ಇಲ್ಲಿ ಒಂದಿಷ್ಟು ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ,ಧರ್ಮ, ಸಿನೆಮ, ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ. ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ. ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com ಅಥವಾ baraha@nilume.net ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ, ‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ. ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು, ಪ್ರತಿಯೊಬ್ಬ ಕನ್ನಡಿಗನದು. ಹೆಚ್ಚಿನ ಮಾಹಿತಿಗೆ: https://nilume.net/about
Divya S S ರಲ್ಲಿ ಹೀಗೊ೦ದು ’ಆತ್ಮ’ಕಥನ… | |
Praveen ರಲ್ಲಿ ನಮ್ಮೂರ ಹಬ್ಬ : ನಮ್ಮೂರ ಜಾತ್… | |
ನವೀನ್ ಕುಮಾತ್ ರಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿ… | |
wvjikevmvd ರಲ್ಲಿ ಶನಿಯ ಬೆನ್ನೇರಿದ ಕಾಕ, ಇದೆಲ್ಲ ನಾಟ… | |
ಬಿಂದಿಯಾ ರಲ್ಲಿ ಭಿತ್ತಿ : ಭಾವಪ್ರಧಾನ ವ್ಯಕ್ತಿತ್ವದ… | |
ಕಾಂಗ್ರೆಸೀ – ಚೀನೀ ಭಾಯ… ರಲ್ಲಿ ಕಾಂಗ್ರೆಸೀ – ಚೀನೀ ಭಾಯಿ ಭಾ… | |
ಎಚ್. ಎಸ್. ರಮೇಶ್ ರಲ್ಲಿ ಅಜಾತ ಶತ್ರುವಿನ ನೆಪದಲ್ಲಿ ಆಂಧ್ರದ… | |
ಶಿವಕುಮಾರ್ ಎಂ ಎನ್ ರಲ್ಲಿ ಗಲ್ವಾನ್ ಗಲಾಟೆ – ಭಾರತ ಚೀನ… | |
ನಾಗಶೆಟ್ಟಿ ಶೆಟ್ಕರ್ ರಲ್ಲಿ ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರ… | |
ವಲವಿ ರಲ್ಲಿ ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರ… | |
kashipathialseas ರಲ್ಲಿ ಬೌದ್ದರನ್ನು ಓಡಿಸಲು ಶಂಕರರೇನು… | |
rkbhat61@gmail.com ರಲ್ಲಿ ಹಲಾಲ್ ಉದ್ಯಮದ ಒಳಸುಳಿಗಳು | |
Kanaka c. P ರಲ್ಲಿ ವೈಚಾರಿಕತೆ, ನಾಸ್ತಿಕತೆ ಮತ್ತು ಬುದ… | |
ಅಂತರರಾಷ್ಟ್ರೀಯ ತೈಲ ಮ… ರಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆ… | |
ಶ್ರೀಕಂಠ ಬಾಳಗಂಚಿ ರಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆ… |
ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...!
it is in Bangalore edition only !
ವೈದಿಕರಿಗೆ ಭಗವದ್ಗೀತೆ ಪವಿತ್ರವಿರಬಹುದು. ಆದರೆ ಅವೈದಿಕರ ಮೇಲೆ ಭಗವದ್ಗೀತೆಯನ್ನು ಹೇರುವುದು ತಪ್ಪು. ಅವೈದಿಕರಿಗೆ ಭಗವದ್ಗೀತೆ ಪವಿತ್ರವಲ್ಲ, ಭಾರತದ ಸಂವಿಧಾನ ಪವಿತ್ರ.
‘ವೈದಿಕರಿಗೆ ಭಗವದ್ಗೀತೆ ಪವಿತ್ರವಿರಬಹುದು’ ಅಲ್ಲ. ಅದು ಪವಿತ್ರವೇ. ಅದನ್ನು ಯಾರ ಮೇಲೂ, ಯಾವಾಗಲೂ ಹೇರಿಲ್ಲ. ಬೇಕಾದವರು ಅದನ್ನು ಮನನ ಮಾಡಿಕೊಂಡು ಅನುಸರಿಸಲಿ. ಬೇಡದವರು ಬಿಡಲಿ. ಅದನ್ನು ಬೀದಿಗೆಳೆದು ಸುಡುವ ಮಾತೇಕೆ?.