ಉಗ್ರಾಧಿಪತಿ ಹಫೀಜನಿಗೇಕೆ ಮೋದಿಯ ಮೇಲೆ ದ್ವೇಷ!
– ಶಿವೂ ವೆಂಕಟೇಶ್ ಗೌಡ (ಎಸ್.ವಿ.ಜಿ)
ರಕ್ತ ಪಿಪಾಸು ಹಫೀಜ್ ಮುಹಮ್ಮದ್ ಸಯೀದ್ ಅಂದರೆ ಯಾರಿಗೆ ತಿಳಿದಿಲ್ಲ ಹೇಳಿ, ಇವನ ಹೆಸರನ್ನೊಮ್ಮೆ ಕೇಳಿದರೆ ದೇಶೀಯರ ಎದೆಯಲ್ಲಿ ನೋವಿನ ಜೊತೆ ಬೆಂಕಿಯ ಜ್ವಾಲೆ ಪುಟಿದೇಳುತ್ತದೆ, ೨೦೦೧ ರ ಭಾರತದ ಸಂಸತ್ ದಾಳಿಯ ರೂವಾರಿ, ೨೦೦೬ ರ ಮುಂಬೈ ರೈಲು ಸ್ಪೋಟದ ರೂವಾರಿ ಹಾಗೆಯೆ ೨೦೦೮ ರ ಮುಂಬೈ ಭಯೋತ್ಪಾದನಾ ದಾಳಿಗಳಲ್ಲಿ ಇವನ ಕರಿ ನೆರಳು ಬೀರಿದ್ದು ಎಲ್ಲರಿಗು ಗೊತ್ತಿರುವಂತದ್ದೇ. ಮತ್ತಷ್ಟು ಓದು