ತರ
    • ಗಿರೀಶ್
      ಆಗಸ್ಟ್ 8 2014

      ಜಾತಿಯ ವಿರುದ್ದ ಹೋರಾಟಕ್ಕೆ ಹುಟ್ಟಿಕೊಂಡ ಲಿಂಗಾಯತರಲ್ಲಿ ಜಾತಿಗಳು ಹುಟ್ಟಿಕೊಂಡಂತೆ ಕಣಪ್ಪ ಮೂರ್ಖ ಶರಣ.

      ಉತ್ತರ
    • ವಿಜಯ್ ಪೈ
      ಆಗಸ್ಟ್ 8 2014

      [ನಿಮ್ಮ ಪುರೋಹಿತರು ಕಾಮಸೂತ್ರಗಳ ಕಡೆಗೆ ಕಣ್ಣನ್ನೂ ಹಾಯಿಸದ “ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ” ಜಿತೇಂದ್ರರಾಗಿದ್ದರೆ? ಹಾಗಾದರೆ ಅವರಿಗೆ ಮಕ್ಕಳು ಹುಟ್ಟುತ್ತಿದ್ದದ್ದು ಹೇಗೆ?]
      ಒಹ್..ಈ ಸಾಹೇಬರು ಕಾಮಸೂತ್ರ ಓದಿಯೇ ಮಕ್ಕಳನ್ನು ಹುಟ್ಟಿಸಿದ್ದು!..ಅದರ ಮೊದಲು ಹೇಗೆ ಎಂದು ಗೊತ್ತಿರಲಿಲ್ಲ ಅವರಿಗೆ. ಆಧುನಿಕ ಶರಣರ ಅಜ್ಞಾನ ಕಳೆದ ವಾತ್ಸಾಯನ ಮುನಿಗೆ ಧನ್ಯವಾದ 🙂

      ಉತ್ತರ
      • ಸಂತೋಷ
        ಆಗಸ್ಟ್ 8 2014

        [ನಿಮ್ಮ ಪುರೋಹಿತರು ಕಾಮಸೂತ್ರಗಳ ಕಡೆಗೆ ಕಣ್ಣನ್ನೂ ಹಾಯಿಸದ “ಐಹಿಕ ಸುಖವನ್ನು ತ್ಯಜಿಸಿ ಸರ್ವಸಂಗ ಪರಿತ್ಯಾಗವನ್ನು ಆದರ್ಶವೆಂದು ಕಾಣುವ” ಜಿತೇಂದ್ರರಾಗಿದ್ದರೆ? ]

        ಪುರೋಹಿತರಿಗೂ ಸಂನ್ಯಾಸಿಗಳಿಗೂ ವ್ಯತ್ಯಾಸವಿದೆ. ಪುರೋಹಿತರು ಗೃಹಸ್ಥಾರಾಗಿರಬಹುದು. ಪುರೋಹಿತರೆಲ್ಲ ಸಂನ್ಯಾಸಿಗಳಲ್ಲ. ಸಂನ್ಯಾಸಿಗಳು ಪೌರೋಹಿತ್ಯವನ್ನು ನಡೆಸಲ್ಲ.

        ನಾಲ್ಕು ಆಶ್ರಮಗಳು; ಅದರ ಬಗ್ಗೆ ಮೊದಲು ತಿಳಿ ಆಮೇಲೆ ವದರು!

        ಉತ್ತರ
        • Nagshetty Shetkar
          ಆಗಸ್ಟ್ 9 2014

          “ವೈದಿಕ ತತ್ವದ ಪ್ರಕಾರ ಐಹಿಕ ಉಪಭೋಗವು ಆದರ್ಶವಲ್ಲ; ಬದಲಾಗಿ ಐಹಿಕ ಸುಖವನ್ನು ಬಿಡುವುದು, ಸರ್ವಸಂಗ ಪರಿತ್ಯಾಗ ಮಾಡುವುದು ಆದರ್ಶ.”

          “ಪುರೋಹಿತರಿಗೂ ಸಂನ್ಯಾಸಿಗಳಿಗೂ ವ್ಯತ್ಯಾಸವಿದೆ. ಪುರೋಹಿತರು ಗೃಹಸ್ಥಾರಾಗಿರಬಹುದು. ಪುರೋಹಿತರೆಲ್ಲ ಸಂನ್ಯಾಸಿಗಳಲ್ಲ. ಸಂನ್ಯಾಸಿಗಳು ಪೌರೋಹಿತ್ಯವನ್ನು ನಡೆಸಲ್ಲ.”

          ಅಂದರೆ ಪುರೋಹಿತರು ವೈದಿಕ ತತ್ವಗಳನ್ನು ಪಾಲಿಸುವುದಿಲ್ಲ, ಸನ್ಯಾಸಿಗಳು ಮಾತ್ರ ಪಾಲಿಸುತ್ತಾರೆ ಅಂತಾಯಿತು!!

          ಉತ್ತರ
          • ಸಂತೋಷ
            ಆಗಸ್ಟ್ 9 2014

            [ಅಂದರೆ ಪುರೋಹಿತರು ವೈದಿಕ ತತ್ವಗಳನ್ನು ಪಾಲಿಸುವುದಿಲ್ಲ, ಸನ್ಯಾಸಿಗಳು ಮಾತ್ರ ಪಾಲಿಸುತ್ತಾರೆ ಅಂತಾಯಿತು!!]

            ಅಜ್ಞಾನಿ..

            ನಾಲ್ಕು ಆಶ್ರಮಗಳು; ಅದರ ಬಗ್ಗೆ ಮೊದಲು ತಿಳಿ ಆಮೇಲೆ ವದರು!

            ಉತ್ತರ
      • ಸಂತೋಷ
        ಆಗಸ್ಟ್ 8 2014

        ರೀ ಪೈಗಳೇ,

        ಇವ ಯಾವ ಸಾಹೇಬ! ಅಷ್ಟೊಂದು ಗೌರಪಕ್ಕೆ ಅಪಾತ್ರ!

        ಉತ್ತರ
        • Nagshetty Shetkar
          ಆಗಸ್ಟ್ 9 2014

          ದರ್ಗಾ ಸರ್ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್! ಅವರು ನಿಮ್ಮ ಹಾಗೆ ತುಚ್ಚರಲ್ಲ, ಗೌರವಾನ್ವಿತ ವ್ಯಕ್ತಿ. ಪ್ರಸ್ತುತ ವರ್ಷದ ಬಸವ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದಂತಹ ಗಣ್ಯ ವ್ಯಕ್ತಿ.

          ಉತ್ತರ
          • ವಿಜಯ್ ಪೈ
            ಆಗಸ್ಟ್ 9 2014

            @ಸಂತೋಪ..
            ಸಾಹೇಬರು ಅಂತ ಕರೆದ ಮೇಲಾದರೂ ಸುಧಾರಿಸುತ್ತಾರೊ ನೋಡೋಣ ಅಂತ!. ಇನ್ನೊಂಧೇನೆಂದರೆ ಯಾವುದಾದರೂ ಅಸಭ್ಯ ಶಬ್ದ ಬಳಸಿದರೆ, ನಾವಾಗಿಯೇ ಅವರನ್ನು ಓಡಿಹೋಗಲು ದಾರಿ ಮಾಡಿಕೊಟ್ಟಂತಾಗುತ್ತದೆ ಅಥವಾ ಪಿಳ್ಳೆನೆವದಿಂದ ಚರ್ಚೆಯ ಹಾದಿ ತಪ್ಪಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

            @ಶೆಟ್ಕರ್
            ಇಲ್ಲಿ ಸಂತೋಷ ಮಾತನಾಡಿದ್ದು ನಿಮ್ಮ ಬಗ್ಗೆಯೊ, ದರ್ಗಾರವರ ಬಗ್ಗೆಯೊ? ಈ ದ್ವಿಪಾತ್ರಾಭಿನಯ ಬಹುಶ: ನಿಮಗೂ ಸಿಕ್ಕಾಪಟ್ಟೆ ಗೊಂದಲ ಉಂಟುಮಾಡುತ್ತಿದೆ!. 🙂

            ಉತ್ತರ
            • ಸಂತೋಷ
              ಆಗಸ್ಟ್ 9 2014

              [ಸಭ್ಯ ಶಬ್ದ ಬಳಸಿದರೆ, ನಾವಾಗಿಯೇ ಅವರನ್ನು ಓಡಿಹೋಗಲು ದಾರಿ ಮಾಡಿಕೊಟ್ಟಂತಾಗುತ್ತದೆ ಅಥವಾ ಪಿಳ್ಳೆನೆವದಿಂದ ಚರ್ಚೆಯ ಹಾದಿ ತಪ್ಪಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.]

              ಆ ಶೆಟ್ಕರ್ ಅನ್ನು ಓಡಿಸಿ… ಆತ ಯಾವುದಕ್ಕೆ ನೆಟ್ಟಗೆ ಉತ್ತರ ಬರೆಯೋಲ್ಲ..

              ಬೇಕುಬೇಕು ಅಂತ ಒಂದು ವರ್ಗವನ್ನು ಬೈತಾ ಇರೋ ಹುಂಬ.

              ಉತ್ತರ
              • Nagshetty Shetkar
                ಆಗಸ್ಟ್ 9 2014

                ಮಾನ್ಯ ರಾಕೇಶ್ ಶೆಟ್ಟಿ ಹಾಗೂ ನಿಲುಮೆಯ ಇತರ ಮಾಡರೇಟರುಗಳೇ, ಯಾವನೋ ಒಬ್ಬ ಥರ್ಡ್ ರೇಟ್ ತರಲೆ ಕೋಮುವಾದಿ ವ್ಯಕ್ತಿ ಸಂತೋಷ ಎಂಬ ಹೆಸರಿನಲ್ಲಿ ದರ್ಗಾ ಸರ್ ಹಾಗೂ ಪ್ರಗತಿಪರರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ನಿಲುಮೆಯಲ್ಲಿ. ಹಾಗೂ ಗೌರವಾನ್ವಿತರ ಬಗ್ಗೆ ಸುಳ್ಳು ಆಪಾದನೆ ಮಾಡಿ ದರ್ಗಾ ಸರ್ ಹಾಗೂ ಪ್ರಗತಿಪರರನ್ನು ನಿಲುಮೆಯಿಂದ ದೂರವಟ್ಟುವ ಬಹಿಷ್ಕಾರ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿದ್ದಾನೆ. ದರ್ಗಾ ಸರ್ ಅವರದ್ದು ಹಾಗೂ ಎಲ್ಲಾ ಪ್ರಗತಿಪರರದ್ದು ವೈದಿಕ ಪುರೋಹಿತಶಾಹಿಯ ವಿರುದ್ಧ ತತ್ವಬದ್ಧ ಹೋರಾಟ. ವೈದಿಕರ ಬಗ್ಗೆ ದರ್ಗಾ ಸರ್ ಅವರಿಗಾಗಲಿ ಪ್ರಗತಿಪರರಿಗಾಗಲಿ ವೈಯಕ್ತಿಕ ದ್ವೇಷವಿಲ್ಲ, ಪೂರ್ವಗ್ರಹವೂ ಇಲ್ಲ. ದರ್ಗಾ ಸರ್ ಅವರು ಎಂದೂ ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣವನ್ನು ಒಪ್ಪಿಲ್ಲ. ವೈದಿಕತೆಯ ಕರಾಳ ಮುಖವಾಗಿರುವ ಬ್ರಾಹ್ಮಣ್ಯದ ವಿರುದ್ಧ ಮಾನವೀಯತೆ ಹಾಗೂ ಸಮಾನತೆಯ ನೆಲೆಯಿಂದ ತಾತ್ವಿಕ ಹಾಗೂ ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದಾರೆ ದರ್ಗಾ ಸರ್ ಹಾಗೂ ಪ್ರಗತಿಪರರು. ಸಹಸ್ರಾರು ವರ್ಷಗಳಿಂದ ಶೋಷಿತರಾದ ತಳವರ್ಗದ ಜನರಿಗೆ ಬಸವಾದ್ವೈತದ ಅಮೃತವನ್ನು ಉಣಿಸುತ್ತಿದ್ದಾರೆ. ಮನುವಾದದ ವಿರುದ್ಧ ಶೋಷಿತರನ್ನು ಜಾಗೃತಗೊಳಿಸುತ್ತಿದ್ದಾರೆ. ಇದನ್ನೆಲ್ಲಾ ಸಹಿಸದ ಸಂತೋಷ ಎಂಬ ಪರಮ ದುಃಖಿಯು ಅವಾಚ್ಯ ಶಬ್ದಗಳಿಂದ ದರ್ಗಾ ಸರ್ ಹಾಗೂ ಪ್ರಗತಿಪರರನ್ನು ನಿಂದಿಸುತ್ತಿದ್ದಾನೆ. ನಿಲುಮೆ ಕೂಡ ಈ ಥರ್ಡ್ ರೇಟ್ ತರಲೆ ಕೋಮುವಾದಿ ವ್ಯಕ್ತಿಗೆ ಪರೋಕ್ಷ ಪ್ರಚೋದನೆ ಹಾಗೂ ಬೆಂಬಲ ನೀಡುತ್ತಿದೆ. ಇದು ಖೇದನೀಯ ಹಾಗೂ ಶೋಚನೀಯ. ನಿಲುಮೆ ಇನ್ನಾದರೂ ಸುಧಾರಿಸಲಿ. ವಚನಕಾರರ ತತ್ವಾದರ್ಶಗಳನ್ನು ಸ್ವೀಕರಿಸಿ ಸಂತೋಷನಂತಹ ಕೆಟ್ಟ ಹುಳಗಳನ್ನು ದೂರವಿಡಲಿ.

                ಉತ್ತರ
                • ಸಂತೋಷ
                  ಆಗಸ್ಟ್ 9 2014

                  ನಾನು ದರ್ಗಾ ಎಂಬುದರ ಬಗ್ಗೆ ಏನೂ ಬರೆದಿಲ್ಲ..

                  ಸುಮ್ನೆ ಏನೇನೋ ಯಾಕೆ ಬರೆಯೋದು!

                  [ಸಂತೋಷನಂತಹ ಕೆಟ್ಟ ಹುಳಗಳನ್ನು ದೂರವಿಡಲಿ.]

                  ನೀನ್ ಎಂತಹ ಹುಳು?

                  ಉತ್ತರ
    • ಸಂತೋಷ
      ಆಗಸ್ಟ್ 8 2014

      ಓಹೋ..

      ಈ ವಯ್ಯ ಮಾತ್ರ ವಟು, ಬ್ರಾಹ್ಮಣ, ಮನು ಇತ್ಯಾದಿ ಪದಗಳನ್ನು ತುಚ್ಛವಾಗಿ ಬಳಸಬಹುದು.

      ಲೂಸು, ಗೂಬೆ, ಅಂಡೆಪಿರ್ಕಿ ಯಾವುದೂ ಅಸಭ್ಯ ಪದಗಳಲ್ಲ.. ನಾವು ‘ಲೈ ಲಿಂಗಾಯತ’ ಎಂದು ಲಿಂಗಾಯತ ಪದವನ್ನು ತುಚ್ಚೀಕರಿಸಿ ಬಳಸಲು ಬಯಸುವುದಿಲ್ಲ.. ಏಕೆಂದರೆ ಅದು ಲಿಂಗಾಯತರಿಗೆ ಅಪಮಾನ.

      ಈ ಎಮ್ಮೆ ಇಲ್ಲಿ ಬ್ರಾಹ್ಮಣ, ವೈದಿಕ ಇತ್ಯಾದಿ ಪದಗಳನ್ನು ತುಚ್ಛೀಕರಿಸುವುದು ಹೇಗೆ ಒಪ್ಪತಕ್ಕದ್ದು?

      ಮೊದಲು ಈ ಮರ್ಯಾದೆಯಿಲ್ಲದ ಕೋತಿಯನ್ನು ಇಲ್ಲಿಂದ ಬಹಿಷ್ಕಾರ-ಹಾಕಿ.. .. ಬಾಯಿಬಂದ ಹಾಗೆ ಹೇಸಿಗೆಯನ್ನು ಬರೆಯುತ್ತಿರುವ ದುರುಳ ಈತ.

      ಉತ್ತರ
      • Nagshetty Shetkar
        ಆಗಸ್ಟ್ 9 2014

        ಅಬ್ಬಾ! ವೈದಿಕತೆ ಈ ಲೆವೆಲ್ಲಿಗೆ ಬಂದಿಳಿಯಿತೇ?!!

        ಉತ್ತರ
        • ವಿಜಯ್ ಪೈ
          ಆಗಸ್ಟ್ 9 2014

          @ Nagashetty Shetkar

          ೧) ಪುರೋಹಿತಶಾಹಿ ಅಂದರೆ ಏನು? ಇವರ ಲಕ್ಷಣಗಳೇನು? ಇವರನ್ನು ಹೇಗೆ ಗುರುತಿಸಬಹುದು?
          ೨) ಬ್ರಾಹ್ಮಣ್ಯ ಅಂದರೆ ಏನು?
          ೩) ವೈದಿಕತೆ ಅಂದರೆ ಏನು?
          ಇವುಗಳಿಗೆ ನೀವು ಉತ್ತರ ಕೊಡಬೇಕಾದದ್ದು ಅತಿ ಅವಶ್ಯಕ ಮತ್ತು ಕರ್ತವ್ಯ. ಉತ್ತರ ಕೊಡಲಿಲ್ಲವೆಂದರೆ ಆ ಶಬ್ದಗಳನ್ನು ಇಲ್ಲಿ ಬಳಸಲು ಹೋಗಬೇಡಿ.

          ಉತ್ತರ
        • ಸಂತೋಷ
          ಆಗಸ್ಟ್ 9 2014

          [ಅಬ್ಬಾ! ವೈದಿಕತೆ ಈ ಲೆವೆಲ್ಲಿಗೆ ಬಂದಿಳಿಯಿತೇ?!!]

          ಹುಚ್ಚು ಗೂಬೆ… ನಾನು ವೈದಿಕತೆಯು ಎಲ್ಲಿ ವಿವರಿಸುತ್ತಾ ಇದ್ದೀನಿ.

          ಅಧಮ.. ಈ ಚರ್ಚೆ ಇರೋದು ಪುರೋಹಿತಶಾಹಿ ಎಂಬ ಐರೋಪ್ಯ ವಿಷಯದ ಬಗ್ಗೆ.

          ಅಸಂಗತ ಪ್ರಲಾಪಿ.

          ಉತ್ತರ
  6. shripad
    ಆಗಸ್ಟ್ 8 2014

    ಈ ಪುರೋಹಿತಶಾಹಿ ಅಂದರೇನು ಎಂಬುದಕ್ಕೆ ನನಗೂ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ. ಕೆಲವರು ಅತ್ಯಾಚಾರ ಕುರಿತ ನನ್ನ ಲೇಖನ ಓದಿ ಇದು ಪುರೋಹಿತಶಾಹಿ, ಮನುವಾದ, ವೈದಿಕ ಅಂತೆಲ್ಲ ಬಾಯಿಬಡಿದುಕೊಂಡರೇ ವಿನಾ ಹಂಗಂದ್ರೆ ಏನು ಎಂಬುದಕ್ಕೆ ಉತ್ತರಿಸಿಲ್ಲ. ಯಾಕೆಂದ್ರೆ ಅವರಿಗೂ ಸರಿ ಉತ್ತರ ಗೊತ್ತಿರಲಿಕ್ಕಿಲ್ಲ.
    ಇವೆರಡೂ ಯಾವುದಾದರೂ ಜಾತಿಗೆ ಸಂಬಂಧಿಸಿದ ಪದಗಳೇ, ಜಾತಿ ಯಾವುದೇ ಆಗಿರಲಿ, ವ್ಯಕ್ತಿಗಳ ವರ್ತನೆ, ಧೋರಣೆ, ಸ್ವಭಾವಕ್ಕೆ ಸಂಬಂಧಿಸಿದ್ದೇ? ಯಾವುದಾದರೂ ಐತಿಹಾಸಿಕ ಸಂಗತಿಯೇ? ಎದುರಾಳಿಯ ಪ್ರಶ್ನೆಗೆ ಉತ್ತರ ಇಲ್ಲದಿದ್ದಾಗ ಬಳಸಬೇಕಾದ ಅಸ್ತ್ರವೇ? ಯಾವುದೂ ಗೊತ್ತಿಲ್ಲ. ಕೆಲವರಿಗೆ ನನ್ನ ಹೆಸರು ನೋಡಿಯೇ ನಾನೊಬ್ಬ ಪುರೋಹಿತಶಾಹಿ, ಮನುವಾದಿ ಎಂದು ಗೊತ್ತಾಗಿಬಿಡುತ್ತದಂತೆ! ಇವರು ಒಂದು ಬಗೆಯ ನಾಮಸಾಮುದ್ರಿಕರು. ಹಸ್ತಸಾಮುದ್ರಿಕರು, ಮುಖಸಾಮುದ್ರಿಕರು ಇರುವ ಹಾಗೆ!!
    ಈ ಶೆಟ್ಕರ್ ತರದವರು ಯಾವುದೇ ವಿಷಯಕ್ಕೂ ಈ ಲೇಬಲ್ಲುಗಳನ್ನು ಅಂಟಿಸಬಲ್ಲರು. ಇವರೆಲ್ಲ ಹೀರೋಗಳಲ್ಲ, ನಿರ್ದೇಶಕರೂ ಅಲ್ಲ, ಚಿಂತಕರಂತೂ ಮೊದಲೇ ಅಲ್ಲ. ಗೋಡೆ ಕಂಡಲ್ಲಿ ಲೇಬಲ್ ಅಂಟಿಸುವ ಪೋಸ್ಟರ್ ಹುಡುಗರು!

    ಉತ್ತರ
    • Nagshetty Shetkar
      ಆಗಸ್ಟ್ 9 2014

      “ಕೆಲವರಿಗೆ ನನ್ನ ಹೆಸರು ನೋಡಿಯೇ ನಾನೊಬ್ಬ ಪುರೋಹಿತಶಾಹಿ, ಮನುವಾದಿ ಎಂದು ಗೊತ್ತಾಗಿಬಿಡುತ್ತದಂತೆ!”

      ಪ್ರಸ್ತುತ ಚರ್ಚೆಯನ್ನು ನಿಮ್ಮ ಸ್ವ-ಮರುಕಕ್ಕೆ ಬಳಸಿಕೊಂಡಿರುವುದು ನಾಚಿಕೆಗೇಡು.

      ಉತ್ತರ
      • ವಿಜಯ್ ಪೈ
        ಆಗಸ್ಟ್ 9 2014

        [ದರ್ಗಾ ಸರ್ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್! ಅವರು ನಿಮ್ಮ ಹಾಗೆ ತುಚ್ಚರಲ್ಲ, ಗೌರವಾನ್ವಿತ ವ್ಯಕ್ತಿ. ಪ್ರಸ್ತುತ ವರ್ಷದ ಬಸವ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದಂತಹ ಗಣ್ಯ ವ್ಯಕ್ತಿ.]

        ಪ್ರಸ್ತುತ ಚರ್ಚೆಯನ್ನು ನಿಮ್ಮ ಸ್ವ-ಹೊಗಳಿಕೆಗೆ ಬಳಸಿಕೊಂಡಿರುವುದು ತೀರ ನಾಚಿಕೆಗೇಡು!

        ಉತ್ತರ
        • Nagshetty Shetkar
          ಆಗಸ್ಟ್ 9 2014

          ದರ್ಗಾ ಸರ್ ಅವರ ಯೋಗ್ಯತೆ ಏನು ಅಂತ ಎಲ್ಲರಿಗೂ ಗೊತ್ತು. ನಿಮ್ಮ ಯೋಗ್ಯತೆ ಏನು ಮಿ. ವಿಜಯ್? ಫೇಕ್ ಐಡಿ ಬಳಸಿ ಪ್ರಗತಿಪರರ ವಿರುದ್ಧ ವಾಂತಿಭೇದಿ ಮಾಡುವುದೇ ನಿಮ್ಮ ಯೋಗ್ಯತೆ!

          ಉತ್ತರ
          • ವಿಜಯ್ ಪೈ
            ಆಗಸ್ಟ್ 9 2014

            ಸ್ವಾಮಿ..
            [ದರ್ಗಾ ಸರ್ ಅವರ ಯೋಗ್ಯತೆ ಏನು ಅಂತ ಎಲ್ಲರಿಗೂ ಗೊತ್ತು. ನಿಮ್ಮ ಯೋಗ್ಯತೆ ಏನು ಮಿ. ವಿಜಯ್? ]
            ೧) ಹಾಗಾದರೆ ಮತ್ತೆ ಇಲ್ಲಿ ಯಾಕೆ ಆಗಾಗ ಡಂಗೂರ ಹೊಡೆಯುತ್ತೀರಿ?
            ೨) ನಿಮ್ಮ ದರ್ಗಾ ಸರ್ ಈ ಚರ್ಚೆಗೆ ಯಾವ ರೀತಿಯಿಂದಲೂ ಸಂಬಂಧ ಇರದವರು..ಆದ್ದರಿಂದ ಇಲ್ಲಿ ಅವರ ಪುಂಗಿ ಊದುವುದನ್ನು ನಿಲ್ಲಿಸಿ..ಕೇಳಿ ಕೇಳಿ ಎಲ್ಲರಿಗೂ ಸುಸ್ತಾಗಿದೆ…ವಾಕರಿಗೆ ಬರುವಂತಾಗಿದೆ. ಈ ಡಂಗೂರದ ಅವಶ್ಯಕತೆ ನಿಮಗಷ್ಟು ಇದ್ದಲ್ಲಿ ಅದಕ್ಕೊಂದು ಬಿಟ್ಟಿ ಬ್ಲಾಗ್ ಸುರು ಮಾಡಿಕೊಳ್ಳಿ.
            ೩ ) ಸ್ವಂತ ಬುದ್ಧಿಯಿಲ್ಲದ, ವಿಷಯಾಧಾರಿತ ಚರ್ಚೆ ಮಾಡದ…ಕೇವಲ ಲಿಂಕ್ ಹಾಕಲು, ಸ್ತುತಿ ಪಠಣ ಮಾಡಲು ಇಲ್ಲಿ ಬರುವ ನಿಮ್ಮಿಂದ ಕೂಡ ಯಾವುದೇ ಲಾಭ ಇಲ್ಲ (ಮನರಂಜನೆ ಬಿಟ್ಟರೆ!;) ). ನೀವಿಲ್ಲಿ ಬರದಿದ್ದರೂ ತೊಂದರೆ ಇಲ್ಲ.
            ೪) ನಿಮ್ಮ ದರ್ಗಾ ಸರ್ ಸಿಕ್ಕಾಪಟ್ಟೆ ಹೊರಲಾಗದ ಯೋಗ್ಯತೆ ಉಳ್ಳವರು ಆಗಿರಬಹುದು, ಅದಕ್ಕೂ ನನಗೂ ಸಂಬಂಧವಿಲ್ಲ. ಅವರ ಯೋಗ್ಯತೆ ಹೆಚ್ಚಿರುವುದರಿಂದ (ನಿಮ್ಮ ಪ್ರಕಾರ!) ನನ್ನ ಯೋಗ್ಯತೆ ಕಡಿಮೆಯಾಗುವುದಿಲ್ಲ. ಈ ಕಂಪ್ಯಾರಿಸನ್ ಅನ್ವಯವಾಗುವುದು ಭಟ್ಟಂಗಿಗಳಿಗೆ ಮಾತ್ರ.

            [ಫೇಕ್ ಐಡಿ ಬಳಸಿ ಪ್ರಗತಿಪರರ ವಿರುದ್ಧ ವಾಂತಿಭೇದಿ ಮಾಡುವುದೇ ನಿಮ್ಮ ಯೋಗ್ಯತೆ!.]
            ೧) ತಾನು ಕಳ್ಳ..ಪರರ ನಂಬ ಎಂಬ ಗಾದೆ ನೆನಪಿಗೆ ಬಂತು.
            ೨) ಈ ಪ್ರಗತಿಪರರೆಂದರೆ ಯಾರು? ಅವರ ಲಕ್ಷಣಗಳೇನು?
            ೩) ವಾಂತಿಭೇದಿಯ ಪೇಟೆಂಟ್ ಯಾರ ಹತ್ತಿರವಿದೆ ಎಂಬುದು ನಿಮಗೆ ಗೊತ್ತೆ ಇದೆ.

            ಉತ್ತರ
      • shripad
        ಆಗಸ್ಟ್ 9 2014

        ಸ್ವಮರುಕ ಏನು ಬಂತು ಶೆಟ್ಕರ್? ನೀವೇ ತಾನೆ ಅತ್ಯಾಚಾರ ಲೇಖನವನ್ನು ಓದದೇ ಬರೀ ಹೆಸರು ನೋಡಿ ಇದು ಮನುವಾದಿ, ಪುರೋಹಿತಶಾಹಿ ಧೋರಣೆ ಎಂದದ್ದು? ಎಲ್ಲವನ್ನೂ ಪುರೋಹಿತಶಾಹಿಗೆ ಅಂಟಿಸುವ ವಿಚಿತ್ರ ಕಾಹಿಲೆ ನಿಮಗಿದೆ! ಅದಕ್ಕೇ ಕೊಳವೆಬಾವಿ ಸಮಸ್ಯೆಗೂ ಪುರೋಹಿತಶಾಹಿ ಹೇಗೆ ಕಾರಣ ಎಂದು ತಮ್ಮ ದಿವ್ಯ ದರ್ಶನದ ನೆರವು ಕೇಳಿದ್ದೆ. ನಿಮಗಿನ್ನೂ ಉತ್ತರ ಹೊಳೆದಿರಲಿಕ್ಕಿಲ್ಲ?!

        ಉತ್ತರ
        • Nagshetty Shetkar
          ಆಗಸ್ಟ್ 9 2014

          “ಕೊಳವೆಬಾವಿ ಸಮಸ್ಯೆಗೂ ಪುರೋಹಿತಶಾಹಿ ಹೇಗೆ ಕಾರಣ”

          ಕೊಳವೆ ಬಾವಿಗೂ ಪುರೋಹಿತಶಾಹಿಗೂ ಸಂಬಂಧ ಇದೆ ಅಂತ ದರ್ಗಾ ಸರ್ ಎಲ್ಲಿ ಹೇಳಿದ್ದಾರೆ???

          ಉತ್ತರ
        • ವಿಜಯ್ ಪೈ
          ಆಗಸ್ಟ್ 9 2014

          ಶ್ರೀಪಾದ: ………..ಕಾರಣ ಎಂದು ತಮ್ಮ ದಿವ್ಯ ದರ್ಶನದ ನೆರವು ಕೇಳಿದ್ದೆ. ನಿಮಗಿನ್ನೂ ಉತ್ತರ ಹೊಳೆದಿರಲಿಕ್ಕಿಲ್ಲ?!
          ಶೆಟ್ಕರ್: ………….ಸಂಬಂಧ ಇದೆ ಅಂತ ದರ್ಗಾ ಸರ್ ಎಲ್ಲಿ ಹೇಳಿದ್ದಾರೆ???]

          ಪಾಪ..ಈ ಸಾಹೇಬರಿಗೆ ತಾವು==ದರ್ಗಾ ಎಂದು ಗೊಂದಲ ಆಗುತ್ತಿದೆಯೇನೊ?.. ಎಷ್ಟು ಅನೋನ್ಯತೆ ಅಂತೀನಿ. ಆತ್ಮ ಒಂದು ಹೆಸರು ಎರಡು! :).

          ಉತ್ತರ
          • Nagshetty Shetkar
            ಆಗಸ್ಟ್ 9 2014

            ಶರಣರದ್ದು ಒಂದೇ ಆತ್ಮ, ದೇಹ ಅನೇಕ. ಸಕಲ ಜೀವ ಸಂಕುಲವನ್ನು ತನ್ನಂತೆ ಬಗೆದವನೇ ಶರಣ. ಆದುದರಿಂದಲೇ ಎಲ್ಲರನ್ನೂ ಸಮಾನ ಎಂದು ಶರಣರು ತಿಳಿದಿದ್ದಾರೆ. ಸಮಾನತೆಯೇ ಶರಣರ ಬೀಜಮಂತ್ರ. ಆದುದರಿಂದಲೇ ಶ್ರೇಣೀಕೃತ ಸಮಾಜದ ವಿರುದ್ಧ ಹೋರಾಟ.

            ಉತ್ತರ
            • ವಿಜಯ್ ಪೈ
              ಆಗಸ್ಟ್ 9 2014

              [ಶರಣರದ್ದು ಒಂದೇ ಆತ್ಮ, ದೇಹ ಅನೇಕ……………….!!!! ]
              ಪ್ರವಚನ ಪ್ರಿಯ ಶರಣ ಮಹಾನುಭಾವರೆ..ನಿಮಗೆ ವ್ಯತ್ಯಾಸ ಬೀಳದಿರಬಹುದು. ಆದರೆ ಆಗುತ್ತಿರುವುದು ಏನೆಂದರೆ ಶೆಟ್ಕರ್ ಶರಣರಿಗೆ ಯಾರಾದರೂ ಏನನ್ನೋ ಹೇಳಿದರೆ, ನೀವು ದರ್ಗಾ ಶರಣರಿಗೆ ಹಾಗೆಲ್ಲ ಅನ್ನಬಾರದು, ಪ್ರಕಾಂಡ ಪಂಡಿತರು ಅವರು ಇತ್ಯಾದಿ ಎಂದು ಪುರಾಣ ಬಿಚ್ಚುತ್ತಿರಿ. ಹೀಗಾದಾಗ ಪ್ರತಿಕ್ರಿಯೆ ಬರೆಯುವವರಿಗೆ ತಾವು ಯಾರ ಜೊತೆ ಚರ್ಚೆ ಮಾಡುತ್ತಿದ್ದೇವೆ ಎಂಬ ಗೊಂದಲ ಮೂಡುತ್ತದೆ. ಆ ಕೃಷ್ಣಪ್ಪ ಹೆಸರು ಖಾಲಿ ಬಿದ್ದಿದೆಯಲ್ಲ ಬಳಸಿಕೊಳ್ಳಿ..ನಗೆಪಾಟಲಿಗೆ ಈಡಾಗಬೇಡಿ! :).

              ಉತ್ತರ
          • shripad
            ಆಗಸ್ಟ್ 9 2014

            ಅದಕ್ಕೇ ಹಿಂದೆಯೇ ಹೇಳಿದ್ದು: ಈ ಮಾನ್ಯ ಶೆಟ್ಕರ್ ಸಾಹೇಬ್ರಿಗೆ ಸ್ವಂತದ್ದೇನೂ ಇಲ್ಲ ಅಂತ. ನೀವೇನಾದರೂ ಸ್ವತಂತ್ರ ಲೇಖನ ಇತ್ಯಾದಿ ಬರೆದಿದ್ರಾ ಅಂದ್ರೆ ಹಾಗೆ ಬರೆದ್ರೆ ಮಾತ್ರ ಕಮೆಂಟು ಮಾಡಬೇಕೇನು? ಅಂದಿದ್ರು ಸಾಹೇಬ್ರು. ದರ್ಗಾರಾಧನೆ ಹಾಗೂ ಅವರಿವರು ಹೇಳಿದ ನಾಲ್ಕಾರು ಚಿಲ್ಲರೆ ವಿಷಯ-ಹೆಚ್ಚೆಂದರೆ ವಚನಗಳ ಗುತ್ತಿಗೆ ಪಡೆದವರಂತೆ ಆಡುವುದು ಬಿಟ್ಟು ಮಾನ್ಯರಿಗೆ ಮತ್ತೇನೂ ಗೊತ್ತಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತುಮಾಡಿಕೊಳ್ತಿದ್ದಾರೆ ಮಹಾಶಯರು!! ಹೆಚ್ಚೆಂದರೆ ಮಾನ್ಯರು ಇಂಥ ಗಂಭೀರ ವಿಷಯದ ಚರ್ಚೆಯ ದಿಕ್ಕು ತಪ್ಪಿಸಬಹುದು ಅಷ್ಟೆ.

            ಉತ್ತರ
            • Nagshetty Shetkar
              ಆಗಸ್ಟ್ 9 2014

              “ನೀವೇನಾದರೂ ಸ್ವತಂತ್ರ ಲೇಖನ ಇತ್ಯಾದಿ ಬರೆದಿದ್ರಾ”

              ನೀವೇನು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೀರಾ???

              ಉತ್ತರ
              • shripad
                ಆಗಸ್ಟ್ 9 2014

                ಜ್ಞಾನಪೀಠವನ್ನು ನಾನು ಪಡೆದುಕೊಳ್ಳುವವನೂ ಅಲ್ಲ, ಹೊಡೆದುಕೊಳ್ಳುವವನೂ ಅಲ್ಲ! ಅದೆಲ್ಲ ನಮಗ್ಯಾಕೆ?

                ಉತ್ತರ
  7. Nagshetty Shetkar
    ಆಗಸ್ಟ್ 9 2014

    ೩) ವೈದಿಕತೆ ಅಂದರೆ ಏನು?

    ವೇದಗಳೇ ಪರಮ ಸತ್ಯ ಎಂಬ ನಂಬಿಕೆ.

    ೧) ಪುರೋಹಿತಶಾಹಿ ಅಂದರೆ ಏನು? ಇವರ ಲಕ್ಷಣಗಳೇನು? ಇವರನ್ನು ಹೇಗೆ ಗುರುತಿಸಬಹುದು?

    ವೈದಿಕತೆಯನ್ನು ಸಮಾಜದ ಮೇಲೆ ಹೇರಲು ಸೃಷ್ಟಿಗೊಂಡ ವ್ಯವಸ್ಥೆಯೇ ಪುರೋಹಿತಶಾಹಿ.

    ೨) ಬ್ರಾಹ್ಮಣ್ಯ ಅಂದರೆ ಏನು?
    ವೇದಗಳ ಪಾರಮ್ಯವನ್ನು ಸಮಾಜದ ಮೇಲೆ ಹೇರಲು ಪುರೋಹಿತಶಾಹಿ ಬಳಸುತ್ತಿರುವ ಸಾಮಾಜಿಕ ಕಟ್ಟಳೆಗಳು ಆಚರಣೆಗಳು.

    ಉತ್ತರ
    • ಆಗಸ್ಟ್ 9 2014

      ನಮ್ಮ ದೇಶದಲ್ಲಿ ಎಂದೂ ವೇದವನ್ನು ಹೇರುವ ಪ್ರಯತ್ನ ಇಲ್ಲಿಯವರೆಗೆ ನಡೆದಿಲ್ಲ.
      ವೇದವನ್ನು ಆ ರೀತಿ ಹೇರುವುದಕ್ಕೆ ಯಾವ ವ್ಯವಸ್ಥೆಯಾಗಲೀ ಶಾಸನಗಳಾಗಲೀ ಇರಲಿಲ್ಲ.
      ನೀವಂದುಕೊಂಡಂತಹ ಪುರೋಹಿತರು ಎಂದೂ ರಾಜ್ಯವನ್ನು ನಡೆಸಿಲ್ಲ.
      ಅವರೆಂದೂ ಅಧಿಕಾರವನ್ನು ಹಿಡಿದು ವೇದಗಳನ್ನು ಯಾರ ಮೇಲೂ ಹೇರಿಲ್ಲ.
      ವೇದಗಳನ್ನು ಕೇವಲ ಪುರೋಹಿತರೋ ಇಲ್ಲವೇ ಬ್ರಾಹ್ಮಣರೋ ಒಪ್ಪಿದ್ದರೆಂಬ ತಿಳುವಳಿಕೆಯೇ ತಪ್ಪು.
      ವೇದಗಳಿಗೂ ಜಾತಿಗಳಿಗೂ ಯಾವ ಸಂಬಂಧವೂ ಇಲ್ಲ.
      ವ್ಯಾಸ, ವಾಲ್ಮೀಕಿ, ವಿಶ್ವಾಮಿತ್ರ, ಕೃಷ್ಣ, ಹನುಮಂತ, ರಾಮ, ಕಾಳಿದಾಸ, ಮುಂತಾದ ಮಹಾಪುರುಷರಾರೂ ಬ್ರಾಹ್ಮಣರಾಗಲೀ, ಪುರೋಹಿತರಾಗಲೀ ಆಗಿರಲಿಲ್ಲ. ಹೀಗಿದ್ದಾಗ್ಯೂ, ಅವರು ವೇದಗಳನ್ನು ಕಲಿತಿದ್ದರು, ಗೌರವಿಸುತ್ತಿದ್ದರು.

      ವೇದಗಳಲ್ಲಿ ಯಾವುದೇ ಜಾತಿಯ ಕುರಿತಾಗಿ ಯಾವ ಪ್ರಸ್ತಾಪವೂ ಇರುವುದಿಲ್ಲ.

      ಈ ಮೇಲೆ ಹೇಳಿದ ಹೇಳಿಕೆಗಳಿಗೆ ವ್ಯತಿರಿಕ್ತವಾದ ಪುರಾವೆಗಳಿದ್ದರೆ ದಯವಿಟ್ಟು ತಿಳಿಸಿ.

      ವೃಥಾ ಬ್ರಾಹ್ಮಣರ ಮೇಲೆ ಅಸಂಬದ್ಧವಾಗಿ ಮಾತನಾಡುವುದು ತಪ್ಪು.
      ನೀವು ‘ಪುರೋಹಿತಶಾಹಿ’, ‘ಬ್ರಾಹ್ಮಣ್ಯ’ ಇತ್ಯಾದಿ ಪದಗಳನ್ನು ಅವಹೇಳನಕಾರಿಯಾಗಿ ಬಳಸುತ್ತಿರುವುದು ಜಾತೀಯ ನಿಂದನೆ ಎನ್ನುವುದು ತಿಳಿದಿರಲಿ ಮತ್ತು ಅದು ಭಾರತದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.

      ನೀವು ನಿಮ್ಮ ಹಿಂದಿನ ಕಾಮೆಂಟುಗಳಲ್ಲೂ “ಬಾಲು+ಬ್ರಾಹ್ಮಣ+ಸಂಕೇತಿ” ಇತ್ಯಾದಿ ಪದ ಪ್ರಯೋಗಗಳ ಮೂಲಕ, ವ್ಯಕ್ತಿಯ ಜಾತಿಯನ್ನು ಹಿಡಿದು ಅವಹೇಳನ ಮಾಡಿರುವಿರಿ.
      ಬಾಲು ಅವರು ಬ್ರಾಹ್ಮಣರೋ, ಸಂಕೇತಿಯೋ, ಲಿಂಗಾಯತರೋ ಎನ್ನುವುದು ಇಲ್ಲಿ ಅಪ್ರಸ್ತುತ. ಮತ್ತು ಅವರು ಇಲ್ಲಿನ ಚರ್ಚೆಯಲ್ಲಿ ಭಾಗವಹಿಸುತ್ತಲೂ ಇಲ್ಲ. ಇಲ್ಲಿ ಯಾರೂ ಅವರನ್ನು ಬೆಂಬಲಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ.
      ಹೀಗಿರುವಾಗ ನೀವು ಅವರ ಹೆಸರನ್ನು ಎಳೆದು ತಂದು, ಅವರ ಜಾತಿಯನ್ನು ಕುರಿತು ಮಾತನಾಡಿ, ಒಂದು ಜಾತಿಯ ಅವಹೇಳನ ಮಾಡುತ್ತಿರುವಿರಿ. ಇವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷಾರ್ಹ ಅಪರಾಧ ಎನ್ನುವುದು ನಿಮಗೆ ನೆನಪಿದ್ದರೆ ಒಳ್ಳೆಯದು.

      ನಿಮಗೆ ಇಲ್ಲಿ ಚರ್ಚಿಸುವ ಅಪೇಕ್ಷೆ ಇದ್ದರೆ, ಐತಿಹಾಸಿಕ ಪುರಾವೆಗಳನ್ನು ಮುಂದಿಟ್ಟು ಚರ್ಚೆ ನಡೆಸಿ.
      ನೀವು ಮಾತು ಮಾತಿಗೂ, ವೈದಿಕ ಮತ್ತು ಬ್ರಾಹ್ಮಣ್ಯ ಪದವನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸುತ್ತಿರುವುದು ಸ್ಪಷ್ಟ.
      ಅವೆರಡೂ ಪದಗಳು ಭಾರತದಲ್ಲಿ ಬ್ರಾಹ್ಮಣ ಜಾತಿಯೊಡನೆ ಹೊಂದಿಕೊಂಡಿರುವುದು ವಸ್ತುಸ್ಥಿತಿ. ಹೀಗಾಗಿ, ನೀವು ಆ ಪದಗಳ ಕುರಿತಾಗಿ ಅವಹೇಳನಕಾರಿ ಮಾತನ್ನಾಡುವುದು ಬ್ರಾಹ್ಮಣ ಜಾತಿಗೆ ಮಾಡಿದ ಅವಮಾನ.

      ನೀವು ಈ ರೀತಿಯ ಜಾತೀಯ ಅವಹೇಳನ ಮುಂದುವರೆಸಿದರೆ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.

      ಉತ್ತರ
      • Nagshetty Shetkar
        ಆಗಸ್ಟ್ 9 2014

        [“ಬ್ರಾಹ್ಮಣರ ಮೇಲೆ ಅಸಂಬದ್ಧವಾಗಿ ಮಾತನಾಡುವುದು ತಪ್ಪು.”]
        ಇದನ್ನು ಅಸಂಬದ್ಧವಾಗಿ ಮಾತನಾಡಿದವರಿಗೆ ಹೇಳಿ. ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣವನ್ನು ಎಂದೂ ಒಪ್ಪಿಲ್ಲ.

        [“ನೀವು ‘ಪುರೋಹಿತಶಾಹಿ’, ‘ಬ್ರಾಹ್ಮಣ್ಯ’ ಇತ್ಯಾದಿ ಪದಗಳನ್ನು ಅವಹೇಳನಕಾರಿಯಾಗಿ ಬಳಸುತ್ತಿರುವುದು ಜಾತೀಯ ನಿಂದನೆ ಎನ್ನುವುದು ತಿಳಿದಿರಲಿ”]
        ಪುರೋಹಿತಶಾಹಿ ಅನ್ನೋದು ಭಾರತದಲ್ಲಿ ಇರಲೇ ಇಲ್ಲ ಅಂತ ಒಂದು ಕಡೆ ಸಾಧಿಸುತ್ತೀರಿ. ಇಲ್ಲಿ ಪುರೋಹಿತಶಾಹಿ ಅನ್ನೋ ಪದವೇ ಅವಹೇಳನಕಾರಿ ಅಂತ ವಾದಿಸುತ್ತೀರಿ!

        [” “ಬಾಲು+ಬ್ರಾಹ್ಮಣ+ಸಂಕೇತಿ” ಇತ್ಯಾದಿ ಪದ ಪ್ರಯೋಗಗಳ ಮೂಲಕ, ವ್ಯಕ್ತಿಯ ಜಾತಿಯನ್ನು ಹಿಡಿದು ಅವಹೇಳನ ಮಾಡಿರುವಿರಿ.”]
        ಬಾಲು ಅವರು ಬ್ರಾಹ್ಮಣ ಜಾತಿಗೆ ಸಂಕೇತಿ ಉಪಜಾತಿಗೆ ಸೇರಿದವರು ಅನ್ನುವುದು ಫ್ಯಾಕ್ಟ್. ಫ್ಯಾಕ್ಟ್ ಹೇಳುವುದು ಹೇಗೆ ಅವಹೇಳನ ಆಗುತ್ತದೆ?! ಅಂದ ಹಾಗೆ ದರ್ಗಾ ಸರ್ ಅವರ ಮತದ ಪ್ರಸ್ತಾಪವನ್ನು ನಿಮ್ಮ ಸ್ನೇಹಿತರು ಅನೇಕ ಬಾರಿ ಅಗತ್ಯವಿಲ್ಲದಿದ್ದಾಗಲೂ ಮಾಡಿದ್ದಾರೆ. ಅದು ನಿಮಗೆ ಪಥ್ಯವೋ?!!

        [“ಒಂದು ಜಾತಿಯ ಅವಹೇಳನ ಮಾಡುತ್ತಿರುವಿರಿ”]
        ಇದು ನಿಮ್ಮ ಭ್ರಮೆ. ಯಾಕೆ ಇಷ್ಟು ಜಾತಿಪ್ರಜ್ಞೆ ನಿಮಗೆ? ಜಾತಿಕುಲಮತಗಳ ಚೌಕಟ್ಟಿನಿಂದ ಹೊರಬಂದು ವಿಶ್ವಮಾನವರಾಗಿ.

        [“ವೈದಿಕ ಮತ್ತು ಬ್ರಾಹ್ಮಣ್ಯ ಪದವನ್ನು ಅವಹೇಳನಕಾರಿ ಅರ್ಥದಲ್ಲಿ ಬಳಸುತ್ತಿರುವುದು ಸ್ಪಷ್ಟ.ಅವೆರಡೂ ಪದಗಳು ಭಾರತದಲ್ಲಿ ಬ್ರಾಹ್ಮಣ ಜಾತಿಯೊಡನೆ ಹೊಂದಿಕೊಂಡಿರುವುದು ವಸ್ತುಸ್ಥಿತಿ.”]
        ವೇದಗಳಲ್ಲಿ ಜಾತಿಯ ಪ್ರಸ್ತಾಪವಿಲ್ಲ ಅಂತೀರಿ, ವೇದಗಳ ಪಾರಮ್ಯವನ್ನು ಬ್ರಾಹ್ಮಣೇತರರೂ ಒಪ್ಪಿಕೊಂಡಿದ್ದರು ಅಂತೀರಿ. ಜೊತೆಗೇನೆ ವೈದಿಕ ಅನ್ನೋ ಪದ ಬ್ರಾಹ್ಮಣ ಜಾತಿಗೆ ಸೇರಿದ್ದು ಅಂತೀರಿ!! ಅದು ಹೇಗ್ರೀ ಸಾಧ್ಯ??

        ಇನ್ನು ಬ್ರಾಹ್ಮಣ್ಯ ಅಂದರೆ ಏನು ಅಂತ ಗೂಗಲ್ ಮಾಡಿ ನೋಡಿ. ಅದು ನಾನು ಸೃಷ್ಟಿಸಿದ ಪದವೂ ಅಲ್ಲ, ಪ್ರತ್ಯಯವೂ ಅಲ್ಲ. ಬ್ರಾಹ್ಮಣ್ಯದ ಬಗ್ಗೆ ನಮ್ಮ ಬಷೀರ್ ಏನಂತಾರೆ ಒಮ್ಮೆ ಓದಿ: _http://ladaiprakashanabasu.blogspot.in/2012/11/blog-post_4299.html
        “ಬ್ರಾಹ್ಮಣ್ಯ ವೆನ್ನೋದು ಜಾತಿಯಲ್ಲ…ಅದೊಂದು ಚಿಂತನೆ. ನನ್ನೆಲ್ಲ ಬ್ರಾಹ್ಮಣ ಗೆಳೆಯರು ನನ್ನ ಎಷ್ಟೋ ಮುಸ್ಲಿಮರೆಂದು ಹೇಳಿಕೊಳ್ಳುವ ಗೆಳೆಯರಿಗಿಂತ ಒಳ್ಳೆಯವರು. ಬ್ರಾಹ್ಮಣ್ಯ ಚಿಂತನೆ ದಲಿತರಲ್ಲಿ, ಮುಸ್ಲಿಮರಲ್ಲಿ, ಕೆಥೋಲಿಕ್ ಕ್ರಿಶ್ಚಿಯನ್ನರಲ್
        ಲಿ ತುಂಬಾ ನೋಡಿದ್ದೇನೆ. ಹಾಗೆಯೇ ಈ ಚಿಂತನೆಯನ್ನು ನನಗಿಂತಲೂ ಕಟೋರವಾಗಿ ವಿರೋಧಿಸುವ ಬ್ರಾಹ್ಮಣ ಗೆಳೆಯರೇ ಇದ್ದಾರೆ.”

        [“ನೀವು ಈ ರೀತಿಯ ಜಾತೀಯ ಅವಹೇಳನ ಮುಂದುವರೆಸಿದರೆ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.”]
        ಏಕೆ ಇಷ್ಟೊಂದು ಇನ್ಸೆಕ್ಯೂರಿಟಿ ಫೀಲಿಂಗ್ ನಿಮಗೆ? ಯಾವ ಜಾತಿಯ ಅವಹೇಳನ ಆಗಿದೆ ಅಂತ ಹೀಗೆ ಬೆದರಿಕೆ ಹೂಡಿದ್ದೀರಿ?? ನಿಮ್ಮ ಚಿಂತನೆಯಲ್ಲಿ ಸ್ಪಷ್ಟತೆ ಇಲ್ಲ. ಹೀಗೆ ಗೋಜಲು ಗೋಜಲು ಆಗಿ ಚಿಂತಿಸುವುದರಿಂದಲೇ ನಿಮಗೆ ಇಷ್ಟೊಂದು ಜಾತಿಪ್ರಜ್ಞೆ! ವೈದಿಕತೆ ಹಾಗೂ ಬ್ರಾಹ್ಮಣ್ಯದ ವಿರುದ್ಧದ ಪ್ರಗತಿಪರ ಹೋರಾಟ ಜಾತಿವ್ಯವಸ್ಥೆಯ ವಿರುದ್ಧದ ಹೋರಾಟವೇ ಆಗಿದೆ. ನೀವೂ ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಬೆದರಿಕೆಯ ಭಾಷೆ ತ್ಯಜಿಸಿ ಎಲ್ಲರನ್ನು ಒಳಗೊಳ್ಳುವ ಸಮಾಜ ನಿರ್ಮಾಣದ ದೀಕ್ಷೆ ತೆಗೆದುಕೊಳ್ಳಿ. ಜಾತಿ ಕೂಪದಿಂದ ಹೊರಬಂದು ವಿಶ್ವಮಾನವರಾಗಿ.

        ಉತ್ತರ
        • ಆಗಸ್ಟ್ 9 2014

          ಶೇಟ್ಕರ್ ಅವರೇ,
          ಮಾತು ಮಾತಿಗೂ ಜಾತಿಯನ್ನು ಎಳೆದು ತರುತ್ತಿರುವವರು ನೀವು.
          ಬಾಲು ಅನ್ನುವ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುವಾಗ ಅವರ ಜಾತಿಯ ಪ್ರಸ್ತಾಪವೇಕೆ?
          ಅವರು ಯಾವ ಜಾತಿಗೆ ಸೇರಿದವರೆಂಬುದು ನಿಮಗೆ ತಿಳಿದಿರಬಹುದು ಮತ್ತು ನಿಮ್ಮ ತಿಳುವಳಿಕೆ ಸರಿಯೂ ಇರಬಹುದು. ಆದರೆ, ಇಲ್ಲಿನ ಚರ್ಚೆಯಲ್ಲಿ ನೀವು ಅವರ ಜಾತಿಯನ್ನು ಪ್ರಸ್ತಾಪಿಸಿದ್ದು ಏತಕ್ಕಾಗಿ?
          ಅಂದರೆ, ನೀವು ಬಾಲು ಅವರ ಕುರಿತಾಗಿ ನಿಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಂಡಿರುವುದು ಅವರ ಜಾತಿಯ ಕಾರಣಕ್ಕಾಗಿ ಅಲ್ಲದೆ ಬೇರೇನೂ ಅಲ್ಲ. ಅವರು ಲಿಂಗಾಯತರಾಗಿದ್ದಿದ್ದರೆ ಅಥವಾ ಮುಸಲ್ಮಾನರಾಗಿದ್ದಿದ್ದರೆ ಇದೇ ರೀತಿ ಮಾತನಾಡುತ್ತಿದ್ದಿರೇನು?

          [[ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣವನ್ನು ಎಂದೂ ಒಪ್ಪಿಲ್ಲ.]]
          ನೀವು ಒಪ್ಪಿದ್ದೀರೋ ಇಲ್ಲವೋ ಅನ್ನುವುದು ಮುಖ್ಯವಲ್ಲ. ಬ್ರಾಹ್ಮಣ್ಯ ಅನ್ನುವ ಪದವು ಕೂಡಲೇ ನೆನಪಿಗೆ ತರುವುದು ಬ್ರಾಹ್ಮಣ ಜಾತಿಯನ್ನೇ. ನೀವು ಬ್ರಾಹ್ಮಣ್ಯ ಎನ್ನುವುದನ್ನು ಅವಹೇಳನಕಾರಿಯಾಗಿ ಬಳಸಿದರೆ, ಅದು ಬ್ರಾಹ್ಮಣ ಜಾತಿಯ ನಿಂದನೆ ಎಂದೇ ಭಾವಿಸಬೇಕಾಗುತ್ತದೆ.
          ಅದೇ ಅರ್ಥ ಬರುವ ಬೇರೆ ಪದ ನಿಮ್ಮ ಬಳಿ ಇಲ್ಲದಿದ್ದರೆ “ಹೇತ್ಕರ್” ಎನ್ನುವ ಪದ ಪ್ರಯೋಗ ಮಾಡಿಕೊಳ್ಳಿ.

          [[ಇನ್ನು ಬ್ರಾಹ್ಮಣ್ಯ ಅಂದರೆ ಏನು ಅಂತ ಗೂಗಲ್ ಮಾಡಿ ನೋಡಿ.]]
          ಗೂಗಲ್^ನಲ್ಲಿ ಬರುವುದು ಅಂತರ್ಜಾಲದಲ್ಲಿ ಯಾರು ಏನು ಬರೆದಿದ್ದಾರೋ ಅದೆಲ್ಲವೂ. ಅಲ್ಲಿ ಬಂದದ್ದೆಲ್ಲವೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.
          ಮತ್ತು ‘ಬ್ರಾಹ್ಮಣ್ಯ’ ಎನ್ನುವ ಪದದ ಹುಟ್ಟು ಇರುವುದು ಭಾರತದಲ್ಲಿ. ವೇದೋಪನಿಷತ್ತುಗಳಲ್ಲಿ ಆ ಪದದ ಪ್ರಸ್ತಾಪವಿದೆ.
          ಅಲ್ಲಿ ಆ ಪದವನ್ನು ಯಾವ ಅರ್ಥದಲ್ಲಿ ಬಳಸಿದ್ದಾರೆ ಎನ್ನುವುದು ಮುಖ್ಯ. ನೀವು ನಿಮಗಿಷ್ಟ ಬಂದ ಅರ್ಥ ಕೊಡುವುದು ಸಾಧ್ಯವಿಲ್ಲ.

          [[ಯಾಕೆ ಇಷ್ಟು ಜಾತಿಪ್ರಜ್ಞೆ ನಿಮಗೆ? ಜಾತಿಕುಲಮತಗಳ ಚೌಕಟ್ಟಿನಿಂದ ಹೊರಬಂದು ವಿಶ್ವಮಾನವರಾಗಿ.]]
          ಸ್ವಾಮಿ ಶೇಟ್ಕರ್ ಅವರೇ, ಬಾಲು ಎಂಬ ಹೆಸರು ಹೇಳಿದ ಕೂಡಲೇ ‘ಬ್ರಾಹ್ಮಣ-ಸಂಕೇತಿ’ ಎಂದು ಬಡಬಡಾಯಿಸುವ ನೀವು ಮೊದಲಿ ಜಾತಿಪ್ರಜ್ಞೆಯಿಂದ ಹೊರಬನ್ನಿ.
          ನನಗಾವ ಜಾತಿಪ್ರಜ್ಞೆಯೂ ಇಲ್ಲ. ಆದರೆ, ಜಾತಿನಿಂದನೆ ಮಾಡಿದರೆ ಮಾತ್ರ ಅದು ಸಲ್ಲದು. ಜಾತಿ ಎನ್ನುವುದು ವೈಯಕ್ತಿಕ ವಿಷಯ. ಯಾವುದೇ ಜಾತಿಯನ್ನಾಗಲೀ ನೀವು ಇಲ್ಲಿ ಅವಹೇಳನ ಮಾಡುವಂತಿಲ್ಲ.

          [[ವೇದಗಳಲ್ಲಿ ಜಾತಿಯ ಪ್ರಸ್ತಾಪವಿಲ್ಲ ಅಂತೀರಿ…. ಜೊತೆಗೇನೆ ವೈದಿಕ ಅನ್ನೋ ಪದ ಬ್ರಾಹ್ಮಣ ಜಾತಿಗೆ ಸೇರಿದ್ದು ಅಂತೀರಿ!! ಅದು ಹೇಗ್ರೀ ಸಾಧ್ಯ??]]
          ವೈದಿಕರೆಲ್ಲರೂ ಬ್ರಾಹ್ಮಣರಾಗಬೇಕಾಗಿಲ್ಲ. ಆದರೆ, ಅದು ರೂಢಿಯಲ್ಲಿ ಬಂದಿದೆ.
          ಮತ್ತು ನೀವು ಇಲ್ಲಿ ವೈದಿಕ, ಪುರೋಹಿತ, ಬ್ರಾಹ್ಮಣ್ಯ ಇತ್ಯಾದಿಗಳನ್ನು ಪ್ರಸ್ತಾಪಿಸುತ್ತಿರುವುದು ಬ್ರಾಹ್ಮಣ ಜಾತಿಯ ನಿಂದನೆ ಮಾಡಲೇ ಹೊರತು ಮತ್ತೇನಿಲ್ಲ.

          [[ಏಕೆ ಇಷ್ಟೊಂದು ಇನ್ಸೆಕ್ಯೂರಿಟಿ ಫೀಲಿಂಗ್ ನಿಮಗೆ?]]
          ನನಗಾವ ಇನ್ಸೆಕ್ಯುರಿಟಿ ಭಾವನೆಯೂ ಇಲ್ಲ. ನೀವು ಜಾತಿನಿಂದನೆ ಮಾಡಿದ್ದರ ಕುರಿತಾಗಿ ಎಚ್ಚರಿಸುತ್ತಿದ್ದೇನೆ ಅಷ್ಟೇ.
          ಲಿಂಗಾಯತರ ಕುರಿತಾಗಿ ಇದೇ ರೀತಿ ಅವಹೇಳನದ ಮಾತು ಬಂದಿದ್ದರೂ ಇದೇ ರೀತಿ ಎಚ್ಚರಿಸುತ್ತಿದ್ದೆ.

          [[ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣವನ್ನು ಎಂದೂ ಒಪ್ಪಿಲ್ಲ.]]
          [[ವೈದಿಕತೆ ಹಾಗೂ ಬ್ರಾಹ್ಮಣ್ಯದ ವಿರುದ್ಧದ ಪ್ರಗತಿಪರ ಹೋರಾಟ ಜಾತಿವ್ಯವಸ್ಥೆಯ ವಿರುದ್ಧದ ಹೋರಾಟವೇ ಆಗಿದೆ]]
          ಒಂದೇ ಕಾಮೆಂಟಿನಲ್ಲಿ ಎಷ್ಟು ವಿರುದ್ಧದ ಹೇಳಿಕೆಗಳನ್ನು ಬರೆದಿದ್ದೀರಿ ನೋಡಿ.
          ಕಡೆಗೂ ನಿಮ್ಮ ಮಾತುಗಳು “ಜಾತೀಯ” ಎನ್ನುವುದನ್ನು ಒಪ್ಪಿಕೊಂಡಿದ್ದೀರಿ. ಮತ್ತು ನಿಮ್ಮ ಹೋರಾಟ “ಜಾತೀಯ ಹೋರಾಟ” ಎನ್ನುವುದನ್ನೂ ತಿಳಿಸಿದ್ದೀರಿ. ನೀವು ಯಾವ ಜಾತಿಯ ವಿರುದ್ಧ ಎನ್ನುವುದನ್ನು ತಿಳಿಸದಿದ್ದರೂ, ನಿಮ್ಮದು “ಬ್ರಾಹ್ಮಣ ಜಾತಿಯ ವಿರುದ್ಧ” ಎನ್ನುವುದನ್ನು ನಿಮ್ಮ ಬರಹ ಓದಿದ ಯಾರಿಗಾದರೂ ಸ್ಪಷ್ಟವಾಗುತ್ತದೆ.

          ವ್ಯಕ್ತಿಯ ಹೆಸರು ಹೇಳಿದ ಕೂಡಲೇ ಆತನ ಜಾತಿ-ಉಪಜಾತಿ ಪ್ರಸ್ತಾಪಿಸುತ್ತೀರಿ. ನಿಮ್ಮ ಮನಸ್ಸಿನ ಕಣಕಣದಲ್ಲೂ ಜಾತೀಯತೆ ತುಂಬಿಕೊಂಡಿದೆ ಎನ್ನುವುದಕ್ಕೆ ಮತ್ಯಾವ ಪುರಾವೆ ಬೇಕು?

          ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಮೂಲ ವಿಷಯಕ್ಕೆ ಸಂಬಂಧಿಸಿದಂತೆ ಒಂದೂ ಚರ್ಚೆಯನ್ನು ನೀವು ಮಾಡಿಲ್ಲ ಎನ್ನುವುದು ನೆನಪಿರಲಿ. ಮಾತೆತ್ತಿದರೆ ಜಾತಿಯ ಕುರಿತಾಗಿ ಅವಹೇಳನ ಮಾಡುತ್ತೀರಿ.
          ಪುರೋಹಿತಶಾಹಿ ಎನ್ನುವ ಪದದ ಕುರಿತಾಗಿ ಪದೇಪದೇ ಪ್ರಶ್ನಿಸಲಾಗಿದೆ.
          ಭಾರತದಲ್ಲಿ ಪುರೋಹಿತಶಾಹಿ ಎನ್ನುವುದು ಎಂದೂ ಇರಲೇ ಇಲ್ಲ ಎಂದೂ ಹೇಳಲಾಗಿದೆ.
          ಅದು ಬ್ರಿಟನ್ನಿನ Priesthood ಎನ್ನುವ ಪದದ ಅನುವಾದವೇ ಹೊರತು, ಭಾರತಕ್ಕೆ ಸಂಬಂಧಿಸಿದ್ದಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ.
          ನಿಮಗೆ ನಿಜಕ್ಕೂ ಸತ್ಯದ ಶೋಧನೆಯಲ್ಲಿ ನಂಬಿಕೆಯಿದ್ದರೆ, ನೀವಂದುಕೊಂಡಂತೆ ಪುರೋಹಿತಶಾಹಿ ಭಾರತದಲ್ಲಿ ಹಿಂದಿನಿಂದಲೂ ಇತ್ತೆನ್ನುವುದಕ್ಕೆ ಪುರಾವೆ ನೀಡಿ.
          ಅದು ಬಿಟ್ಟು ಅಸಂಬದ್ಧ ಪ್ರಲಾಪಗಳನ್ನು ಮಾಡಬೇಡಿ, ಅದೆಲ್ಲಾ ವ್ಯರ್ಥ.

          ಉತ್ತರ
          • Nagshetty Shetkar
            ಆಗಸ್ಟ್ 9 2014

            “ಅವರು ಲಿಂಗಾಯತರಾಗಿದ್ದಿದ್ದರೆ ಅಥವಾ ಮುಸಲ್ಮಾನರಾಗಿದ್ದಿದ್ದರೆ ಇದೇ ರೀತಿ ಮಾತನಾಡುತ್ತಿದ್ದಿರೇನು?”

            ೧) ಪ್ರತಿಗಾಮಿ ವಿಚಾರಗಳನ್ನು ಯಾರು ಮಾಡಿದರೂ ಅದನ್ನು ವಿರೋಧಿಸುತ್ತೇನೆ.

            ೨) ಜಾತಿ ವ್ಯವಸ್ಥೆಯ ವಿರುದ್ಧದ ನೈತಿಕ ಹಾಗೂ ಸೈದ್ಧಾಂತಿಕ ಹೋರಾಟವನ್ನು “ಜಾತೀಯ ಹೋರಾಟ” ಎಂದು ಬೇಕೆಂದಲೇ ತಪ್ಪಾಗಿ ಅರ್ಥೈಸಿ ಪ್ರಗತಿಪರರನ್ನು ಹಣಿಯುವ ಯತ್ನ ನಿಮ್ಮದು.

            ೩) ಜಾತಿ ವ್ಯವಸ್ಥೆಯ ವಿರುದ್ಧದ ನೈತಿಕ ಹಾಗೂ ಸೈದ್ಧಾಂತಿಕ ಹೋರಾಟವನ್ನು ಬ್ರಾಹ್ಮಣ ಜಾತಿಯ ನಿಂದನೆ ಎಂದು ಬೇಕೆಂದಲೇ ತಪ್ಪಾಗಿ ಅರ್ಥೈಸಿ ಬ್ರಾಹ್ಮಣರನ್ನು ಮೂರ್ಖರನ್ನಾಗಿಸುವ ಯತ್ನ ನಿಮ್ಮದು.

            ೪) ಬ್ರಾಹ್ಮಣ್ಯ ಎಂಬ ಪದಕ್ಕೆ ವೇದದಲ್ಲಿ ಒಂದು ನಿರ್ದಿಷ್ಟ ಅರ್ಥವಿರಬಹುದು. ಆದರೆ ಪದಗಳಿಗೆ ಒಂದೇ ಒಂದು ಅರ್ಥವಿರಬೇಕು ಎಂಬ ನಿಯಮವಿಲ್ಲ! ಸಮಕಾಲಿನ ಕನ್ನಡ ಭಾಷೆಯಲ್ಲಿ ಬ್ರಾಹ್ಮಣ್ಯ ಎಂಬ ಪದಕ್ಕೆ ಇರುವ ಅರ್ಥ ಏನಿದೆಯೋ ಅದನ್ನು ಪ್ರಗತಿಪರರು ಬಳಸುತ್ತಾ ಬಂದಿದ್ದಾರೆ. ಭಾಷಾ ವಿಜ್ಞಾನ ಬಲ್ಲವರೇ ಹೇಳಬೇಕು ಅಂತಿಲ್ಲ, ಒಬ್ಬ ಸಾಮಾನ್ಯ ಅಕ್ಷರಸ್ಥನಿಗೂ ತಿಳಿದಿರುವ ಕಾಮನ್ ಸೆನ್ಸ್ ವಿಚಾರ ಇದು – ಪದಗಳಿಗೆ ಅನೇಕ ಅರ್ಥಗಳಿರುತ್ತವೆ.

            ೫) ಪುರೋಹಿತಶಾಹಿ ಎಂಬ ಪದ ವೇದಗಲಿಲ್ಲ ಎಂಬ ಕಾರಣಕ್ಕೆ ಭಾರತದಲ್ಲಿ ಪುರೋಹಿತಶಾಹಿಯೇ ಇರಲಿಲ್ಲ ಎಂಬ ವಾದ ಹಾಸ್ಯಾಸ್ಪದ.

            ಉತ್ತರ
            • Nagshetty Shetkar
              ಆಗಸ್ಟ್ 9 2014

              ಎಸ್ ಎಸ್ ಏನ್ ಕೆ ಅವರೇ, ಶರಣರದ್ದು ಒಂದೇ ಆತ್ಮ, ದೇಹ ಅನೇಕ. ಸಕಲ ಜೀವ ಸಂಕುಲವನ್ನು ತನ್ನಂತೆ ಬಗೆದವನೇ ಶರಣ. ಆದುದರಿಂದಲೇ ಎಲ್ಲರನ್ನೂ ಸಮಾನ ಎಂದು ಶರಣರು ತಿಳಿದಿದ್ದಾರೆ. ಸಮಾನತೆಯೇ ಶರಣರ ಬೀಜಮಂತ್ರ. ಆದುದರಿಂದಲೇ ಶ್ರೇಣೀಕೃತ ಸಮಾಜದ ವಿರುದ್ಧ ಹೋರಾಟ. ಶರಣರ ಹೋರಾಟವನ್ನು ಜಾತೀಯ ಹೋರಾಟ ಎಂದು ಕರೆಯುವ ತುಚ್ಚ ಬುದ್ಧಿ ಬಿಡಿ.

              ಉತ್ತರ
            • ಆಗಸ್ಟ್ 9 2014

              [[ಪದಗಳಿಗೆ ಒಂದೇ ಒಂದು ಅರ್ಥವಿರಬೇಕು ಎಂಬ ನಿಯಮವಿಲ್ಲ]]
              ಜಾತಿನಿಂದನೆ ಮಾಡುವ ಗುಣಕ್ಕೆ “ಹೇತ್ಕರ್” ಎಂದು ನಾಮಕರಣ ಮಾಡಲಾಗಿದೆ.
              ಶೇಟ್ಕರ್ ಅವರೇ ಹೇತ್ಕರ್ ಮಾಡಲು ಇಲ್ಲಿ ಅವಕಾಶವಿಲ್ಲ.
              ತಥಾಕಥಿತ ಪ್ರಗತಿಪರರೆಲ್ಲರೂ ಹೇತ್ಕರ್ ಅನ್ನುವುದರಲ್ಲಿ ಸಂಶಯವಿಲ್ಲ.

              [[ಪುರೋಹಿತಶಾಹಿ ಎಂಬ ಪದ ವೇದಗಲಿಲ್ಲ ಎಂಬ ಕಾರಣಕ್ಕೆ ಭಾರತದಲ್ಲಿ ಪುರೋಹಿತಶಾಹಿಯೇ ಇರಲಿಲ್ಲ ಎಂಬ ವಾದ ಹಾಸ್ಯಾಸ್ಪದ.]]
              ವೇದದಲ್ಲೂ ಇರಲಿಲ್ಲ ಮತ್ತು ಭಾರತದಲ್ಲಿ ಯಾವ ಕಾಲದಲ್ಲೂ ಇರಲಿಲ್ಲ ಎನ್ನುವುದು ವಾಸ್ತವ.
              ನಿಮಗೆ ಪುರೋಹಿತಶಾಹಿ ಭಾರತದಲ್ಲಿತ್ತು ಎನ್ನುವುದು ಖಚಿತವಿದ್ದರೆ, ಅದಕ್ಕೆ ಬೇಕಾದ ಪುರಾವೆಗಳನ್ನು ನೀಡಿ.
              ನೀವು “ಇತ್ತು” ಎನ್ನುವುದನ್ನು ಸಾವಿರ ಬಾರಿ ಜಪಿಸಿದರೂ ಸುಳ್ಳು ಸತ್ಯವಾಗುವುದಿಲ್ಲ.

              ಉತ್ತರ
            • ವಿಜಯ್ ಪೈ
              ಆಗಸ್ಟ್ 9 2014

              [೧) ಪ್ರತಿಗಾಮಿ ವಿಚಾರಗಳನ್ನು ಯಾರು ಮಾಡಿದರೂ ಅದನ್ನು ವಿರೋಧಿಸುತ್ತೇನೆ. ]
              ಒಹ್ ಹೌದೆ? ವಿರೋಧಿಸಿದ್ದನ್ನು ತೋರಿಸುವ ಕೆಲವು (೪-೫ ಆದರೂ ಸಾಕು) ಪುರಾವೆ ಕೊಡಬಲ್ಲಿರಾ?

              ಉತ್ತರ
        • ವಿಜಯ್ ಪೈ
          ಆಗಸ್ಟ್ 9 2014

          [ಬ್ರಾಹ್ಮಣ್ಯದ ಬಗ್ಗೆ ನಮ್ಮ ಬಷೀರ್ ಏನಂತಾರೆ ಒಮ್ಮೆ ಓದಿ:]
          ಪಾಪ..ಅದೇ ವೈದಿಕ ಸಂತಾನದವರ ಹತ್ತಿರ ಸಹಾಯ ತೆಗೆದುಕೊಂಡು ಬೆಳೆದ ಮನುಷ್ಯ.ಅದು ಹೇಗೆ ನಾಚಿಕೆ ಅನಿಸಲಿಲ್ಲವೊ? ಸಹಾಯ ತೆಗೆದುಕೊಳ್ಳುವ ಮೊದಲು, ಸಹಾಯ ಮಾಡಿದ ಬ್ರಾಹ್ಮಣರು ವೇದ ಪಾರಮ್ಯ ಒಪ್ಪಿಕೊಳ್ಳುತ್ತಾರೊ, ಇಲ್ಲವೊ ಎಂದು ಪರೀಕ್ಷಿಸಿ ಸಹಾಯ ತೆಗೆದುಕೊಂಡಿರಬೇಕು. ಸಿಕ್ಕಾಗ ಒಮ್ಮೆ ಕೇಳಿ ನೋಡಿ!
          ಈ ‘ನಿಮ್ಮ’ ಬಶೀರ ಸಾಹೇಬ ಹಿಂದೊಮ್ಮೆ ಬರೆದಿದ್ರು. ಮೈಸೂರಿನಲ್ಲಿ ಆನೆಯ ಮೇಲೆ ದಸರಾ ಮೆರವಣಿಗೆ ಮಾಡಬಾರದಂತೆ, ಗುರುಪೂರ್ಣಿಮೆಯ ದಿನ ಗುರುವಿನ ಕಾಲು ತೊಳೆಯುವುದು ಅಸಹ್ಯವಂತೆ, ನಾಗರಪಂಚಮಿಯ ದಿನ ಹಾಲು ಹಾಳು ಮಾಡುತ್ತೇವಂತೆ..ಥೋ..ಪಾಪ ಇವೆಲ್ಲುಗಳಿಗೆ ಹಿಂದು ಧರ್ಮ ತಿದ್ದೋದೆ ಉದ್ಯೋಗವಾಗಿಬಿಟ್ಟಿದೆಯೇನೊ!. ಇಲ್ಲಿ ಬಿಟ್ಟಿ ಸಪೋರ್ಟ್ ಮಾಡಲು ಒಂದಿಷ್ಟು ಗಂಜಿ ಗಿರಾಕಿಗಳು ಸಿಗ್ತಾರೆ ಹೇಗೂ!. ಸ್ವಧರ್ಮದ ಬಗ್ಗೆ ಅದು ಮಾಡಬೇಡಿ, ಇದು ಮಾಡಬೇಡಿ ಅಂತ ಉಪದೇಶ ಮಾಡಲಿಕ್ಕೆ ಹೋದರೆ ತದುಕುತ್ತಾರೆ..ಒದೆ ಬಿಳುತ್ತೆ..ಅಲ್ವಾ?.

          ಉತ್ತರ
          • Nagshetty Shetkar
            ಆಗಸ್ಟ್ 9 2014

            ಗುಡುಸ್ಲಿಗೆ ಬೆಂಕಿ ಬಿದ್ದದೆ
            ಅಯ್ಯೋ, ಹೌದಲ, ಅವು ಉರ‍್ದೋಗ್ತಿದಾವೆ!

            ಅಯ್ಯಯ್ಯೋ, ಅವು ಯಾರ ಗುಡುಸ್ಲಾಗಿರಬೋದು?
            ಅವು ದಲಿತರವೇ, ನಿಕ್ಕಿ ಹೇಳ್ತೆ ಬೇಕಾದ್ರೆ.
            ಗುಡ್ಲು ಇನ್ಯಾರತ್ರ ತಾನೇ ಇರಕ್ಕೆ ಸಾಧ್ಯ ಹೇಳು?

            ಇಲ್ಲಿ ಧರ್ಮನೇ ಹಂಗಿದೆ
            ಅದ್ರ ಪ್ರಕಾರನೇ
            ಲಕ್ಷಾಂತರ ಗುಡುಸ್ಲಿದಾವೆ, ತಿಳಕ,
            ಇವು ವರ್ಷಕೊಂದ್ಸಲ ಸುಟ್ಟೋಗ್ತನೇ ಇರ‍್ತಾವೆ.
            ಒಂದ್ಸಲ ಸುಟ್ಟೋಗಿದ್ದು
            ಮತ್ತೆಮತ್ತೆ ಸುಡದೆಂಗಣ್ಣ?
            ಅವೇನು ಮೊಳೀತಾವಾ?

            ಹೌದು ಮತ್ತೆ,
            ಮತ್ತೆಲ್ಲಿಂದ ಬರ್ತಾವೆ ಅವು
            ಮೊಳಕೆ ಒಡೀದೇ?

            ಇದೇ ನಂ ಧರ್ಮದ ಗುಟ್ಟು ಕಳ್ಲಾ
            ಗುಡುಸ್ಲೂ ಅವತಾರ ಎತ್ತತಾವೆ!
            ಮತ್ತೆ ಮತ್ತೆ
            ಧರ್ಮ ಸಂಸ್ಥಾಪನೆಗಾಗಿ ಸುಟ್ಟೋಯ್ತವೆ
            ಮತ್ತೆಮತ್ತೆ ಅವತಾರ ಎತ್ತಿ ಎದ್ದೇಳತಾವೆ!

            ಸುಟ್ಟುರಿಯದು
            ಮತ್ತೆ ಏಳದು
            ಈ ವಿಷಚಕ್ರ ಎಷ್ಟ್ ಕಾಲ ತಿರುಗುತ್ತಪ ಹಂಗಾರೆ?
            ಇದು ಹೀಗೇನೇ,
            ಆ ಗುಡುಸ್ಲಾಗೆ ಇದಾರ‍್ನೋಡು
            ಅವ್ರಿಗೆ
            ಈ ಧರ್ಮ ರಹಸ್ಯ ತಿಳಿಯೋವರೆಗೆ..

            –ಬೋಯಿ ಭೀಮಣ್ಣ
            ಕನ್ನಡಕ್ಕೆ : ಡಾ ಎಚ್ ಎಸ್ ಅನುಪಮಾ

            ಉತ್ತರ
    • ವಿಜಯ್ ಪೈ
      ಆಗಸ್ಟ್ 9 2014

      ೧) [ವೇದಗಳೇ ಪರಮ ಸತ್ಯ ಎಂಬ ನಂಬಿಕೆ. ]
      ಇದು ಎಲ್ಲಿ ಹೇಳಲ್ಪಟ್ಟಿದೆ? ಉಲ್ಲೇಖ ಮತ್ತು ಆಧಾರ ಕೊಡಿ.

      ೨) [ವೈದಿಕತೆಯನ್ನು ಸಮಾಜದ ಮೇಲೆ ಹೇರಲು ಸೃಷ್ಟಿಗೊಂಡ ವ್ಯವಸ್ಥೆಯೇ ಪುರೋಹಿತಶಾಹಿ.]
      ಈ ವ್ಯವಸ್ಥೆಯ ಮುಖ್ಯಸ್ಥ ಯಾರು? ಇದು ಸಂಘಟಿತ ವ್ಯವಸ್ಥೆಯೆ? ಅಸಂಘಟಿತ ವ್ಯವಸ್ಥೆಯೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

      ೩) [ವೇದಗಳ ಪಾರಮ್ಯವನ್ನು ಸಮಾಜದ ಮೇಲೆ ಹೇರಲು ಪುರೋಹಿತಶಾಹಿ ಬಳಸುತ್ತಿರುವ ಸಾಮಾಜಿಕ ಕಟ್ಟಳೆಗಳು ಆಚರಣೆಗಳು.]
      ಇದನ್ನು ಹೇರಲು ನಿರ್ದೇಶನಗಳನ್ನೊಳಗೊಂಡ ಗೃಂಥ ಅಂದರೆ ಇವರ ಬೈಬಲ್/ಕುರಾನ ಯಾವುದು?

      ಉತ್ತರ
      • Nagshetty Shetkar
        ಆಗಸ್ಟ್ 9 2014

        “ಇದನ್ನು ಹೇರಲು ನಿರ್ದೇಶನಗಳನ್ನೊಳಗೊಂಡ ಗೃಂಥ ಅಂದರೆ ಇವರ ಬೈಬಲ್/ಕುರಾನ ಯಾವುದು?”

        ಹೇ ಹೇ! ಹೇರುವಿಕೆ ಗ್ರಂಥಗಳ ಮೂಲಕವೇ ಆಗುತ್ತದೆ ಅಂತ ನಿಮಗೆ ಯಾರು ಹೇಳಿದರು ಮಿ. ವಿಜಯ್? ಸಾಮಾಜಿಕ ಕಟ್ಟಲೆಗಳು ಆಚರಣೆಯ ಮೂಲಕ ಹೇರಲ್ಪಟ್ಟವು.

        ಉತ್ತರ
        • ವಿಜಯ್ ಪೈ
          ಆಗಸ್ಟ್ 9 2014

          ಮೊದಲೆರಡು ಪ್ರಶ್ನೆಗಳ ಉತ್ತರ ಎಲ್ಲಿದೆ?
          [ಸಾಮಾಜಿಕ ಕಟ್ಟಲೆಗಳು ಆಚರಣೆಯ ಮೂಲಕ ಹೇರಲ್ಪಟ್ಟವು.]
          ಇದನ್ನು ಕಡ್ಡಾಯವಾಗಿ ಜಾರಿ ಮಾಡುವವರು ಹಾಗು ಆಚರಣೆ ಮಾಡುತ್ತಿದ್ದಾರೆಯೆ ಎಂದು ಗಮನಿಸುವವರು ಯಾರು? ಆಚರಣೆ ಮಾಡದಿದ್ದರೆ ಯಾವ ಶಿಕ್ಷೆ ಕೊಡುತ್ತಿದ್ದರು?

          ಉತ್ತರ
  8. Nagshetty Shetkar
    ಆಗಸ್ಟ್ 9 2014

    “ಬಾಲು ಅನ್ನುವ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುವಾಗ ಅವರ ಜಾತಿಯ ಪ್ರಸ್ತಾಪವೇಕೆ?”

    ಇದೊಳ್ಳೆ ರಾಮಾಯಣ ಈ ವಯ್ಯಂದು! ಬಸವಣ್ಣನವರ ಹೆಸರನ್ನು ಪ್ರಸ್ತಾಪಿದಾಗೆಲ್ಲ ದರ್ಗಾ ಸರ್ ಅವರು ಬಸವಣ್ಣನವರು ಯಾವ ಜಾತಿಯಲ್ಲಿ ಹುಟ್ಟಿದವರು ಅಂತ ಹೇಳಿದ್ದಾರಲ್ಲ!

    ಉತ್ತರ
  9. ಆಗಸ್ಟ್ 9 2014

    [[ಇದೊಳ್ಳೆ ರಾಮಾಯಣ ಈ ವಯ್ಯಂದು! ಬಸವಣ್ಣನವರ ಹೆಸರನ್ನು ಪ್ರಸ್ತಾಪಿದಾಗೆಲ್ಲ ದರ್ಗಾ ಸರ್ ಅವರು ಬಸವಣ್ಣನವರು ಯಾವ ಜಾತಿಯಲ್ಲಿ ಹುಟ್ಟಿದವರು ಅಂತ ಹೇಳಿದ್ದಾರಲ್ಲ!]]

    ನಾನಿಲ್ಲಿ ದರ್ಗಾ ಎನ್ನುವವರೊಡನೆ ವಾದಿಸುತ್ತಿಲ್ಲ. ಮತ್ತು ದರ್ಗಾ ಅವರು ಮಾಡಿದ್ದೆಲ್ಲಾ ಸತ್ಯ ಮತ್ತು ಅನುಕರಣೀಯ ಎಂದು ಯಾರೂ ಹೇಳಿಲ್ಲ.
    ದರ್ಗಾ ಮಾಡಿದ್ದಾರೆ ಎನ್ನುವುದೇ ನಿಮ್ಮ ವರ್ತನೆಗೆ ಸಮರ್ಥನೆಯೇ?
    ವ್ಯಕ್ತಿಯ ಹೆಸರು ಹೇಳಿದ ಕೂಡಲೇ ಆತನ ಜಾತಿಯನ್ನೇ ಕಾಣುವುದು “ಜಾತೀಯತೆ” ಅಲ್ಲದೆ ಮತ್ತೇನು?
    ಜಾತೀಯತೆಯನ್ನೇ ಉಸಿರಾಡುತ್ತಾ, ಮನಸ್ಸಿನ ಕಣಕಣದಲ್ಲೂ ಜಾತೀಯತೆಯನ್ನೇ ಹೊಂದಿರುವವರು ನೀವು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಿಲ್ಲ ಅಲ್ಲವೇ?

    ಉತ್ತರ
    • Nagshetty Shetkar
      ಆಗಸ್ಟ್ 9 2014

      “ಜಾತೀಯತೆಯನ್ನೇ ಉಸಿರಾಡುತ್ತಾ, ಮನಸ್ಸಿನ ಕಣಕಣದಲ್ಲೂ ಜಾತೀಯತೆಯನ್ನೇ ಹೊಂದಿರುವವರು ನೀವು”

      ಎಸ್ ಎಸ್ ಏನ್ ಕೆ ಅವರೇ, ನಿಮ್ಮ ವಾದದಲ್ಲಿ ಕುಟಿಲತೆ, ಕಪಟತನ, ಜಾತೀಯತೆ, ಕೋಮುವಾದ, ಫ್ಯಾಸಿಸಂ ಹೊಡೆದು ಕಾಣುತ್ತಿದೆ. ನಿಮ್ಮೊಡನೆ ವಾದ ಮಾಡಲು ನಾನು ಇಷ್ಟಪಡುವುದಿಲ್ಲ.

      ಉತ್ತರ
      • ರವಿ
        ಆಗಸ್ಟ್ 10 2014

        ಕೋತಿ ತಾನು ಬೆಣ್ಣೆ ತಿಂದು ಆಡಿನ ಬಾಯಿಗೆ ಒರೆಸಿತು

        ಉತ್ತರ
  10. ಆಗಸ್ಟ್ 9 2014

    [[ಶರಣರದ್ದು ಒಂದೇ ಆತ್ಮ, ದೇಹ ಅನೇಕ. ಸಕಲ ಜೀವ ಸಂಕುಲವನ್ನು ತನ್ನಂತೆ ಬಗೆದವನೇ ಶರಣ.]]
    [[ಶರಣರ ಹೋರಾಟವನ್ನು ಜಾತೀಯ ಹೋರಾಟ ಎಂದು ಕರೆಯುವ ತುಚ್ಚ ಬುದ್ಧಿ ಬಿಡಿ.]]
    ನಿಮ್ಮನ್ನು ನೀವೇ ಶರಣರೆಂದು ಕರೆದುಕೊಂಡುಬಿಟ್ಟರೆ ಶರಣರಾಗಿ ಬಿಡುವುದಿಲ್ಲ.
    ಮೊದಲು ನಿಮ್ಮನ್ನು ನೀವು ಹೊಗಳಿಕೊಳ್ಳುವುದನ್ನು ಬಿಡಿ. ಅದೇ ಶರಣರಿಗಿರಬೇಕಾದ ಮೊದಲ ಗುಣ.
    ಅದನ್ನೇ ಬಸವಣ್ಣನವರು “ತನ್ನ ಬಣ್ಣಿಸಬೇಡ” ಎಂದು ಹೇಳಿದ್ದು.

    ಮತ್ತು ವ್ಯಕ್ತಿಯ ಹೆಸರು ಪ್ರಸ್ತಾಪಿಸಿದ ಕೂಡಲೇ ಆತನ ಜಾತಿಯನ್ನೇ ಚಿಂತಿಸುವುದು ಮತ್ತು ಅದನ್ನು ಸಮರ್ಥಿಸಲು ನಿಮ್ಮ ಗುರು ದರ್ಗಾ ಅವರೂ ಹಾಗೆ ಮಾಡುತ್ತಾರೆ ಎನ್ನುವುದು. ಮತ್ತು ವ್ಯಕ್ತಿಯ ಜಾತಿಯನ್ನು ನೋಡಿಕೊಂಡು, ಆತನ ವಿಚಾರದ ಸಮರ್ಥನೆ ಅಥವಾ ಅವಹೇಳನ ಮಾಡುವುದು. ವ್ಯಕ್ತಿಯಗಳ ಕುರಿತಾಗಿ ತುಚ್ಚವಾಗಿ, ಅವಹೇಳನಕಾರಿಯಾಗಿ ಮಾತನಾಡುವುದು. ನಿಮ್ಮ ಈ “ಹೇತ್ಕರ್” ಗುಣವನ್ನು ಬಿಡಿ.
    ಇದನ್ನೇ ಬಸವಣ್ಣನವರು “ಇದಿರ ಹಳಿಯಲು ಬೇಡ” ಎಂದದ್ದು.

    ಉತ್ತರ
  11. vasudeva
    ಆಗಸ್ಟ್ 9 2014

    ಮಾನ್ಯ ರಾಕೇಶ್ ಶೆಟ್ಟಿ ಅವರೆ,
    ಪಶ್ಚಿಮ ದೇಶದಲ್ಲಿ ಪ್ರೀಸ್ಟ್‌ಹುಡ್ ಹುಟ್ಟಿದ ಬಗೆಯನ್ನು ಮತ್ತು ಪ್ರೊಟೆಸ್ಟೆಂಟರು ಅದರ ವಿರುದ್ಧ ಬಂಡಾಯವೆದ್ದು ಅಲ್ಲಿ ಉಂಟಾದ ಧಾರ್ಮಿಕ ಸ್ಥಿತ್ಯಂತರಗಳನ್ನು ನೀವು ತುಂಬ ಕರಾರುವಾಕ್ಕಾಗಿ ವಿವರಿಸಿರುವಿರಿ. ಆದರೆ ಪಶ್ಚಿಮದಲ್ಲಿ ಸಂಭವಿಸಿದ ಸ್ಥಿತ್ಯಂತರಗಳೇ ಯಥಾಕ್ರಮದಲ್ಲಿ ಎಲ್ಲ ಭೂಭಾಗಗಳಲ್ಲೂ ಸಂಭವಿಸಬೇಕು, ಆಗ ಮಾತ್ರ ಪುರೋಹಿತಶಾಹಿಯ ಅಸ್ತಿತ್ವ ರುಜುವಾತಾಗುತ್ತದೆ ಎಂದು ತರ್ಕಿಸುವವರು ವಾಸ್ತವಕ್ಕೆ ಕುರುಡರಾಗಬೇಕಾಗುತ್ತದೆ. ಸಮುದಾಯವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆಯನ್ನು ಪುರೋಹಿತಶಾಹಿ ಎನ್ನುವರು. ಈ ಸ್ವಾಧೀನಪಡಿಸಿಕೊಳ್ಳುವ ಧೋರಣೆ ಪೂರ್ವ ಪಶ್ಚಿಮವೆಂಬ ಭೇದವಿಲ್ಲದೆ ಎಲ್ಲ ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾಣಿಸುತ್ತದೆ. ನಮ್ಮಲ್ಲಿನ ಅಸ್ಪೃಶ್ಯತೆ, ಜಾತಿಪದ್ಧತಿಗಳನ್ನು ಪುರೋಹಿತಶಾಹಿಯ ಶನಿಸಂತಾನವೆನ್ನದೆ ಮತ್ತೆ ಹೇಗೆ ಅರ್ಥೈಸುವಿರಿ? ಜಾತೀಯತೆಯ ಆಚರಣೆ ಅವರವರ ಖಾಸಗಿ ನಂಬಿಕೆಗೆ ಬಿಟ್ಟಿದ್ದು ನಿಜ. ಆದರೆ ಸಾರ್ವಜನಿಕ ಜಾಗಗಳಲ್ಲಿ ಅದನ್ನು ಸಮರ್ಥಿಸಿಕೊಳ್ಳುವುದು, ದೇವಸ್ಥಾನ ಪ್ರವೇಶಿಸಿದರೆಂದು ದಲಿತರಿಗೆ ಬಹಿಷ್ಕಾರ ಹಾಕುವುದು, ಅವರಿಗೆ ಕ್ಷೌರ ಮಾಡಲು ಒಪ್ಪದಿರುವುದು..(ಇವೆಲ್ಲ ಸ್ವಾತಂತ್ರ್ಯಪೂರ್ವದ ವಿದ್ಯಮಾನಗಳಲ್ಲ, ಕೆಲವಾರಗಳ ಹಿಂದೆ ಕರ್ನಾಟಕದ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳಿವು) ಇತ್ಯಾದಿ ಅಮಾನವೀಯ ವರ್ತನೆಗಳು (ತರ್ಕ ಸಾಕ್ಷ್ಯ, ಪ್ರಯೋಗಗಳನ್ನು ಕೇಳುವ ನಿಮಗೆ) ಅಂಗೈಯ ಹುಣ್ಣಿನಂತೆ ಕಾಣಿಸದೇ?
    ಲೋಕದ ಜನ ಮೇಲ್ವರ್ಗಗಳನ್ನು ನಿಂದಿಸಿದರೆ ಅದಕ್ಕೆ ಕೋಪಗೊಳ್ಳಬಾರದು. ಒಂದು ತುಂಬು ಕುಟುಂಬದಲ್ಲಿ ಹಿರಿಮಗ ಕೈತುಂಬ ದುಡಿದರೂ ಕುಟುಂಬದ ಸದಸ್ಯರು ಹೊಟ್ಟೆಗಿಲ್ಲದೆ ಸಾಯುತ್ತಿದ್ದರೆ ಅವರ ದೈನ್ಯಸ್ಥಿತಿಗೆ ಹಿರಿಮಗನೇ ಹೊಣೆಗಾರನಾಗುತ್ತಾನೆ. ಅಂತಹ ಹಿರಿಮಗನು ನಾನು ಅವರ ಕೈಯಿಂದ ರೊಟ್ಟಿಯನ್ನು ಕಿತ್ತುಕೊಳ್ಳಲಿಲ್ಲ ಎಂದು ಪ್ರತಿವಾದ ಹೂಡಿದರೆ ಅದು ಅವನ ಬೇಜವಾಬ್ದಾರಿತನ ಸೂಚಿಸುತ್ತದೆ.
    ಇಲ್ಲಿ ನಾನು ಯಾರನ್ನೂ, ಯಾವ ಜಾತಿಯನ್ನೂ ನಿಂದಿಸುತ್ತಿಲ್ಲ. ಮೇಲೆ ತಿಳಿಸಿದ ಪಿಡುಗುಗಳು ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಹಾಜರಿರುವುದಾದಲ್ಲಿ ಅದರ ನೈತಿಕ ಹೊಣೆಯನ್ನು ಎಲ್ಲ ಮೇಲ್ವರ್ಗಗಳೂ ಹೊರಬೇಕಾಗುತ್ತದೆ. ಅಂತಹ ನೈತಿಕ ಹೊಣೆಗಾರಿಕೆ ಹೊಸದಿಕ್ಕುಗಳನ್ನು ತೋರಿಸಬಹುದು. ಮೇಲ್ವರ್ಗಗಳನ್ನು ದೂಷಿಸುವವನೂ ದಿಕ್ಕೆಟ್ಟ ಸ್ಥಿತಿಯಲ್ಲಿರುತ್ತಾನೆ ಮತ್ತು ಆಳದಲ್ಲಿ ಮೇಲ್ವರ್ಗದವರ ಸಹಾಯಹಸ್ತಕ್ಕೆ ಕೈಚಾಚಿರುತ್ತಾನೆ.

    ಉತ್ತರ
    • ಸಂತೋಷ
      ಆಗಸ್ಟ್ 9 2014

      ನಿಮಗೆ ಮೇಲ್ವರ್ಗ ಹಾಗು ಕೆಳವರ್ಗದ ವಿಭಾಜನೆಯ ಹಕ್ಕು ಕೊಟ್ಟವರು ಯಾರು?

      ನೀವು ಮೇಲ್ವರ್ಗ ಹಾಗು ಕೆಳವರ್ಗವನ್ನು ಗತಕಾಲದ ಆಧಾರದ ಮೇಲೆ ಮಾಡುತ್ತಿದ್ದು.,

      ಪ್ರಸ್ತುತ/ವರ್ತಮಾನ ಕಾಲದಲ್ಲಿ ಸರಕಾರಗಳ ತುಷ್ಟೀಕರಣದಿಂದ ಕೆಲ ವರ್ಗಗಳು ಬರೀ ಹೆಸರಿಗೆ ಕೆಳವರ್ಗ ಹಾಗು ಹಿಂದುಳಿದವು.

      ಮುಖ್ಯಮಂತ್ರಿಯನ್ನು ಕೊಡುವ ಸಮುದಾಯ ಹಿಂದುಳಿದೆಯಂತೆ. ಕೇಂದ್ರ ರೈಲ್ವೇ ಸಚಿವರ ಮಗನಿಗೆ ‘ಕೆಳವರ್ಗ’ದ ಮೀಸಲಾತಿಯಂತೆ.!!

      ಹಿಂದೆಯೂ ಸಮಾಜದ ಭೇದಗಳಿಗೆ ಕಾರಣ ಅರಸರೇ ಹೊರತು, ಅವರ ಆಶ್ರಯದಲ್ಲಿದ್ದ ಪಂಡಿತರು, ಪುರೋಹಿತರಲ್ಲ. ಹೆಚ್ಚಿನ ಅರಸರು ಕುರುಬರು, ಲಿಂಗಾಯತರು, ಕ್ಷತ್ರಿಯರು, ಒಕ್ಕಲಿಗರು..

      ನಿಮ್ಮ ಪುರೋಹಿತಶಾಹಿ ಭಾರತದಲ್ಲಿ ಇರುವುದು, ಇದ್ದುದು ಒಂದು ಕಲ್ಪಿತ ಸುಳ್ಳು.!

      ಉತ್ತರ
    • ಆಗಸ್ಟ್ 9 2014

      [[ಸಮುದಾಯವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆಯನ್ನು ಪುರೋಹಿತಶಾಹಿ ಎನ್ನುವರು]]
      ತಪ್ಪು. ಅದನ್ನು ಸರ್ವಾಧಿಕಾರಿ ಮನೋಭಾವ ಎನ್ನುತ್ತಾರೆ.
      ಉದಾಹರಣೆಗೆ ಕಮ್ಯುನಿಸ್ಟ್ ಚೀನಾದಲ್ಲಿನ ಸರಕಾರ ತನ್ನ ದೇಶದ ಜನತೆಯನ್ನು ಈ ರೀತಿ ನಿಯಂತ್ರಣದಲ್ಲಿಟ್ಟುಕೊಂಡಿದೆ.
      ಅಲ್ಲಿನ ಜನರಿಗೆ ಚುನಾವಣೆಯಲ್ಲಿ ಸರಕಾರವನ್ನು ಬದಲಾಯಿಸುವ ಸ್ವಾತಂತ್ರ್ಯವೂ ಇಲ್ಲ.
      ಅದೇ ದೇಶದಲ್ಲಿ ಒಲಂಪಿಕ್ಸ್ ನಡೆದಾಗಲೂ, ಅಲ್ಲಿನ ಜನರಿಗೆ ಮನೆಯೊಳಗೇ ಉಳಿಯುವಂತೆ ಅಲ್ಲಿನ ಸರಕಾರ ಎಚ್ಚರಿಕೆ ನೀಡಿತ್ತು.
      ಈ ರೀತಿ, ಒಂದು ದೇಶದ ಜನರನ್ನೋ, ಒಂದು ಸಮುದಾಯವನ್ನೋ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರವೃತ್ತಿಗೆ ಸರ್ವಾಧಿಕಾರಿ ಪ್ರವೃತ್ತಿ ಎಂದು ಹೇಳುತ್ತಾರೆ.
      ನೀವು ಪುರೋಹಿತಶಾಹಿ ಎನ್ನುವ ಪದಕ್ಕೂ ಅದೇ ಅರ್ಥವನ್ನು ಕಟ್ಟುವ ಪ್ರಯತ್ನ ನಡೆಸಿರುವಿರಷ್ಟೇ. ಅದರ ಉದ್ದೇಶ, ಪೌರೋಹಿತ್ಯವನ್ನೇ ಜೀವನಾಧಾರ ಮಾಡಿಕೊಂಡಿದ್ದ ಬ್ರಾಹ್ಮಣ ಜಾತಿಯ ವಿರುದ್ಧ ಶೋಷಿತ ಜಾತಿಗಳನ್ನು ಎತ್ತಿ ಕಟ್ಟುವುದೇ ಆಗಿದೆ.

      [[ದೇವಸ್ಥಾನ ಪ್ರವೇಶಿಸಿದರೆಂದು ದಲಿತರಿಗೆ ಬಹಿಷ್ಕಾರ ಹಾಕುವುದು, ಅವರಿಗೆ ಕ್ಷೌರ ಮಾಡಲು ಒಪ್ಪದಿರುವುದು]]
      ಈ ರೀತಿ ಮಾಡುವುದು ತಪ್ಪು ಮತ್ತು ಅದನ್ನು ಕಾನೂನಿನ ರೀತ್ಯಾ ಕೂಡಾ ಪ್ರತಿಬಂಧಿಸಲಾಗಿದೆ.
      ಹೀಗಿದ್ದಾಗ್ಯೂ ಅದು ನಡೆಯುತ್ತಿದ್ದರೆ ಅದು ಅಕ್ಷಮ್ಯ ಅಪರಾಧ ಮತ್ತು ತಲೆ ತಗ್ಗಿಸುವಂತಹ ಸಂಗತಿ.
      ಆದರೆ, ಅದಕ್ಕೆ ಒಂದು ಇಡೀ ಜಾತಿಯನ್ನೇ ದೂಷಿಸುವುದು ತಪ್ಪು.
      ಈ ರೀತಿಯ ಅಸ್ಪೃಷ್ಯತೆಯ ಆಚರಣೆಯನ್ನು ನಿಮ್ನ ವರ್ಗದವರೇ ಆಚರಿಸಿಕೊಂಡಿರುವುದನ್ನೂ ನಾನು ಕಣ್ಣಾರೆ ಕಂಡಿದ್ದೇನೆ.
      ಮತ್ತು ಅನೇಕ ರಾಜ್ಯಗಳಲ್ಲಿ ಬ್ರಾಹ್ಮಣರಲ್ಲದ ಜಾತಿಯವರೂ ಈ ರೀತಿಯ ಆಚರಣೆ ಮಾಡುವುದನ್ನು ನೀವೂ ತಿಳಿದೇ ಇರುವಿರಿ

      ಈ ರೀತಿ ಯಾರೇ ಮಾಡಿದರೂ, ಅದಕ್ಕೆಲ್ಲಾ ಪೌರೋಹಿತ್ಯವೆನ್ನುವ ಪದದಿಂದ ಉತ್ಪತ್ಥಿಯಾದ ಪುರೋಹಿತ ಜಾತಿಯವರನ್ನೆಲ್ಲಾ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ತಪ್ಪಲ್ಲವೇ? ಮತ್ತು ಅದಕ್ಕಾಗಿ ಪುರೋಹಿತಶಾಹಿ ಎನ್ನುವ ಪದವನ್ನೂ ಸೃಷ್ಟಿಸಿ, ಅದಕ್ಕೆ ನಿಮಗಿಷ್ಟವಾದ ಅರ್ಥವನ್ನು ಧೂಷಿಸಿ, ಒಂದು ಜಾತಿಯ ಹೆಸರನ್ನೇ ಹಾಳು ಮಾಡ ಹೊರಟಿರುವುದು ಜಾತಿವಾದವಲ್ಲವೇ?

      ಉತ್ತರ
    • ಆಗಸ್ಟ್ 9 2014

      ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ವಿದ್ಯಾರಣ್ಯರು ಪಟ್ಟದ ಮೇಲೆ ಕೂಡಿಸಿದ್ದು ಹಕ್ಕ ಮತ್ತು ಬುಕ್ಕರನ್ನು.
      ವಿದ್ಯಾರಣ್ಯರು ಶಂಕರಾಚಾರ್ಯರಾಗಿದ್ದರು ಮತ್ತು ನಿಮ್ಮ ಜಾತಿ ಲೆಕ್ಕಾಚಾರದಲ್ಲಿ ಪುರೋಹಿತ ಜಾತಿಯಾದ ಬ್ರಾಹ್ಮಣ ಜಾತಿಗೆ ಸೇರಿದವರಾಗಿದ್ದರು.
      ಪುರೋಹಿತಶಾಹಿ ಎನ್ನುವುದು ನಿಜಕ್ಕೂ ಅಸ್ತಿತ್ವದಲ್ಲಿದ್ದಿದ್ದರೆ ಅವರು ಕುರುಬ ಜನಾಂಗಕ್ಕೆ ಸೇರಿದ್ದ ಹಕ್ಕ-ಬುಕ್ಕರನ್ನು ಸಿಂಹಾಸನದ ಮೇಲೆ ಕೂಡಿಸುತ್ತಿದ್ದರೇ!?

      ಉತ್ತರ
      • ಸಂತೋಷ
        ಆಗಸ್ಟ್ 10 2014

        ಹಕ್ಕ ಮತ್ತು ಬುಕ್ಕರು ಕುರುಬ ಲಿಂಗಾಯತರು ..!!

        ಶೆಟ್ಕರ್.. ಗಮನಿಸಿರಿ!!! ಸಂಗಮ ವಂಶದ ಬಗ್ಗೆ ಓದಿ.

        ಉತ್ತರ
    • M.A.Sriranga
      ಆಗಸ್ಟ್ 11 2014

      ವಾಸುದೇವ ಅವರಿಗೆ—- ನಿಮ್ಮ ಮೇಲ್ಕಾಣಿಸಿದ ಪ್ರತಿಕ್ರಿಯೆ ೮-೮-೨೦೧೪ರಂದು ಹೇಮಾ ಎನ್ನುವವರು ಬರೆದಿದ್ದನ್ನು ಮೊದಲಿಂದ ಕೊನೆಯ ತನಕ ಪ್ರತಿ ಅಕ್ಷರವನ್ನೂ ಹೋಲುತ್ತಿದೆಯಲ್ಲ? ಇದು ಆಶ್ಚರ್ಯದ ಸಂಗತಿ. ಇದು ಹೇಗೆ ಸಾಧ್ಯವಾಯಿತು ಎಂಬ ಕುತೂಹಲವಿದೆ.

      ಉತ್ತರ
      • vasudeva
        ಆಗಸ್ಟ್ 14 2014

        ಹಾಗೇ ಸುಮ್ಮನೆ ಹೆಸರು ಬದಲಾಯಿಸಿ ನಾನೇ ಬರೆದಿದ್ದೆ ಸರ್, ಸಾರಿ..

        ಉತ್ತರ
  12. M.A.Sriranga
    ಆಗಸ್ಟ್ 9 2014

    ವಾಸುದೇವ ಅವರಿಗೆ— ನಿಮ್ಮ ಪ್ರತಿವಾದ ”ಪುರೋಹಿತಶಾಹಿ ” ಎನ್ನುವುದು ಭಾರತದ ಮತ್ತು ನಮ್ಮ ಕರ್ನಾಟಕದ ಒಂದು ನಿರ್ದಿಷ್ಟ ಜಾತಿಯನ್ನು(ಬ್ರಾಹ್ಮಣರು) ಸೂಚಿಸುತ್ತದೆ ಎಂಬ ಅಂಶವನ್ನು ಜಾಣತನದಿಂದ ಮರೆಮಾಚಿದೆ. ನಿಮ್ಮ ವಾದದ ಮೂರು ಅಂಶಗಳನ್ನು ನೋಡೋಣ. (೧)>>>ಸಮುದಾಯವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆಯನ್ನು ಪುರೋಹಿತಶಾಹಿ ಎನ್ನುವರು>>.> ಈಗ ಬ್ರಾಹ್ಮಣ ಜಾತಿ ಒಂದು ಹಳ್ಳಿಯನ್ನು /ಪಟ್ಟಣವನ್ನು /ಜಿಲ್ಲಾ ಕೇಂದ್ರವನ್ನು ಅಥವಾ ಇಡೀ ಒಂದು ರಾಜ್ಯವನ್ನು ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆ ಹೊಂದುವಷ್ಟು ಶಕ್ತಿಶಾಲಿಯಾಗಿದೆಯೇ? ಇಂದು ಒಂದು ಜಾತಿಗೆ ಶಕ್ತಿ ಬರುವುದು ಅದರ ಜನ ಸಂಖ್ಯೆಯಿಂದ, ಹಣದಿಂದ ಮತ್ತು ಅದು ರಾಜ್ಯದ ರಾಜಕೀಯ ಪರಿಸ್ಥಿತಿ ಮೇಲೆ ಪ್ರಭಾವ ಬೀರುವಷ್ಟು ನಾಯಕರನ್ನು, ಹಿಂಬಾಲಕರನ್ನು ಮತ್ತು ವೋಟುಗಳನ್ನು ಹೊಂದಿದೆಯೇ ಎಂಬುದರ ಮೇಲೆ. ಇಡೀ ಕರ್ನಾಟಕದ ಜನ ಸಂಖ್ಯೆಗೆ ಹೋಲಿಸಿದರೆ ಬ್ರಾಹ್ಮಣರ ಜನಸಂಖ್ಯೆ ಪ್ರತಿಶತ ಎರಡರಿಂದ ಮೂರರಷ್ಟು. ಮತ್ತು ಭಾರತದ ಜನ ಸಂಖ್ಯೆಗೆ ಹೋಲಿಸಿದರೆ ಪ್ರತಿಶತ ಐದನ್ನೂ ದಾಟುವುದಿಲ್ಲ. ಇಷ್ಟು ಕಡಿಮೆ ಜನ ಸಂಖ್ಯೆಯ ಒಂದು ಜಾತಿ ಮಿಕ್ಕ ಅಗಾಧ ಜನ ಸಂಖ್ಯೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ನಮ್ಮ ಪ್ರಜಾಪ್ರಭುತ್ವದ ಸನ್ನಿವೇಶದಲ್ಲಿ ವ್ಯಾವಹಾರಿಕವಾಗಿ ಹೇಗೆ ಸಾಧ್ಯ?
    (೨)>>>ದೇವಸ್ಥಾನ ಪ್ರವೇಶಿಸಿದರೆಂದು ದಲಿತರಿಗೆ ಬಹಿಷ್ಕಾರ ಹಾಕುವುದು, ಅವರಿಗೆ ಕ್ಷೌರ ಮಾಡಲು ಒಪ್ಪದಿರುವುದು>>> ಸರ್ಕಾರದ ಮುಜರಾಯಿ ಇಲಾಖೆಯ ಅಧೀನಕ್ಕೆ ಬರುವ ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ನಿಷೇಧ ಇಲ್ಲ. ಇದನ್ನು ನಾನು ಸ್ವತಃ ಕಣ್ಣಾರೆ ನೋಡಿದ್ದೇನೆ. ಒಂದು ವೇಳೆ ದಲಿತರನ್ನು ನಿಷೇಧಿಸಿದರೆ ಅದಕ್ಕೆ ಕಾರಣರಾದವರಿಗೆ ಕಾನೂನು ಪ್ರಕಾರ ಶಿಕ್ಷೆ ಇದೆ. ಮುಜರಾಯಿ ದೇವಸ್ಥಾನಗಳ ಒಳಗೆ ಪ್ರವೇಶಿಸುವಾಗ ಜಾತಿ ಪ್ರಮಾಣಪತ್ರ ಹಿಡಿದು ಹೋಗಬೇಕೆಂಬ ಕಾನೂನು ಇಲ್ಲ. ಇನ್ನು ಹಳ್ಳಿಗಳಲ್ಲಿ ಮತ್ತು ಇತರ ಕಡೆಯಲ್ಲಿ ಮುಜರಾಯಿ ಇಲಾಖೆಯ ಸುಪರ್ದಿಗೆ ಬಾರದ ದೇವಸ್ಥಾನಗಳಲ್ಲಿ ಸಹ ದಲಿತರಿಗೆ ಬಹಿಷ್ಕಾರ ಹಾಕಿದರಿಗೆ ಅದಕ್ಕೂ ಕಾನೂನಿನ ಪ್ರಕಾರ ಶಿಕ್ಷೆಯಿದೆ. ಅದನ್ನು enforce ಮಾಡುವ ರಾಜಕೀಯ ಇಚ್ಚಾಶಕ್ತಿ ನಮ್ಮ ಸರ್ಕಾರಗಳಿಗೆ ಇರಬೇಕಷ್ಟೇ. ಏಕೆಂದರೆ ಇದು ಮುಜರಾಯೇತರ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿರುವ ಇತರ ”ಬಲಾಢ್ಯ”ರನ್ನು ಎದುರುಹಾಕಿಕೊಳ್ಳುವುದರ ರಾಜಕೀಯ ಪರಿಣಾಮಗಳ ಮೇಲೆ ಅವಲಂಬಿಸಿದೆ. ಇಲ್ಲಿ ಬ್ರಾಹ್ಮಣರ ಪಾತ್ರವೇನೂ ಇಲ್ಲ. ಇನ್ನು ದಲಿತರಿಗೆ ಕ್ಷೌರ ಮಾಡಲು ಒಪ್ಪದವರು, ಅವರಿಗೆ ಕ್ಷೌರ ಮಾಡಬೇಡವೆಂದು ಧಮಕಿ ಹಾಕಿದವರು ಯಾವ ಜಾತಿಯವರು? ಆ ಜಾತಿಗಳನ್ನು ಸಹ ಪುರೋಹಿತರ (ಬ್ರಾಹ್ಮಣರ) ಸಾಲಿಗೆ ಸೇರಿಸಿ ಅದೂ ಸಹ ”ಪುರೋಹಿತ ಶಾಹಿ” ಎನ್ನುವುದು ವಿರೋಧಾಭಾಸ.
    (೩) ….>>>>ಅದರ ನೈತಿಕ ಹೊಣೆಯನ್ನು ಎಲ್ಲಾ ಮೇಲ್ವರ್ಗಗಳೂ ಹೊರಬೇಕಾಗುತ್ತದೆ>>>> ಎಲ್ಲಾ ಮೇಲ್ವರ್ಗಗಳೂ ಹೊರಬೇಕಾಗುತ್ತದೆಂದರೆ ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಜಾತಿಗಳನ್ನು ಹೆಸರಿಸಿ ಇದು ಇಂತಹ ಶಾಹಿ ಎನ್ನಿ. ಮತ್ತು ಕೊನೆಯದಾಗಿ ಇಂದು ಜಾತ್ಯಾತೀತತೆಯ, ಹೆಸರಿನಲ್ಲಿ ಜಾತಿಗಳನ್ನು ಎತ್ತಿಕಟ್ಟಿ ”ಇಗೋ ನೋಡಿ ನಿಮಗೆ ಬ್ರಾಹ್ಮಣರು, ಪುರೋಹಿತರು ಇಷ್ಟು ವಂಚನೆ ಮಾಡಿದ್ದಾರೆಂದು ” ಹೇಳುತ್ತಾ ಅದರಲ್ಲಿ ತಮ್ಮ ಸಿದ್ಧಿ, ಪ್ರಸಿದ್ಧಿಗಳನ್ನು ಕಾಣುತ್ತಿರುವವರಿಗೂ ಒಂದು ”ಶಾಹಿ”ಯ ಹೆಸರಿಡಿ. ಅಲ್ಲಿ ಎಲ್ಲಾ ಮೇಲ್ವರ್ಗಗಳೂ, ಕೆಳವರ್ಗಗಳಿಗೂ ಸೇರಿದ ಧೀಮಂತರಿದ್ದಾರೆ.

    ಉತ್ತರ
    • vasudeva
      ಆಗಸ್ಟ್ 9 2014

      ಮಾನ್ಯ ಶ್ರೀರಂಗ ಅವರೆ,
      ೧ ಮತ್ತು ೨ನೇ ಆಕ್ಷೇಪಣೆಗಳಿಗೆ: ಪುರೋಹಿತಶಾಹಿ ಎಂಬು ಒಂದು ಧೋರಣೆಗೆ (ಆಟಿಟ್ಯೂಡ್‌ಗೆ) ಇರುವ ಹೆಸರಾಗಿದೆ. ಇದಕ್ಕೆ ನಿರ್ದಿಷ್ಟ ಜಾತಿಯನ್ನು ಸೂಚಿಸುವ ಅರ್ಥವಿಲ್ಲ ಅಥವಾ ಹಾಗೆ ಸೂಚಿಸುವ ಯಾವ ಜಾಣತನವನ್ನೂ ತೋರಿಸಿಲ್ಲ. ಹಾಗೆಲ್ಲ ಅರ್ಥೈಸಿಕೊಂಡರೆ ನಿಸ್ಸಂಶಯವಾಗಿ ಚರ್ಚೆ ದಾರಿ ತಪ್ಪುತ್ತದೆ. ನಿಜ ನಮ್ಮ ಬಹುತೇಕ ತಳವರ್ಗದವರು ತಿಳಿದೋ ತಿಳಿಯದೆಯೋ ಅಲ್ಪಸಂಖ್ಯಾತರಾದ ಬ್ರಾಹಣರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. (ಇದು ನನ್ನ ಅಭಿಪ್ರಾಯವಲ್ಲ ಅಂಬೇಡ್ಕರ್ ಹೀಗೆ ಪ್ರತಿಪಾದಿಸುವರು) ಇದರಲ್ಲಿ ಅವರ ತಪ್ಪೂ ಇಲ್ಲ, ಬ್ರಾಹ್ಮಣರದ್ದೂ ಇಲ್ಲ. ಒಬ್ಬನೇ ಒಬ್ಬ ಮೋದಿ ಅಥವಾ ಗಾಂಧಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಬಲ್ಲರಾದರೆ ಅಲ್ಪಸಂಖ್ಯಾತರೆನಿಸಿಕೊಂಡವರು (ಬ್ರಾಹ್ಮಣರು) ಬಹುಸಂಖ್ಯಾತರನ್ನು ಪ್ರಭಾವಿಸಬಲ್ಲರು ಎಂಬುದರಲ್ಲಿ ಯಾವ ತಾರ್ಕಿಕ ಸಮಸ್ಯೆಯೂ ಕಾಣಿಸದು.
      ೩ನೇ ಆಕ್ಷೇಪಣೆಗೆ: ಯಾರನ್ನೋ ಯಾರಮೇಲೋ ಎತ್ತಿಕಟ್ಟಿ ಸಿದ್ಧಿ ಪ್ರಸಿದ್ಧಿ ಗಳಿಸುವವರನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸುಮ್ಮನೆ ನಿರ್ಲಕ್ಷಿಸಿದರೆಬ್ರಾಹಣರಿಗೂ ಮತ್ತು ಬ್ರಾಹ್ಮಣೇತರರಿಗೂ ಕ್ಷೇಮ

      ಉತ್ತರ
      • ಸಂತೋಷ
        ಆಗಸ್ಟ್ 10 2014

        [೧ ಮತ್ತು ೨ನೇ ಆಕ್ಷೇಪಣೆಗಳಿಗೆ: ಪುರೋಹಿತಶಾಹಿ ಎಂಬು ಒಂದು ಧೋರಣೆಗೆ (ಆಟಿಟ್ಯೂಡ್‌ಗೆ) ಇರುವ ಹೆಸರಾಗಿದೆ. ಇದಕ್ಕೆ ನಿರ್ದಿಷ್ಟ ಜಾತಿಯನ್ನು ಸೂಚಿಸುವ ಅರ್ಥವಿಲ್ಲ ]

        ಅಸಮಂಜಸ!

        ನಮ್ಮ ದೇಶದಲ್ಲಿ ಪರಂಪತಾಗತವಾಗಿ ಒಂದು ಜಾತಿ/ವರ್ಣದ ಕುಲವೃತ್ತಿಯಾಗಿದೆ. ಪುರೋಹಿತ ಪದದ ಬಳಕೆಯೇ ಆ ನಿರ್ದಿಷ್ಟ ಜಾತಿಯನ್ನು ಆಕ್ಷೇಪಿಸುವ ಹಾಗು ಖಳರಾಗಿರುವ ಕೆಲಸ.

        ಕೆಲವರ ಮನೆತನದ ಹೆಸರೇ ‘ಪುರೋಹಿತ’.

        ‘ಪುರೋಹಿತ’ಶಾಹಿ ಪದದ ಬದಲು ನೇರವಾಗಿ ಅದರ ಮೂಲವಾದ ಪ್ರೀಷ್ಟ್-ಹುಡ್ ಪದವನ್ನೇ ಬಳಸಿದರೆ ಆಯ್ತಲ್ಲ.

        [ಯಾರನ್ನೋ ಯಾರಮೇಲೋ ಎತ್ತಿಕಟ್ಟಿ ಸಿದ್ಧಿ ಪ್ರಸಿದ್ಧಿ ಗಳಿಸುವವರನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸುಮ್ಮನೆ ನಿರ್ಲಕ್ಷಿಸಿದರೆಬ್ರಾಹಣರಿಗೂ ಮತ್ತು ಬ್ರಾಹ್ಮಣೇತರರಿಗೂ ಕ್ಷೇಮ]

        ಹೌದು. ಆದರೆ ನಾಗಶೆಟ್ಟಿ ಶೆಟ್ಕರ್ ಎಂಬ ದುರುಳನು ಬ್ರಾಹ್ಮಣರು ಹಾಗು ವೈದಿಕರ ಬಗ್ಗೆ ಬಾಯಿಬಂದ ಹಾಗೆ ದೂಷಣೆಗಳನ್ನು ಮಾಡುತ್ತಿರುವುದು, ಇಲ್ಲಿಯ ವಾದದ ವಾತಾವರಣವನ್ನು ವಿಷಗಳಿಸಿದೆ.

        ಉತ್ತರ
        • Nagshetty Shetkar
          ಆಗಸ್ಟ್ 10 2014

          “ನಾಗಶೆಟ್ಟಿ ಶೆಟ್ಕರ್ ಎಂಬ ದುರುಳನು ಬ್ರಾಹ್ಮಣರು ಹಾಗು ವೈದಿಕರ ಬಗ್ಗೆ ಬಾಯಿಬಂದ ಹಾಗೆ ದೂಷಣೆಗಳನ್ನು ಮಾಡುತ್ತಿರುವುದು”

          ಇದು ಸುಳ್ಳು. ನಾನು ದುರುಳ ಅಲ್ಲ ಶರಣ. ನಾನು ಬ್ರಾಹ್ಮಣರ ಬಗ್ಗೆ ಬಾಯಿಬಂದ ಹಾಗೆ ದೂಷಣೆಗಳನ್ನು ಮಾಡಿಲ್ಲ. ನನ್ನ ಸಮರ ಯಾವುದೇ ಜಾತಿಯ ವಿರುದ್ಧ ಅಲ್ಲ. ಇದೆಲ್ಲ ಅಪಪ್ರಚಾರ. ನನಗೆ ಮುಂದಿನ ಚುನಾವಣೆಯಲ್ಲಿ ಆಂ ಆದ್ಮಿ ಪಕ್ಷದ ಟಿಕೆಟ್ ಸಿಗದಿರಲಿ ಅಂತ ಮನುವಾದಿಗಳು ಹಾಗೂ ಬಂಡವಾಳಶಾಹಿಗಳು ನಡೆಸಿರುವ ಷಡ್ಯಂತರ. ನಾನು ಗೆದ್ದರೆ ಮನುವಾದಿಗಳಿಗೆ ಸೋಲಾಗುತ್ತದೆ, ಸಾಮಾಜಿಕ ನ್ಯಾಯಕ್ಕೆ ಜಯವಾಗುತ್ತದೆ. ನಾನು ಗೆದ್ದರೆ ಬಂಡವಾಳಶಾಹಿಗಳಿಗೆ ಸೋಲಾಗುತ್ತದೆ, ಬಡ ರೈತರಿಗೆ ಕೂಲಿ ಕಾರ್ಮಿಕರಿಗೆ ಜಯವಾಗುತ್ತದೆ. ಇದನ್ನು ಸಹಿಸದ ಮನುವಾದಿಗಳೂ ಐ ಟಿ ಸಿರಿವಂತರೂ ನನ್ನ ತೇಜೋವಧೆ ಮಾಡುತ್ತಿದ್ದಾರೆ. ನನ್ನನು ಬ್ರಾಹ್ಮಣದ್ವೇಷಿ ಎಂದು ಬಿಂಬಿಸುತ್ತಿದ್ದಾರೆ. ಜಾತಿನಿಂದನೆ ಮೊಕದ್ದಮೆ ಹಾಕುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಆದರೆ ನಾನು ಇವರಿಗೆಲ್ಲ ಹೆದರುವವನಲ್ಲ. ನನ್ನ ಬದ್ಧತೆ ಸಾಮಾಜಿಕ ನ್ಯಾಯಕ್ಕೆ, ಸಮಾನತೆಗೆ, ಪ್ರಜಾಪ್ರಭುತ್ವಕ್ಕೆ. ನಿಲುಮೆ ಪ್ರಿಯ ಓದುಗರೆ, ದಯವಿಟ್ಟು ಅಪಪ್ರಚಾರವನ್ನು ನಂಬಬೇಡಿ. ನಿಮ್ಮ ಬೆಂಬಲದಿಂದ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ.

          ಉತ್ತರ
          • ಸಂತೋಷ
            ಆಗಸ್ಟ್ 10 2014

            🙂 ..

            ಏನ್ ಬಡಬಡಾಯಿಸುತ್ತದೋ ಇದು!

            ಉತ್ತರ
          • ರವಿ
            ಆಗಸ್ಟ್ 10 2014

            ಈಗ ಯಾವ ಚುನಾವಣೆ? 😀

            ಉತ್ತರ
            • ವಿಜಯ್ ಪೈ
              ಆಗಸ್ಟ್ 10 2014

              ಸಾಹೇಬರೇ..ತಾವು ಈಗ ಸಧ್ಯದಲ್ಲಿ ಬರುವ ಉಪಚುನಾವಣೆಗೆ ನಿಲ್ಲಬಾರದೇಕೆ? ನಿಮ್ಮ ಜನಪ್ರಿಯತೆಗೆ ಪ್ರಚಾರದ ಅವಶ್ಯಕತೆ ಕೂಡ ಇಲ್ಲ!. ಆಂ ಆದ್ಮಿ ಕೂಡ ಕರ್ನಾಟಕದಲ್ಲಿ ಅಕೌಂಟ್ ತೆಗೆದ ಹಾಗೆ ಆಗುತ್ತದೆ. ( ಅಂದ ಹಾಗೆ, ಮೊನ್ನೆ ಕೆಜ್ರಿವಾಲ್ ಖಾಸಗಿಯಾಗಿ ಒಬ್ಬರ ಹತ್ತಿರ ಮಾತನಾಡುತ್ತ ತನಗೆ ವಾರಣಾಸಿಯಲ್ಲಿ ಇಷ್ಟೆಲ್ಲ ಮತ ಬೀಳಲು ಕಾರಣ ಒಬ್ಬರ ಪ್ರಚಾರ ಎಂದು ನಿಮ್ಮ ಹೆಸರು ತೆಗೆದುಕೊಂಡರಂತೆ. ಅಲ್ಲಿಯೇ ಇದ್ದ ಮೇಧಾ ಪಾಟ್ಕರ್ ಕೂಡ ತಲೆ ಅಲ್ಲಾಡಿಸಿದರಂತೆ)
              [ನನಗೆ ಮುಂದಿನ ಚುನಾವಣೆಯಲ್ಲಿ ಆಂ ಆದ್ಮಿ ಪಕ್ಷದ ಟಿಕೆಟ್ ಸಿಗದಿರಲಿ ಅಂತ ಮನುವಾದಿಗಳು ಹಾಗೂ ಬಂಡವಾಳಶಾಹಿಗಳು ನಡೆಸಿರುವ ಷಡ್ಯಂತರ. ]
              ನಿಮಗೆ ಟಿಕೇಟ್ ತಪ್ಪಿಸಲು ಷಡ್ಯಂತರ ಮಾಡಬೇಕು ಎಂದು ನಿರ್ಧಾರ ಮಾಡಿದ ಮತ್ತು ಅದರಲ್ಲಿ ಸಮಯ ಹಾಳುಮಾಡಿದ ಮೂರ್ಖರಿಗೆ ಧಿಕ್ಕಾರವಿದೆ!! ಇವರ ಬುದ್ಧಿ ಹೀನತೆ ಕ್ಷಮೆಗೆ ಅರ್ಹವಲ್ಲ!

              @ರವಿ
              ಉಪಚುನಾಣೆಯಿದೆ. ಅದರ ನಂತರ ಬರುವ ವರುಷದ ಆರಂಭದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆಯಿದೆ!

              ಉತ್ತರ
              • ಆಗಸ್ಟ್ 10 2014

                “ತಾವು ಈಗ ಸಧ್ಯದಲ್ಲಿ ಬರುವ ಉಪಚುನಾವಣೆಗೆ ನಿಲ್ಲಬಾರದೇಕೆ?”

                I’m not a greedy opportunist capitalist slave to make most of current situation.

                ಉತ್ತರ
                • ವಿಜಯ್ ಪೈ
                  ಆಗಸ್ಟ್ 10 2014

                  ಥೋ..ಅದರಲ್ಲಿ ಗ್ರಿಡಿನೆಸ್ ಏನು ಬಂತು ಸ್ವಾಮಿ? ಪಂಚಾಯತ ಚುನಾವಣೆ ದೂರದಲ್ಲಿದೆ ಎಂದು ನಾನು ಆ ಮಾತನ್ನು ಹೇಳಿದೆ. ನೀವು ಎಲೆಕ್ಷನ್ ಗೆ ನಿಲ್ತೇನೆ ಅಂತ ಹೊರಟಿರುವುದೇ ಈ ಮನುಕುಲಕ್ಕೆ ಮಾಡಿದ ದೊಡ್ಡ ಉಪಕಾರ. ನೀವು ಈಗ್ಲೇ ಗೆದ್ದು ಬಂದು ಬಿಟ್ಟರೆ ಆರೆಂಟು ತಿಂಗಳು ಹೆಚ್ಚಿಗೆ ಸಮಯ ಸಿಗುತ್ತದೆ ನಿಮಗೆ..ದೀನ-ದಲಿತರ, ಬಡ ರೈತರ ಕೂಲಿ ಕಾರ್ಮಿಕರ ಉದ್ಧಾರಕ್ಕೆ. ಅವರ ಭಾಗ್ಯದ ಬಾಗಿಲು ಮೊದಲೇ ತೆರೆದಂತಾಗುತ್ತದೆ. ದಯವಿಟ್ಟು ಈಗಲೇ ನಿಂತುಬಿಡಿ ..ಎದ್ದು!.

                  ಉತ್ತರ
                • ಸಂತೋಷ
                  ಆಗಸ್ಟ್ 12 2014

                  [I’m not a greedy opportunist capitalist slave to make most of current situation.]

                  No No.

                  You are a ‘wannabe’ Stalin or Pol Pot and inspire genocide of Brahmins.

                  Obviously..The capitalism is meritorious. You just want opportunities to be created and reserved based on the ‘caste ‘ in which one is born, and then call it ‘Socialism’ based some dickhead.

                  ಉತ್ತರ
          • ಆಗಸ್ಟ್ 11 2014

            ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಇಷ್ಟೆಲ್ಲಾ ಹೋರಾಟ ಮಾಡಬೇಕಾ? ಅದೂ ಬ್ರಾಹ್ಮಣರ ವಿರುದ್ಧ..ಇದು ಗೊತ್ತಿರಲಿಲ್ಲ..ಆಮ್ ಆದ್ಮಿ ಪಾರ್ಟಿನ, ಸರಿ ನಿಮ್ಮನ್ನು ಗೆಲ್ಲಿಸುವ ಆದರೆ ಆ ಪಕ್ಷದಿಂದ ನಿಮಗೆ ಟಿಕೆಟ್ ಸಿಗೋದು ಕಷ್ಟ..ಯಾಕೆ ಅಂತೀರಾ..ನೀವು ಇಟ್ರಲಾ ಲೆಗ್ಗು..ಮಟಾಶ್ ಬಿಡಿ.. ಆದರೂ ಬೆಸ್ಟ್ ಆಫ್ ಲಕ್..

            ಉತ್ತರ
  13. M.A.Sriranga
    ಆಗಸ್ಟ್ 9 2014

    ವಾಸುದೇವ ಅವರಿಗೆ—(೧) ವಾಸ್ತವವನ್ನು ಮರೆತ ಚರ್ಚೆ ಮತ್ತು ತರ್ಕಗಳಿಂದ ಸಮಾಜದಲ್ಲಿ ಅನಾವಶ್ಯವಾಗಿ ಗೊಂದಲಗಳು ಪ್ರಾರಂಭವಾಗುತ್ತವೆ.
    (೨) ಒಂದು ನಿರ್ದಿಷ್ಟ ಅವಧಿಯ ರಾಜಕೀಯದ ವಿದ್ಯಮಾನಗಳನ್ನು ನಮ್ಮ ದೈನಂದಿನ ಜೀವನಕ್ಕೆ ಅನ್ವಯಿಸಿ ಸಮರ್ಥನೆ ಮಾಡುವುದು ಎಷ್ಟರಮಟ್ಟಿಗೆ ಸರಿ?
    (೩) ಸುಮಾರು ವರ್ಷಗಳಿಂದ ಸಾಹಿತ್ಯ /ಪತ್ರಿಕೆ/ಸಭೆ ಸಮಾರಂಭಗಳ ಮೂಲಕ ಪ್ರಚೋದನೆ ನೀಡುತ್ತಿರುವವರು ತಾನೇ ಈ ಎಲ್ಲಾ ”ಶಾಹಿಗಳ” ನಿರ್ಮಾಪಕರು? ಅವರನ್ನು ಬಿಟ್ಟು ಮಾತಾಡುವುದು ಸರಿಯೇ?

    ಉತ್ತರ
  14. ವಿಜಯ್ ಪೈ
    ಆಗಸ್ಟ್ 10 2014

    ಶೆಟ್ಕರ್ ಹೆಸರಿನವರ ಉವಾಚ

    ೧) ಬ್ರಾಹ್ಮಣ್ಯ == ಬ್ರಾಹ್ಮಣ ಎಂಬ ಸಮೀಕರಣವನ್ನು ಎಂದೂ ಒಪ್ಪಿಲ್ಲ.
    ೨) ಪ್ರತಿಗಾಮಿ ವಿಚಾರಗಳನ್ನು ಯಾರು ಮಾಡಿದರೂ ಅದನ್ನು ವಿರೋಧಿಸುತ್ತೇನೆ.

    ಗೋಸುಂಬೆತನ:

    [ಇತಿಹಾಸ ಓದಿ ಮಿ. ಪೈ. ನೀವು ಭ್ರಮಿಸಿರುವಷ್ಟು ಪಾಪದವರಲ್ಲ ವೈದಿಕರು. ಬ್ರಾಹ್ಮಣರ ಆಸೆಬುರುಕತನ ಜಗತ್ ಕುಖ್ಯಾತ!. ಸಂವೇದನಾ ಶೀಲ ಆಡಳಿತಗಾರ ಬಾಬರ್ ಬಗ್ಗೆ ಪ್ರಾಪಗಾಂಡ ಮಾಡುವುದನ್ನು ನಿಲ್ಲಿಸಿ.]
    [ಬಾಬರ್ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ವೈದಿಕರು ಈ ನಾಡಿನ ತಳವರ್ಗದವರಿಗೆ ಮಾಡಿದ ಅನ್ಯಾಯಗಳ ಬಗ್ಗೆ ಮಾತನಾಡಿ ಮಿ. ವಿಜಯ್.]
    (ಕೇವಲ ಸಧ್ಯದ ತಿಂಗಳೊಪ್ಪತ್ತಿನೊಳಗಿನ ಉದಾಹರಣೆ ಕೊಡುತ್ತಿದ್ದೇನೆ)

    ಉತ್ತರ
    • Nagshetty Shetkar
      ಆಗಸ್ಟ್ 10 2014

      ಮಿ ವಿಜಯ್, ಬ್ರಾಹ್ಮಣರ ಆಸೆಬುರುಕುತನದ ಕತೆಗಳು ಬ್ರಾಹ್ಮಣರೇ ಬರೆದಂತಹ ಪಂಚತಂತ್ರದಲ್ಲಿ ಇವೆ. ದಯವಿಟ್ಟು ಓದಿ. ಸ್ವಭಾವಕೃಪಣ ಎಂಬ ಬ್ರಾಹ್ಮಣನ ಕತೆ ನೆನಪಿಗೆ ಬಂತೆ? ತೆನ್ನಾಲಿ ರಾಮನ ಕತೆಗಳಲ್ಲೂ ಆಸೆಬುರುಕ ಬ್ರಾಹ್ಮಣರಿದ್ದಾರೆ.

      ಉತ್ತರ
      • ಸಂತೋಷ
        ಆಗಸ್ಟ್ 10 2014

        [ಬ್ರಾಹ್ಮಣರ ಆಸೆಬುರುಕುತನದ ಕತೆಗಳು ಬ್ರಾಹ್ಮಣರೇ ಬರೆದಂತಹ ಪಂಚತಂತ್ರದಲ್ಲಿ ಇವೆ. ]

        ಆಸೆ ಪಡಬಾರದು ಎಂದು ನೀತಿಯನ್ನು ಹೇಳಲು. ಕತೆಗಳು ಇತಿಹಾಸವೇ?

        ಹಾಗೆ ಬ್ರಾಹ್ಮಣರ ಗುಣಗಾನ ಮಾಡುವ ಸಾಕಷ್ಟು ಸುಭಾಷಿತಗಳು ಹಾಗು ಕತೆಗಳೂ ಕೂಡ ಇವೆ.

        ಉತ್ತರ
      • ವಿಜಯ್ ಪೈ
        ಆಗಸ್ಟ್ 10 2014

        ಪಾಫ..ನಮ್ಮ ಸಾಹೇಬರ ಕಣ್ಣಿಗೆ ಕಾಣಬೇಕಾದಷ್ಟೇ ಕಾಣಿಸುತ್ತದೆ..ಉಳಿದದ್ದಕ್ಕೆ ಜಾಣಕುರುಡು!
        ಮೊದಲ ವಾಕ್ಯವನ್ನು ಹಾಕಿದ್ದು ನಿಮ್ಮ ಬ್ರಾಹ್ಮಣ ಪ್ರೀತಿ ತೋರಿಸಲು..ಎರಡನೆಯ ವಾಕ್ಯ ಹಾಕಿದ್ದು ನಿಮ್ಮ ಪ್ರಗತಿಪರತೆ ತೋರಿಸಲು.
        ಇನ್ನು ಪಂಚತಂತ್ರ ಅಥವಾ ಇನ್ನಾವುದೇ ಕಥೆಗೆ ಬಂದರೆ..ನಮ್ಮೊಳಗೆ ಒಂದಾಗಿದ್ದುಕೊಂಡು ನಮ್ಮ ತಪ್ಪುಗಳನ್ನು ತಿದ್ದುವ ಪ್ರಯತ್ನ ಮಾಡಿದ ಎಲ್ಲರನ್ನೂ ಸ್ವಾಗತಿಸುತ್ತೇವೆ. ಯಾವನೋ ರಸ್ತೆ ಮೇಲೆ ಹೋಗುವವನು, ಊರ ಊಸಾಬರಿ ಪ್ರಿಯ ನಮ್ಮ ಮನೆಯ ಸಮಸ್ಯೆಯಲ್ಲಿ ತಲೆ ಹಾಕಿದರೆ, ಮನೆಯವರೆಲ್ಲ ಸೇರಿ ಬಾರಿಸುತ್ತೇವೆ!.

        ಮೇಲೆ ಕೇಳಿದ ಈ ಪ್ರಶ್ನೆಗಳಿಗೆ ಉತ್ತರಗಳು ಬರಲಿಲ್ಲ
        ೧) [ವೇದಗಳೇ ಪರಮ ಸತ್ಯ ಎಂಬ ನಂಬಿಕೆ. ]
        ಇದು ಎಲ್ಲಿ ಹೇಳಲ್ಪಟ್ಟಿದೆ? ಉಲ್ಲೇಖ ಮತ್ತು ಆಧಾರ ಕೊಡಿ.
        ೨) [ವೈದಿಕತೆಯನ್ನು ಸಮಾಜದ ಮೇಲೆ ಹೇರಲು ಸೃಷ್ಟಿಗೊಂಡ ವ್ಯವಸ್ಥೆಯೇ ಪುರೋಹಿತಶಾಹಿ.]
        ಈ ವ್ಯವಸ್ಥೆಯ ಮುಖ್ಯಸ್ಥ ಯಾರು? ಇದು ಸಂಘಟಿತ ವ್ಯವಸ್ಥೆಯೆ? ಅಸಂಘಟಿತ ವ್ಯವಸ್ಥೆಯೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
        ೩) [ಸಾಮಾಜಿಕ ಕಟ್ಟಲೆಗಳು ಆಚರಣೆಯ ಮೂಲಕ ಹೇರಲ್ಪಟ್ಟವು.]
        ಇದನ್ನು ಕಡ್ಡಾಯವಾಗಿ ಜಾರಿ ಮಾಡುವವರು ಹಾಗು ಆಚರಣೆ ಮಾಡುತ್ತಿದ್ದಾರೆಯೆ ಎಂದು ಗಮನಿಸುವವರು ಯಾರು? ಆಚರಣೆ ಮಾಡದಿದ್ದರೆ ಯಾವ ಶಿಕ್ಷೆ ಕೊಡುತ್ತಿದ್ದರು?

        ಉತ್ತರ
  15. shripad
    ಆಗಸ್ಟ್ 10 2014

    ಈ ಮೇಲ್ವರ್ಗ, ಮೇಲ್ಜಾತಿ ಎನ್ನುವವರು ಇದನ್ನು ಯಾವ ಆಧಾರದಲ್ಲಿ ವರ್ಗೀಕರಿಸುತ್ತಾರೆ? ಯಾವ ಜಾತಿ ತಾನು ಕೆಳಜಾತಿ ಎಂದು ಹೇಳಿಕೊಳ್ಳುತ್ತದೆ? ದೀಪಂಕರ್ ಗುಪ್ತಾರಂಥ ಸಮಾಜ ವಿಜ್ಞಾನಿಗಳ ಸಂಶೋಧನೆ ಇವರಿಗೆ ತಿಳಿದಿಲ್ಲ. ಇವರೆಲ್ಲ ೧೯೩೦ ರಷ್ಟು ಹಳೆಯ ಪಳೆಯುಳಿಕೆ ರಿಸ್ಲೆಯ ಮಾತುಗಳನ್ನೇ ಇಂದೂ ಪುನರುಚ್ಚರಿಸುವವರು.
    ಒಮ್ಮೆ ಮೇಲ್ವರ್ಗ ಅಂದರೆ ಅದನ್ನೇ ಮರುಕ್ಷಣ ಮೇಲ್ಜಾತಿ ಅಂತಾರೆ! ಅದನ್ನೇ ಪುರೋಹಿತಶಾಹಿ ಅಂತಾರೆ. ಹಂಗಂದ್ರೆ ಬ್ರಾಹ್ಮಣರಾ ಅಂದ್ರೆ ಅಲ್ಲ ಅಂತಾರೆ, ಲಿಂಗಾಯತರಾ? ವೈಶ್ಯರಾ, ಗೌಡರಾ ಅಂದ್ರೆ ಅಲ್ಲ ಅಂತಾರೆ. ಅದು ಜಾತಿಯೂ ಅಲ್ಲ, ವ್ಯಕ್ತಿಯೂ ಅಲ್ಲ, ಹಾಗಾದ್ರೆ ಏನು ಅಂದ್ರೆ ಮನುವಾದಿಗಳು ಅಂತಾರೆ! ಇವರು ಯಾರು ಅಂದ್ರೆ ಗೊತ್ತಿಲ್ಲ?!
    ಇನ್ನು ವರ್ಗ. ಇದು ಕಮ್ಯೂನಿಸ್ಟರ ಸೃಷ್ಟಿ. ಆರ್ಥಿಕ ಸಬಲತೆಯನ್ನು ಆಧರಿಸಿದ ಸಾಮಾಜಿಕ ಪರಿಕಲ್ಪನೆ. ಇದು ಎಲ್ಲರಿಗೂ ಅರ್ಥವಾಗುವಂಥದ್ದು. ದುಡ್ಡಿದ್ದವರು ಮೇಲ್ವರ್ಗ, ದುಡ್ಡಿಲ್ಲದವರು ಕೆಳವರ್ಗ. ಇದು ಅಧಿಕಾರವನ್ನೂ ಒಳಗೊಳ್ಳುತ್ತದೆ. ನಮ್ಮ ಸೋ ಕಾಲ್ಡ್ ಪ್ರಗತಿಪರರು ಇವೆರಡನ್ನೂ ಅರೆಬರೆ ಓದಿಕೊಂಡು ನಮ್ಮ ಜನರಿಗೆ ಚಿತ್ರಾನ್ನ ಬಡಿಸುತ್ತಾರೆ. ಈ ಚಿತ್ರಾನ್ನಕ್ಕೆ ಸ್ಪಷ್ಟ ಪರಿಕಲ್ಪನೆಯೇ ಇಲ್ಲದ ಪುರೋಹಿತಶಾಹಿ ಎಂಬ ದಪ್ಪ ಪದದ ಮಸಾಲೆ ಸೇರಿಸುತ್ತಾರೆ. ಈ ಎಲ್ಲ ಪದಗಳೂ ಸಾಹಿತ್ಯಕ, ಸಾಮಾಜಿಕ ಚರ್ಚೆಯಲ್ಲಿ ಒತ್ತಾಯಪೂರ್ವಕವಾದರೂ ಸೇರದಿದ್ದರೆ ಪ್ರಗತಿಪರ ಎಂದು ಕರೆಸಿಕೊಳ್ಳಲಾಗದು. ಈ ಕಷ್ಟಕ್ಕಾಗಿ ಪುರೋಹಿತಶಾಹಿ ಪದ ಆಗಾಗ ಬಳಕೆಯಾಗುತ್ತದೆ. ಇಂಥ ಪದಗಳನ್ನು ಯಾರು ಬಳಸುತ್ತಾರೋ ಅವರು ಮಾತ್ರ ಚಿಂತಕರು, ಪ್ರಗತಿಪರರು ಅಥವಾ ಬು(ಸು)ದ್ಧಿ ಜೀವಿಗಳು. ಮತ್ತೇನೂ ಇಂಥ ಪದಗಳ ಚರ್ಚೆಯಲ್ಲಿ ದೊರೆಯುವುದಿಲ್ಲ.ಇದರಿಂದ ತೌಡು ಕುಟ್ಟಿದಷ್ಟೇ ಪ್ರಯೋಜನ.

    ಉತ್ತರ
    • vasudeva
      ಆಗಸ್ಟ್ 10 2014

      ಮಾನ್ಯ ಶ್ರೀಪಾದ್ ಅವರೆ,
      ಕನ್ನಡದ ಪ್ರಗತಿಪರ ಬುದ್ಧಿಜೀವಿಗಳಾಗಲಿ ಅಥವಾ ದೀಪಂಕರ್ ಗುಪ್ತಾ, ಬಾಲಗಂಗಾಧರ ಇತ್ಯಾದಿ ಅಕಾಡೆಮಿಕ್ ಬರಹಗಾರರಾಗಲಿ ನೀವು ಹೇಳುವಂತೆ ಅಂತಿಮವಾಗಿ ತೌಡು ಕುಟ್ಟೋ ಕೆಲಸವನ್ನೇ ಮಾಡುತ್ತಿರುವುದು. ನಮ್ಮ ಬದುಕಿನ ಹಾದಿಯಲ್ಲಿ ನಾವೆಲ್ಲಿ ದಾರಿ ತಪ್ಪಿದ್ದೇವೆ, ಎಲ್ಲಿ ಪರದ್ರೋಹ ಮತ್ತು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಯಲು ಸಮಾಜದೊಂದಿಗೆ ಯಾವ ಜೀವಂತ ಸಂಬಂಧವನ್ನೂ ಹೊಂದಿರದ ಬುದ್ಧಿಜೀವಿಗಳು ಮತ್ತು ಅವರ ಸಂಶೋಧನೆಗಳು ನಮಗೆ ನೆರವಾಗುವವೇ? ಹಾಗೊಂದು ವೇಳೆ ಅವರೇ ನೆರವಾಗುವರು ಎಂದು ತೀರ್ಮಾನವಾದಲ್ಲಿ ಅವರೂ ಸಹ ಸಮಾಜದ ಉತ್ಕೃಷ್ಟ ವರ್ಗವೇ (ಎಲೈಟ್ ಸಿಟಿಜ಼ನ್) ಮೊದಲು ಕ್ರಿಯಾಶೀಲರಾಗತಕ್ಕದ್ದು ಎಂದು ಸೂಚಿಸುವರೇ ವಿನಃ ಅಮಾಯಕರಾದ ತಳವರ್ಗದವರನ್ನು ನಿಂದಿಸಲು ಹೋಗುವುದಿಲ್ಲ. (ಈ ಎಲೈಟ್ ಎಂಬುದು ದೀಪಂಕರ್ ಗುಪ್ತಾ ಬಳಸುವ ಪದವಾಗಿದೆ) ಅಡ್ಡಗೋಡೆಯ ಮೇಲೆ ಇಟ್ಟ ದೀಪದಂತಿರುವ ಈ ಉತ್ಕೃಷ್ಟ ಎಂಬ ಪದವನ್ನು ಹೇಗೆ ಅನುವಾದಿಸುವಿರಿ? ನಾವು ನೀವೆಲ್ಲ ಗೌರವಿಸುವ ಈ ಬುದ್ಧಿಜೀವಿಗಳು ನಾಗರಿಕತೆಯಷ್ಟೇ ಪುರಾತನವಾದ ಒಂದು ಸಮಸ್ಯೆಯನ್ನು ಹೊಸ ಹೊಸ ಪದಗಳಲ್ಲಿ, ಪರಿಭಾಷೆಗಳಲ್ಲಿ ಹೊಸದೆಂಬಂತೆ ಬಿಂಬಿಸುತ್ತ ತಮ್ಮದೇ ಸಿದ್ಧಾಂತ-ಪ್ರತಿಷ್ಠೆಗಳನ್ನು ಮಂಡಿಸುತ್ತಿರುವರು ಮತ್ತು ಹತಾಶರಾದವರು ಇಂಥವರನ್ನು ಉಲ್ಲೇಖಿಸುತ್ತ ಪರಸ್ಪರ ಕೆಸರೆರೆಚಾಟದ ಖುಷಿಯಲ್ಲಿ ಮೈಮರೆತಿರುವರು.

      ಉತ್ತರ
      • Nagshetty Shetkar
        ಆಗಸ್ಟ್ 10 2014

        “ಸಮಾಜದೊಂದಿಗೆ ಯಾವ ಜೀವಂತ ಸಂಬಂಧವನ್ನೂ ಹೊಂದಿರದ ಬುದ್ಧಿಜೀವಿಗಳು ಮತ್ತು ಅವರ ಸಂಶೋಧನೆಗಳು ನಮಗೆ ನೆರವಾಗುವವೇ?”

        +1

        Darga Sir has organic connection with our society and what he speaks is based on reflecting on his experience. He is an anubhaavi.

        ಉತ್ತರ
        • vasudeva
          ಆಗಸ್ಟ್ 10 2014

          ಅಂತಹ ಅನುಭಾವಿಗಳನ್ನು ಪ್ರತ್ಯಕ್ಷವಾಗಿ ಕಂಡು ಬಲ್ಲ ನೀವು ನಿಜಕ್ಕೂ ಧನ್ಯರು. ಆದರೆ ಪ್ರಶ್ನೆ ಅದಲ್ಲ, ಬುದ್ಧನಿಂದ ಮೊದಲ್ಗೊಂಡು ಈವರೆಗಿನ ಯಾವ ಅನುಭಾವಿಯೂ ನಮ್ಮ ನಡುವಿನ ಯಾವ ಗೋಳನ್ನು ಬಗೆಹರಿಸಿಲ್ಲವಲ್ಲ! ಅಂದ ಮೇಲೆ ಈ ತರಹದ ಅನುಭಾವಿಗಳನ್ನು ಇನ್ನೂ ಎಷ್ಟು ಕಾಲ ನಂಬಿಕೊಂಡು ಇವರನ್ನು ನಾವು ಪೂಜಿಸುತ್ತಿರಬೇಕು?

          ಉತ್ತರ
          • Nagshetty Shetkar
            ಆಗಸ್ಟ್ 10 2014

            “ಬುದ್ಧನಿಂದ ಮೊದಲ್ಗೊಂಡು ಈವರೆಗಿನ ಯಾವ ಅನುಭಾವಿಯೂ ನಮ್ಮ ನಡುವಿನ ಯಾವ ಗೋಳನ್ನು ಬಗೆಹರಿಸಿಲ್ಲವಲ್”

            What do you mean?

            ಉತ್ತರ
          • Nagshetty Shetkar
            ಆಗಸ್ಟ್ 10 2014

            “ಅಂತಹ ಅನುಭಾವಿಗಳನ್ನು ಪ್ರತ್ಯಕ್ಷವಾಗಿ ಕಂಡು ಬಲ್ಲ ನೀವು ನಿಜಕ್ಕೂ ಧನ್ಯರು.”

            +1

            P.s. You are not Krishnappa Sir?

            ಉತ್ತರ
            • ವಿಜಯ್ ಪೈ
              ಆಗಸ್ಟ್ 10 2014

              ನಮ್ಮ ಪುಂಗಿ ಮಹಾರಾಜ್ ರ ಶಾಲಾ ಮಕ್ಕಳ ಲೆವಲ್ ನ ನಾಟಕ…ಅದನ್ನು ಇಲ್ಲಿ ಓದುಗರು ನಂಬುತ್ತಾರೆ ಎಂಬ ತಿಳುವಳಿಕೆಯಿಂದ ತಮ್ಮ ಒರಿಜಿನಲ್ ಮಳ್ಳುತನದ ಪ್ರದರ್ಶನ..ಒಟ್ಟಿನಲ್ಲಿ ಟೈಮ್ ಪಾಸ್ ಕಡ್ಲೆಕಾಯಿ ಗಿರಾಕಿ! 🙂
              ಅಂದಹಾಗೆ, ಮೇಲೆ ಕೇಳಿದ ಈ ಪ್ರಶ್ನೆಗಳಿಗೆ ಉತ್ತರಗಳು ಬರಲಿಲ್ಲ
              ೧) [ವೇದಗಳೇ ಪರಮ ಸತ್ಯ ಎಂಬ ನಂಬಿಕೆ. ]
              ಇದು ಎಲ್ಲಿ ಹೇಳಲ್ಪಟ್ಟಿದೆ? ಉಲ್ಲೇಖ ಮತ್ತು ಆಧಾರ ಕೊಡಿ.
              ೨) [ವೈದಿಕತೆಯನ್ನು ಸಮಾಜದ ಮೇಲೆ ಹೇರಲು ಸೃಷ್ಟಿಗೊಂಡ ವ್ಯವಸ್ಥೆಯೇ ಪುರೋಹಿತಶಾಹಿ.]
              ಈ ವ್ಯವಸ್ಥೆಯ ಮುಖ್ಯಸ್ಥ ಯಾರು? ಇದು ಸಂಘಟಿತ ವ್ಯವಸ್ಥೆಯೆ? ಅಸಂಘಟಿತ ವ್ಯವಸ್ಥೆಯೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
              ೩) [ಸಾಮಾಜಿಕ ಕಟ್ಟಲೆಗಳು ಆಚರಣೆಯ ಮೂಲಕ ಹೇರಲ್ಪಟ್ಟವು.]
              ಇದನ್ನು ಕಡ್ಡಾಯವಾಗಿ ಜಾರಿ ಮಾಡುವವರು ಹಾಗು ಆಚರಣೆ ಮಾಡುತ್ತಿದ್ದಾರೆಯೆ ಎಂದು ಗಮನಿಸುವವರು ಯಾರು? ಆಚರಣೆ ಮಾಡದಿದ್ದರೆ ಯಾವ ಶಿಕ್ಷೆ ಕೊಡುತ್ತಿದ್ದರು?

              ಉತ್ತರ
              • Nagshetty Shetkar
                ಆಗಸ್ಟ್ 10 2014

                “ಬಾಲಗಂಗಾಧರ ಇತ್ಯಾದಿ ಅಕಾಡೆಮಿಕ್ ಬರಹಗಾರರಾಗಲಿ ನೀವು ಹೇಳುವಂತೆ ಅಂತಿಮವಾಗಿ ತೌಡು ಕುಟ್ಟೋ ಕೆಲಸವನ್ನೇ ಮಾಡುತ್ತಿರುವುದು.”

                He he! Truth is bitter Mr. Vijay. 😛

                ಉತ್ತರ
              • ಆಗಸ್ಟ್ 10 2014

                Mr. Vijay, please stop your ತೌಡು ಕುಟ್ಟೋ ಕೆಲಸವ.

                ಉತ್ತರ
                • ವಿಜಯ್ ಪೈ
                  ಆಗಸ್ಟ್ 10 2014

                  ಸಂಜೆ-ಸಂಜೆ ನೈಂಟಿ ಏರಿಸಿರಬೇಕು. ಅದಕ್ಕೆ ವಾಕ್ಯ ಸರಿಯಾಗಿ ಓದಲು ಆಗುತ್ತಿಲ್ಲ ಪಾಪ. ಎಡ ಗಂಜಿಗಿರಾಕಿಗಳು ಕುತ್ತಿಗೆಗೆ ಬಂದಾಗ ಓಡಿ ಹೋಗುವ ಮಾರ್ಗ ಹುಡುಕುತ್ತವೆ..ಅರ್ಥವಾಗದ್ದೇನಲ್ಲ. ನಿಮ್ಮನ್ನು ಇವತ್ತು ನೋಡುತ್ತಿರುವುದಲ್ಲ!.

                  ಅಂದಹಾಗೆ, ಮೇಲೆ ಕೇಳಿದ ಈ ಪ್ರಶ್ನೆಗಳಿಗೆ ಉತ್ತರಗಳು ಬರಲಿಲ್ಲ, ಉತ್ತರ ಕೊಡಿ.
                  ೧) [ವೇದಗಳೇ ಪರಮ ಸತ್ಯ ಎಂಬ ನಂಬಿಕೆ. ]
                  ಇದು ಎಲ್ಲಿ ಹೇಳಲ್ಪಟ್ಟಿದೆ? ಉಲ್ಲೇಖ ಮತ್ತು ಆಧಾರ ಕೊಡಿ.
                  ೨) [ವೈದಿಕತೆಯನ್ನು ಸಮಾಜದ ಮೇಲೆ ಹೇರಲು ಸೃಷ್ಟಿಗೊಂಡ ವ್ಯವಸ್ಥೆಯೇ ಪುರೋಹಿತಶಾಹಿ.]
                  ಈ ವ್ಯವಸ್ಥೆಯ ಮುಖ್ಯಸ್ಥ ಯಾರು? ಇದು ಸಂಘಟಿತ ವ್ಯವಸ್ಥೆಯೆ? ಅಸಂಘಟಿತ ವ್ಯವಸ್ಥೆಯೆ? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?
                  ೩) [ಸಾಮಾಜಿಕ ಕಟ್ಟಲೆಗಳು ಆಚರಣೆಯ ಮೂಲಕ ಹೇರಲ್ಪಟ್ಟವು.]
                  ಇದನ್ನು ಕಡ್ಡಾಯವಾಗಿ ಜಾರಿ ಮಾಡುವವರು ಹಾಗು ಆಚರಣೆ ಮಾಡುತ್ತಿದ್ದಾರೆಯೆ ಎಂದು ಗಮನಿಸುವವರು ಯಾರು? ಆಚರಣೆ ಮಾಡದಿದ್ದರೆ ಯಾವ ಶಿಕ್ಷೆ ಕೊಡುತ್ತಿದ್ದರು?

                  ಉತ್ತರ
      • shripad
        ಆಗಸ್ಟ್ 10 2014

        ವಾಸುದೇವರೇ ಅಕಡೆಮಿಕ್ ವರ್ಗ ಬರೀ ತೌಡು ಕುಟ್ಟುತ್ತದೆ ಎಂದು ಅನಿಸುವುದಿಲ್ಲ. ನಿಮ್ಮಲ್ಲಿ ಹುಟ್ಟುತ್ತಿರುವ ಈ ಸ್ವತಂತ್ರ ಚಿಂತನೆಯನ್ನು ಕೂಡ ಇದೇ ಅಕಡೆಮಿಕ್ ವಲಯ ರೂಪಿಸಿದೆ ಅಂದುಕೊಂಡಿದ್ದೇನೆ. ಎಲ್ಲ ಮಾಮೂಲಿ ಚಿಂತಕರ ವರ್ಗದಲ್ಲಿ ವೃಥಾ ಬಾಲು ಅವರನ್ನು ತರಬೇಡಿ. ಅವರ ಚಿಂತನೆಗಳು ಸ್ವತಂತ್ರ ಮಾರ್ಗದ ಶೋಧನೆಯಲ್ಲಿವೆ ಎಂಬುದನ್ನು ಯಾವ ಪೂರ್ವಗ್ರಹವೂ ಇಲ್ಲದೇ ನೋಡಿದರೆ ಅರ್ಥವಾಗುತ್ತದೆ. ಉಳಿದ ಸಿದ್ಧಾಂತ, ವಾದಗಳ ಪರ ಇರುವವರನ್ನು ಟೀಕಿಸುವಾಗ ಬಾಲು ಅವರನ್ನು ಹೇಳದಿದ್ದರೆ ಯಾರಾದರೂ ತಪ್ಪು ತಿಳಿದುಬಿಟ್ಟಾರು ಎಂಬ ಭಯವೇ? ಯೂರೋಪ್ ಚಿಂತನೆಯ ಅರೆಬರೆ ಅರಿವಿನ ನೆರವಿನಿಂದ ಅಲ್ಲಿನ ಪರಿಕಲ್ಪನೆಗಳನ್ನು ಸಂಸ್ಕೃತ ಭೂಯಿಷ್ಠ ಪದಗಳ ನೆರವಿನಿಂದ ಅನುವಾದಿಸಿ (ಪುರೋಹಿತಶಾಹಿಯನ್ನು ಕೊಟ್ಟಂತೆ) ಕೊಟ್ಟುಬಿಟ್ಟರೆ ಚಿಂತಕರ ಕೆಲಸ ಮುಗಿಯುವುದಿಲ್ಲ. ಅಕಡೆಮಿಕ್ ಕೆಲಸ ಶುರುವಾಗುತ್ತದೆ. ವಚನ ಕುರಿತ ಬರಹಗಳು, ಕನ್ನಡ ಚಿಂತನೆ ಅಥವಾ ವಿಮರ್ಶೆಗಳಲ್ಲಿ ಬಳಕೆಯಲ್ಲಿರುವ ತವಕ ತಲ್ಲಣ, ಅನುಸಂಧಾನ, ಮುರಿದು ಕಟ್ಟುವುದು ಇತ್ಯಾದಿ ಪದಗಳಿಗೆ ನಿಜಕ್ಕೂ ಅರ್ಥವೇನೆಂದು ಹುಡುಕುವ ನಿಜವಾದ ಶೈಕ್ಷಣಿಕ ಕೆಲಸವನ್ನು ಬಾಲು ಅವರ ಶೋಧನೆಯ ಮಾರ್ಗ ತೋರಿಸುತ್ತದೆ. ಅವರಿಗಿಂತ ಮುಂಚೆ ಇಂಥ ಯತ್ನವನ್ನು ಯಾರಾದರೂ ಮಾಡಿದ್ದರೆ ಅಥವಾ ಬಾಲು ಚಿಂತನೆಯಲ್ಲಿ ಹೊಸದು ಇಲ್ಲದಿದ್ದರೆ ಭಾರತೀಯ ಸಂಸ್ಕೃತಿ, ಸಮಾಜ ಕುರಿತ ಅವರ ಮಾತುಗಳಿಗೆ ಪ್ರಪಂಚಾದ್ಯಂತ ಇಷ್ಟು ಬೆಲೆ ಇರುತ್ತಿತ್ತೇ? ಹಲುಬಿದ್ದನ್ನೇ ಹಲುಬುವವರಿಗೆ ಅಷ್ಟೇ ತೌಡು ಕುಟ್ಟುವ ಮಾತು ಅನ್ವಯ.

        ಉತ್ತರ
        • ಆಗಸ್ಟ್ 10 2014

          “ಬಾಲು ಚಿಂತನೆಯಲ್ಲಿ ಹೊಸದು ಇಲ್ಲದಿದ್ದರೆ ಭಾರತೀಯ ಸಂಸ್ಕೃತಿ, ಸಮಾಜ ಕುರಿತ ಅವರ ಮಾತುಗಳಿಗೆ ಪ್ರಪಂಚಾದ್ಯಂತ ಇಷ್ಟು ಬೆಲೆ ಇರುತ್ತಿತ್ತೇ? ”

          Oh really??? From Wendy Doniger to Michael Witzel to Sweetman to Rajiv Malhotra to our own JNU professors, no one respects Balu’s regressive theories. Only heathen forum full of Balu chelas and now defunct cslc deify Balu.

          ಉತ್ತರ
        • ಆಗಸ್ಟ್ 10 2014

          Please see _http://www.bangaloremirror.com/entertainment/lounge/Of-caste-and-west/articleshow/21186737.cms to know the truth about Balu.

          ಉತ್ತರ
  16. vasudeva
    ಆಗಸ್ಟ್ 10 2014

    ಶ್ರೀಪಾದ್ ಅವರೆ,
    ’ಯಾರಾದರೂ ತಪ್ಪು ತಿಳಿದಾರು’ ಎಂದು ಖಂಡಿತ ಬಾಲಗಂಗಾಧರ ಅವರ ಹೆಸರು ತರುತ್ತಿಲ್ಲ, ನನಗೆ ಅಂತಹ ಜರೂರಿಲ್ಲ. ಅವರ ಬಗ್ಗೆ ನನ್ನದು ಕೆಲವು ತಕರಾರುಗಳಿವೆ. ಉದಾಹರಣೆಗೆ, ಅವರು ಬುದ್ಧ ವೇದಗಳನ್ನು ವಿರೋಧಿಸಲೇ ಇಲ್ಲ ಎಂದು ವಾದಿಸುತ್ತಾರೆ. ನಿಜ, ಬುದ್ಧ ಎಲ್ಲೂ ವೇದಗಳ ವಿರುದ್ಧ ವಾಗ್ದಾಳಿ ಮಾಡಲಿಲ್ಲ. ಇದರರ್ಥ ವೇದಗಳ ಬಗ್ಗೆ ಅವನಿಗೆ ಆಕ್ಷೇಪಣೆಗಳೇ ಇರಲಿಲ್ಲ ಎಂದು ತೀರ್ಮಾನಿಸುವುದೇ? ನಮ್ಮದೇ ಕಾಲದ ಉದಾಹರಣೆಯನ್ನು ಪರಿಶೀಲಿಸುವುದಾದರೆ ಜೆ. ಕೃಷ್ಣಮೂರ್ತಿ ಯಾವುದೇ ಶಾಸ್ತ್ರಪ್ರಮಾಣವನ್ನು ಎಲ್ಲೂ ಪ್ರಸ್ತಾಪಿಸುವುದಿಲ್ಲ. ಈ ಅವಜ್ಞೆ ಶಾಸ್ತ್ರಪ್ರಮಾಣಕ್ಕೆ ಅವರು ಕಿಲುಬುಕಾಸಿನ ಬೆಲೆ ಕೊಡುತ್ತಿರಲಿಲ್ಲ ಎಂಬ ಅಂಶವನ್ನು ವ್ಯಕ್ತಪಡಿಸುತ್ತದೆ, ಅಷ್ಟೇ. ಪ್ರಗತಿಪರರೆನಿಸಿಕೊಂಡವರು ಬೊಬ್ಬೆ ಹಾಕುವಂತೆ ಅವರು ಶಾಸ್ತ್ರಗಳ ವಿರುದ್ಧ ದೊಡ್ಡದೊಂದು ಸಮರ ಸಾರಿದ್ದರು ಎಂದರೂ ತಪ್ಪಾಗುತ್ತದೆ ಹಾಗೆಯೇ ಅವರಿಗೆ ಶಾಸ್ತ್ರಗಳ ವಿಷಯದಲ್ಲಿ ಯಾವುದೇ ತಕರಾರು ಇರಲಿಲ್ಲ ಎಂದರೂ ತಪ್ಪು ತೀರ್ಮಾನವಾಗುತ್ತದೆ. ಅಲ್ಲವೇ? ಇಂತಹ ಇನ್ನೂ ಕೆಲವು ಉದಾಹರಣೆಗಳನ್ನು ನೀಡಬಲ್ಲೆ, ಆದರೆ ಇಲ್ಲಿ ಬೇಡ. ಕಡೆಯದಾಗಿ ಪ್ರಗತಿಪರರೆನಿಸಿಕೊಂಡವರು ಇದನ್ನೆಲ್ಲ ಉದಾರ ಮನಸ್ಸಿನಿಂದ ಚರ್ಚಿಸುವ ಸಂಯಮ ಸಿದ್ಧಿಸಿಕೊಂಡಿಲ್ಲ ಎಂಬುದು ಪ್ರಜಾವಾಣಿಯಲ್ಲಿ ನಡೆದ ಕೆಸರೆರೆಚಾಟದಿಂದ ಮತ್ತು ಶಿವಮೊಗ್ಗದಿಂದ ಸಿಎಸ್‌ಎಲ್‌ಸಿಯನ್ನು ಎತ್ತಂಗಡಿ ಮಾಡಿಸಿದ ಅವರ ಹೇಡಿತನದಿಂದ ಈಗಾಗಲೇ ಸಾಬೀತಾಗಿದೆ.

    ಉತ್ತರ
    • shripad
      ಆಗಸ್ಟ್ 10 2014

      ನಿಮ್ಮ ಅಭಿಪ್ರಾಯದ ಕೊನೆಯ ಸಾಲುಗಳಿವೆಯಲ್ಲಾ, ಅವೇ ಮುಖ್ಯ. ಪ್ರಗತಿಪರ ಎನಿಸಿಕೊಂಡವರು ಸ್ವಂತಕ್ಕೆ ಮಾತ್ರ ವಾಕ್ ಸ್ವಾತಂತ್ರ್ಯದ ಮೊರೆಹೊಗುತ್ತಾರೆ. ಇವರು ವಾಗ್ವಾದದ ಮುಕ್ತ ವಾತಾವರಣ ರೂಪಿಸಿದ್ದಾರಾ? ಪ್ರತಿ ಚಿಂತನೆಗೆ ಅವಕಾಶವನ್ನೇ ಕೊಡ್ತಿಲ್ಲ. ಅಂಥವರು … ಮಿರರ್ ನಲ್ಲಾದರೂ ಕಾರಿಕೊಳ್ಳಲಿ, ತಮ್ಮ ವಿಶ್ವಾಸಕ್ಕೆ ಪಾತ್ರರಾದವರ ವಿಶ್ವಾಸಾರ್ಹ ಪತ್ರಿಕೆಯಲ್ಲಾದರೂ ವದರಿಕೊಳ್ಳಲಿ. ಭದ್ರವಿಲ್ಲದ ಚಿಂತನೆಯ ಬುಡ ಅಲ್ಲಾಡುವ ಭೀತಿಯಲ್ಲೇ ಸಿಎಸ್ ಎಲ್ ಸಿಯನ್ನು ಅವರು ಎತ್ತಂಗಡಿ ಮಾಡಿಸಿದ್ದು. ಅಂಥ ವಾತಾವರಣವನ್ನು ಮೊದಲು ಇಂಥವರ ಕೋಟೆಯಲ್ಲಿ ಉಂಟುಮಾಡಿದ್ದು ಬಾಲು. ಮುಕ್ತ ಚಿಂತಕರು ಅಷ್ಟಕ್ಕಾದರೂ ಅವರಿಗೆ ಋಣಿಯಾಗಿರಬೇಕು. ಎರವಲು ಚಿಂತನೆಯನ್ನು ಎಷ್ಟು ತಲೆಮಾರಿಗೆ ಹೇಳುತ್ತಿರುತ್ತೀರಿ? ಹೊಸದು ಬೇಡವೇ? ಕಿತ್ತುಹೋದ ವಾದಗಳನ್ನು ಬಿಟ್ಟು ಬೇರೆ ನೋಡಲು ಸಿದ್ಧವಿಲ್ಲದ ಒಂದು ಬಗೆಯ ದಾಸ್ಯದ ಮನಸ್ಥಿತಿಯನ್ನು ಈ ಪ್ರಗತಿಪರರು ರೂಪಿಸಿದ್ದಾರೆ ಅನಿಸದೇ?

      ಉತ್ತರ
      • Nagshetty Shetkar
        ಆಗಸ್ಟ್ 11 2014

        “ಭದ್ರವಿಲ್ಲದ ಚಿಂತನೆಯ ಬುಡ ಅಲ್ಲಾಡುವ ಭೀತಿಯಲ್ಲೇ ಸಿಎಸ್ ಎಲ್ ಸಿಯನ್ನು ಅವರು ಎತ್ತಂಗಡಿ ಮಾಡಿಸಿದ್ದು”

        Oh really?? U spin web of lies Mr. Bhat! Here is the truth:

        “Balagangadhara Rao came down from Belgium and took charge as the Chief Promoter of the Centre for the Study of Local Cultures (CSLC), Kuvempu University at Shimoga. The CSLC was actually instituted as a result of a joint research project on caste and community in the rural areas of Karnataka, in collaboration with Ghent University. In 2006, a European Commission Asia-Link project on the stereotypical images and cultural differences between Europe and South Asia commenced. It is said that the intention was to “to do something about this state of affairs by building a strong group of researchers, trained in the best research practices, and engaged in research on the problems of local society”. Little did they foresee that their research they engaged in would create a row in local society, so to say.

        Balagangadhara ran CSLC like his personal institute. For instance, the publication section of CSLC consists of books authored by him and its translations by the staff.

        Coming back to the controversy, Balu (as he is popularly called) started by asking the question, “Is there a caste system in India?” The crux of his theory is that, it was not so, the British missionaries who brought with them the Christian theology, especially the Protestant theology, mired by its corrupt clergies and other evils of Catholic religion, interpreted Indian society thus. We continued to read our history from that perspective.

        The CSLC website has become the platform for ‘Balu guru’ and his followers so that every write-up, argument, explanation (if any) are all provided to reinforce his ideologies. All such arguments are aimed at impressing the West.”

        ಉತ್ತರ
  17. Umesh
    ಆಗಸ್ಟ್ 11 2014

    ತತ್ವಜ್ಞಾನಿ Voltaire ಹೀಗೆ ಹೇಳಿದ್ದಾನೆ –

    “I do not agree with what you have to say, but I’ll defend to the death your right to say it”
    – Voltaire

    ಆದರೆ ಹುಸಿ ಬುದ್ಧಿಜೀವಿಗಳು ತಮ್ಮ ವಾದ ಮಂಡಿಸಲಾಗದೆ CSLC ಯನ್ನೇ ಮುಚ್ಚಿಸಿ ತಮ್ಮ ಟೊಳ್ಳುತನ ತೋರಿಸಿಕೊಂಡರು ಅಷ್ಟೇ. ಇದರಿಂದ ಇವರ ಫ್ಯಾಸಿಸ್ಟ್ ಮನೋವೃತ್ತಿ ಬಟಾ ಬಯಲಾಯಿತು.

    ಉತ್ತರ
    • ಆಗಸ್ಟ್ 11 2014

      Closing down of CSLC resulted in Balu Rao’s enlightenment, I heard. 😉

      ಉತ್ತರ
    • ಆಗಸ್ಟ್ 11 2014

      Dear Moderator, right wing people spreading lies about CSLC closure. Chenni Sir knows truth of CSLC inside out. Please invite him to Nilume to expose truth behind CSLC closure. Chenni Sir’s column will be a treat for Nilume readers and it will balance right wing onslaught.

      ಉತ್ತರ
      • shripad
        ಆಗಸ್ಟ್ 11 2014

        ನೋಡಿ ಮತ್ತೆ ಇಲ್ಲಿ ಲೆಫ್ಟು ರೈಟು ಅಂತ ಶುರುಮಾಡಿದರು. ಬಾಲು ಲೆಫ್ಟೂ ಅಲ್ಲ, ರೈಟೂ ಅಲ್ಲ, ಅವರದು ಸ್ಟ್ರೈಟು! ಈ ಶೆಟ್ಕರ್ ಗೆ ದಾರಿ ಕಟ್ಟಿದಾಗ ಪುರೋಹಿತಶಾಹಿ, ಮನುವಾದ, ಲೆಫ್ಟು, ರೈಟು ಇತ್ಯಾದಿ ಹಂಬಲವಾಗುತ್ತದೆ. ಪ್ರಶ್ನೆಗೆ ಉತ್ತರಿಸುವ ಬದಲು ಪರಾರಿ ಮಾರ್ಗ ಹುಡುಕುವ ಜಾಣ್ಮೆ ಇವರಿಗೆ ಕರಗತ.ದರ್ಗಾ ಆದಿಯಾಗಿ ಇವರ ‘ವಿಶ್ವಾಸಾರ್ಹರು’ ಏನಾದರೂ ಹೇಳಿದ್ದರೆ ಅದನ್ನು ಉಲ್ಲೇಖಿಸುವ ಕೆಲಸ. ಯಾರ ಉಲ್ಲೇಖ ಅಂದರೆ ಮತ್ತದೇ ನಾಲ್ಕಾರು ಜನರ ಮಾತುಗಳು, ಭಯಾನಕ ಚಿಂತನೆಗಳು!

        ಉತ್ತರ
        • ವಿಜಯ್ ಪೈ
          ಆಗಸ್ಟ್ 11 2014

          ಶ್ರೀಪಾದ..ಹೋಗಲಿ ..ಓಡಿ ಹೋಗಲು ಬಿಡಿ :), ಬಂಡವಾಳ ಇಲ್ಲದ ಕಾಪಿ-ಪೇಸ್ಟ್ ಗಿರಾಕಿ..ಕೊಡಲು ಉತ್ತರವಿಲ್ಲ, ಅಲ್ಲೆ ಗಿರಕಿ ಹೊಡೆಯುತ್ತದೆ.. ತನ್ನ ಹಾಗೆ ಉಳಿದವರು ಕೂಡ ಸ್ವಂತ ಬುದ್ಧಿಯಿಲ್ಲದ ಭಟ್ಟಂಗಿಗಳಿರಬೇಕು ಎಂಬ ಭ್ರಮೆ ಅದಕ್ಕೆ.
          ತಪ್ಪಿಯೂ ಈ ಚೆನ್ನಿ ಯಾರು ಅಂತ ಕೇಳಬೇಡಿ..ಸಿಕ್ಕಿದ್ದೇ ಅವಕಾಶ ಎಂದುಕೊಂಡು ಮತ್ತೆ ಸ್ತುತಿಪಠಣ, ಕಾಪಿ-ಪೇಸ್ಟ್ ಸುರುಮಾಡಿ ಬಿಡುತ್ತದೆ!

          ಉತ್ತರ
  18. ಗಿರೀಶ್
    ಆಗಸ್ಟ್ 11 2014

    ಶೆಟ್ಕರ್ ಮಹಾಶಯನಲ್ಲಿ ಉತ್ತರ ನಿರೀಕ್ಷಿಸುವ ಎಲ್ಲ ಮಹಾನುಭಾವರುಗಳಿಗೂ ನಮಸ್ಕಾರ. ಅದು ಕೇವಲ ವ್ಯಂಗ್ಯ ಉಢಾಫೆ ಮತ್ತು ಕುಚೋದ್ಯಕ್ಕಾಗಿ ಮಾತ್ರ ಇಲ್ಲಿ ಉಪಯೋಗಿಸಿಕೊಳ್ಳುವುದು ಸೂಕ್ತ.

    ಉತ್ತರ
  19. Nagshetty Shetkar
    ಆಗಸ್ಟ್ 11 2014

    ““ಪ್ರಭಾ” ಎನ್ನುವವರ ಫೇಸ್ಬುಕ್ ಟಿಪ್ಪಣಿಯ ಮೇಲೆ “ವಿ.ಆರ್ ಭಟ್” ಅವರು ಮಾಡಿದ ಪ್ರತಿಕ್ರಿಯೆ ದೊಡ್ಡ ವಿವಾದವನ್ನೇ ಸೃಷ್ಟಿಸಿ, ಭಟ್ಟರ ಮೇಲೆ ಕೇಸು ದಾಖಲಾಗಿ ಅವರ ಬಂಧನವೂ ಆಯಿತು.”

    ಪ್ರತಿಕಾರ ಬುದ್ಧಿಯ ಪುರೋಹಿತಶಾಹಿ ಶಕ್ತಿಗಳು ಇದರಿಂದ ಸಿಟ್ಟಿಗೆದ್ದು ಪ್ರಭಾ ಅವರನ್ನು ಕಾಡುತ್ತಿದ್ದಾರೆ. ನೋಡಿ:

    _http://ladaiprakashanabasu.blogspot.in/2014/08/blog-post_58.html

    “ಪುರೋಹಿತಶಾಹಿಯನ್ನು ವಿವೇಕಾನಂದರಿಗಿಂತ ಸೌಮ್ಯ ಭಾಷೆಯಲ್ಲಿ ಲೇವಡಿಯ ಶೈಲಿಯಲ್ಲಿ ವಿಮರ್ಶೆ ಮಾಡಿದ ಪ್ರಭಾ ಬೆಳವಂಗಲ ಈಗ ವಿಚಾರಣೆ ಎದುರಿಸ ಬೇಕಾಗಿ ಬಂದಿದೆ. ವಿಕೃತ ವಿ.ಆರ್.ಭಟ್ಟರನ್ನು ಜೈಲಿಗೆ ಕಳುಹಿಸಿದ ಈಕೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ಯಾರೋ ಒಬ್ಬ ಪ್ರಕರಣ ದಾಖಲಿಸಿ, ಎಫ್‌ಐಆರ್ ಕೂಡ ಆಗಿದೆ.”

    “ಪ್ರಭಾ ಅವರು ಪುರೋಹಿತಶಾಹಿಯನ್ನು ಬೈದು ಜಾತಿ ನಿಂದನೆ ಮಾಡಿದ್ದಾರೆ ಇದು ಕಾನೂನು ಪ್ರಕಾರ ಅಪರಾಧ ಎಂದು ಪರಿವಾರ ದವರ ವಾದ. ಪುರೋಹಿತಶಾಹಿ ವಿರುದ್ಧದ ಟೀಕೆಯನ್ನು ಬ್ರಾಹ್ಮಣ ವಿರುದ್ಧ ಟೀಕೆ ಎಂದು ವ್ಯಾಖ್ಯಾನಿಸಿ ಜಾತಿ ನಿಂದನೆಯ ಬಣ್ಣ ಕಟ್ಟಲಾಗುತ್ತಿದೆ. ಇದಕ್ಕಾಗಿ ಪತ್ರಿಕೆ ಯೊಂದು ನಿತ್ಯವೂ ದಾಳಿ ಆರಂಭಿಸಿದೆ. ಆದರೆ ಪುರೋಹಿತಶಾಹಿಗೂ ಜಾತಿಗೂ ಏನು ಸಂಬಂಧ? ಪುರೋಹಿತಶಾಹಿ ಒಂದು ವ್ಯಕ್ತಿ. ಬ್ರಾಹ್ಮಣರಲ್ಲಿ ಮಾತ್ರವಲ್ಲ ಎಲ್ಲಾ ಜಾತಿಗಳಲ್ಲೂ ಪುರೋಹಿತಶಾಹಿ ಇಲ್ಲವೆ? ಅವರ ಬಗ್ಗೆ ಮಾತಾಡುವುದು ಅಪರಾಧವೆ?

    ಇಂಥ ಪುರೋಹಿತಶಾಹಿಯನ್ನು ಮಾತ್ರವಲ್ಲ ರಾಮಾಯಣ, ಮಹಾಭಾರತ ಗಳನ್ನು ‘‘ಹಾದರದ ಕತೆ ಸೋದರರ ವಧೆೆ’’ ಎಂದು ಸರ್ವಜ್ಞ ಕರೆದಿದ್ದಾನೆ. ಹಾಗಂತ ಸರ್ವಜ್ಞನನ್ನು ಗಲ್ಲಿಗೆ ಹಾಕಲಾಗು ತ್ತದೆಯೇ? ಬಸವಣ್ಣ ತಮ್ಮ ಒಂದು ವಚನದಲ್ಲಿ ‘ನಮ್ಮ ಕೂಡಲ ಸಂಗಮಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ ವೇದ ನಡುಗಿತ್ತು’ ಎನ್ನುತ್ತದೆ. ಅನೇಕ ವಚನಗಳಲ್ಲಿ ‘ಬ್ರಾಹ್ಮಣ್ಯ’ವನ್ನು ಟೀಕಿಸುತ್ತಾನೆ. ಆದರೆ ಬ್ರಾಹ್ಮಣರಲ್ಲ ಅಂದ ಮಾತ್ರಕ್ಕೆ ಬಸವಣ್ಣನ ಸಾಹಿತ್ಯವನ್ನು ನಿಷೇಧಿಸಲು ಸಾಧ್ಯವೆ?”

    ಉತ್ತರ
  20. sathya
    ಆಗಸ್ಟ್ 13 2014

    IDANNU LADAI INDALE PASTE MADIDDIRALLA

    ಉತ್ತರ
  21. ಆಗಸ್ಟ್ 13 2014

    ವಾಸುವೇವ ಅವರೇ,

    “ಪಶ್ಚಿಮದಲ್ಲಿ ಸಂಭವಿಸಿದ ಸ್ಥಿತ್ಯಂತರಗಳೇ ಯಥಾಕ್ರಮದಲ್ಲಿ ಎಲ್ಲ ಭೂಭಾಗಗಳಲ್ಲೂ ಸಂಭವಿಸಬೇಕು,ಆಗ ಮಾತ್ರ ಪುರೋಹಿತಶಾಹಿಯ ಅಸ್ತಿತ್ವ ರುಜುವಾತಾಗುತ್ತದೆ ಎಂದು ತರ್ಕಿಸುವವರು ವಾಸ್ತವಕ್ಕೆ ಕುರುಡರಾಗಬೇಕಾಗುತ್ತದೆ.”

    ಎಂದಿದ್ದೀರಿ.

    ನಿಜ ಅಲ್ಲಿ ಆದ ರೀತಿಯ ಸ್ಥಿತ್ಯಂತರಗಳೇ ಇಲ್ಲಿಯೂ ಆಗಬೇಕಿಲ್ಲ.ಆದರೆ “ಅಲ್ಲಿ” ನಾವು ಯಾವುದು (ಪ್ರೀಸ್ಟ್ ಹುಡ್) ಇದೆ ಅನ್ನುತ್ತಿದ್ದೆವೆಯೋ ಅದನ್ನು ಈಗಲೂ ಗುರುತಿಸಬಹುದಾಗಿದೆ. “ಇಲ್ಲಿ” ಯೂ ಆ ರೀತಿಯದ್ದೋ ಅಥವಾ ಇನ್ಯಾವುದೋ ರೀತಿಯಲ್ಲಿ ಅದು (ಪುರೋಹಿತಶಾಹಿ) ಇರುವುದಾದರೆ ನಮಗೇಕೆ ಅದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ? ಇದೇ ನನ್ನ ಪ್ರಶ್ನೆ.ಬೇಕಿದ್ದರೆ ಇಲ್ಲಿನದರ ಸ್ವರೂಪ,ಸಾಂಸ್ಥಿಕ ರಚನೆಗಳೆಲ್ಲವೂ ಬೇರೆಯೇ ಇದ್ದಿರಲಿ.ಆದರೆ,ಅದೆಲ್ಲಿದೆ?

    “ಸಮುದಾಯವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಬಯಕೆಯನ್ನು ಪುರೋಹಿತಶಾಹಿ ಎನ್ನುವರು.ಈ ಸ್ವಾಧೀನಪಡಿಸಿಕೊಳ್ಳುವ ಧೋರಣೆ ಪೂರ್ವ ಪಶ್ಚಿಮವೆಂಬ ಭೇದವಿಲ್ಲದೆ ಎಲ್ಲ ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾಣಿಸುತ್ತದೆ.”

    ಸಿ.ಎಸ್.ಎಲ್.ಸಿ ಯನ್ನು ಮುಚ್ಛಿಸಿದವರ ಬಗ್ಗೆ ನೀವು ಮಾತನಾಡುತಿದ್ದೀರೇ? 🙂

    ನಮ್ಮಲ್ಲಿನ ಅಸ್ಪೃಶ್ಯತೆ,ಜಾತಿಪದ್ಧತಿಗಳನ್ನು ಪುರೋಹಿತಶಾಹಿಯ ಶನಿಸಂತಾನವೆನ್ನದೆ ಮತ್ತೆ ಹೇಗೆ ಅರ್ಥೈಸುವಿರಿ?
    ಜಾತೀಯತೆಯ ಆಚರಣೆ ಅವರವರ ಖಾಸಗಿ ನಂಬಿಕೆಗೆ ಬಿಟ್ಟಿದ್ದು ನಿಜ.ಆದರೆ ಸಾರ್ವಜನಿಕ ಜಾಗಗಳಲ್ಲಿ ಅದನ್ನು ಸಮರ್ಥಿಸಿಕೊಳ್ಳುವುದು,

    “ದೇವಸ್ಥಾನ ಪ್ರವೇಶಿಸಿದರೆಂದು ದಲಿತರಿಗೆ ಬಹಿಷ್ಕಾರ ಹಾಕುವುದು, ಅವರಿಗೆ ಕ್ಷೌರ ಮಾಡಲು ಒಪ್ಪದಿರುವುದು…”

    ಇದು ಈ ದೇಶದ/ರಾಜ್ಯದ ಪ್ರತಿಯೊಂದು ಜಿಲ್ಲೆ/ತಾಲೂಕು/ಹೋಬಳಿ/ಗ್ರಾಮ … ಗಳಲ್ಲಿ ಏಕರೂಪವಾಗಿ ನಡೆಯುವಂತದ್ದೋ ಅಥವಾ ಕೆಲವು ಊರುಗಳಲ್ಲಿ,ಕೆಲವು ದೇವಸ್ಥಾನಗಳಲ್ಲಿ,ಕೆಲವು ಕಡೆ ನಡೆಯುತ್ತದೆಯೋ? ಕೆಲವೇ ಕೆಲವು ಕಡೆ ನಡೆಯುತ್ತದೆ ಎನ್ನುವುದಾದರೇ ಅದರ ಪರಿಹಾರ ಕಂಡುಕೊಳ್ಳಲಿಕ್ಕೆ ನಾವು ಅನುಸರಿಸಬೇಕಾದ ಮಾರ್ಗ ಆ ಸಮಸ್ಯೆಯನ್ನು ಸಾರ್ವತ್ರೀಕರಣಗೊಳಿಸಿ ನೋಡುವುದೇ ಅಥವಾ ಪ್ರತ್ಯೇಕವಾಗಿಯೇ?

    “ನಮ್ಮ ಬದುಕಿನ ಹಾದಿಯಲ್ಲಿ ನಾವೆಲ್ಲಿ ದಾರಿ ತಪ್ಪಿದ್ದೇವೆ,ಎಲ್ಲಿ ಪರದ್ರೋಹ ಮತ್ತು ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಯಲು ಸಮಾಜದೊಂದಿಗೆ ಯಾವ ಜೀವಂತ ಸಂಬಂಧವನ್ನೂ ಹೊಂದಿರದ ಬುದ್ಧಿಜೀವಿಗಳು ಮತ್ತು ಅವರ ಸಂಶೋಧನೆಗಳು ನಮಗೆ ನೆರವಾಗುವವೇ?”

    ನಮ್ಮ ಪ್ರಸಕ್ತ “ಬುದ್ಧಿಜೀವಿಗಳು” ನೆರವಾಗಲಾರರು ಆದರೆ “ಸಂಶೋಧನೆಗಳು” ಖಂಡಿತ ಆಗಬಲ್ಲವು ಎನಿಸುತ್ತದೆ.ಅದಿರಲಿ.

    ನಿಮ್ಮ ವಾದಕ್ಕೆ ಬರುವುದಾದರೆ, ಈ ಬುದ್ಧಿಜೀವಿಗಳು ಮತ್ತು ಸಂಶೋಧಕರನ್ನು ಬದಿಗಿಟ್ಟು, ನಾವೇ ನಮ್ಮ ಸಮಾಜದಲ್ಲಿನ “ಪುರೋಹಿತ ಶಾಹಿ”ಯ ಅಸ್ತಿತ್ವವನ್ನು ನಮ್ಮದೇ ಅನುಭವದ ಆಧಾರದ ಮೇಲೆ ತೋರಿಸಲಿಕ್ಕೆ ಸಾಧ್ಯವಿದೆಯೇ?

    ಉತ್ತರ
    • vasudeva
      ಆಗಸ್ಟ್ 14 2014

      “ಅದು (ಪುರೋಹಿತಶಾಹಿ) ಇರುವುದಾದರೆ ನಮಗೇಕೆ ಅದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ?”
      ನಮ್ಮಲ್ಲಿ ಜಾತಿಪದ್ಧತಿ ಇಲ್ಲವೇ? ನಮ್ಮ ಮನೆಗಳಲ್ಲೂ ನೆರೆಹೊರೆಯಲ್ಲೂ ಅದನ್ನು ನಾವು ಕಾಣುತ್ತಿಲ್ಲವೇ? ಇದು ಪುರಾತನಕಾಲದ ವರ್ಣಾಶ್ರಮಧರ್ಮದಪಳೆಯುಳಿಕೆ ಇರಬಹುದು. ಈ ಪಳೆಯುಳಿಕೆ ಪದ್ಧತಿಯನ್ನು ಬ್ರಾಹ್ಮಣರನ್ನೂ ಒಳಗೊಂಡಂತೆ ಎಲ್ಲಾ ಹಿಂದೂಗಳೂ ಭಯ ಭಕ್ತಿಯಿಂದಅನುಸರಿಸುತ್ತಿಲ್ಲವೇ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಂಬ ಗಾದೆ ಮಾತನ್ನು ಇದೇ ಪ್ರತಿಕ್ರಿಯೆಯಲ್ಲಿ ನಾನು ಬರೆದಿದ್ದೆ.
      “ಸಮಸ್ಯೆಯನ್ನು ಸಾರ್ವತ್ರೀಕರಣಗೊಳಿಸಿ ನೋಡುವುದೇ ಅಥವಾ ಪ್ರತ್ಯೇಕವಾಗಿಯೇ?”
      ಜಾತೀಯತೆಯಂತಹ ಅನಿಷ್ಠ ಪದ್ಧತಿಗಳು ಯಾವುದೇ ವ್ಯಕ್ತಿಯ ವ್ಯಕ್ತಿಗತ ಆಯ್ಕೆಯಲ್ಲ. ಜಾತೀಯತೆಯ ಅನ್ಯಾಯವು ನಾಡಿನಾದ್ಯಂತ ಏಕರೂಪದಲ್ಲಿ ನಡೆಯದಿರಬಹುದು. ಆದರೆ ಆ ಅನ್ಯಾಯದ ಹಿಂದಿನ ಮನಃಸ್ಥಿತಿ ನಾಡಿನೆಲ್ಲಡೆ ಏಕರೂಪದಲ್ಲಿರುವ ಕಾರಣ ಇದೊಂದು ಸಾರ್ವತ್ರಿಕ ಸಮಸ್ಯೆ ಎಂದೇ ತಿಳಿಯಬೇಕಾಗುತ್ತದೆ.
      “ನಮ್ಮ ಪ್ರಸಕ್ತ “ಬುದ್ಧಿಜೀವಿಗಳು” ನೆರವಾಗಲಾರರು ಆದರೆ “ಸಂಶೋಧನೆಗಳು” ಖಂಡಿತ ಆಗಬಲ್ಲವು ಎನಿಸುತ್ತದೆ”
      ನಿಮ್ಮ ಆಶಾವಾದಕ್ಕೆ ಗೆಲುವು ಸಿಗಲಿ ಎಂದು ಹಾರೈಸುತ್ತೇನೆ.
      “ಸಮಾಜದಲ್ಲಿನ “ಪುರೋಹಿತ ಶಾಹಿ”ಯ ಅಸ್ತಿತ್ವವನ್ನು ನಮ್ಮದೇ ಅನುಭವದ ಆಧಾರದ ಮೇಲೆ ತೋರಿಸಲಿಕ್ಕೆ ಸಾಧ್ಯವಿದೆಯೇ?”
      ಇದಕ್ಕೆ ಮೊದಲ ಸಾಲಿನಲ್ಲೇ ಉತ್ತರಿಸಿದ್ದೇನೆ.
      ಜಾತೀಯತೆ ಅಥವಾ ಇತ್ತೀಚಿನ ಮಹಾಮಾರಿ ಎಬೋಲಾ ಇರಬೇಕು ಅಥವಾ ತೊಲಗಬೇಕು ಎಂಬ ನಮ್ಮ ಖಾಸಗಿ ಆಶೋತ್ತರಗಳನ್ನು ವಾಸ್ತವವು ಲೆಕ್ಕಕ್ಕಿಡುವುದಿಲ್ಲಹಾಗಾಗಿ ಅದು ಅಪ್ರಸ್ತುತ, ಇದೆ ಎಂಬುದಷ್ಟೇ ವಾಸ್ತವ. ಈ ಮಹಾಮಾರಿ ನಮ್ಮ ಮೇಲೆ ದಾಳಿ ಮಾಡದಂತೆ ಆತ್ಮರಕ್ಷಣೆ ಮಾಡಿಕೊಳ್ಳುವುದಷ್ಟೇ ಹುಲುಮಾನವರಾದ ನಮ್ಮ ಪ್ರಯತ್ನವಾಗಿದೆ. ಇದರಾಚೆಗಿನ ಹೊಣೆಯನ್ನು ತಜ್ಞವೈದ್ಯರುಗಳೇ ವಹಿಸಿಕೊಳ್ಳಬೇಕು.

      ಉತ್ತರ
      • ಆಗಸ್ಟ್ 18 2014

        ನಮ್ಮಲ್ಲಿ ಜಾತಿಪದ್ಧತಿ ಇಲ್ಲವೇ? ನಮ್ಮ ಮನೆಗಳಲ್ಲೂ ನೆರೆಹೊರೆಯಲ್ಲೂ ಅದನ್ನು ನಾವು ಕಾಣುತ್ತಿಲ್ಲವೇ? ಇದು ಪುರಾತನಕಾಲದ ವರ್ಣಾಶ್ರಮಧರ್ಮದಪಳೆಯುಳಿಕೆ ಇರಬಹುದು. ಈ ಪಳೆಯುಳಿಕೆ ಪದ್ಧತಿಯನ್ನು ಬ್ರಾಹ್ಮಣರನ್ನೂ ಒಳಗೊಂಡಂತೆ ಎಲ್ಲಾ ಹಿಂದೂಗಳೂ ಭಯ ಭಕ್ತಿಯಿಂದಅನುಸರಿಸುತ್ತಿಲ್ಲವೇ?

        ಭಾರತದಲ್ಲಿ ಆಯಾ “ಜಾತಿ”ಗಳಿಗೆ ಅವರವರದೇ “ಪದ್ಧತಿ”ಗಳಿವೆ.ಜಾತಿ ಪದ್ಧತಿಯಿದೆ ಎನ್ನುವುದು “ಪುರೋಹಿತಶಾಹಿ” ಇದೇ ಎನ್ನುವುದಕ್ಕೆ ಪುರಾವೆ ಹೇಗಾಗುತ್ತದೆ? ಎಂಬುದೇ ನನ್ನ ಪ್ರಶ್ನೆ.

        ಜಾತೀಯತೆಯಂತಹ ಅನಿಷ್ಠ ಪದ್ಧತಿಗಳು ಯಾವುದೇ ವ್ಯಕ್ತಿಯ ವ್ಯಕ್ತಿಗತ ಆಯ್ಕೆಯಲ್ಲ.ಜಾತೀಯತೆಯ ಅನ್ಯಾಯವು ನಾಡಿನಾದ್ಯಂತ ಏಕರೂಪದಲ್ಲಿ ನಡೆಯದಿರಬಹುದು.ಆದರೆ ಆ ಅನ್ಯಾಯದ ಹಿಂದಿನ ಮನಃಸ್ಥಿತಿ ನಾಡಿನೆಲ್ಲಡೆ ಏಕರೂಪದಲ್ಲಿರುವ ಕಾರಣ ಇದೊಂದು ಸಾರ್ವತ್ರಿಕ ಸಮಸ್ಯೆ ಎಂದೇ ತಿಳಿಯಬೇಕಾಗುತ್ತದೆ.

        ಒಬ್ಬನಿಗೆ “ಹೊಟ್ಟೆನೋವು” ಬಂದಿದೆ.ಆದರೆ ಆ ಹೊಟ್ಟೆ ನೋವಿಗೆ ಕಾರಣ ಹುಡುಕದೇ ಅವನಿಗೆ ಅಜೀರ್ಣವಾಗಿದೆ ಎಂದು ಊಹಿಸಿಕೊಂಡು ಔಷದಿ ಕೊಡಬೇಕು ಎನ್ನುವಂತಿದೆ ಈ ವಾದ.ನಾನು ಇಲ್ಲಿ “ಹೊಟ್ಟೆ ನೋವು” ಇಲ್ಲ ಎನ್ನುತ್ತಿಲ್ಲ.ಆ ಹೊಟ್ಟೆ ನೋವಿಗೆ ಬೇರೆ ಬೇರೆಯವರಿಗೆ ಬೇರೆ ಕಾರಣಗಳು ಮತ್ತು ಔಷಧಿಗಳು ಇರಬಹುದು.ಇಲ್ಲಿಯವರೆಗೂ ಬ್ರಾಹ್ಮಣರಿಗೆ ಬಯ್ದುಕೊಂಡು ಕೊಟ್ಟ ಔಷಧಿಯಿಂದ ಖಾಯಿಲೆ ಏನಾದರೂ ಗುಣವಾಗಿದೆಯೇ? ಇಲ್ಲವೆಂದಾದರೆ, ಖಾಯಿಲೆ ಮೂಲವನ್ನೇ ಸರಿಯಾಗಿ ಅರಿತಿಲ್ಲವೆನಿಸುತ್ತದೆ.

        ಜಾತೀಯತೆ ಅಥವಾ ಇತ್ತೀಚಿನ ಮಹಾಮಾರಿ ಎಬೋಲಾ ಇರಬೇಕು ಅಥವಾ ತೊಲಗಬೇಕು ಎಂಬ ನಮ್ಮ ಖಾಸಗಿ ಆಶೋತ್ತರಗಳನ್ನು ವಾಸ್ತವವು ಲೆಕ್ಕಕ್ಕಿಡುವುದಿಲ್ಲಹಾಗಾಗಿ ಅದು ಅಪ್ರಸ್ತುತ,ಇದೆ ಎಂಬುದಷ್ಟೇ ವಾಸ್ತವ.

        ಇಲ್ಲಿಯವರೆಗೂ ನಮ್ಮ ಬುದ್ಧಿಜೀವಿಗಳೆನೆಸಿಕೊಂಡವರು, ನಮಗೇ ಅದೃಶ್ಯವಾಗಿರುವ ಯಾವುದೋ ಒಂದು ಸಮಸ್ಯೆಯನ್ನು ನಮಗೆ ಆರೋಪಿಸುತಿದ್ದಾರೆ.ಆದರೆ, ಆ ಸಮಸ್ಯೆ ಅವರು ಹೇಳುತ್ತಿರುವ ರೂಪದಲ್ಲಿ ನಮ್ಮ ಅನುಭವಕ್ಕೆ ಬರುತ್ತಿಲ್ಲ ಎನ್ನುವುದೇ ವಾಸ್ತವ.ಪುರೋಹಿತಶಾಹಿಯ ಅಸ್ತಿತ್ವ ಭ್ರಮೆಯಲ್ಲವಾದರೆ,ಅದಕ್ಕೊಂದು ವಾಸ್ತವ ರೂಪ ಇರಲೇಬೇಕಲ್ಲವೇ?

        ಉತ್ತರ
  22. ಆಗಸ್ಟ್ 13 2014

    ಶೆಟ್ಕರ್ ಸಾಹೇಬರೆ,

    “Chenni Sir knows truth of CSLC inside out. Please invite him to Nilume to expose truth behind CSLC closure.” ಅಂದಿರಲ್ಲ. ನಿಲುಮೆಯ ವೇದಿಕೆ ಮುಕ್ತವಾಗಿದೆ.ಇಲ್ಲಿ ಯಾರು ಬೇಕಿದ್ದರೂ ಬರೆಯಬಹುದು.

    “right wing people spreading lies about CSLC closure.” ಅನ್ನುತಿದ್ದೀರಲ್ಲಾ ಸ್ವಾಮಿ,ಮುಚ್ಚಿಸಿದ ಬಗ್ಗೆ ರಾಜ್ಯ ಮಟ್ಟದ ಪತ್ರಿಕೆಯೂ ಸುದ್ದಿ ಮಾಡಿತ್ತು.ನಾನು ಸಹ ನಿಮ್ಮ ಅನಂತ ಮೂರ್ತಿಗಳಿಗೆ ಈ ಬಗ್ಗೆ ಬರೆದ ಬಹಿರಂಗ ಪತ್ರ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು. ನಾವು ಸುಳ್ಳು ಹೇಳಿಕೊಂಡು ತಿರುಗಾಡುತಿದ್ದರೆ, ನಿಮ್ಮ ಬಳಗದವರೇಕೆ ಸತ್ಯವನ್ನು ಜನರ ಬಳಿ ಇಡುತ್ತಿಲ್ಲ? ಮುಚ್ಚಿಡುವಂತದ್ದೇನಿದೆ ಅದರಲ್ಲಿ?

    ಉತ್ತರ
    • Nagshetty Shetkar
      ಆಗಸ್ಟ್ 13 2014

      “.ನಾನು ಸಹ ನಿಮ್ಮ ಅನಂತ ಮೂರ್ತಿಗಳಿಗೆ ಈ ಬಗ್ಗೆ ಬರೆದ ಬಹಿರಂಗ ಪತ್ರ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಪ್ರಕಟವೂ ಆಗಿತ್ತು. ”

      ಓ ಕ್ಷಮಿಸಿ ನಾನು ನಿಮ್ಮ ಪತ್ರವನ್ನು ನೋಡಿದ ನೆನಪು ನನಗಿಲ್ಲ. ನಿಳುಮೆಯಲ್ಲಿ ಆ ಪತ್ರವನ್ನು ಪ್ರಕಟಿಸಿ ಮಿ. ರಾಕೇಶ್.

      ಉತ್ತರ
      • ಆಗಸ್ಟ್ 13 2014

        ನಿಲುಮೆಯಲ್ಲಿಯೂ ಪ್ರಕಟವಾಗಿದೆ.
        ಇದೆಲ್ಲ ಬಿಡಿ, ಅದೇನು ಸತ್ಯ ಕತೆ ಬೇರೆಯೇ ಅಂದಿರಲ್ಲ.ಅದನ್ನು ಬಹಿರಂಗಪಡಿಸಿ

        ಉತ್ತರ
        • ಆಗಸ್ಟ್ 14 2014

          It is an open secret! 😉 he he!

          CSLC is dead. Long live CSLC. 😛

          ಉತ್ತರ
          • ಆಗಸ್ಟ್ 14 2014

            ದಬ್ಬಾಳಿಕೆಯ ಮೂಲಕ ಮುಚ್ಛಿಸಿ ಅದನ್ನು ಸೆಲಬ್ರೇಟ್ ಮಾಡುವಂತಹ ಜನರು ವೈಚಾರಿಕತೆಯ ಪ್ರತಿನಿಧಿಗಳಾಗಿರುವುದು ಈ ನಾಡಿನ ದುರ್ದೈವ.

            ಆಕಾಶಕ್ಕೆ ಕೊಡೆ ಹಿಡಿದು ನಿಂತರೆ ಮಳೆ ಬರುವುದಿಲ್ಲ ಎಂದು ಕೊಳ್ಳುವುದು ಮೂರ್ಖತನವಷ್ಟೇ… ಹಾಗಾಗಿ ಬಹಳ ಖುಷಿ ಪಡಬೇಡಿ ಶೆಟ್ಕರ್

            ಉತ್ತರ
            • Nagshetty Shetkar
              ಆಗಸ್ಟ್ 14 2014

              ಎಲ್ಲಾ ಕರ್ಮ ಫಲ ಮಿ. ರಾಕೇಶ್. ಮಾಡಿದ್ದುಣ್ಣೋ ಮಾರಾಯ.

              ಉತ್ತರ
              • Naani
                ಆಗಸ್ಟ್ 14 2014

                ಇಲ್ಲಿ DUAL role ಮಾಡ್ತಿರೋ ದರ್ಗಾ ಮತ್ತು ಶೇ(ಹೇ)ಟ್ಕರ್ are dead; no longer they live ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ “CSLC is dead. Long live CSLC” ಎನ್ನೋದು ಕೂಡ! 🙂 ಹೇ ನಿನ್ನ!!! ಸುಮ್ನೆ ಯಾಕೆ ಕಳ್ಳನಾಟಕ, ನಿನ್ನ ಈ ವಿಕೃತ ಸಂತೋಷವೇ ನಿನ್ನ ಪೈಶಾಚಿಕ ಮುಖದರ್ಶನ ಮಾಡಿಸಿದೆ. CSLC dead ಅನ್ನೋ ಭ್ರಮೆ ಅದನ್ನು ಬೌದ್ದಿಕವಾಗಿ ಎದುರಿಸುವುದು ಹೇಗೆ ಎಂದು ಥರಗುಟ್ಟ ಹೋಗಿದ್ದ ನಿನಗೆ ಇಷ್ಟು ಸಂತೋಷ ಕೊಟ್ತಿದಿಯಲ್ಲಾ!! ಶಹಭಾಶ್, ಆದರೆ ನಿನ್ನದು ಭ್ರಮೆ ಅಷ್ಟೇ ಎಂದು ಗೊತ್ತಾದಾಗ ಭಯದಿಂದ ಇನ್ನೆಷ್ಟು ಒದ್ದಾಡಲಿದ್ದಿಯೋ! ಪಾಪ!!

                ಉತ್ತರ
                • ಆಗಸ್ಟ್ 14 2014

                  ನಾಣಿಯವರೇ,ಚರ್ಚಿಸಲಾಗದೇ ಕೇವಲ ಹಾದಿ ತಪ್ಪಿಸಲು ಬರುವ ಈ ಶೆಟ್ಕರ್ ಸಾಹೇಬರು ಬಡಬಡಿಸಲಿ.. ಇಗ್ನೋರ್ ಮಾಡಿ…
                  ನಿಂತ ನೆಲ ಕುಸಿಯುತ್ತಿರುವ ಅವರ ನೋವನ್ನೂ ನೀವು ಅರ್ಥ ಮಾಡಿಕೊಳ್ಳಬೇಕು.

                  ಉತ್ತರ
                • ಆಗಸ್ಟ್ 14 2014

                  Sharanas we don’t believe your karma theory mr. Rakesh. It’s you who believe in karma theory. So CSLC must have closed due to some bad deeds of yours. Only u know.

                  ಉತ್ತರ
                • ಆಗಸ್ಟ್ 14 2014

                  “ನಿನ್ನ ಈ ವಿಕೃತ ಸಂತೋಷವೇ ನಿನ್ನ ಪೈಶಾಚಿಕ ಮುಖದರ್ಶನ ಮಾಡಿಸಿದೆ.”

                  You are mistaken Mr. Nani aka Ms Sahana. We Sharanas are devoid of any kind of “ವಿಕೃತ ಸಂತೋಷ”. We strive for purity of heart, purity in thought and purity in action. Our roll model is Basavanna not Balu.

                  ಉತ್ತರ
                  • Nagshetty Shetkar
                    ಆಗಸ್ಟ್ 16 2014

                    ” Our roll model is Basavanna not Balu.”

                    +1

                    ಉತ್ತರ
  23. ಆಗಸ್ಟ್ 18 2014

    Powerful poetic response:
    _http://bit.ly/1sOIpvb

    ಉತ್ತರ
  24. Nagshetty Shetkar
    ಆಗಸ್ಟ್ 29 2014

    “ಧಾರ್ಮಿಕ ಆಚರಣೆಗಳನ್ನು ಅದರಲ್ಲಿ ನಂಬಿಕೆ ಇಲ್ಲದವರ ಮೇಲೆಯೂ ಹೇರುವುದು ಪುರೋಹಿತಶಾಹಿ ಎನಿಸಿಕೊಳ್ಳುತ್ತದೆ. ಹೇರುವಿಕೆ ಎಂಬುದು ಕೂಡ ಸಾಮಾಜಿಕವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷ ಬಹಿಷ್ಕಾರದ ರೂಪದಲ್ಲಿ ಅಥವಾ ನಿಕೃಷ್ಟವಾಗಿ ಕಾಣುವುದರ ರೂಪದಲ್ಲಿ ಇರುತ್ತದೆ. ಇದುವೇ ಪುರೋಹಿತಶಾಹಿ. ಎಳೆಯ ವಯಸ್ಸಿನಿಂದಲೇ ಧಾರ್ಮಿಕ ಶ್ರದ್ಧೆಯನ್ನು ಬೆಳೆಸುವುದು ಮತ್ತು ಅಂಥ ಶ್ರದ್ಧೆ ಇಲ್ಲದವರನ್ನು ನಿಕೃಷ್ಟವಾಗಿ ಕಾಣುವುದು ಕೂಡ ಪುರೋಹಿತಶಾಹಿಯ ಒಂದು ರೂಪವೇ ಆಗಿದೆ. ಧಾರ್ಮಿಕ ಹಾಗೂ ಇನ್ನಿತರ ಆಚರಣೆಗಳಲ್ಲಿ ಶ್ರದ್ಧೆ ಇಲ್ಲದವರನ್ನು ಕೂಡ ಧಾರ್ಮಿಕ ನಂಬಿಕೆಗಳಲ್ಲಿ ಶ್ರದ್ಧೆ ಇರುವವರನ್ನು ನೋಡುವ ರೀತಿಯಲ್ಲಿಯೇ ಗೌರವಯುತವಾಗಿ ನೋಡುವ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇದು ಪುರೋಹಿತಶಾಹಿ ಸಮಾಜದಲ್ಲಿ ಹುಟ್ಟು ಹಾಕಿದ ನಂಬಿಕೆಗಳ ಫಲವಾಗಿ ರೂಪುಗೊಂಡಿದೆ. ಮನುಷ್ಯರಲ್ಲಿ ಸ್ವತಂತ್ರ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವುದನ್ನು ವಿರೋಧಿಸುವುದು ಕೂಡ ಪುರೋಹಿತಶಾಹಿಯೇ ಆಗಿದೆ.”

    “ಅಂತರ್ಜಾತಿ ವಿವಾಹವಾದ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಅವರ ಕುಟುಂಬ ಹಾಗೂ ಬಂಧುವರ್ಗ ಅಸ್ಪೃಶ್ಯರಂತೆ ನಡೆಸಿಕೊಳ್ಳುವುದನ್ನು ನಾನು ನೋಡಿದ್ದೇನೆ. ಇಂಥ ಹೆಣ್ಣು ಮಕ್ಕಳನ್ನು ತಮ್ಮ ತವರು ಮನೆಗೆ ಬರಲು ಬಿಡುವುದಿಲ್ಲ, ತವರು ಮನೆಯಲ್ಲಿ ಹಾಗೂ ಬಂಧುವರ್ಗದ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭಗಳಿಗೂ ಆಹ್ವಾನ ಇರುವುದಿಲ್ಲ. ಅಂತರ್ಜಾತಿ ವಿವಾಹ ಮಾಡಿಕೊಂಡದ್ದು ಕೊಲೆಗಿಂತಲೂ ಘೋರ ಅಪರಾಧ ಎಂಬ ರೀತಿಯಲ್ಲಿ ಇಂಥ ಹೆಣ್ಣು ಮಕ್ಕಳನ್ನು ಅವರ ಕುಟುಂಬ ಹಾಗೂ ಬಂಧುವರ್ಗ ನಡೆಸಿಕೊಳ್ಳುತ್ತದೆ. ಅವರು ದ್ವೀಪಗಳಂತೆ ತಮ್ಮ ಕುಟುಂಬ ಹಾಗೂ ಬಂಧುವರ್ಗದ ಸಂಪರ್ಕ ಇಲ್ಲದೆ ಬಾಳಬೇಕಾದ ದುಸ್ಥಿತಿಯನ್ನು ಬ್ರಾಹ್ಮಣ ಕುಟುಂಬಗಳು ಇಂದಿಗೂ ವಿಧಿಸುತ್ತಿವೆ. ಇದು ಬ್ರಾಹ್ಮಣ ಜಾತಿಯಲ್ಲಿ ಮಾತ್ರ ಇದೆ ಎಂದೇನೂ ಅಲ್ಲ ಬೇರೆ ಜಾತಿಗಳಲ್ಲಿಯೂ ಇಂಥದೇ ಸ್ಥಿತಿ ಇದೆ. ಅದರಲ್ಲೂ ಮೇಲು ಜಾತಿಯ ಹೆಣ್ಣು ಮಕ್ಕಳು ಕೆಳ ಜಾತಿಯ ಗಂಡುಗಳ ಜೊತೆ ಅಂತರ್ಜಾತಿ ಮದುವೆ ಆದ ಕಡೆ ಇದು ಹೆಚ್ಚಾಗಿ ಕಂಡುಬರುತ್ತದೆ.
    ಇಂದು ‘ನವಬ್ರಾಹ್ಮಣ’ ರಾಗುತ್ತಿರುವ ಇತರ ಜಾತಿಗಳ ಜನರಲ್ಲಿ ವೈಚಾರಿಕತೆಯ ತೀವ್ರ ಕೊರತೆ ಇದೆ. ಹೀಗಾಗಿ ಬ್ರಾಹ್ಮಣರ ಆಚರಣೆಗಳನ್ನು ಆಚರಿಸಿದರೆ ತಾವು ಶ್ರೇಷ್ಠರಾಗುತ್ತೇವೆ ಎಂಬ ಭ್ರಮೆ ಅವರಲ್ಲಿ ಹುಟ್ಟಿಕೊಂಡಿದೆ. ಅದೂ ಅಲ್ಲದೆ ಇಂದು ಇತರ ಜಾತಿಗಳ ಜನರಲ್ಲಿ ಬೇರೆ ಬೇರೆ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಕೊಂಡು; ಪರದೇಶಗಳಿಗೆ, ಪರ ಊರಿಗೆ ಹೋಗಿ ಚೆನ್ನಾಗಿ ಸಂಪಾದನೆ ಮಾಡಿದವರೇ ಇಂಥ ‘ನವಬ್ರಾಹ್ಮಣ’ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಇದು ಅವರ ಕೈಯಲ್ಲಿ ತುಂಬಿ ತುಳುಕುತ್ತಿರುವ ಹಣಬಲದ ಮಹಾತ್ಮೆ . ಹಾಗಾಗಿ ಪುರೋಹಿತರು ಹೇಳಿದಷ್ಟು ಹಣ ಚೆಲ್ಲಲು ಈ ‘ನವಬ್ರಾಹ್ಮಣರು’ ಹಿಂದೆ ಮುಂದೆ ನೋಡುವುದಿಲ್ಲ. ಅವರಿಗೆ ಹೀಗೆ ಹಣ ಚೆಲ್ಲಿದರೆ ಒಳಿತಾಗುತ್ತದೆ ಎಂದು ಮಾರ್ಗದರ್ಶನ ಮಾಡುವವರು ಬ್ರಾಹ್ಮಣರೇ ಆಗಿರುತ್ತಾರೆ. ಜ್ಯೋತಿಷಿಗಳು ಇಂಥವರ ತಲೆಗೆ ಜೀರ್ಣೋದ್ಧಾರ, ಅಷ್ಟಮಂಗಳ ಪ್ರಶ್ನೆ, ಬ್ರಹ್ಮಕಲಶ ಮೊದಲಾದ ವಿಚಾರಗಳನ್ನು ತುಂಬಿ ಅವರ ಕೈಯಿಂದ ಚೆನ್ನಾಗಿ ಹಣ ಕಕ್ಕಿಸುವುದನ್ನು ನಾವು ಇಂದು ಎಲ್ಲೆಡೆ ನೋಡಬಹುದು.”

    — ಆನಂದ ಪ್ರಸಾದ್ (ವರ್ತಮಾನದಲ್ಲಿ)

    ಉತ್ತರ
    • ಸೆಪ್ಟೆಂ 1 2014

      [[ಧಾರ್ಮಿಕ ಆಚರಣೆಗಳನ್ನು ಅದರಲ್ಲಿ ನಂಬಿಕೆ ಇಲ್ಲದವರ ಮೇಲೆಯೂ ಹೇರುವುದು ಪುರೋಹಿತಶಾಹಿ ಎನಿಸಿಕೊಳ್ಳುತ್ತದೆ]]

      ಅದಕ್ಕೆ ‘ಲಿಂಗಾಯತಶಾಹಿ’, ‘ಶರಣಶಾಹಿ’, ‘ಇಸ್ಲಾಂಶಾಹಿ’, ‘ಶೇಟ್ಕರ್ ಶಾಹಿ’ ಎಂದು ಕರೆಯಿರಿ.
      ನಿಮಗೇಕೆ ‘ಪುರೋಹಿತ’ ಪದದ ಅರ್ಥವನ್ನೇ ಕೆಡಿಸಬೇಕೆಂಬ ಕೆಟ್ಟ ಬಯಕೆ?
      ‘ಪುರೋಹಿತ’ ಎನ್ನುವ ಪದಕ್ಕೂ ನೀವು ಹೇಳುತ್ತಿರುವ ಅರ್ಥಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟ.
      ಹೀಗಿದ್ದಾಗ್ಯೂ ನಿಮಗೆ ಅದೇ ಪದವನ್ನು ಬಳಸಬೇಕೆಂಬ ಹಠವೇಕೆ?
      ನಿಮಗೆ ಬೇರಾವ ಕನ್ನಡ/ಭಾರತೀಯ ಸಮಾನಾರ್ಥಕ ಪದಗಳು ಸಿಗದಿದ್ದಲ್ಲಿ “Priesthood” ಎನ್ನುವ ಮೂಲಪದವನ್ನೇ ಬಳಸಬಹುದಲ್ಲವೇ?

      ಉತ್ತರ
      • Nagshetty Shetkar
        ಸೆಪ್ಟೆಂ 1 2014

        ‘ಲಿಂಗಾಯತಶಾಹಿ’, ‘ಶರಣಶಾಹಿ’, ‘ಇಸ್ಲಾಂಶಾಹಿ’, ‘ಶೇಟ್ಕರ್ ಶಾಹಿ’

        ಹೇ ಹೇ! ತಮಾಷೆ ಚೆನ್ನಾಗಿ ಮಾಡ್ತೀರಿ! ಸದ್ಯಕ್ಕೆ ನಮ್ಮ ನಾಡಿನಲ್ಲಿ ಇರುವುದೊಂದೇ ಶಾಹಿ ಅದು ಪುರೋಹಿತಶಾಹಿ. ಅದು ಅನಂತಮೂರ್ತಿ ಅಂತಹ ನಾರಣಪ್ಪನನ್ನೇ ಅವರ ಅಂತ್ಯಕ್ರಿಯೆ ಸಮಯದಲ್ಲಿ ಬಿಡಲಿಲ್ಲ! ೭೦ಕೆಜಿ ತುಪ್ಪ, ೧೦೦ ಕೆಜಿ ಶ್ರೀಗಂಧ, ವೇದಮಂತ್ರ ಘೋಷ,..

        ಉತ್ತರ
        • ಸೆಪ್ಟೆಂ 1 2014

          [[‘ಲಿಂಗಾಯತಶಾಹಿ’, ‘ಶರಣಶಾಹಿ’, ‘ಇಸ್ಲಾಂಶಾಹಿ’, ‘ಶೇಟ್ಕರ್ ಶಾಹಿ’
          ಹೇ ಹೇ! ತಮಾಷೆ ಚೆನ್ನಾಗಿ ಮಾಡ್ತೀರಿ! ಸದ್ಯಕ್ಕೆ ನಮ್ಮ ನಾಡಿನಲ್ಲಿ ಇರುವುದೊಂದೇ ಶಾಹಿ ಅದು ಪುರೋಹಿತಶಾಹಿ.]]

          ನಮ್ಮ ನಾಡಿನಲ್ಲಿ ಯಾವುದೇ ಜಾತಿಯ ಶಾಹಿ ಎಂದೂ ಇರಲಿಲ್ಲ. ಇಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಕೆಲವು ಶಾಹಿಗಳು ಇದ್ದದ್ದು ಬಿಟ್ಟರೆ ಇನ್ನಾವುದೇ ಕಾಲದಲ್ಲೂ ಶಾಹಿ ಇರಲಿಲ್ಲ.

          ಪಶ್ಚಿಮದೇಶದಲ್ಲಿ ಆಚರಣೆಯಲ್ಲಿದ್ದ Priesthood ಎನ್ನುವ ವಿಚಾರವನ್ನು ಭಾರತದಲ್ಲೂ ಇತ್ತೆಂದು ಹೇಳುವುದೇ ನಿಮ್ಮ ಗುರಿಯಾಗಿದೆ. ಮತ್ತು ಸಾತ್ವಿಕ ಪ್ರವೃತ್ತಿಯ ಜನರಾದ ಬ್ರಾಹ್ಮಣರ ಮತ್ತು ಅವರಲ್ಲಿ ಪುರೋಹಿ ವೃತ್ತಿಯನ್ನು ಹೊಂದಿರುವ ಗುಂಪಿನ ಹೆಸರನ್ನು ಕೆಡಿಸುವುದೇ ನಿಮ್ಮ ಹುನ್ನಾರ ಎನ್ನುವುದೂ ಸ್ಪಷ್ಟ. ನಿಮ್ಮ ಬರಹದಲ್ಲೇ, ನೀವು ಬ್ರಾಹ್ಮಣ ಧ್ವೇಷಿಗಳು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಬ್ರಾಹ್ಮಣರು ಸಾತ್ವಿಕರಾದ್ದರಿಂದ ನಿಮ್ಮ ಮೇಲೆ ದಾವೆ ಹೂಡಿಲ್ಲ ಅಥವಾ ಬೀದಿಗಿಳಿದು ರಂಪ ಮಾಡಿಲ್ಲ. ನೀವು ಇದನ್ನೇ ಬೇರೆ ಜಾತಿಯವರ ಮೇಲೆ ಮಾಡಿದ್ದರೆ, ಆಗ ನಿಮಗೆ ತಿಳಿಯುತ್ತಿತ್ತು ನಿಮ್ಮ ಕಿತಾಪತಿಯಿಂದಾಗುವ ಅನಾಹುತ. ಅಥವಾ ನೀವು ಇದನ್ನೇ ಮುಸಲ್ಮಾನರ ಕುರಿತಾಗಿ ಮಾಡಿದ್ದರೆ, ನಿಮ್ಮ ‘ದರ್ಗಾ ಸರ್’ ಅವರೂ ನಿಮ್ಮ ಸಹಾಯಕ್ಕೆ ಬರುತ್ತಿರಲಿಲ್ಲ.
          ಬ್ರಾಹ್ಮಣರು ಎಂದೂ ಆಕ್ರಮಣಗಳನ್ನು ಎಸಗಿಲ್ಲ, ಅಧಿಕಾರವನ್ನು ಹಿಡಿದಿಲ್ಲ. ಎಂದೂ ಈ ದೇಶದಲ್ಲಿ ‘ಬ್ರಾಹ್ಮಣರ ಆಡಳಿತ’ವಾಗಲೀ ‘ಪುರೋಹಿತರ ಶಾಹಿ’ಯಾಗಲೀ ಇರಲೇ ಇಲ್ಲ.
          ನೀವು ಇಲ್ಲಿಯವರೆಗೂ ನಿಮ್ಮ ಮಾತಿಗೆ ಇತಿಹಾಸದ ಒಂದು ಸಣ್ಣ ಪುರಾವೆಯನ್ನೂ ನೀಡಿಲ್ಲ. ಮಾತೆತ್ತಿದರೆ ‘ದರ್ಗಾ ಸರ್’, ‘ಪ್ರಗತಿವಾದ’, ‘ಕಾರ್ಲ್ ಮಾರ್ಕ್ಸ್’ ಎಂದೆಲ್ಲಾ ಹಾಸ್ಯಾಸ್ಪದವಾಗಿ ಮಾತನಾಡಲು ಪ್ರಾರಂಭಿಸುವಿರಿ!

          ನಿಮಗೆ Priesthood ಎನ್ನುವುದಕ್ಕೆ ಒಳ್ಳೆಯ ಕನ್ನಡ ಪದ ಬೇಕಿದ್ದರೆ ನಾನು ನೀಡುವೆ:
          1. ಶೇಟ್ಕರ್ ಶಾಹಿ
          2. ದರ್ಗಾ ಶಾಹಿ
          3. ಮಾರ್ಕ್ಸ್ ಶಾಹಿ
          4. ಇಮಾಂ ಶಾಹಿ
          5. ದರಿದ್ರ ಶಾಹಿ
          6. ಕುತುಬ ಶಾಹಿ
          7. ಪ್ರಗತಿಪರರ ಶಾಹಿ

          ಶೇಟ್ಕರತ್ವ ಮತ್ತು ಶೇಟ್ಕರಶಾಹಿ ಎನ್ನುವುದು ನೀವು ವರ್ಣಿಸಿರುವುದಕ್ಕೆ ಬಹಳ ಚೆನ್ನಾಗಿ ಹೊಂದುತ್ತದೆ.
          ‘ನಿಲುಮೆ’ಯಲ್ಲಿ ಮತ ಚಲಾವಣೆಗೆ ಇಟ್ಟರೆ, ಅದಕ್ಕೆ ಬಹುಮತ ಬರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.
          ನಿಮಗೆ ಬೇಕಿದ್ದರೆ ‘ದರ್ಗಾ ಶಾಹಿ’ಯನ್ನೇ ಇಟ್ಟುಕೊಳ್ಳಿ ಅಥವಾ ‘ಪ್ರಗತಿಪರರ ಶಾಹಿ’ ಎನ್ನುವುದೂ ಚೆನ್ನಾಗಿರುತ್ತದೆ!

          ಉತ್ತರ
      • Nagshetty Shetkar
        ಸೆಪ್ಟೆಂ 1 2014

        ಎಸ್ ಎಸ್ ಏನ್ ಕೆ ಅವರೇ, ನೀವು ಪುರೋಹಿತ ವರ್ಗಕ್ಕೆ ಸೇರಿದವರಾ? ಏಕೆ ಇಷ್ಟೊಂದು ಪ್ರೇಮ ಪುರೋಹಿತಶಾಹಿ ಬಗ್ಗೆ?

        ಉತ್ತರ
        • ಸೆಪ್ಟೆಂ 1 2014

          [[ಎಸ್ ಎಸ್ ಏನ್ ಕೆ ಅವರೇ, ನೀವು ಪುರೋಹಿತ ವರ್ಗಕ್ಕೆ ಸೇರಿದವರಾ? ಏಕೆ ಇಷ್ಟೊಂದು ಪ್ರೇಮ ಪುರೋಹಿತಶಾಹಿ ಬಗ್ಗೆ?]]

          ಜನರನ್ನು ಜಾತಿಯಿಂದ ನೋಡುವುದು ನಿಮ್ಮ ಹುಟ್ಟುಗುಣ ಎನ್ನುವುದು ಎಷ್ಟು ಚೆನ್ನಾಗಿ ತಿಳಿಯುತ್ತದೆ ನೋಡಿ.
          ‘ಹುಟ್ಟು ಗುಣ ಸುಟ್ಟರೂ ಹೋಗದು’ ಎಂದು ಅದಕ್ಕೇ ಹೇಳುವುದು.
          ನಾನು ಯಾವ ಜಾತಿಗೆ ಸೇರಿದ್ದರೆ ನಿಮಗೇನು?
          ನೀವು ಒಂದು ಜಾತಿಯ ಹೆಸರು ಕೆಡಿಸುವುದನ್ನು ಖಂಡಿಸುತ್ತಿರುವೆ ಅಷ್ಟೇ.
          ನಿಮಗೇಕೆ ‘ಬ್ರಾಹ್ಮಣ’ ಮತ್ತು ‘ಪುರೋಹಿತ’ ಎಂದರೆ ಇಷ್ಟೊಂದು ಧ್ವೇಷ!?
          ನೀವು, ಹಿಂದು ದೇವತೆಗಳನ್ನು ಹೀನಾಮಾನವಾಗಿ ಕಾಣುವ, ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ, ವಿಗ್ರಹಗಳನ್ನು ಭಗ್ನಗೊಳಿಸಿ ಸಂತೋಷಿಸುವ, ಗೋಹತ್ಯೆಯನ್ನೇ ವೃತ್ತಿಯಾಗಿ ಮಾಡಿಕೊಂಡಿರುವ, ಬಾಬರ್-ಘಜ್ನಿ-ಘೋರಿ-ಔರಂಗಜೇಬರ ಜಾತಿಗೆ ಸೇರಿದವರಾ?

          ಉತ್ತರ
      • valavi
        ಸೆಪ್ಟೆಂ 1 2014

        ನಾಗಶೆಟ್ಟಿ ಅವರೆ ನಿಮ್ಮ ಅಭಿಪ್ರಾಯ ನೀವು ಯಾಕೆ ಬರೆಯೋದಿಲ್ಲಾ? ಬೇರೆಯವರು ಬರೆದಿದ್ದನ್ನು ಯಾಕೆ ಕಾಪಿ ಪೇಸ್ಟ ಮಾಡ್ತೀರಾ? ನೇರವಾಗಿ ನಿಮ್ಮ ಅಭಿಪ್ರ್ರಾಯವನ್ನೇ ಬರೆಯಿರಿ. ಇನ್ನು ಯಾರು ಯಾವುದರ ಬಗ್ಗೆನೇ ಹೇಳಲಿ ನೀವು ಮಾತ್ರ ನಿಮ್ಮ ಬಸವಣ್ಣ ಲಿಂಗಾಯತ ಇತ್ಯ್ಯಾದಿ ಬಗ್ಗೆನೆ ಹೇಳುತ್ತೀರಿ. ಆನಂದ್ ಪ್ರಸಾದ್ ಅವರು ಮುಸ್ಲೀಂ ಧರ್ಮದ ಬಗ್ಗೆ ಹೇಳಿದರೆ ನೀವು ನಿಮ್ಮ ಶರಣ ಲಿಂಗ್ಗಾಯತ ಬಗ್ಗೆ ಬರೆಯುತ್ತೀರಿ. ನೀವು ಹೀಗೆ ಮಾಡುವದರಿಂದ ನಗೆಪಾಟಲಿಗೆ ಈಡಾಗುತ್ತೀರಿ. ಯಾವ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಅದರ ಬಗ್ಗೆ ಮಾತನಾಡದೇ ದರ್ಗಾ ಬಗ್ಗೆ ಲಿಂಗಾಯತದ ಬಗ್ಗೆ ಶರಣರ ಬಗ್ಗೆ ಮಾತನಾಡಿದರೆ ಏನರ್ಥ? ನಿಮ್ಮ ಬುದ್ಧಿ ಶಕ್ತಿಯ ಕುರಿತೆ ಎಲ್ಲರೂ ನಗುವಂತೆ ಮಾಡಿಕೊಳ್ಳುತ್ತಿರುವಿರಿ ಇದು ನಿಮಗೆ ಶೋಭೆಯೇ???????

        ಉತ್ತರ
  25. Nagshetty Shetkar
    ಸೆಪ್ಟೆಂ 1 2014

    ವಾಳವಿ ಅವರೇ,
    ನಾನು ಅಹಂಕಾರವಿಲ್ಲದ ಸಾಮಾನ್ಯ ವ್ಯಕ್ತಿ. ನಾನು ಒಡೆತನದಲ್ಲಿ ನಂಬಿಕೆ ಇಟ್ಟವನಲ್ಲ. ಹೀಗಾಗಿ ನನ್ನ ವಿಚಾರಗಳ ಒಡೆತನದ ಬಗ್ಗೆ ನನಗೆ ಆಸಕ್ತಿ ಇಲ್ಲ. ನನಗೆ ಅಸ್ಪೃಶ್ಯತೆಯಲ್ಲಿ ನಂಬಿಕೆ ಇಲ್ಲ. ಹೀಗಾಗಿ ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಅವು ಸ್ವೀಕಾರಾರ್ಹವೆನಿಸುತ್ತವೆ. ಒಳ್ಳೆಯ ವಿಚಾರಗಳು ಗಾಳಿ ನೀರು ಆಕಾಶಗಳ ಹಾಗೆ ಯಾರೊಬ್ಬನ ಸ್ವತ್ತೂ ಅಲ್ಲ, ಅವು ಎಲ್ಲರಿಗೂ ಸೇರಿದ್ದು.

    ನೋಡಿ:
    _http://ladaiprakashanabasu.blogspot.in/2014/08/blog-post_83.html

    ಮಾನವ, ನಿಸರ್ಗ, ಬಸವಣ್ಣ ಮತ್ತು ಮಾರ್ಕ್ಸ್

    ಮಾರ್ಕ್ಸ್‌ವಾದದ ಬಹುಮುಖ್ಯ ಗುರಿ ಮಾನವ ಮತ್ತು ನಿಸರ್ಗದ ಮಧ್ಯೆ ಘನ ಸಂಬಂಧವನ್ನುಂಟು ಮಾಡುವುದೇ ಆಗಿದೆ. ಬಂಡವಾಳಶಾಹಿ ವ್ಯವಸ್ಥೆ ಏಕಕಾಲಕ್ಕೇ ಮಾನವನನ್ನು ಮತ್ತು ನಿಸರ್ಗವನ್ನು ಶೋಷಣೆ ಮಾಡುವಂಥದ್ದು ಎಂಬುದನ್ನು ಕಾರ್ಲ್ ಮಾರ್ಕ್ಸ್ ಅವರು ೧೯ ಶತಮಾನದಲ್ಲೇ ಅರಿತುಕೊಂಡಿದ್ದರು.

    ಎಲ್ಲ ತೆರನಾದ ಶೋಷಣೆಗೆ ಖಾಸಗಿ ಆಸ್ತಿಯೇ ಮೂಲ ಎಂಬುದು ಮಾರ್ಕ್ಸ್‌ವಾದದ ತಿರುಳಾಗಿದೆ. ಕಮ್ಯೂನಿಸ್ಟ್ ಸಿದ್ಧಾಂತವನ್ನು ಒಂದೇ ಸಾಲಿನಲ್ಲಿ ಹಿಡಿದಿಡಬಹುದು. ಅದೇನೆಂದರೆ ಖಾಸಗಿ ಆಸ್ತಿಯನ್ನು ರದ್ದುಗೊಳಿಸುವುದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ.

    ಬುದ್ಧ ಹೇಳಿದ ಆಸೆಯೆ ದುಃಖಕ್ಕೆ ಮೂಲ ಎಂಬುದರ ಒಳಗಿನ ಅರ್ಥ, ಖಾಸಗಿ ಆಸ್ತಿಯೆ ದುಃಖಕ್ಕೆ ಮೂಲ ಎಂಬುದಾಗಿದೆ.
    ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ, ಅನ್ನದೊಳಗೊಂದಗುಳ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಬಸವಣ್ಣನವರು ಹೇಳುತ್ತಾರೆ. ಮಿಗುತಾಯ ಮೌಲ್ಯವನ್ನು ಅಂದರೆ ಹೆಚ್ಚಿಗೆ ಗಳಿಸಿದ್ದನ್ನು ಶಿವನ ಸೊಮ್ಮು ಎಂಬ ಶರಣಸಂಕುಲದಲ್ಲಿನ ಸಾಮಾಜಿಕನಿಧಿಗೆ ಶರಣರೆಲ್ಲ ಅರ್ಪಿಸುತ್ತಿದ್ದರು. ಕಾಯಕಜೀವಿಗಳನ್ನು ಒಂದುಮಾಡಿ ಖಾಸಿಗಿ ಆಸ್ತಿ ಇಲ್ಲದ ಆದರೆ ಸಾಮೂಹಿಕ ಭದ್ರತೆಯನ್ನು ಒದಗಿಸಿದ ಸಮಾಜವನ್ನು ಕಟ್ಟಿದ ಮೊದಲ ಮಹಾನುಭಾವಿ ಎಂದರೆ ಬಸವಣ್ಣನವರು. ಇಂಥ ಒಂದು ಸಮಾಜವನ್ನು ವಿಶ್ವವ್ಯಾಪಿಯಾಗಿ ಕಟ್ಟಲು ಪಣ ತೊಟ್ಟವರೆಂದರೆ ಮಾರ್ಕ್ಸ್, ಎಂಗೆಲ್ಸ್, ಲೆನಿನ್ ಮುಂತಾದವರು.

    ಬಸವಣ್ಣನವರು ಕೂಡ ಮಾನವ ಮತ್ತು ನಿಸರ್ಗದ ಸಂಬಂಧದ ಕುರಿತು ಆಳವಾದ ಚಿಂತನೆ ಮಾಡಿದ್ದಾರೆ. ಸಕಲಜೀವಾತ್ಮರಿಗೆ ಲೇಸನೆ ಬಯಸಿದ್ದಾರೆ. ಮನುಷ್ಯ ಈ ವಿಶ್ವದ ಕೇಂದ್ರಬಿಂದು ಅಲ್ಲ, ಸಕಲ ಜೀವಿಗಳೆಲ್ಲ ಈ ವಿಶ್ವದ ಕೇಂದ್ರಬಿಂದು ಎಂದು ಸೂಚಿಸುವ ಮೂಲಕ ಜೀವಜಾಲ ಸಮತೋಲನದ ಅರಿವು ಮೂಡಿಸಿದ್ದಾರೆ. ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಹೇಳುವ ಮೂಲಕ ಮಾನವ, ಪ್ರಾಣಿ, ಪಕ್ಷಿ, ಭೂಮಿ ಮತ್ತು ಒಟ್ಟಾರೆ ನಿಸರ್ಗವೆಲ್ಲ ಜೀವಜಾಲಿದಲ್ಲಿದೆ ಎಂಬ ಅತ್ಯಾಧುನಿಕವಾದ ವೈಜ್ಞಾನಿಕ ಸತ್ಯವನ್ನು ೧೨ನೇ ಶತಮಾನದಲ್ಲೇ ಹೇಳಿದ್ದಾರೆ.

    ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ. ಒಮ್ಮನವಾದಡೆ ಒಡನೆ ನುಡಿವನು, ಇಮ್ಮನವಾದಡೆ ನುಡಿಯನು. ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ, ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ ಎಂದು ತಿಳಿಸುವ ಮೂಲಕ ಬಸವಣ್ಣನವರು ಜೀವಜಾಲಸಮತೋಲನದ ಮಹತ್ವವನ್ನು ಸಾರುತ್ತಾರೆ. ನಿಸರ್ಗ ವ್ಯವಹಾರದಲ್ಲಿ ಮಾನವರು ಜಾಗರೂಕರಾಗಿರಬೇಕು. ಕನಿಷ್ಠ ಅವಶ್ಯಕತೆಗೆ ತಕ್ಕಷ್ಟು ಮಾತ್ರ ನಿಸರ್ಗದಿಂದ ಪಡೆಯಬೇಕು. ನಿಸರ್ಗವನ್ನು ಸುಲಿಯುವ ಸ್ವಾರ್ಥಿಗಳ ಜೊತೆ ಕೂಡಲಸಂಗಮದೇವ ಮಾತನಾಡುವುದಿಲ್ಲ. ಈ ದೇವರು ಹೇಗೆಂದರೆ ಆತ ಒಂದು ಚಿಕ್ಕ ನಾಣ್ಯದಷ್ಟೂ ಸೋಲುವುದಿಲ್ಲ ಮತ್ತು ಆ ಚಿಕ್ಕ ನಾಣ್ಯದ ಅರ್ಧದಷ್ಟೂ ಗೆಲ್ಲುವುದಿಲ್ಲ. ಆತನ ಉದ್ದೇಶ ನಿಸರ್ಗದಲ್ಲಿ ಸಮತೋಲನ ಕಾಯ್ದುಕೊಳ್ಳುವುದೇ ಆಗಿದೆ ಎಂದು ಬಸವಣ್ಣನವರು ನಿಸರ್ಗದ ಮಹತ್ವವನ್ನು ಮತ್ತು ಮಾನವರ ಜವಾಬದ್ದಾರಿಯನ್ನು ಸೂಚಿಸಿದ್ದಾರೆ.

    ದುಡಿಮೆ ಎನ್ನುವುದೊಂದು ಪ್ರಕ್ರಿಯೆ ಅದರಲ್ಲಿ ಮಾನವ ಮತ್ತು ನಿಸರ್ಗದ ಸಹಭಾಗಿತ್ವವಿರುತ್ತದೆ ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಬಂಡವಾಳಶಾಹಿ ಕೃಷಿಯಲ್ಲಿನ ಎಲ್ಲ ತೆರನಾದ ಅಭಿವೃದ್ಧಿ ಚಾಲಾಕಿತನದ ಅಭಿವೃದ್ಧಿಯಾಗಿದೆ. ಅದು ಕೂಲಿಕಾರರ ಶೋಷಣೆ (ದರೋಡೆ) ಮಾಡುವುದಲ್ಲದೆ ಭೂಮಿಯ ಶೋಷಣೆಯನ್ನೂ ಮಾಡುತ್ತದೆ ಎಂಬುದನ್ನು ಅವರು ೧೯ನೇ ಶತಮಾನದಲ್ಲೇ ಕಂಡುಹಿಡಿದಿದ್ದಾರೆ. ಲಂಗುಲಗಾಮಿಲ್ಲದ ಕೃಷಿ ಅಭಿವೃದ್ಧಿಯನ್ನು ಪ್ರಜ್ಞಾಪೂರ್ಣವಾಗಿ ಹತೋಟಿಯಲ್ಲಿಡದಿದ್ದರೆ ಭೂಮಿಯೆಲ್ಲ ಬಂಜರಾಗುವುದು ಎಂದು ಎಚ್ಚರಿಸಿದ್ದಾರೆ. ನಿಸರ್ಗ ವಿಕಾಸದಲ್ಲಿ ಅವ್ಯವಸ್ಥಿತ ಹಸ್ತಕ್ಷೇಪ ಮಾಡಿದಾಗ ನೈಸರ್ಗಿಕ ಸಮತೋಲನದಲ್ಲಿ ವ್ಯತ್ಯಾಸವಾಗುವುದು. ಅದರಿಂದ ಸಮಾಜದ ಮೇಲೆ ದುಷ್ಪರಿಣಾಮವಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

    ಇಡೀ ಸಮಾಜವಾಗಲಿ, ದೇಶವಾಗಲಿ ಅಥವಾ ವಿಶ್ವದ ಯಾವುದೇ ಸಮುದಾಯದವರಾಗಲಿ ಈ ಪೃಥ್ವಿಯ ಒಡೆಯರಲ್ಲ… ಅವರು ಭೂಮಿಯನ್ನು ಹೆಚ್ಚು ಯೋಗ್ಯವಾಗಿಸಿ ಮುಂಬರುವ ಜನಾಂಗಕ್ಕೆ ಕೊಡಲೇಬೇಕು ಎಂದು ಕಾರ್ಲ್‌ಮಾರ್ಕ್ಸ್ ಹೇಳಿದ್ದು ಅರ್ಥಪೂರ್ಣವಾಗಿದೆ.

    ಉತ್ತರ
    • ಸೆಪ್ಟೆಂ 1 2014

      [[ನಾನು ಅಹಂಕಾರವಿಲ್ಲದ ಸಾಮಾನ್ಯ ವ್ಯಕ್ತಿ.]]

      ಇಂಗ್ಲಿಷಿನಲ್ಲಿ ‘Oxymoron’ ಎನ್ನುವ ಪದವಿದೆ.
      ನೀವು ನಿಮ್ಮ ಬಗ್ಗೆ ಹೇಳಿಕೊಳ್ಳುತ್ತಿರುವುದು, ಆ ಪದಕ್ಕೆ ಹೇಳಿಮಾಡಿಸಿದಂತಹ ಉದಾಹರಣೆ.
      ನಿಮಗೆ ನೀವೇ ‘ಪ್ರಗತಿಪರ’ ಎಂದು ಹೇಳಿಕೊಂಡು ಬೆನ್ನು ತಟ್ಟಿಕೊಳ್ಳುವುದು, ನಿಮ್ಮನ್ನು ನೀವೇ ‘ಶರಣ’ ಎಂದು ಹೇಳಿಕೊಂಡು ಗೋಮುಖ ವ್ಯಾಘ್ರನಂತೆ ನಟಿಸುವುದು, ಇವೆಲ್ಲವೂ ‘Oxymoron’ಗೆ ಉದಾಹರಣೆಗಳೇ!
      ಕನ್ನಡದಲ್ಲಿ ಇದಕ್ಕೆ ‘ವಿರೋಧಾಭಾಸ’ ಎನ್ನುತ್ತಾರೆ.
      ಸದಾ ಜಾತಿಯ ಕುರಿತಾಗಿಯೇ ಚಿಂತಿಸುವ, ಬ್ರಾಹ್ಮಣ ಜಾತಿಯ ಬದ್ಧ ಧ್ವೇಷಿಯಾದ, ವ್ಯಕ್ತಿಯ ಹೆಸರು ಹೇಳಿದ ಕೂಡಲೇ ಆತನ ಜಾತಿಯ ಕುರಿತು ಯೋಚಿಸುವ ನೀವು, ‘ಜಾತಿ ವಿರೋಧಿ’ ಎಂದು ಕರೆದುಕೊಳ್ಳುವುದೂ ‘ವಿರೋಧಾಭಾಸ’ಕ್ಕೆ ಅತ್ಯುತ್ತಮ ಉದಾಹರಣೆ!

      ಉತ್ತರ
  26. raghu
    ಸೆಪ್ಟೆಂ 16 2014

    ಪುರೋಹಿತಶಾಹಿ ಈ ದೇಶದಲ್ಲಿ ಎಷ್ಟು ಪ್ರಭಾವಶಾಲಿ, ಇದರ ಮುಂದೆ ಪ್ರಜಾಪ್ರಭುತ್ವ ಹೇಗೆ ಮಂಡಿಯೂರುತ್ತದೆ ಎಂಬುದಕ್ಕೆ ಈ ಬ್ಲಾಗಿನಲ್ಲಿರುವ ಲೇಖನವನ್ನೊಮ್ಮೆ ಓದಿ ನೋಡಿ http://ladaiprakashanabasu.blogspot.in/ ಇದನ್ನು ಓದಿದರೆ ನಮ್ಮ ಪ್ರಜಾಪ್ರಭುತ್ವಹಾಗೂ ನ್ಯಾಯಾಂಗ ಹೇಗೆ ಧಾರ್ಮಿಕ ಪುರೋಹಿತಶಾಹಿಯ ಮುಂದೆ ನಿಷ್ಕ್ರಿಯವಾಗುತ್ತವೆ ಎಂಬುದು ಯಾವುದೇ ಸಂವೇದನಾಶೀಲ ವ್ಯಕ್ತಿಗೂ ಅರಿವಾಗಬಲ್ಲದು.

    ಉತ್ತರ
  27. Satyanarayan Hegde
    ಆಕ್ಟೋ 30 2014

    Dear all , we brahmins are totally betrayed by govt. in the name of Reservations. Whole other community is jealous about us because we are intelligent and do less mistakes. So just to grab powers at higher levels majority of people in govt started this reservation. when this govt. will understand that our nation is heading towards total destruction of administration because of their selfishness. One must understand,, a person who doesnot know to ride a bicycle can he fly a aeroplane . .? This is what happening in India. Govt is is giving job to a unfit person for a particular job in the name of cast, what he can do how he will rule the position . .

    If we think seriously in future only Goondas can survive here. People with moral principles and soft nature can not live peacefully in our country very soon in future. Only god should protect we brahmins.

    ಉತ್ತರ
    • ಸೂರಜ್ ಬಿ ಹೆಗಡೆ
      ಸೆಪ್ಟೆಂ 25 2018

      ಸರಿಯಾಗಿ ಹೇಳಿದ್ದೀರ.
      Reservation ಯಾವುದಾದರು ಒಂದಕ್ಕೆ ಕೊಡಬೇಕು.
      “ಓದಿಗೆ / ಕೆಲಸಕ್ಕೆ / ಬಡ್ತಿಗೆ”
      ಆಯ್ಕೆ ಅವರಿಗೇ ಬಿಡಬೇಕು.

      ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments