‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧
-ಮು. ಅ. ಶ್ರೀರಂಗ,ಬೆಂಗಳೂರು
ಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ ಆಗಿರುವುದುಂಟು.
ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ ಮುನ್ನುಡಿ ಬರೆದಿರುವ ಕೆ.ಫಣಿರಾಜ್ ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.
ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ
ಕೆ. ಸತ್ಯನಾರಾಯಣರದ್ದು ಸಣ್ಣ ಕಥೆಗಳ ಪ್ರಕಾರದಲ್ಲಿ ಪ್ರಮುಖ ಹೆಸರಾಗಿದೆ.’ಸೂರ್ಯನ ಕುದುರೆ’,’ಕಾರ್ತೀಕ’ದಂತಹ ಅತ್ಯುತ್ತಮ ಕಥೆಗಳನ್ನು ಕನ್ನಡಕ್ಕೆ ಕೊಟ್ಟಂತಹ ಯು. ಆರ್. ಅನಂತಮೂರ್ತಿಯವರ ಆಸಕ್ತಿ ಈಗ ಬೇರೆ ಕ್ಷೇತ್ರಗಳತ್ತ ಹರಿದಿದೆ. ಅವರೇ ಹೇಳಿರುವಂತೆ “ಎನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ,ಏನನ್ನೂ ಕೆಡವದೆ, ಏನನ್ನೂ ಬರೆಯದೆ…… (ಪುಟ ೨೪೪ ‘ಋಜುವಾತು’ಅಂಕಣ ಬರಹಗಳ ಸಂಕಲನ,ಅಂಕಿತ ಪ್ರಕಾಶನ ಬೆಂಗಳೂರು ೪).
ಆದರೆ ಅನಂತಮೂರ್ತಿಯವರ ಬರವಣಿಗೆಯ ಪ್ರಕಾರ ಯಾವುದೇ ಇರಲಿ ಅಲ್ಲಿ ತಮ್ಮ ಸೃಜನಶೀಲತೆಯ ಛಾಪನ್ನು ಒತ್ತಿರುತ್ತಾರೆ. ಅದು ಅಂಕಣ ಬರಹವಾಗಿರಬಹುದು,ಸಂಸ್ಕೃತಿ ಕಥನವಾಗಿರಬಹುದು.ಇವುಗಳನ್ನು ಅವರ ಕಥೆ ಕಾದಂಬರಿಗಳನ್ನು ಓದುವಷ್ಟೇ ಆಸಕ್ತಿ, ಕುತೂಹಲದಿಂದ ಓದಬಹುದು.ಏಕೆಂದರೆ ಸದ್ಯದ ತುರ್ತನ್ನು ಮಾತ್ರ ಅವು ಪೂರೈಸಿ ವಿರಮಿಸುವುದಿಲ್ಲ.
ನಕ್ಸಲ್ ವರಸೆಗೆ ಮುನ್ನುಡಿ ಬರೆದಿರುವ ಫಣಿರಾಜರು ಸಾಹಿತ್ಯ ನಮ್ಮ ಸಾಮಾಜದ ಬದಲಾವಣೆಗೆ ಒಂದು ಸಾಧನವಾಗಬಹುದು ಎಂಬ ೧೯೭೨ರ “ಬರಹಗಾರರ ಒಕ್ಕೂಟದ”ಹ್ಯಾಂಗೋವರ್ ನಿಂದ ಇನ್ನೂ ಮುಕ್ತರಾಗಿಲ್ಲವೆಂದು ಅನಿಸುತ್ತದೆ. ಸಾಹಿತಿ ದಂತಗೋಪುರದಲ್ಲಿ ಕೂತೋ ಅಥವಾ ಕಿಟಕಿ ಬಾಗಿಲುಗಳನ್ನು ಮುಚ್ಚಿದ ಮನೆಯಲ್ಲಿ ಕೂತೋ ಬರೆಯಬಾರದು; ಅದೇ ರೀತಿ ನನ್ನೀ ಕಥೆ ಕಾದಂಬರಿಯಿಂದ ನಾಳೆ ಬೆಳಗ್ಗೆ ಕ್ರಾಂತಿ ಆಗುತ್ತದೆ ಎಂಬ ಭ್ರಮೆಯಲ್ಲೂ ಬರೆಯಬಾರದು;ಬದುಕಬಾರದು. ೧೯೭೨ಕ್ಕೂ ಮುಂಚೆಯೇ ಯಾವ ಒಕ್ಕೂಟವನ್ನೂ ರಚಿಸಿಕೊಳ್ಳದೆ ವೈಯಕ್ತಿಕವಾಗಿಈ ರೀತಿ ಬರೆದು ಕೈ ಚೆಲ್ಲಿದವರು ಸಾಕಷ್ಟು ಮಂದಿ. ಇದರ ಬಗ್ಗೆ ವಿವರ ಅನಗತ್ಯ.
ಇಂದು ದಲಿತರ ಹಿಂದುಳಿದವರ ಬಾಳಿನಲ್ಲಿ ಮನೆಯಲ್ಲಿ ಅಷ್ಟಿಷ್ಟು ಬೆಳಕು ಕಂಡಿದ್ದರೆ ಅದು ನಮ್ಮನ್ನಾಳುವ ಸರ್ಕಾರಗಳ (ಯಾವುದೇ ಪಕ್ಷದ್ದಾಗಿರಲಿ) ಕಾರ್ಯಕ್ರಮಗಳಿಂದ ಅಷ್ಟೆ. ಅದು ವೋಟಿಗಾಗಿ ಮಾಡಿದ್ದಿರಬಹುದು,ಅಧಿಕಾರದಲ್ಲಿ ಮುಂದುವರಿಯಲು ಮಾಡಿದ್ದಿರಬಹುದು. ಇದನ್ನು ಮರೆಯಬಾರದು. ಇಂದಿನ ನಮ್ಮ ಪ್ರಜಾಪ್ರಭುತ್ವದ ಲೋಪ ದೋಷಗಳ ಪಟ್ಟಿ ಸಾಕಷ್ಟು ದೊಡ್ದದಾಗಿರಬಹುದು.ಆದರೆ ಇದಕ್ಕೆ ಪರ್ಯಾಯ ಕಮ್ಯುನಿಸ್ಟ್/ನಕ್ಸಲ್/ಮಾವೊವಾದಿಗಳಾಗಲಿ ಅಲ್ಲ. ದೇಶದ ಭದ್ರತೆಗೆ ಹೊರಗಿನಿಂದಲೇ ಸಾಕಷ್ಟು ಆತಂಕ ಸೃಷ್ಟಿಯಾಗುತ್ತಿರುವ ಇಂದಿನ ದಿನಗಳಲ್ಲಿ ಆಂತರಿಕ ಕಲಹಗಳು ಗಡಿಯಾಚೆಗಿನ ಶಕ್ತಿಗಳಿಗೆ ಭಾರತದೊಳಕ್ಕೆ ಪ್ರವೇಶಿಸಲು ಆಹ್ವಾನಕೊಟ್ಟಂತೆ.ಆಗ ನಾವು ಮತ್ತೆ ಪರಾಧೀನರಾಗುತ್ತೇವೆ.ಫಣಿರಾಜರು ಮುನ್ನುಡಿಯಲ್ಲಿ ಹೇಳಿರುವ “ದಿನನಿತ್ಯ ನಮ್ಮ ಜೀವನದ ನಡುವೆಯೇ ಇದ್ದು ಹೋರಾಟಗಳಲ್ಲಿ ತೊಡಗಿರುವ ಮುಖ್ಯಧಾರೆಯ ಕಮ್ಯುನಿಸ್ಟರು ಮತ್ತು ಸೋಷಲಿಸ್ಟರು”(ಪುಟ ೨೭) ನಡೆಸಿದ ಕಾರ್ಯಕ್ರಮಗಳ ಪ್ರತಿಫಲ ಬೆಂಗಳೂರೂ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿನ ಕಾರ್ಖಾನೆಗಳಿಗೆ ಹಾಕಿರುವ ಬೀಗಗಳು! ಇನ್ನು ಕೆಲವು ಕಾರ್ಖಾನೆಗಳು ಖಾಸಗಿ ಸಹಯೋಗದಲ್ಲಿ ಹಾಗು ಹೀಗೂ ಉಸಿರಾಡುತ್ತಿವೆ. ಅಲ್ಲೂ ಕೆಂಪು ಬಾವುಟ ಹಾರಿದರೆ ಬೀಗವೇ ಗತಿ. ಈ ವಾಸ್ತವವನ್ನು ಮರೆತು ಸಾಹಿತಿಗಳು ಬರೆಯಬೇಕೆ?
ಎಲ್ಲಾ ರೀತಿಯ ಹಿಂಸೆ ಫ್ಯಾಸಿಸಂ ವಿರೋಧಿಸುವ ನಮ್ಮ ಬುದ್ಧಿಜೀವಿ,ಸಾಹಿತಿಗಳಲ್ಲಿ ಕೆಲವರು ಬಂದೂಕದಿಂದ ಸಮಾಜವಾದ,ಸಾಮಾನತೆ ತರುತ್ತೇವೆ, ದುಷ್ಟರ ಸಂಹಾರ ಶಿಷ್ಟರ ಪರಿಪಾಲನೆ ಮಾಡುತ್ತೇವೆಂದು ಹೊರಟಿರುವ ನಕ್ಸಲರು ಮಾವೋವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿರುವುದು ಏಕೋ ತಿಳಿಯದಾಗಿದೆ. ಇವರುಗಳು ಆಗಾಗ ನಡೆಸುತ್ತಿರುವ ಹಿಂಸೆಯನ್ನು ಒಂದು ನೆಲೆಯಿಂದ ಅನಿವಾರ್ಯ ಎಂದು ಒಪ್ಪಿಕ್ಕೊಳ್ಳುವ ಮನಸ್ಥಿತಿಗೆ ಬಂದ್ದಿದ್ದಾರೆ. ಆದರೆ ಆ ಹಿಂಸೆಯಿಂದ ನೊಂದವರ ಬೆಂದವರ ಬಗ್ಗೆ ನಮ್ಮ ವಿಚಾರವಂತರ ಮನ ಮಿಡಿಯುವುದಿಲ್ಲವಲ್ಲ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಒಂದು ವೇಳೆ ಸರ್ಕಾರವೇನಾದರು ಈ ರಕ್ತಪಾತ ನಿಲ್ಲಿಸುವುದಕ್ಕೆ ಕ್ರಮ ಕೈಗೊಂಡರೆ ಮಾನವ ಹಕ್ಕುಗಳ ದಮನವಾಯ್ತೆಂದು ಕೋರ್ಟಿನ ಮೆಟ್ಟಲನ್ನು ಹತ್ತುತ್ತಾರೆ. ಪರೋಕ್ಷವಾಗಿ ಮಾವೋವಾದಿಗಳನ್ನು,ನಕ್ಸಲರನ್ನು ಬೆಂಬಲಿಸುತ್ತಾರೆ. ಇದು ಟಿವಿ ಮತ್ತು ಪತ್ರಿಕೆಗಳೆದುರು ಅವರುಗಳೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಸಂಗತಿ. “ನಕ್ಸಲ್ ವರಸೆ” ಕಥೆ ಬಗ್ಗೆ ಫಣಿರಾಜರು ತಮ್ಮ ಅಭಿಪ್ರಾಯ ತಿಳಿಸುತ್ತಾ ಎತ್ತಿರುವ ಪ್ರಶ್ನೆಗಳಿಗೆ ಇಷ್ಟೆಲ್ಲಾ ಹೇಳಬೇಕಾಯ್ತು.
“ದೇವರು ಮತ್ತು ಮಾಧವ ಮೆನನ್” ಕಥೆಯನ್ನು ಫಣಿರಾಜರು ಕತೆಗಾರರ ಕುತೂಹಲವನ್ನು ತಣಿಸುವ ಆಸ್ತಿಕ ಬ್ಯಾಡ್ಫ಼ೇತನ ಸಾಮಾನ್ಯ ಕತೆ ಎಂದಿದ್ದಾರೆ. ಕಟ್ಟಾ ಕಮ್ಯುನಿಸ್ಟ್ ಆಗಿದ್ದವರು ಬದುಕಿನ ಒಂದು ಗಳಿಗೆಯಲ್ಲಿ ಪುಟ್ಟಪರ್ತಿ ಸಾಯಿಬಾಬಾನ ಭಕ್ತರಾಗಿದ್ದನ್ನು ತಾವೇ ನೋಡಿದ್ದಾಗಿಯೂ,ಲೌಕಿಕ ದರ್ದುಗಳ ವೈಚಿತ್ರ ಕಾಣುವುದರಲ್ಲಿ ಅರ್ಥವಿದೆ ಎಂದು ತಮಗನಿಸುತ್ತದೆ ಎಂದಿದ್ದಾರೆ. (ಪುಟ ೨೯)ಇವೆಲ್ಲಾ ಸರಿ. “ದೇವರು ಮತ್ತು ……. ಕತೆಯಲ್ಲಿ ಮಾಧವ ಮೆನನ್ ಜೀವನದಲ್ಲಿ ಆಗಿದ್ದು ಆತನ ಈವರೆಗಿನ ನಂಬಿಕೆಗಳ ಬುಡವನ್ನೇ ಅಲ್ಲಾಡಿಸುವಂತಹ ವಿದ್ಯಮಾನಗಳೆ. ಆಗ ಆತ ತನ್ನ ಇದುವರೆಗಿನ ವಿಚಾರಗಳ ಮತ್ತು
ತನ್ನ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ನಡೆದ ಘಟನೆಗಳ ತುಮುಲದಲ್ಲಿಹೊಯ್ದಾಡುತ್ತಿರುತ್ತಾನೆ. ಇದುವರೆಗಿನ ಆತನ ನಂಬಿಕೆಗಳ ಆಸರೆ ಕೈ ಬಿಟ್ಟಂತಾಗಿದೆ. ಬೇರೆಯದನ್ನು ಹುಡುಕಬೇಕಾಗಿದೆ. ಇಂತಹ ವರ್ತನೆಗಳ ಚಿತ್ರಣ ಬ್ಯಾಡ್ ಫೈತ್ ಹೇಗೆ
ಆಗುತ್ತದೆ?ಫಣಿರಾಜರು ತಮ್ಮ ಹೇಳಿಕೆಗಳನ್ನೇ ವಿರೋಧಿಸುವಂತೆ ಕಾಣುತ್ತದ್ದಲ್ಲವೆ? ಈ ಸಂದರ್ಭದಲ್ಲಿ ನನಗೆ ಶಿವರಾಮ ಕಾರಂತರ ಜೀವನದ ರೀತಿ ನೀತಿಗಳು ಜ್ಞಾಪಕಕ್ಕೆ ಬರುತ್ತಿದೆ. ಅವರೂ ಸಹ ತಮ್ಮ ಜೀವನದಲ್ಲಿ ಸಾಕಷ್ಟು ನೊಂದವರು. ಹರೆಯದ ಮಗನ ಸಾವು; ಪತ್ನಿಯ ಅನಾರೋಗ್ಯ ಹೀಗೆ. ಆದರೆ ತಮ್ಮ ಜೀವನದಲ್ಲಿ ವೈಚಾರಿಕತೆಯನ್ನು ಬಿಡಲ್ಲಿಲ್ಲ.
“ನಾನು ಕೇಳಿದ್ದನ್ನೆಲ್ಲಾ ಕೊಡುವ ಆಸಾಮಿ ದೇವರು ಎಂದಾದರೆ ಅಂತಹ ದೇವರಲ್ಲಿ ನನಗೆ ನಂಬಿಕೆಯಿಲ್ಲ” ಎಂದು ಅವರು ಹೇಳಿದ್ದುಂಟು. ಅವರ ಪತ್ನಿ ಪುಟ್ಟಪರ್ತಿ ಸಾಯಿಬಾಬರನ್ನು ಒಮ್ಮೆ ನೋಡಬೇಕೆಂದು ಆಶಿಸಿದಾಗ ಅಲ್ಲಿಗೆ ಕರೆದುಕೊಂಡು ಹೋಗಿ ಆಕೆಯನ್ನು ಒಳಕ್ಕೆ ಕಳಿಸಿ ತಾವು ಮಾತ್ರ ಹೊರಗಡೆ ಕಾರಿನಲ್ಲಿ ಕೂತಿದ್ದರು. ಲೌಕಿಕ ಜೀವನದ ದರ್ದುಗಳು ಅವರ ವೈಚಾರಿಕತೆಯನ್ನು ಅಲ್ಲಾಡಿಸಲೂ ಇಲ್ಲ. ಅದೇ ರೀತಿ ತಮ್ಮ ನಂಬಿಕೆಯನ್ನು ಇನ್ನೊಬ್ಬರ ಮೇಲೆ ಹೇರಲೂ ಇಲ್ಲ. ಅದನ್ನು ಗೌರವಿಸಿದರು. ಇದು ತುಂಬಾ ಮುಖ್ಯ.
“ಹಿಂದುತ್ವದ ರಾಜಕೀಯ,ಹಿಂದುತ್ವದ ಹಿಂಸೆ” (ಮುನ್ನುಡಿ ಪುಟ ೩೦) ಫಣಿರಾಜರಂತೆ ನಮ್ಮ ಸಾಕಷ್ಟು ಮಂದಿ ಬುದ್ಧಿಜೀವಿಗಳ ನಿದ್ದೆ ಕೆಡಿಸುತ್ತಿರುವ ಇನ್ನೊಂದು ಪ್ರಮುಖ ಅಂಶ.”ನಕ್ಸಲ್ ವರಸೆ” ಕಥಾಸಂಕಲನದಲ್ಲಿ ಹಿಂದೂ-ಮುಸ್ಲಿಂ ವಿಷಯಕ್ಕೆ ಸಂಬಂಧಿಸಿದಂತೆ ಒಂದೂ ಕತೆ ಇಲ್ಲದ್ದಿದ್ದರೂ ಸಹ ಈ “ರಾಜಕೀಯ”ವನ್ನು ಎಳೆದು ತಂದಿರುವುದೇ ಇದಕ್ಕೆ ಸಾಕ್ಷಿ. “ಹಿಂದುತ್ವದ ರಾಜಕೀಯ”ದ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಯಾವ ರೀತಿ ಮಾತಾಡಬೇಕು,ಬರೆಯಬೇಕು ಎಂಬುದೇ ಒಂದು ಸಮಸ್ಯೆಯಾಗಿದೆ. ಈ ರಾಜಕೀಯ,ಹಿಂಸೆಗಳ ಹಿಂದಿರಬಹುದಾದಂತಹ ಕಾರಣಗಳನ್ನು ವಿಶ್ಲೇಸಿದರೂ ಸಾಕು ಅಂತಹವರಿಗೆ “ಕೋಮುವಾದಿ”ಎಂಬ ಪಟ್ಟ,ಬಿರುದು,ಬಾವಲಿಗಳು ಕೂಡಲೇ ಬಂದು ಬಿಡುತ್ತವೆ! ಈ ನಿಟ್ಟಿನಲ್ಲಿ ನಮ್ಮ ಬುದ್ಧಿಜೀವಿಗಳ ಸೆಕ್ಯುಲಿಸ್ಟರ ಚಿಂತನೆಯ ದಿಕ್ಕು-ದೆಸೆ ಹೇಗಿದೆಯೆಂದರೆ ಒಂದು ಕಡೆ ಒಂದಷ್ಟು ನಡೆ-ನುಡಿಗಳು, ಘಟನೆಗಳು,ವಿಶ್ಲೇಷಣೆಗಳು ಜಾತ್ಯಾತೀತವಾದರೆ ಅದೇ ರೀತಿಯ ನಡೆ-ನುಡಿ ಇತ್ಯಾದಿಗಳು ಇನ್ನೊಂದು ಕಡೆ ಜಾತೀಯತೆಯ,ಕೋಮು ಸೌಹಾರ್ದವನ್ನು ಕಲಕುವ ಘಟನೆಗಳಾಗುತ್ತವೆ! ಏಕೆ ಹೀಗೆ ಎಂದು ಕೇಳುವ ಹಾಗಿಲ್ಲ! ಇದು ಎಲ್ಲರಿಗೂ ಈಗ ತಿಳಿದಿರುವ ಸಂಗತಿಗಳು. ಹೀಗಾಗಿ ಇದರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅದೂ ಅಲ್ಲದೆ ಪ್ರಸ್ತುತ ಕಥಾ ಸಂಕಲನದಲ್ಲಿ ಈ ಕುರಿತು ಒಂದಾದರು ಕಥೆಯಿಲ್ಲದಿರುವುದರಿಂದ ಇಂತಹ “ರಾಜಕೀಯ ಆಯಾಮ”ಗಳನ್ನು ಕುರಿತಂತೆ ಬರೆಯುವುದು ನನ್ನೀ ಲೇಖನದ ಉದ್ದೇಶಕ್ಕೆ ಹೊರತಾದುದು
ಮುಂದುವರೆಯುವುದು…
ಚಿತ್ರ ಕೃಪೆ : http://www.chukkubukku.com ಮತ್ತು http://www.aksharaprakashana.com





Mr. Sriranga, Naxals are Kaayaka Jeevis who have been forced to take up arms by Capitalist forces. When the Capitalist criminals are put behind bars, Naxals will throw away arms and become Sharanas. Please read Rajendra Chenni Sir’s articles.
Which article?
ರಾಜೇಂದ್ರ ಚೆನ್ನಿಯವರನ್ನು ಜೈಲಿಗೆ ಕಳುಹಿಸುವವರೆಗೂ ಈ ಯಪ್ಪ ಅವರನ್ನು ಬಿಡಲ್ಲಾ ಅಂತ ಕಾಣಿಸುತ್ತೆ!!!!
“Naxals are Kaayaka Jeevis who have been forced to take up arms by Capitalist forces. When the Capitalist criminals are put behind bars, Naxals will throw away arms and become Sharanas. Please read Rajendra Chenni Sir’s articles.” ಈ ಸಾಲುಗಳಲ್ಲಿ ಇರೋ ತರ ಚೆನ್ನಿ ಏನಾದರೂ ಬರೆದಿದ್ದಾರೆ ಅಂತಾದ್ರೆ ಮತ್ತ ಅದೇನಾದ್ರೂ ಪೋಲಿಸರಿಗೆ ಸಿಕ್ರೆ ಖಂಡಿತಾ ಅವರಿಗೆ ಜೈಲು ಗ್ಯಾರಂಟಿ!!! ಈಗಾಗಲೇ ಈ ವಿಚಾರವಾಗಿ ಅವರು ಅರೆಸ್ಟಾಗಿ ನನಗೂ ನಕ್ಸಲಿರಗೂ ಸಂಬಂದವಿಲ್ಲ ಎಂದು ಧಮ್ಮಯ್ಯ ಧಪ್ಪಯ್ಯ ಎಂದು ಗೋಳಾಡಿಕೊಂಡು ಹೊರಬಂದಿದ್ರು!! ಈ ನಮ್ಮ ಶೆಟ್ಕರ್ ಸಾಹೇಬ್ರು ಅವರನ್ನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಸ್ತಿದ್ದಾರೆ!!!!
ಇನ್ನು ಚೆನ್ನಿ ಸಾಹೇಬ್ರನ್ನು ದೇವ್ರೇ ಕಾಪಾಡಬೇಕು (ಮಾರ್ಕ್ಸಿಸ್ಟ್ರು ದೇವ್ರನ್ನು ಬೇರೆ ನಂಬಲ್ಲ!!! ಚೆನ್ನಿ ಈಗೇನು ಮಾಡ್ತಾರೋ) ಇನ್ನು ದರ್ಗಾರವರಿಗೆ ಇವರು ಏನು ಗತಿ ಕಾಣಿಸ್ತಾರೋ ನೋಡ್ಬೇಕು!!!
ಶೆಟ್ಕರ್ ಸಾಹೇಬ್ರೇ ಹೀಗೇ ಮುಂದುವರಿಸಿ…. ವಿರೋಧಿಗಳೇ ಬೇಡ ನೀವೇ ಸಾಕು ಅವರಿಗೆಲ್ಲಾ ಒಂದು ಗತಿ ಕಾಣಿಸೋಕೆ!!!!
Chenni Sir will proclaim the rights of the exploited sections of the society from the darkest corners of the jail if he has to. He is a true ಧೀಮಂತ.
ಸಹನ, ಹಿತ ಶತ್ರು ಎಂದರೆ, ಶಟ್ಕರಂತವರು ಅನಿಸುತ್ತಿದೆ.
ಹಿತಶತೃ ಅಲ್ಲ!! ಚೆನ್ನಿ ವಿರೋಧಿಗಳು ಯಾರೋ ಅವರನ್ನು ಜೈಲಿಗೆ ಕಳಿಸೋ ಪಣ ತೊಟ್ಟು ಶೆಟ್ಕರ್ ರವರಿಗೆ ಸುಪಾರಿ ಕೊಟ್ಟಿದ್ದಾರೆ. ಈ ಯಪ್ಪ ಚೆನ್ನಿಯನ್ನು ಹೊಗಳೋ ತರ ಮಾಡಿ ಸಿಕ್ಕಿಹಾಕಿಸ್ತಿದೆ. ಅಯ್ಯೋ!!! ಚೆನ್ನಿಯವರಿಗೆ ಎಂತಹ ದುರ್ಗತಿ ಬಂತಪ್ಪ… ಈಗವರನ್ನು ಈ ಯಪ್ಪ ಯಾರ್ಯಾರಿಗೆ ಧಮ್ಮಯ್ಯ ಧಪ್ಪಯ್ಯ ಹೇಳೋಂಗೆ ಮಾಡುತ್ತೋ ನೋಡಬೇಕು!!!!
Ms Sahana, it seems you want Chenni Sir to be sent to jail! Is this part of your research program?
ಮೇಲಿನ ಕಮೆಂಟುಗಳನ್ನು ಓದಿದರೆ ಚೆನ್ನಿಯವರನ್ನು ಜೈಲಿಗೆ ಕಳುಹಿಸುವ ಪಣತೊಟ್ಟಿರವವರು ಯಾರೂ ಅಂತ ಕಾಮನ್ ಸೆನ್ಸ್ ಇರುವ ಯಾರಿಗಾದರೂ ಅರಿವಾಗುತ್ತೆ.. ಆದರೆ ಕಾಮನ್ ಸೆನ್ಸ್ ಇರಬೇಕಷ್ಟೇ!!!! ಒಂದ್ಕೆಲ್ಸಾ ಮಾಡಿ, ಎಲ್ಲಾ ಕಂಮೆಂಟುಗಳನ್ನು ಚೆನ್ನಿಯವರಿಗೇ ತೋರಿಸಿ ಅವರೇ ಇರೋ ವಾಸ್ತವವನ್ನು ಹೇಳುತ್ತಾರೆ!!!
Ms Sahana, Chenni Sir’s cabin is closer to you than me. Please show this discussion to him, if you are so keen, I have no objection.
ನಾನು ಅವರಿಗೆ ಹತ್ತಿರದಲ್ಲಿದ್ದೀನಿ ಅಂತ ತಮಗೆ ಕನಸು ಬಿದ್ದಿತ್ತಾ??? ಅವರ ಆತ್ಮಹತ್ಯೆಗೆ ನಾನ್ಯಾಕೆ ಕಾರಣ ವಾಗ್ಲಪ್ಪ!!! ಶರಣರೆಲ್ಲರಿಗೂ ‘ಹಾಟ್ ಲೈನ್’ ಕನೆಕ್ಷನ್ ಇರತ್ತಲ್ವಾ ನೀವೇ ಕೊಡ್ರಪ್ಪಾ.
If not you, your cslc fake ids can give him.
ನಿಮ್ಮ ಕಮೆಂಟುಗಳು ಅವರನ್ನು ಜೈಲಿಗೆ ಕಳುಹಿಸುತ್ತೋ ಇಲ್ಲವೋ ಅನ್ನುವ ಅನುಮಾನ ಇರೋದು ತಮಗೆ, ನಮಗಂತೂ ಅದರ ಬಗ್ಗೆ ಅನುಮಾನವೇ ಇಲ್ಲ. ಸೋ ತಾವೇ ಅದಕ್ಕೆ ಸೂಕ್ತವ್ಯಕ್ತಿ ಅನ್ನೋದು ನಮ್ಮ ನಂಬಿಕೆ.!!!
ಹ್ಮ..[Chenni Sir will proclaim the rights of the exploited sections of the society from the darkest corners of the jail if he has to.]..ಕಾಯಕಯೋಗಿಗಳಿಗೆ ಕಾದಿದೆ ಆಪತ್ತು!!.
ನಾನೊಂದು ಕಥೆಯ ಓದಿದ್ದೆ..ಒಬ್ಬ ರಾಜನಿಗೆ ಅಪ್ತ ಸಖನಾಗಿ ಕೋತಿಯೊಂದಿತ್ತು. ನೋಡಲು ಬಲಿಷ್ಟವಾದ ಅದು ಮೂರು ಹೊತ್ತು ರಾಜನ ಕಾವಲು ಕಾಯುತ್ತಿತ್ತು. ಅದಕ್ಕೆ ರಾಜನಿಗೆ ಸಣ್ಣ ತೊಂದರೆಯಾದರೂ ಸಹಿಸಲಾಗುತ್ತಿರಲಿಲ್ಲ. ಒಮ್ಮೆ ನಮ್ಮ ಮಹಾರಾಜರು ಶಯನದ ಮೇಲೆ ಪವಡಿಸಿ, ನಿದ್ರಾಸೀನರಾಗಿದ್ದರು. ಕೋತಿ ಪಕ್ಕದಲ್ಲಿ ಕುಳಿತು ಕಾಯುತ್ತಿತ್ತು. ಇಂತಹ ಹೊತ್ತಿನಲ್ಲಿ ಸೊಳ್ಳೆಯೊಂದು ಬಂದು ರಾಜನ ಮುಖದ ಮೇಲೆ ಕುಳಿತಿತು. ನಮ್ಮ ಅಂಗರಕ್ಷಕರಿಗೆ ಪ್ರಭುವಿಗೆ ಆಗುತ್ತಿರುವ ತೊಂದರೆ ನೋಡಿ ಎಲ್ಲಿಲ್ಲದ ಸಿಟ್ಟು ಬಂತೊ..ಅಲ್ಲೇ ಪಕ್ಕದಲ್ಲಿದ ಸಣ್ಣ ಖಡ್ಗವನ್ನು ಎತ್ತಿ ರುಮ್ಮನೆ ಬೀಸಿಯೇ ಬಿಟ್ಟಿತು. ಗಾಢ ನಿದ್ರೆಯಲ್ಲಿದ್ದ ಮಹಾಪ್ರಭುಗಳು ಏನಾಯಿತೆಂದು ಗೊತ್ತಾಗುವ ಮೊದಲೇ ‘ಆಕ್’ ಎಂದು ಒಂದೇ ಉಸಿರು ತೆಗೆದು ಸ್ವರ್ಗಾರೋಹಣಗೈದರು..
ನಮ್ಮ ಶೆಟ್ಕರ್ ಗುರುಗಳ ವರಸೆ, ಅತಿ ಗುರುಭಕ್ತಿ ನೋಡಿದರೆ, ನನಗೆ ಇವರು ತಮ್ಮ ಗುರುಗಳನ್ನು ವಿದೇಶಕ್ಕೆ ಬೇಕಾದರೂ ಕಳಿಸುತ್ತಾರೆ..ಜೈಲಿಗೆ ಬೇಕಾದರೂ ಕಳಿಸುತ್ತಾರೆ..ಶರಣ ಪ್ರಚಾರ ಮಾಡಲು ಎನಿಸುತ್ತದೆ 🙂
ಇದರಿಂದ ತಿಳಿದು ಬರುವುದೇನೆಂದರೆ ಶರಣಾಗುವ ಮೊದಲು ನಕ್ಸಲರಾಗಿರಬೇಕು! :).
ಶೆಟ್ಕರ್ ಸರ್…ನಾವು ಫ್ಯಾಸಿಸ್ಟರು ಕಾಯಕಜೀವಿಗಳಲ್ಲವೆ? ಮುಂದೆಂದಾದರೂ ಶರಣರಾಗುವ ಸಣ್ಣದೊಂದು ಅವಕಾಶವಿದೆಯೆ ನಮಗೆ?
ಶೆಟ್ಕರ್ ಸರ್ ಅವರ ಎಲ್ಲ ಗುರುಗಳನ್ನು ಸ್ವನಿರ್ಮಿತ, ಸ್ವಜನನಿರ್ಮಿತ ಆಪತ್ತುಗಳಿಂದ ಆ ದಯಾವಯನಾದ ದೇವರು ಕಾಯಲಿ ಎಂದು ಬ್ರಾಹ್ಮಣ ಜಾತಿಯವನಾದ ನನ್ನದೊಂದು ಸಣ್ಣ ಪ್ರಾರ್ಥನೆ! 🙂 (ಬ್ರಾಹ್ಮಣ ಜಾತಿಯವನಾಗಿ ಇಷ್ಟು ಉದಾತ್ತ ಭಾವನೆ ತೋರಿಸಿದ ಎಂದು ಶೆಟ್ಕರ್ ಗುರುಗಳಿಗೆ ನನ್ನ ಮೇಲೆ ಪ್ರೀತಿ,ಕರುಣೆ ಹುಟ್ಟಲಿ ಎಂಬ ಒಂದು ದೂರದ ನಿರೀಕ್ಷೆ!)
You too can become a Kaayaka Jeevi Mr. Vijay. No doubts about it. Basavanna’s Dharma doesn’t exclude anyone including repentant Brahmins like you. First get rid of your Brahmanya. Basic step for you to become a Kaayaka Jeevi. Next get rid of your intellectual slavery to Ghent university colonisers. Basic step for you to throw away your blindness. Then see the difference.
Are you ready for the transformation Mr. Vijay?
ನೀವೇನಾದ್ರೂ ಇಪ್ಪಂತ್ತೊಂದನೆಯ ಶತಮಾನದ ಈಚಿನ ಕಥೆಗಳನ್ನು, ಪ್ರವಚನಗಳನ್ನು ಹೇಳಿದರೆ ನಾನು ಬರುವ ವಿಚಾರ ಮಾಡಬಹುದು ಶೆಟ್ಕರ್ ಸರ್..ಮತ್ತೊಂದೇನೆಂದರೆ ನಾನು ಶರಣಾಗಿ ಶರಣನಾದರೆ (ನಕ್ಸಲರಂತೆ ಹುಟ್ಟು ಶರಣನಲ್ಲ ನಾನು..ನನ್ನ ದುರ್ದೈವ 😦 ), ನೀವು ನನ್ನನ್ನು ಫ್ಯಾಸಿಸ್ಟ್ ಶರಣ ಅಂತ ಕರೆಯಲ್ಲ ತಾನೆ?. ಮತ್ತೊಂದೇನೆಂದರೆ ..ಗುರುಗಳೆ ..ಈಗ ಕಾಯಕಜೀವಿಯಾಗಿ ಸೇರಿಕೊಂಡರೆ..ಮುಂದೊಂದು ದಿನ ನಾನೂ ನಿಮ್ಮಂತೆ ನಾಯಕ ಜೀವಿಯಾಗಬಹುದೇ? ನಿಮ್ಮ ದೂರದೃಷ್ಟಿಯಂತೆ ಮುಂದೊಂದು ದಿನ ಕಾಯಕ ಜೀವಿಗಳದ್ದೇ ಸರಕಾರ ಬಂತೆಂದರೇ ನನಗೂ….ಸ್ವಲ್ಪ ಆಶೆ…
ನಕ್ಸಲರಿಗೂ ಶರಣರಿಗೂ ಏನು ಸಂಬಂದ? ಈ ಯಪ್ಪ ಹೇಗೆ ಇವೆರಡಕ್ಕೂ ಗಂಟು ಹಾಕ್ತು? ಅಂತ ಸಿಕ್ಕಪಟ್ಟೆ ತಲೆಕೆಡಿಸಿಕೊಂಡೆ. ಯಾಕೆಂದ್ರೆ ಅವರು ನಕ್ಸಲರು ನಾಸ್ತಿಕರು; ಇವರೆಲ್ಲಾ ಆಸ್ತಿಕರು. ಸಂಬಂದನೇ ಕಾಣ್ತಿಲ್ಲವಲ್ಲಾ ಅಂದ್ಕಕೊಂಡೆ. ಆಮೇಲೆ ಗೊತ್ತಾದದ್ದೇನೆಂದರೆ. ಈ ಯಪ್ಪ ಹೇಗಿದ್ದರೂ ಸ್ವಂತವಾಗಿ ಯೋಚೆನೆ ಮಾಡಿ ಮಾತಾಡೋ ಪೈಕಿ ಅಲ್ಲ. ಯಾರೋ ಭಾಷಣ ಬಿಗಿದಿದ್ದನ್ನು ಇಲ್ಲವೇ ಬರದಿದ್ದನ್ನು ಮಕ್ಕಿ ಕಾಮಕ್ಕಿ ಮಾಡಿ ತಂದು ( ಅದೂ ಮೂಲತಃ ಅದನ್ನು ಹೇಳಿದ ಬರೆದ ವ್ಯಕ್ತಿಯೇ ದಂಗಾಗುವಂತೆ ಅಸಂಬದ್ದವಾಗಿ) ಇಲ್ಲಿ ಒದರುವಂತದ್ದು. ಹಾಗಾಗಿ ಇದು ಎಲ್ಲೋ ಯಾರೋ ಯಾವುದೋ ಸಂಧರ್ಭದಲ್ಲಿ ಹೇಳಿದ್ದನ್ನು/ಬರೆದದ್ದನ್ನು ಈ ಯಪ್ಪ ಎಂಗೆಂಗೋ ಕೇಳಿಸ್ಕೊಂಡು/ಓದ್ಕಂಡು ನಕ್ಸಲರಿಗೂ ಶರಣರಿಗೂ ಸಂಬಂದ ಕಲ್ಪಸಿ ಇಲ್ಲಿ ಯಡವಟ್ಟು ಮಾಡ್ಕೊಂತಿದೆ ಅಂದು ಕೊಂಡು ಆ ರೀತಿ ಸಂಬಂಬ ಇರುವ ಸಾಧ್ಯಗಳನ್ನು ನೆನ್ನೆಯಿಂದ ಯೋಚನೆ ಮಾಡ್ತಿದ್ದೆ.
ಅದೇ ಸಂಧರ್ಭದಲ್ಲಿ ಒಂದು ಆರು ತಿಂಗಳ ಹಿಂದಿನ ಹಲವು ಪರ್ತಿಕೆಗಳಲ್ಲಿ ಸಾಮಾನ್ಯವಾಗಿ ಒಂದು ಬಂದ ಸುದ್ದಿ ಕಣ್ಣಿಗೆ ಬಿತ್ತು. ಅದರ ಶೀರ್ಷಿಕೆ ಇದ್ದದ್ದು ಹೀಗೆ “ನಕ್ಸಲರೇ ಶರಣಾಗಿ” ಎಂದು. ಅದು ಅಂದಿನ ಓರ್ವ ಪೋಲೀಸ್ ಅಧಿಕಾರಿ ನಕ್ಸಲರು ಶರಣಾಗತರಾಗಬೇಕು ಅವರಿಗೆ ಪುನರ್ ವಸತಿಯ ಪ್ಯಾಕೇಜು ಎಲ್ಲ ಇವೆ ಎನ್ನುವುದರ ವಿವರ ಅದರಲ್ಲಿತ್ತು. ಆಗ ಹೊಳೀತು, “ನಕ್ಸಲರು ಶರಣಾಗಿ” ಎಂದಿರುವುದನ್ನು ಎಲ್ಲಾ ಕಡೆಗೂ ಈ ಯಪ್ಪ “ನಕ್ಸಲರು ಶರಣರಾಗಿ” ಎಂದು ಓದಿಕೊಂಡು ಕನ್ಫ್ಯೂಸ್ ಆಗಿ “ನಕ್ಸಲರು ಶರಣರು ನಕ್ಸಲರು ಶರಣರು” ಎಂಬುದಾಗಿ ಉರು ಹೊಡಕೋಂಡು ಈ ವೇದಿಕೆಯಲ್ಲಿ ಅದನ್ನು ಉದುರಿಸುತ್ತಿದೆ, ಎಂದು !!!
ಮಾರ್ಕ್ಸ್/ಮಾವೋ ವಾದಕ್ಕೂ ಬಸವಣ್ಣನವರಿಗೂ ಎತ್ತಣಿಂದೆತ್ತ ಸಂಬಂದವಯ್ಯಾ!!!!
Ms Sahana, Basavanna foresaw Marxism centuries before Marx proposed it. That’s why you should study Vachanas and not merely count ಜಾತಿ/ಕುಲ in them.
ನೀವು Marksism ಅನ್ನು Marxism ಅಂತ ಕನ್ಫ್ಯೂಸ್ ಆಗಿರುವ ಹಾಗಿದೆ!!!
ಅಂದಹಾಗೆ “surplus value” ಅನ್ನು ಹೇಗೆ foresaw ಮಾಡಿದ್ರು ಅಂತ ಒಸಿ ಹೇಳ್ತೀರಾ!!!
Chenni Sir has said “ಇತ್ತೀಚಿನ ದಿನಗಳಲ್ಲಿ ಸಮಾಜವಿಜ್ಞಾನಿಯೊಬ್ಬನ ಸುತ್ತಹುಟ್ಟಿಕೊಂಡಿರುವ cultನ ಉಗ್ರ ಹಿಂಬಾಲಕರನ್ನು ನೋಡಿ ನಾನಂತೂ ತತ್ತರಿಸಿಹೋಗಿದ್ದೇನೆ. ಚಿಕ್ಕವನಿದ್ದಾಗ ಧಾರವಾಡದಲ್ಲಿ ಎಲ್ಲಮ್ಮನ ಭಕ್ತೆಯರಾದ ಜೋಗತಿಯರು ಭಿಕ್ಷೆ ಹಾಕುವವರೆಗೂ ಉಗ್ರವಾದ ಕಣ್ಣುಗಳಿಂದ ಹೆದರಿಸುತ್ತಿದ್ದಾಗ ಅನಿಸುತ್ತಿದ್ದ ಭೀತಿಯನ್ನೇ ಈತನ ಹಿಂಬಾಲಕರು ವೈಚಾರಿಕ ವಲಯದಲ್ಲಿ ಪ್ರಯೋಗಿಸುತ್ತಿದ್ದಾರೆ.” This is my experience too.
See what CSLC people have written. “ಒಹೊ..ದಂಡೆತ್ತಿ ಬಂದವರನ್ನು ಎದುರಿಸಲು ವಚನ ಸಾಮ್ರಾಜ್ಯದ ದೊರೆ ರಂಜಾನ ದರ್ಗಾರವರು ಅಂಡೆತ್ತಿ ರೆಡಿಯಾಗುತ್ತಿದ್ದಾರೆ”. Is this kind of intimidating tactic called social science research?
ಹಲೋ ಜಂಪಿಂಗ್ ಸ್ಟಾರ್!!! ಯಾಕೆ ಅತ್ತ ಇತ್ತ ಲಾಗ ಹಾಕ್ತೀರಿ.
” Marxism” ಬಗ್ಗೆ ಹೇಳಿದ್ದರಿಂದ ಅದಕ್ಕೆ ಸೀಮಿತವಾಗಿ ಈ ಪ್ರಶ್ನೆಗೆ ಉತ್ತರಿಸಿ:
“ಅಂದಹಾಗೆ “surplus value” ಅನ್ನು ಹೇಗೆ foresaw ಮಾಡಿದ್ರು ಅಂತ ಒಸಿ ಹೇಳ್ತೀರಾ!!!”
(P.S.: I don’t want your copy pastes or links; you answer the question)
Don’t ask silly questions. Surplus value has been around since man became a social animal. In India purohits kept surplus value with them. Don’t ask more silly questions and waste my time.
Ha ha Mr Shetkar if ‘Basavaanna’ had foreseen the “Marxism” then tell me in which Vacana he talks about SURPLUS VALUE? Don’t say your rubbish intrepretations. Prove that BASAVANNA has foreseen MARXISM by quoting a vacana which talks about SURPLUS VALUE. (Which is a central idea of Marxism)
Ms. Sahana, you are welcome to write a phd thesis by counting the number of occurrences of surplus value in the Vachanas. Till then give me some rest from your stupidity.
ಹಲೋ ….ಶಿಖಾಮಣಿಗಳೇ
ಏಕೆ ಸುಮ್ಮನೆ ತಮ್ಮ ದಡ್ಡತನದ ಹೇಳಿಕೆಗಳಿಗೆ ಬಸವಣ್ಣನರನ್ನು ಎಳೆತಂದು ಅಗೌರವಿಸುತ್ತಿದ್ದೀರಿ. ನಿಮ್ಮ ಮೂರ್ಖತನಕ್ಕೆ ಒಂದು ಮಿತಿ ಇಲ್ಲವೇ? surplus value ಮನುಷ್ಯ ಸಮಾಜಜೀವಿಯಾದಾಗಲಿಂದಲೂ ಇದೆ ಹಾಗಾಗಿ ಬಸವಣ್ಣನವರು (Marxism ಅನ್ನು) ಅದನ್ನು Foresaw ಮಾಡಿದ್ರು ಅಂತ ಮೂರ್ಖತನದ ಹೇಳಿಕೆ ನೀಡ್ತಿದ್ದೀರಲ್ಲಾ!!! ಈ ರೀತಿಯ ಹೇಳಿಕೆಗಳ ಅರ್ಥಗೊತ್ತಿದೆಯೇ ನಿಮಗೆ?
ಅದೇ ತರ್ಕವನ್ನಾದರಿಸಿದರೆ, ಈ ಜಗತ್ತು ಹುಟ್ಟಿದಾಗಿನಿಂದ ಗುರತಾಕರ್ಷಣ ಬಲವೂ ಇದೆ ಹಾಗಾಗಿ “ನ್ಯೂಟನ್ನನ ಗುರುತ್ವಾಕರ್ಷಣೆಯ ಸಿದ್ದಾಂತ” ವನ್ನೂ ಬಸವಣ್ಣನವರು ‘Foresaw’ ಮಾಡಿದ್ರು ಅನ್ನೊತರದ ಹೇಳಿಕೆಗಳನ್ನು ನೀಡಿದರೆ ಅದು ಶತಮೂರ್ಖತನವಲ್ಲವೇ?
ನಿಮ್ಮಂತಹ ಮತ್ತು ದರ್ಗಾರಂತವರ ಈ ರೀತಿಯ ಮೂರ್ಖತನದ ಹೇಳಿಕೆಗಳಿಂದ ಶರಣರಿಗಾಗಲೀ, ಅವರ ವಚನಗಳಿಗಾಗಲೀ ಗೌರವಕ್ಕಿಂತ ಹೆಚ್ಚಾಗಿ ಅಪಮಾನವೇ ಆಗುತ್ತದೆ. ಏಕೆ ನಿಮ್ಮ ಮೂರ್ಖತನದ ಹೇಳಿಕೆಗಳಿಂದ ಅವರುಗಳ ಮರ್ಯಾದೆಯನ್ನು ಕಳೆಯುತ್ತಿದ್ದೀರಿ?? ಮೊದಲು ನಿಮ್ಮನ್ನು ಕಾಯಕಜೀವಿ, ಶರಣ ಮುಂತಾಗಿ ಕರೆದುಕೊಳ್ಳುವುದನ್ನು ನಿಲ್ಲಿಸಿ. ಅದು ಇಡೀ ಶರಣ ಕುಲಕ್ಕೇ ಅವಮಾನ!!!!
Ms. Sahana, Basavanna was born as a Brahmin. He saw from close how surplus value was gained by capitalists, in this case landlords, at the expense of laborers. That’s why he made kaayaka the central point of his movement. Sharanas didn’t keep surplus value with them (show me one vachana that says Sharanas kept surplus value with them).
I’ve a lot of patience for you because you are a woman. But you are continuously abusing and insulting me. This time you have also abused Darga Sir. Can’t you make your point in public forum without losing dignity?
ರೀ ಸುಮ್ನೆ ಬರುಡೆ ಬಿಡಬೇಡ್ರಿ!!, ಯಾವ ವಚನದಲ್ಲಿ ಬಸವಣ್ಣನವರು surplus value ಬಗ್ಗೆ ಹೇಳಿದ್ದಾರೆ? ಅನ್ನೋದನ್ನು ಇಲ್ಲಿ ಸಾಬೀತು ಮಾಡಿ. ಅದಕ್ಕೆ ಆ ರೀತಿ ಹೇಳಿರುವ ವಚನವನ್ನೇ ಉಲ್ಲೇಖಿಸಬೇಕು (ಇಲ್ಲದಿದ್ದರೆ ನಿಮ್ಮ ಊಹೆಗಳು ಬರೀ ಸುಳ್ಳುಗಳ ಕಂತೆ ಆಗುತ್ತೆ ಅಷ್ಟೇ) ಉಳಿದ ನಿಮ್ಮ ಬುರುಡೆ ಪುರಾಣಗಳ ಬಗ್ಗೆ ಆಮೇಲೆ ಮಾತಾಡೋಣ.
Ms. Sahana, your inability to understand Vachanas is not my problem, it is yours and your gurus. Go read Vachanas again and again till you find what you have asked me.
ಇದನ್ನೇ ತಲೆಹರಟೆ ಅನ್ನುವುದು. ಬಾಯಿಗೆ ಬಂದಿದ್ದನ್ನೆಲ್ಲಾ ಒದರಿಬಿಟ್ಟು ಅದೆಲ್ಲಾ ವಚನಗಳಲ್ಲಿ ಬಸವಣ್ಣನವರು foresaw ಅಂತ ಬೊಂಬ್ಡಾ ಹೊಡೆದಿದ್ದು ನೀವು ತಾನೆ!!! ಅದಕ್ಕೆ ಸಾಕ್ಷಿ ಕೇಳಿದ ಮೇಲೆ ಅದನ್ನು ಒದಗಿಸಬೇಕಾದ್ದು ನಿಮ್ಮ ಕರ್ತವ್ಯ ಅಲ್ಲವೇ?
ಹೀಗೆ ಸ್ವೇಚ್ಚಾಚಾರದಿಂದ ಇಲ್ಲದಿದ್ದಲ್ಲವನ್ನೂ ಬಸವಣ್ಣನವರು ಅದು ಹೇಳಿದ್ದಾರೆ ಇದು ಹೇಳಿದ್ದಾರೆ ಎಂದು ಆಧಾರ ರಹಿತವಾಗಿ ಮಾತಾನಾಡುವ ನಿಮಗೆ ಮತ್ತು ದರ್ಗಾ ಅಂತವರಿಗೆ ಶರಣರ ಮತ್ತು ಬಸವಣ್ಣನವರ ಹೆಸರು ಉಚ್ಚರಿಸಲು ಅರ್ಹತೆ ಇದೆಯೇ? ಹೀಗೆ ಹುಚ್ಚುಚ್ಚಾಗಿ ವಚನಕಾರರಿಗೆ ಇಲ್ಲಸಲ್ಲದ್ದಲ್ಲೆವನ್ನೂ ಆರೋಪಿಸಿ ಕಾಯಕಯೋಗಿಗಳೆಂದ ಪೋಸ್ ಬೇರೆ ಕೊಡ್ತೀರಾ!!! ನಿಮ್ಮಂತವರಲ್ಲವೇ ನಿಜವಾದ ಪುರೋಹಿತಶಾಹಿಗಲು ಬಸವಣ್ಣನವರ ಹೆಸರಲ್ಲಿ ಇಲ್ಲಸಲ್ಲದ್ದನ್ನು ಹೇಳಿಕೊಂಡು ಏನೋ ಹೊಸ ಆವಿಷ್ಕಾರ ಮಾಡಿಬಿಟ್ಟಿರುವಂತೆ ಜನರನ್ನು ನಂಬಿಸಿ ಹೊಟ್ಟೆ ಹೊರೆಯುವ ನಿಮ್ಮಂತವರು ನಿಮ್ಮ ಭಾಷಣಗಳಿಗಿ ಕೂಪಮಂಡೂಕದಂತೆ ತಲೆದೂಗಿ ಚಪ್ಪಾಳೆ ಹೊಡೆಯುವ ಮಂದಿಯೇ ಎಲ್ಲಾ ಕಡೆ ಇರುತ್ತಾರೆ ಅಂದು ಕೊಂಡು ಇಲ್ಲಿ ಬಂದು ಬುರಡೆ ಬಿಡ್ತಾ ಇದ್ದೀರಿ ಅಲ್ವಾ!!! ನೀವು ಮತ್ತ ದರ್ಗಾರಂತವರು ಈಗತಾನೆ ನಿಜವಾದ ಸಮಾಜವಿಜ್ಞಾನಿಗಳನ್ನು ಅವರ ಪ್ರಶ್ನೆಗಳನ್ನು ನೋಡಲಿಕ್ಕೆ ಆರಂಭಿಸಿದ್ದೀರಿ. ಇನ್ನು ಮುಂದೆ ನಿಮ್ಮ ಈ ಬುರುಡೆ ಪುರಾಣಗಳನ್ನು ಇಲ್ಲಿ ಕೇಳುವವರು ಯಾರೂ ಇಲ್ಲ. ಸಾಕ್ಷ್ಯಾಧಾರ ಸಮೇತ ವಾದಗಳನ್ನು ಮಂಡಿಸಿ ಇಲ್ಲವೇ ನಿಮ್ಮ ಪ್ರಲಾಪಗಳು ಮೂರ್ಖಶಿಖಾಮಣಿಗಳ ಬುರುಡೆಪುರಾಣವಷ್ಟೇ ಆಗುತ್ತದೆ. ಈ ರೀತಿಯ ಮೂರ್ಖತನದ ಹೇಳಿಕೆಗಳನ್ನು ಮಾಡಿದ ಮೇಲೆ ವೈಚಾರಿಕ ಚರ್ಚೆಗಳಲ್ಲಿ ಅಂತವರಿಗೆ ಯಾವ ಗೌರವವೂ ಉಳಿಯಲಾರದು. ಅದರ ನಿರೀಕ್ಷೆ ಮಾಡಿದರೆ ಅದು ಇನ್ನೂ ದೊಡ್ಡ ಮೂರ್ಖತನದ ಪರಮಾವಧಿ!!!
ಅವಧಿಯಲ್ಲಿ ಸುಳ್ಳು ಸುಳ್ಳೇ ಪ್ರತಿವಾದಿಗಳ ಹೆಸರಿನಲ್ಲಿ “ದರ್ಗಾರವರೇ, ನೀವು ನಮ್ಮೆಲ್ಲರ ಪ್ರಶ್ನೇಗಳಿಗೆ ತಕ್ಕ ಉತ್ತರ ನೀಡಿ ನಮ್ಮ ಉದ್ದರಿಸಿಬಿಟ್ಟಿದ್ದೀರಿ! ನಿಮಗೆ ಶರಣು ಶರಣು,” ಎಂದು ನೀವೇ ಪೋಸ್ಟ್ ಗಳನ್ನು ಹಾಕಿಕೊಂಡು ಹೇಡಿತನದಿಂದ ಮುಖಮುಚ್ಚಿಕೊಳ್ಳಲು ಇಲ್ಲಿ ಸಾಧ್ಯವಿಲ್ಲ. ಹಾಗೆ ನಾವು ಬರೆದೇ ಇಲ್ಲ ಎಂದು ಹೇಳುವಂತಹ ಪ್ರತಿವಾದಿಗಳ ಕಮೆಂಟುಗಳನ್ನು ಅಲ್ಲಿಯ ಮಾಡರೇಟರ್ ತಡೆಹಿಡಿದು ಕುತಂತ್ರ ಮಾಡಿದಂತೆ ಇಲ್ಲಿ ಯಾರೂ ಮಾಡಲಾರರು. ಸೋ ಮೈಮೇಲೆ ಸರಿಯಾಗಿ ಪ್ರಜ್ಞೆ ಇಟ್ಟುಕೊಂಡು ಈ ರೀತಿಯ ಮುಕ್ತ ಇ-ವೇದಿಕೆಗಳಲ್ಲಿ ವೈಜ್ಞಾನಿಕ ಚರ್ಚೆಗಳಿಗೆ ಬನ್ನಿ. ನಿಮ್ಮ ವಿತಂಡವಾದಗಳು ನಿಮ್ಮ ಮೂರ್ಖತನಕ್ಕೆಷ್ಟೇ ಸಾಕ್ಷಿಯಾಗುತ್ತವೆ. ಮಾತ್ರವಲ್ಲ ನಿಮ್ಮ ಸೋಲನ್ನು ಕೂಡ ಜಗಜ್ಜಾಹಿರು ಮಾಡುತ್ತದೆ.
You were given many chances to ask questions and still you complain about Avadhi’s editor.
ಮುಕ್ತ ವೇದಿಕೆಗಳಲ್ಲಿ ಯಾರು ಯಾರಿಗೆ ಛಾನ್ಸು ಕೊಡಬೇಕ್ರಿ, ಛಾನ್ಸು ಕೊಡಲಾಗಿದೆ ಎಂದು ದೊಡ್ಡ ದಾರಾಳತನ ಮೆರಿತಿದ್ದೀರಲ್ಲಾ!!! ಅಲ್ಲಿ ನಾವು ಕೇಳಿದ ಶೇ75 ಪ್ರಶ್ನೆಗಳನ್ನು ಮತ್ತು ಕಮೆಂಟುಗಳನ್ನು ಪ್ರಕಟಿಸಲೇ ಇಲ್ಲ. ಕೊನೆಗೆ ನೀವು ಠಕ್ಕತನದಿಂದ ನಮ್ಮ ಹೆಸರುಗಳಲ್ಲಿ ನೀವೇ ಕಮೆಂಟು ಹಾಕಿಬಿಟ್ಟು ನಾವು ಸೋತಿರುವಂತೆ ಬಿಂಬಿಸುವ ಹೊಲಸು ಕೆಲಸಕ್ಕೆ ಇಳಿದಿದ್ದಿರಿ. ಆ ಪುಟ ಅಲ್ಲಿ ಇನ್ನೂ ಹಾಗೇ ಇದೆ ಕೂಡ. ‘ಛಾನ್ಸು ಕೊಡಲಾಗಿತ್ತು’ ಎಂದು ಏನು ಭಿಕ್ಷೆ /ಧಾನ ಕೊಟ್ಟ ಹಾಗೆ ಫೋಸು ನೋಡು!!. ಈ ಮಾಹಿತಿ ತಂತ್ರಜ್ಞಾನದ ಯುಗದಲ್ಲೂ ಏನ್ರೀ ನಿಮ್ಮದು ಫ್ಯೂಡಲ್ ಪೋಸು!!!! ದೊಣ್ಣೆನಾಯಕರು ಛಾನ್ಸು ಕೊಟ್ರೆ ಮಾತ್ರ ವೈಜ್ಞಾನಿಕ ಪ್ರಶ್ನೆಗಳನ್ನು ಕೇಳಬೇಕಾ!!!!
ಅಲ್ಲಿ ನಿಮ್ಮ ಗುರು ಮಾಡಿದ್ದೇನು? ಒಂದೇ ಒಂದು ಪ್ರಶ್ನೆಗೂ ನೇರವಾಗಿ ಅಲ್ಲಿ ಉತ್ತರವನ್ನೇ ಕೊಡದೆ ಬರೀ ಭಾಷಣ ಬಿಗಿದಿದ್ದು ಮತ್ತು ಇಲ್ಲಿಂದ ಅಲ್ಲಿಗೆ; ಅಲ್ಲಿಂದ ಇಲ್ಲಿಗೆ ಲಾಗಾ ಹಾಕಿದ್ದು ಮತ್ತು ಸಂಬಂದವೇ ಇಲ್ಲದ ವಚನಗಳನ್ನು ತಂದು ಕಾಪಿ ಪೇಸ್ಟ್ ಮಾಡಿದ್ದು, ಪ್ರಶ್ನೆಗಳ ಉರುಳು ಸುತ್ತಿಕೊಂಡು ಬಿಗಿಯಾದಾಗ ಶರಣರಿಗೆ ಮತ್ತು ಬಸವಣ್ಣನವರಿಗೆ (ತಾನೇ ಬಸವಣ್ಣನವರ ಅಪರಾವತಾರ ಎನ್ನುವುಂತೆ) ಅಪಮಾನ… ಅವಮಾನ… ಆಗ್ತಿದೆ ಅಂತ ಬಾಯಿಬಡಕೊಂಡಿದ್ದು ಕೆಲವೊಮ್ಮೆ ಪ್ರಶ್ನೆಗಳ ಸುರಿಮಳೆಗೆ ಬೆದರಿ ಇತರ ಶರಣ ಸ್ನೇಹಿರತೇ ನೆರವಿಗೆ ಬನ್ನಿ ಎಂದು ಧೀನಾವಾಗಿ ಬೇಡಿಕೊಂಡಿದ್ದು ಅಷ್ಟೆ ನಿಮ್ಮ ಗುರು ಅಲ್ಲಿ ಮಾಡಿದ್ದು, ತಾವು ಅದರ ಸ್ಯಾಂಪಲ್ಲನ್ನು ಇಲ್ಲಿ ತೋರಿಸುತ್ತಿದ್ದೀರಿ ಅಷ್ಟೇ!!!!
ಸುಮ್ನೆ ಇಲ್ಲದ ನೆಪ ಹೇಳೋದು ಬಿಟ್ಟು, ವಚನ ಪುರಾವೆ ಇದೆಯೇ? ಹೇಳಿ. ಇಲ್ಲಾಂದ್ರೆ ನೀವುಗಳು ಸುಳ್ಳುಬರುಕರು ಎನ್ನುವುದನ್ನು ಒಪ್ಪಿಕೊಳ್ಳಿ, ಅಷ್ಟೇ!!
Darga Sir answered all questions that were published. If some of your questions were not published by Mohan Sir, then you must not hold Darga Sir responsible for it. Mohan Sir is a respected journalist. If he didn’t publish your questions, he must be having good reasons for it. Ask him. May be you used foul and obscene language or showed obscene arrogance. I don’t know! Only you and Mohan Sir know the truth. Darga Sir included all your questions and his answers in the 2nd edition of the book. Can one be more accommodating than this?
You want to learn more on Vachanas? No problem. Ask Darga Sir more questions. Write an open letter addressed to Darga Sir right here in Nilume and list all your questions. Sharanas are not afraid of death, can they be afraid of your questions?
ನಿಮ್ಮ ಡಂಗೂರ ಆಮೇಲೆ ಹೊಡೆಯುವಂತ್ರಿ, ಮೊದಲು surplus value ನ ಉಲ್ಲೇಖವಿರುವ ವಚನವನ್ನು ತಂದು ಇಲ್ಲಿ ಮಡಗಿ. ಆ ಮೂಲಕ ಅಲ್ಲಿ ನೀವು ನಿಮ್ ಗುರು ಮಾಡಿದ್ದು ಸಾಚಾತನವೇ ನೀಚತನವಲ್ಲ ಎನ್ನುವುದು ಸಾಭೀತಾಗುತ್ತದೆ. ನಿಮ್ ಪುರಾಣ ಯಾಕೆ.. ನಿಮಗೆ ಸಾಕ್ಷಿ ಕೊಡೋ ತಾಕತ್ ಇದಿಯಾ? ಇಲ್ಲದಿದ್ರೆ ಸುಳ್ಳುಬುರುಕ ಅನ್ನುವುದನ್ನು ಒಪ್ಪಿಕೊಳ್ಲಿ. ಬಾಯ್ಬಿಟ್ರೆ ಬರೀ ಸುಳ್ಳು ಒದರುವುದು ಸಾಕ್ಷಿ ಕೇಳಿದರೆ ಏನೇನೇ ಹೇಳಿಕೊಂಡು ಜಾರೋದು ಇಲ್ಲವೇ ಲಾಗಾ ಹೊಡೆಯೋದು ಅಭ್ಯಾಸವಾಗಿದೆ ನಿಮಗೆ ಇಲ್ಲಿ ನಿಮ್ಮಾಟ ನಡೆಯದು. ತೋರಿಸಿ ಯಾವ ವಚನದಲ್ಲಿ surplus value ಬಗ್ಗೆ ಇದೆ ಅಂತ.
ಎಷ್ಟು ಸುಲಭವಾಗಿ ‘Marxism’ ಅನ್ನು ಬಸವಣ್ಣನವರು ಶತಮಾನಗಳ ಹಿಂದೆಯೇ foresaw ಮಾಡಿಬಿಟ್ಟಿದ್ರು ಅಂತ ಸುಳ್ಳು ಹೇಳ್ತೀರ್ರೀ ನೀವು ಮತ್ತು ನಿಮ್ ಗುರು ಕೂಡಿ. ಅದೇನು ಅಡಗೋಲಜ್ಜಿ ಕಥೆ ಅನ್ಕೊಂಡ್ರ!!! surplus value ಒಂದೇ ಅಲ್ಲ Marxism ನಲ್ಲಿ ಇರುವ ಎಲ್ಲಾ ಮೂಲಭೂತ ಐಡಿಯಾಗಳನ್ನು ಒಂದೆಂದೇ ತೆಗೆದು ಅವು ವಚನಗಳಲ್ಲಿವೆಯೇ ಕೇಳ್ತೀನಿ. ನೋಡೋಣ ನೀವು ನಿಮ್ ಗುರು ಎಷ್ಟರ ಮಟ್ಟಿಗೆ ಸಾಚವಾಗಿ Marxism ಅನ್ನು ಮತ್ತು ವಚನಗಳನ್ನು ಅಧ್ಯಯನ ಮಾಡಿದ್ದೀರಿ ಎಂದು. ಮೊದಲಿಗೆ surplus value ಬಗ್ಗೆ ಉಲ್ಲೇಖವಿರುವ ವಚನ ತಂದು ಮಡಗಿ.
Ms. Sahana Vachanakaras were not in the business of producing theories. They were looking for practical solution to real world problems such as caste system, superstition, social and economic inequalities, emancipation of women, etc.
Ms Sahana Avadhi debate was done in public forum. Darga Sir responded to each and every question asked by you and others from cslc. Many informed readers also participated in the debate and they were fully satisfied by Darga Sir’s insightful answers. Mohan Sir must not have entertained foul comments posted by fake ids. As editor his duty is to censor derogatory comments. Why blame him for your filth?
ಇತರೆ ಬುರುಡೆ ಪುರಾಣಗಳ ಬಗ್ಗೆ ಆಮೇಲೆ ಮಾತಾಡೋಣ. surplus value ಬಗೆಗಿನ ಪ್ರಾಕ್ಟಿಕಲ್ ವಚನವನ್ನೇ ಉದ್ದರಿಸಿಮ, ಪರವಾಗಿಲ್ಲ.! ಮಾರ್ಕ್ಸಿಸಂ ಅನ್ನು ಬಸವಣ್ನ ‘ಫೋರ್ ಸಾ’ ಮಾಡಿದ್ರು ಅಂತ ಹೇಳಿದಮೇಲೆ ಕೊಡ್ಲೇ ಬೇಕು, ಸುಮ್ನೆ ಎಸ್ಕೇಪ್ ಆಗುವ ಪ್ರಯತ್ನ ಬೇಡ, ನಿಮ್ಮ ನಾಟಕ ಇಲ್ಲಿ ಬಯಲಾಗುತ್ತಿದೆ. ಕೊಡಿ ವಚನದ ಉಲ್ಲೇಖವನ್ನ……
ಹೆ ಹೆ ಶೆಟ್ಕರ್ ಸಾಹೇಬ್ರು ಗ್ರೇಟ್ ಎಸ್ಕೇಪ್ ಆಗೋ ಪ್ರಯತ್ನ ಮಾಡ್ತಿದ್ದಾರೆ!!!! ಇಲ್ಲದ ಕಥೆಗಳೆಲ್ಲಾ ಏಕೆ? ವಚನದ ಉಲ್ಲೇಕ ಕೊಡಪ್ಪ ಮೊದ್ಲು!!!
Ms Sahana entire vachana saahitya is about justice for the labour class. Dont you know even this basic fact? What is wrong with you?
Ms Sahana only you know what you posted on Avadhi. Come clean on it.
ನಾನ್ ಕೇಳ್ತಿರೋದು ಒಂದೇ ಒಂದು ವಚನದ ಸಾಕ್ಷಿ ತಾನೇ!!! ಅಷ್ಟು ಕೊಡಿ , ಇಡೀ ವಚನದ ಬಗ್ಗೆ ಆಮೇಲೇ ಮಾತಾಡೋಣ ಅಂತೆ. ಎಸ್ಕೇಪಿಸಂ ಬೇಡ, ಅದು ಶುದ್ದ ಹೇಡಿಗಳ ಲಕ್ಷಣ.
ಇಲ್ಲಿ ಕೇಳ್ತಿರುವಂತ ರೀತಿಯ (ಅಂದ್ರೆ ಈ ರೀತಿಯ ಸಾಕ್ಷಿ ಕೇಳಿದ) ಪ್ರಶ್ನೆಗಳನ್ನೇ ಕಣಪ್ಪಾ ಅಲ್ಲಿ ತಡೆಹಿಡಿದು ನಿಮ್ಮ ದರ್ಗಾ ಸಾಹೇಬ್ರನ್ನು ಅಲ್ಲಿ ಬಚಾವ್ ಮಾಡಿದ್ದು. ಸೋ ಇಲ್ಲಿ ತಾವು ಬಚಾವ್ ಆಗಾಕಾಗಲ್ಲ. ಸೋ ತಮ್ಮ ವಾದಕ್ಕೆ ವಚನದ ಸಾಕ್ಷಿಕೊಡಿ.. ಇಲ್ಲವೇ ತಮ್ಮ ಸುಳ್ಳನ್ನು ಒಪ್ಪಿಕೊಳ್ಳಿ.
Who is running away? Me or you? I asked you several times to ask all your questions (including those Mohan Sir censored in Avadhi) in one open letter to Darga Sir. But you didn’t listen. Why are you not doing what I asked you? Are you afraid of losing the debate? is that why you are again and again beating the bush around surplus value. Don’t waste time. Ask all your questions at once in an open letter.
ಎಷ್ಟು ದೊಡ್ಡ ಲಾಗಾ ಹೊಡಿತಿಯಪ್ಪ!!!! ತಾವು ಮಾಡಿದ ಸ್ಟೇಟ್ ಮೆಂಟ್ ಗೆ ಅವರತ್ರ ಯಾಕಪ್ಪ ಸಾಕ್ಷಿ ಕೇಳಲಿ???? ನಾನೇನಾದ್ರು ನನಗೆ ಕೇಳಬೇಡಿ ನನ್ನ ಗುರುಗೆ ಪತ್ರ ಬರೆಯಿರಿ ಅಂತ ಹೇಳ್ತಿದ್ದೀನಾ??? ತಾವು ಉಪ್ಪು ತಿಂದಿರೋದು, ತಾವೇ ನೀರು ಕುಡೀಬೇಕು ಸ್ವಾಮಿ. ತಾವು ತಪ್ಪಿಸಿಕೊಳ್ಳೋಕೆ ನನಗೆ ಲೆಟರ್ ಬರಯೊ ಹೋಮ್ ವರ್ಕ್ ಕೊಡ ಈ ಆಟ ಎಲ್ಲ ಬೇಡ.. ನಿಮ್ಮ ಹೇಳಿಕೆಗೆ ನೀವೇ ಆಧಾರ ಕೊಡಬೇಕು. ಕೊಡಿ. ಹೇಡಿಗಳಂತೆ ನಿಮ್ಮ ಗುರುಗೆ ಬರೆಯೋಕೆ ಹೇಳಿ ತಾವು ಬಚ್ಚಿಟ್ಟುಕೊಳ್ಳಬೇಡಿ. ತಮ್ಮ ಹೇಳಿಕೆಗೆ ವಚನದ ಆಧಾರ ಕೊಡಿ
Ms. Sahana you are probably of my daughter’s age. You should not use ekavachana for me.
ಸುಳ್ಳುಗಳನ್ನು ನೀವು ಒದರಿ ಅದಕ್ಕೆ ಸಾಕ್ಷಿ ಕೇಳಿದರೆ ಅವರಿಗೆ ಲೆಟರ್ ಬರಿ ಇವರಿಗೆ ಲೆಟರ್ ಬರಿ ಅಂತ ತಾವೇ ಎಸ್ಕೇಪ್ ಆಗ್ತಿದ್ದೀರಿ, ಇಲ್ಲಿ ನಿಮ್ಮ ಕಮೆಂಟುಗಳೆಲ್ಲಾ ನಿಮ್ಮ ಹೇಡಿತನಕ್ಕೆ ಸಾಕ್ಷಿಗಳಾಗಿ ಎಂದೆಂದಿಗೂ ನಿಲ್ಲುತ್ತದೆ. ತಪ್ಪನ್ನು ಒಪ್ಪಿಕೊಳ್ಳಿ ಇಲ್ಲವೇ ವಚನದ ಸಾಕ್ಷಿಕೊಡಿ.
ವಚನದ ಸಾಕ್ಷಿಕೇಳಿದರೆ ಅದರರ್ಥ ಏಕವಚನ/ಬಹುವಚನಾಂತ ಹೇಳೋದಲ್ಲಾ ಶೆಟ್ಕರ್ ಸಾಹೇಬ್ರೇ. ಅದೇನೋ ಬಸವಣ್ಣನವರು ಫೋರ್ ಸಾ ಅಂದ್ರಲ್ಲ, ಅವರು ಬರೆದಿರುವ ವಚನಗಳ ಸಾಕ್ಷಿ ಕೇಳಿದ್ದು (ಏಕವಚನ ಬಹುವಚನಗಳ ನಾಟಕಮಾಡಿ ತಪ್ಪಿಸಿಕೊಳ್ಳುವು ಹುನ್ನಾರ ಬೇಡ ಸಾಹೇಬ್ರೆ, ಸಾಕ್ಷಿ ಕೊಡಿ)
“ಎಷ್ಟು ದೊಡ್ಡ ಲಾಗಾ ಹೊಡಿತಿಯಪ್ಪ” which vachana is this ms. Sahana.
“ಎಷ್ಟು ದೊಡ್ಡ ಲಾಗಾ ಹೊಡಿತಿಯಪ್ಪ”
“ವಚನದ ಉಲ್ಲೇಕ ಕೊಡಪ್ಪ ಮೊದ್ಲು!!!
“ಈ ಯಪ್ಪ ಹೇಗೆ ಇವೆರಡಕ್ಕೂ ಗಂಟು ಹಾಕ್ತು?”
Ms. Sahana you are probably of my daughter’s age. You should not use ekavachana for me.
ಈ ಸಾಲುಗಳನ್ನು ಸ್ವಲ್ಪ ಭಾಷಾಶಾಸ್ತ್ರ ತಿಳಿದೋರಿಗೆ ತೋರಿಸಿ ಅದು ಏಕವಚನವಾ/ಬಹುವಚವಾ ಎಂದು ಖಾತರಿಪಡಿಸಿಕೊಳ್ಳಿ. ಆಯ್ತಾ ಸಾಹೇಬ್ರೇ. ಇವೆಲ್ಲಾ ನಾಟಕಾ ಕಟ್ಟಿ ತಪ್ಪಿಸಿಕೊಳ್ಲುವ ನಾಟಕ ಬೇಡ. ನಿಮ್ಮ ಹೇಳಿಕಯ ಸಮರ್ಥನೆಗೆ ವಚನದ ಸಾಕ್ಷಿ ಕೊಡಿ. ಅಷ್ಟೇ!!!!
ಬಾಯಿ ಬಿಟ್ಟರೆ, ಬುದ್ಧ, ಬಸವಣ್ಣ, ಅಂಬೇಡ್ಕರ್ ಎಂದು ಈ ಪ್ರಗತಿಪರ (ಕಮ್ಯೂನಿಸ್ಟ್ ಮೈಂಡ್) ವ್ಯಕ್ತಿಗಳು ಹೇಳುತ್ತಾರೆ. ಆದರೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಈ ಕಮ್ಯೂನಿಸ್ಟ್ ಮನಸ್ಥಿತಿಗಳ ಸಂಪೂರ್ಣ ಅರಿವಿತ್ತು ಎಂಬುದು ಅವರ ಮೊದಲ ಸಂವಿಧಾನ ರಚನಾ ಸಭೆಯ ಭಾಷಣದಲ್ಲಿ ವ್ಯಕ್ತವಾಗಿದೆ. ಇಲ್ಲಿದೆ ಅದರ ಪ್ರತಿ.
The speech* delivered by Honourable
Dr. B. R. Ambedkar on 25th November 1949
at Constituent Assembly of India, New Delhi
The condemnation of the Constitution largely comes from two quarters, the Communist Party and the Socialist Party. Why do they condemn the Constitution ? Is it because it is really a bad Constitution ? I venture to say ‘ no.’ The Communist Party wants a Constitution based upon the principle of the Dictatorship of the Proletariat {E} . They condemn the Constitution because it is based upon parliamentary democracy. The Socialists want two things/The first thing they want is that if they come in power, the Constitution must give them the freedom to nationalize or socialize all private property without payment of compensation. The second thing that the Socialists want is that the Fundamental Rights mentioned in the Constitution must be absolute and without any limitations {F} so that if their Party fails to come into power, they would have the unfettered freedom not merely to criticize, but also to overthrow the State. These are the main grounds on which the Constitution is being con¬demned.
ಸಾಹಿತ್ಯವನ್ನು ಒಂದು ಕಲಾಪ್ರಾಕಾರ ಪರಿಗಣಿಸಿ ಅಲ್ಪಸ್ವಲ್ಪ ಮಟ್ಟಿಗಾದರೂ ಒಂದು ಕೃತಿಯಲ್ಲಿರಬಹುದಾದ ಕಲೆಯ ಅಂಶವನ್ನು ಗಮನಿಸದೇ, ಸೋಷಿಯಾಲಜಿ ಆಂತ್ರೋಪೋಲೊಜಿಗಳ ದೃಷ್ಟಿಕೋನದಲ್ಲಿ ವಿಮರ್ಶಿಸುವುದೇ ಸಾಹಿತ್ಯ ಕೃತಿಯೊಂದಕ್ಕೆ ಮಾಡುವ ಮೊದಲ ಅಪಚಾರ.
You are wrong. Primary purpose of literature is equality among humans.
what to you mean by “equality” ? economic or social or political or physiological or intellectual or caste based or so called secular ? can “equality” be practically possible? it’s just an utopian concept; please read GS Shivarudrappa’s Kaavyaartha Chintana, Masti’s Sahityta, SL Byrappa’s Sahitya mattu Prateek and Naneke bareyuttene and Shatavadhani Ganesh’s comment’s on literature.
ಸಮಾನತೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಅವಕಾಶ, ಅಧಿಕಾರ, ಘನತೆ, ಇವೆಲ್ಲದರಲ್ಲ್ಲೂ ಸಮಾನತೆ. ಆದರೆ ನೋಡಿ ಭಾರತೀಯ ಇತಿಹಾಸದಲ್ಲಿ ಮೂರು ಸಾವಿರ ವರ್ಷಗಳಿಂದಲೂ ಏನೂ ಇಲ್ಲದವರಿಗೆ ಮಹಾಮೋಸ ನಡೆಯುತ್ತಲೇ ಬಂದಿದೆ. ಎಂದೆಂದೂ ಉತ್ಪಾದನೆಯನ್ನೇ ಮಾಡದ ಜನಾಂಗ ಸುಖವಾಗಿ ಬಾಳಿ ಬದುಕುತ್ತಿದೆ. ಆದರೆ, ಯಾವತ್ತೂ ಉತ್ಪಾದನೆ ಮಾಡುವವರು ಸಂಕಷ್ಟದಲ್ಲಿಯೇ ಬದುಕುತ್ತಿದ್ದಾರೆ. ಮೋಸದ ಮಾತುಗಳನ್ನು ವಿರೋಧಿಸುವುದು ಮಾತ್ರವಲ್ಲ ಅವನ್ನು ಅರಿವಿನ ಮಾತುಗಳ ಮೂಲಕ ಎದುರಾಗಿ ಸಮಾಜ ಸುಧಾರಣೆಯನ್ನು ಸಾಹಿತ್ಯ ಮಾಡಬೇಕು.
ಸಾಹಿತಿ ಒಬ್ಬರು ಎಲ್ಲೋ ಮೂಲೆಯಲ್ಲಿ ಕೂತು ಕಲ್ಪನೆ ಮಾಡಿಕೊಂಡು ಬರೆಯುವ ಕತೆ ಕಾದಂಬರಿಗಳಿಂದ ನೀವು ಹೇಳುವ ಸಮಾನತೆ ಹೋಗಲಿ ಇರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸಾಹಿತ್ಯ ಕೇವಲ ಮನರಂಜನೆಯ ವಸ್ತು, ಅದನ್ನು ಇಂಗ್ಲೀಷಿನಲ್ಲಿ ಫಿಕ್ಶನ್ ಎನ್ನುತ್ತಾರೆ, ಅಂದರೆ ಕಲ್ಪಿತವಾದುದು. ಹಾಗೆಂದ ಮೇಲೆ ಇಲ್ಲಸಲ್ಲದ ಆರೋಪವನ್ನು ಸಾಹಿತ್ಯದ ಮೇಲೆ ಏಕೆ ಹೊರಸುತ್ತೀರಿ?
ಶತಮಾನಗಳಿಂದ ಇಲ್ಲದವರಿಗೆ ಮಹಾಮೋಸ ನಡೆಯುತ್ತಿದೆ ಎನ್ನುತ್ತೀರಿ? ಹಾಗೆಂದರೇನು? ಯಾರು ಮೋಸ ಮಾಡುತ್ತಿರುವವರು? ಒಂದೊಮ್ಮೆ ಪ್ರಬಲ ಜಾತಿಯವರು ಮಾಡುತ್ತಿದ್ದಾರೆ ಎಂದು ನೀವು ಹೇಳುವುದಾದರೆ ಲಿಂಗಾಯತರು ಮತ್ತು ಒಕ್ಕಲಿಗರು ಪ್ರಬಲಜಾತಿ, ಹಾಗಾದರೆ ಅವರುಗಳು ಮೋಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದೀರಾ? ಆರ್ಥಿಕ ಸಾಮಾಜಿಕ ಶೈಕ್ಷಣಿಕ ಎಲ್ಲ ವಿಚಾರಧಾರೆಗಳನ್ನು ಸಾಹಿತ್ಯವೇ ತಿಳಿಸುವುದಾದರೆ ಉಳಿದ ಸಮಾಜವಿಜ್ಞಾನಗಳನ್ನು ಮುಚ್ಚುವುದು ಒಳಿತಲ್ಲವೆ?
ಇಲ್ಲಿ ನೋಡಿ: http://www.vicharamantapa.net/content/node/389
“ಈ ಬದುಕು ಮಿಥ್ಯೆ ಎಂದು ಭಾವಿಸುವವರು ನುಡಿ ಪ್ರಧಾನವಾದ ಸಿದ್ಧಾಂತವನ್ನು ರೂಪಿಸುವರೇ ಹೊರತು ಆ ನುಡಿಗೆ ಇರಬೇಕಾದ ನಡೆಯ ಜವಾಬ್ದಾರಿಯನ್ನು ನಿಭಾಯಿಸುವ ಎಚ್ಚರಿಕೆಯನ್ನು ವಹಿಸುವುದಿಲ್ಲ. ಹೀಗಾಗಿ ಅಂಥವರ ಸಿದ್ಧಾಂತ ಬರಿ ಮಾತಿನಮಂಟಪವಾಗಿ ಉಳಿಯುವುದು. ಇಂಥ ಮಾತಿನ ಸಿದ್ಧಾಂತಗಳಿಂದಾಗಿ ದುಡಿಯುವ ವರ್ಗ ಸದಾ ಮೋಸಕ್ಕೊಳಗಾಗುತ್ತ ಬಂದಿದೆ. ಶರಣರು ನಡೆ ನುಡಿ ಸಿದ್ಧಾಂತವನ್ನು ದುಡಿಯುವ ವರ್ಗದ ಸಿದ್ಧಾಂತ ಎಂಬುದನ್ನು ಸಾಬೀತು ಪಡಿಸಿದರು. ದುಡಿಯದೆ ಬದುಕುವವರು ನಡೆ ನುಡಿ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಅವರದು ಏನಿದ್ದರೂ ಮಹೋನ್ನತ ವಿಚಾರಗಳ ಮೇಲೆ ನಿಂತ ಸಿದ್ಧಾಂತವಾಗಿದೆ. ಆದರೆ ಆ ವಿಚಾರಗಳನ್ನು ಕಾರ್ಯರೂಪಕ್ಕೆ ತಂದರೆ ಅವರ ಐಷಾರಾಮಿ ಬದುಕಿಗೇ ಸಂಚಕಾರ ಬಂದೊದಗುತ್ತದೆ. ಆದ್ದರಿಂದ ಅವರು ಉನ್ನತ ವಿಚಾರಗಳ ಭ್ರಮೆಯನ್ನು ಸೃಷ್ಟಿಸುತ್ತ ದುಡಿಯುವ ವರ್ಗವನ್ನು ಮೋಸಗೊಳಿಸುತ್ತಲೇ ಇರುತ್ತಾರೆ. ವರ್ಣಾಶ್ರಮಧರ್ಮದ ಚಾತುರ್ವರ್ಣ್ಯ ಪದ್ಧತಿಯಲ್ಲಿನ ಮೊದಲ ಮೂರು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳ ಜನರು ಹಿಂದಿನ ಕಾಲದಲ್ಲಿ, ಬದುಕಿಗೆ ಬೇಕಾದ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದವರಲ್ಲ. ಬ್ರಾಹ್ಮಣರು ವೇದಶಾಸ್ತ್ರಪುರಾಣಗಳನ್ನೊದುತ್ತ ಐಷಾರಾಮಿ ಜೀವನ ಕಳೆದರು. ಕ್ಷತ್ರಿಯರು ಕ್ಷೇತ್ರ ಪಾಲನೆ ಮಾಡುತ್ತ ಅಧಿಕಾರವನ್ನು ಅನುಭವಿಸಿದರು. ವೈಶ್ಯರು ವಸ್ತುಗಳನ್ನು ಕೊಳ್ಳುತ್ತ ಮತ್ತು ಮಾರುತ್ತ ಸಂಪತ್ತನ್ನು ಸಂಪಾದಿಸಿದರು. ಹೀಗೆ ಈ ಮೂರೂ ಅನುತ್ಪಾದಕ ವರ್ಣಗಳು ಒಂದಕ್ಕೊಂದು ಪೂರಕವಾಗಿ ಬದುಕುತ್ತ ಶೋಷಕ ವರ್ಗದ ನಿರ್ಮಾಣ ಮಾಡಿದವು. ಸದಾ ಉತ್ಪಾದನೆಯಲ್ಲಿ ತೊಡಗಿದ್ದ ಶೂದ್ರ ವರ್ಣದ ಕಾಯಕಜೀವಿಗಳು ದುಡಿಯುವ ವರ್ಗವನ್ನು ಪ್ರತಿನಿಧಿಸಿದರು. ಈ ಕಾಯಕಜೀವಿಗಳನ್ನು ಮೇಲ್ವರ್ಗದ ಮೂರೂ ವರ್ಣಗಳವರು ಸಹಸ್ರಾರು ವರ್ಷಗಳಿಂದ ಶೋಷಣೆ ಮಾಡುತ್ತಲೇ ಬಂದಿದ್ದಾರೆ.”
any more doubts? ask all your tough questions.
ಈಗಲಾದ್ರೂ eನೋದಯವಾಯಿತಲ್ಲ. ವರ್ಗ ತಾರತಮ್ಯಕ್ಕೆ ಕೇವಲ ಬ್ರಾಹ್ಮಣರು ಮಾತ್ರವಲ್ಲ ವೇಶ್ಯ ,ಕ್ಷತ್ರಿಯರೂ ಕಾರಣ ಎಂದು. ಹೀಗಾಗಿ ಪುರೋಹಿತಶಾಹಿ ಶಬ್ದವನ್ನು ಇನ್ನಾದರೂ ಬಳಕೆ ಮಾಡಬೇಡಿ.
ಯಾವುದಾದರೂ ಒಂದು ಸಾಹಿತ್ಯ ಪಠ್ಯದ ಉದಾಹರಣೆ ಇದ್ದರೆ ಕೊಡಿ, ನೀವು ಹೇಳುವ ಎಲ್ಲಾ ಸಮಾನತೆಗಳನ್ನು ಜಾರಿಗೆ ತರುವಂತಹ ಪುಸ್ತಕ
ಮನೋಹರ್ ಹೇಳಿ ಬಿಟ್ರ.. ಈಗ ಅಷ್ಟು ಸಾಕು..!! ದರ್ಗಾ ಸಾಹೇಬರ ಇದ್ದ ಬದ್ದ ಬರಹ ಭಾಷಣಗಳನ್ನೆಲ್ಲಾ ಇಲ್ಲಿ ಕಾಪಿ ಪೇಸ್ಟ್ ಮಾಡಿಬಿಡ್ತಾರೆ… ನೋಡ್ತಾ ಇರಿ!
ಈ ಎಡವಟ್ಟಪ್ಪಂಗೆ ಸಾಹಿತ್ಯದ ಗಂದವೂ ಇಲ್ಲ ಸಮಾಜವಿಜ್ಞಾನದ ಗಂದವೂ ಇಲ್ಲ ಆ ಕಡೆಗೆ ವೈಜ್ಞಾನಿಕ ತರ್ಕಗಳ ಗಂದಗಾಳಿಯೂ ಸೋಕಿಲ್ಲ ಅಂತವರತ್ರ ಹೋಗಿ ಸಮಾನತೆಯ ಸಾಹಿತ್ಯ ಪಠ್ಯಗಳನ್ನು ಉಧಾರಣೆಗಳನ್ನು ಕೇಳದ್ರಲ್ಲಾ!!! ಈ ಯಪ್ಪಂಗೆ, ದರ್ಗಾ ಹೇಳಿದ್ದು ಬರೆದಿದ್ದೇ ಸಾಹಿತ್ಯ, ಸಮಾಜವಿಜ್ಙಾನ, ವೈಚಾರಿಕ ತರ್ಕ, ವ್ಯಾಕರಣ ಎಲ್ಲಾ!!! ಆದರೆ ಅವೆಲ್ಲಾ ಒಣಭಾಷಣ ಹಿಂದಿನ ಮತ್ತು ಇಂದಿನ ವಾಸ್ತವ ಸಮಾಜದ ಗಂದಗಾಳಿಯೂ ಅವುಗಳಲ್ಲಿ ಇಲ್ಲ ಎಂದು ಆ ಬಸವಣ್ಣನವರೇ ಬಂದು ಹೇಳಿದರೂ ಈ ಯಪ್ಪ ಒಪ್ಪಲಾರ ಮಾತ್ರ ಅಲ್ಲ ಬಸವಣ್ಣನವರಿಗೇ ಇವರು ಕಾಯಕಜೀವಿಗೆ, ಶರಣಂಗೆ ಅಪಮಾನ ಮಾಡ್ತಾ ಇದ್ದೀರಿ ಅಂತ ಎಚ್ಚರಿಕೆ ಕೂಡ ಕೊಟ್ಟು ಬಿಡ್ತಾರೆ. ಸೋ ಹಾಗೆಲ್ಲಾ ಕೇಳಬೇಡಿ.
ದರ್ಗಾ ಸಾಹೇಬರ ಬರಹಗಳನ್ನು ಇಲ್ಲಿಯೂ ಹಾಕಲಿ, ಅದು ಸಮಾನತೆಯನ್ನು ಸಾರುತ್ತದೆಯೋ ಇಲ್ಲವೋ ಚರ್ಚಿಸುವ
ಹಂಗಂತಿರಾ ಮನೋಹರ್ ರವರೇ, ಸರಿ ಹಾಗಾದ್ರೆ ನೋಡೇಬಿಡೋಣ, ಆದರೆ ಚರ್ಚೆಯಲ್ಲಿ ನೀವು ಅವರತ್ರ ತರ್ಕ, ಶಿಸ್ತು, ಏನೂ ಕೇಳಬಾರದು ಅಷ್ಟೇ!!! ಅವರು ಎಲ್ಲಿಗೆ ಬೇಕಾದರೂ ಹೇಗೆ ಬೇಕಾದರು ಲಾಗಾ ಹಾಕ್ ತಾರೆ (ಇದರ ಮೂಲ ಕಾಪಿ ರೈಟ್ ದರ್ಗಾರವರದ್ದೇ!!! ಅವರ ಶಿಷ್ಯಗಣ ಅವುಗಳ ಸ್ಯಾಂಪಲ್ ತೋರಿಸ್ತಾರಷ್ಟೇ!!! ಈ ವರಸೆಯ ಫುಲ್ ಮೀಲ್ಸ್ ಬೇಕೆಂದರೆ ಅವಧಿಯಲ್ಲಾದ ಚರ್ಚೆಯ ಪುಟಗಳಿಗೆ ಒಮ್ಮೆ ನೀವು ಬೇಟಿಕೊಡಬೇಕು. ಇಲ್ಲ ಅಂದ್ರೆ ಸ್ವಲ್ಪ ರೇಗಿಸಿದರೆ ನಮ್ಮ ಶೆಟ್ಕರ್ ಸಾಹೇಬ್ರೇ ಅದೆಲ್ಲವನ್ನೂ ತಂದು ಇಲ್ಲಿ ಕಾಪಿ ಪೇಸ್ಟ್ ಮಾಡಿದ್ರೂ ಮಾಡಬಹುದು. ಪ್ರಯತ್ನಿಸಿ) ನೀವು ಅದೆಲ್ಲ ಚರ್ಚೆ ಎಂದು ನಂಬಬೇಕೋ ಓಕೆನಾ!!!
ಮತ್ತದೇ ಹಳೇ ಬಾಟ್ಲಿಲಿ ಅದೇ ಹಳೇ ಕೊಳೆತ ಸಾರಾಯಿ; ತಮ್ಮ “ಸಮಾನತೆಯ ಕ್ರಾಂತಿಕಾರಿ ವಿಚಾರಧಾರೆಯನ್ನು” ಸ್ವಲ್ಪ ಡಿಫೆರಂಟ್ ಆಗಿ ಕಲಾತ್ಮಕವಾಗಿ ಆದರೂ ಹೇಳಿ ಚೆನ್ನಾಗಿರ್ತದೆ.
ಸಮಾನತೆಯನ್ನು ಇವರುಗಳೆಲ್ಲಾ ಟನ್ ಲೆಕ್ಕದಲ್ಲಿ 60 ವರ್ಷಗಳ ಹಿಂದೆ ವಿದೇಶಿ ಮಾರುಕಟ್ಟೆಯಿಂದ ಕೊಂಡುಕೊಂಡಿದ್ದಾರೆ. ಅಂದಿನಿಂದಲೂ ವರ್ಷಕ್ಕೆ ಗ್ರಾಂ ಲೆಕ್ಕದಲ್ಲಿ ಹಂಚುತ್ತಾನೇ ಇದ್ದಾರೆ. ಅದು ಎಷ್ಟು ಹಳಸಿದೆ ಎಂಬುದನ್ನು ಅಂದಾಜು ಮಾಡದೆ ಇರುವಷ್ಟು ಇವರು ದುರ್ನಾತದಲ್ಲಿ ಇದ್ದಾರೆ. ಸಮಾನತೆಯ ಬಗ್ಗೆ ಅದರ ಸಾಧಕ ಬಾಧಕಗಳ ಬಗ್ಗೆ ಅದು ಹುಟ್ಟಿರುವ ನಾಡಿನಲ್ಲೇ ಸಾಕಷ್ಟು ಚರ್ಚೆಗಳಾಗಿವೆ. ಅವ್ಯಾವುದನ್ನೂ ಗಮನಿಸಿದೆ ತುದಿಯಲ್ಲಿ ಸಿಕ್ಕ ಎರಡು ವಾಕ್ಯಗಳನ್ನು ಹೆಕ್ಕಿಕೊಂಡು ಇಲ್ಲಿಗೆ ಓಡಿಬಂದು ಅದನ್ನು ತಿರುಗಾಮುರುಗಾ ಒದುರುತ್ತಿದ್ದಾರೆ.
ನಾಗಶೆಟ್ಟಿ ಎಂಬ ಕಾಯಕ ಶರಣರೆ
ನಕ್ಸಲರು ಕಾಯಕ ಜೀವಿಗಳು ಎಂದು ಅಪ್ಪಣೆ ಹೊರಡಿಸಿದ್ದೀರಿ. ಅವರನ್ನು ಸೋಮಾರಿಗಳು ಎಂದು ಯಾರೂ ಮಾತನಾಡಿದ್ದು ನಾ ಕಾಣೆ, ಅವರು ಕಾಯಕ ಜೀವಿಗಳಾಗಿದ್ದ ಮಾತ್ರಕ್ಕೆ ಅವರನ್ನೆಲ್ಲಾ ಬಸವಣ್ಣ ನವರಿಗೆ ಹಾಗೂ ಅವರ ಕರಪತ್ರಗಳನ್ನು ವಚನಗಳಿಗೆ ಹೋಲಿಸಲು ಸಾಧ್ಯವಿಲ್ಲ. ನಕ್ಸಲರು ಯಾವುದೇ ಉದ್ದೇಶವನ್ನು ಬೇಕಾದರೂ ಹೊಂದಿರಲಿ ಆದರೆ ಅವರ ಕಾರ್ಯವಿಧಾನ, ಕೊಲೆ ಸುಲಿಗೆ ಗಳು ಅಮಾನವೀಯವಾದವು. ಸಮಾಜ ಸುಧಾರಣೆಯನ್ನು ಅಂತಹ ಹೋರಾಟ ಇಲ್ಲದೆಯೂ ಮಾಡಬಹುದು.
ಬಂಡವಾಳಶಾಹಿಗಳು ಜೈಲಿಗೆ ಹೋದರೆ ನಕ್ಸಲರು ಶಸ್ತ್ರಾಸ್ತ್ರಗಳನ್ನು ತಾವೆ ತೆಗೆದುಕೊಂಡು ಎಸೆಯುವಂತೆ ಭರವಸೆ ನೀಡಿದ್ದೀರಿ. ಆದರೆ ಈ ಬಂಡವಾಳಶಾಹಿ ಕ್ರಮಿನಿಲ್ ಗಳು ಯಾರು? ಹಾಗೂ ಬಂಡವಾಳಶಾಹಿ ಕ್ರಿಮಿನಲ್ ಅಲ್ಲದವರು ಯಾರು? ಕ್ರಿಮಿನಲ್ ಅಲ್ಲದ ಬಂಡವಾಳಶಾಹಿಗಳು ಇದ್ದರೆ ತಮಗೆ ತೊಂದರೆ ಇಲ್ಲ ಎಂದೆನಿಸುತ್ತದೆ. ಬಂಡವಾಳಶಾಹಿಗಳೆಲ್ಲಾ ಕ್ರಮಿನಲ್ ಗಳೇ ಅಥವಾ ಕ್ರಿಮಿನಲ್ ಗಳೆಲ್ಲಾ ಬಂಡವಾಳಶಾಹಿಗಳೇ ಇದೂ ಸಹ ಬಗೆಯರಿಯದ ಸಮಸ್ಯೆ. ಭೂಸುಧಾರಣೆ ಕಾಯಿದೆ ಜಾರಿಗೆ ಬಂದಿದ್ದರೂ ಸಮಾಜವಾದವನ್ನು ಕಾಂಗ್ರೇಸ್ ನ ಬಂಡುಕೋರರು ಜೇಬಿನಲ್ಲೇ ಇಟ್ಟುಕೊಂಡಿದ್ದರೂ ಯಾವ ಬಂಡವಾಳಶಾಹಿಗಳ ವಿರುದ್ಧ ಇವರ ಹೋರಾಟ? ನಕ್ಸಲರು ಹೋರಾಟ ಹೆಚ್ಚು ಮಾಡಿದಂತೆ ಕಾಂಗ್ರೇಸ್ ಸರ್ಕಾರ ಇದ್ದಂತಹ ಸಂದಭದಲ್ಲಿ ಹೆಚ್ಚೆಚ್ಚು ನಕ್ಸಲ್ ಪ್ಯಾಕೇಜುಗಳನ್ನು ಏಕೆ ಘೋಷಣೆ ಮಾಡುತ್ತದೆ? ಕಾಂಗ್ರೇಸ್ ಬಂಡವಾಳಶಾಹಿ ಎಂಬ ಭಯ ಅದಕ್ಕಿರಬಹುದೆ?
Why do you ask same old questions? All your questions have been answered here already.
http://www.vicharamantapa.net/content/node/389
ಮನೋಹರ್..
ವಿಚಾರ ಮಂಟಪದಲ್ಲಿ ನಮ್ಮ ಶೆಟ್ಕರ್ ಅವರ ಗುರುಗಳು(ಹಿರಿ) ಬರೆದ ತ್ರಿಕಾಲಜ್ಞಾನವಿದೆ. ಹಿಂದೆ ಆದ, ಈಗ ಆಗುತ್ತಿರುವ, ಮುಂದೆ ಆಗಬಹುದಾದ ಯಾವುದೇ ತರಹದ ವೈಯುಕ್ತಿಕ, ಸಾಮಾಜಿಕ, ಜಾಗತಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳಿಗೆ ಅಲ್ಲಿ ಉತ್ತರ, ಪರಿಹಾರವಿದೆ.
No Mr. Vijay, all solutions are in your Vedas and your Guru’s Bible (Heathen). He he.
ಶೆಟ್ಕರ್ ಸರ್…ಶರಣ ಗುಂಪಿನ, ನಿಮ್ಮ ಗುರುಗಳ (ಹಿರಿ) ತ್ರಿಕಾಲ ಜ್ಞಾನದ ಬಗ್ಗೆ ನಾನು ಪ್ರಚಾರ ಕೊಟ್ರೂ..ನೀವು ತಪ್ಪು ತಿಳಿದುಕೊಳ್ತಿರಿ..ಛೆ! 😦
ವಿಜಯ್ ಪೈ ಅವರು ಎಲ್ಲೂ ಹೀದನ್… ಅಥವಾ ವೇದಗಳನ್ನು ತಂದು ಇಲ್ಲಿ ಕಾಪಿ ಪೇಸ್ಟ್ ಮಾಡಿದ್ದನ್ನಾಗಲೀ ಲಿಂಕನ್ನು ಕೊಟ್ಟಿದ್ದಾಗಲೀ ಮಾಡಿಲ್ಲಪ್ಪ. ಈ ಯಪ್ಪ ಯಾಕೆ? ಅವನ್ನು ಇಲ್ಲಿ ತಂದು ಹೆ.. ಹೆ.. ಅಂತೂ???
ಅವರು ಮರಿ ತ್ರಿಕಾಲಜ್ಞಾನಿಗಳು ಸಹನಾ ಅವರೆ..ಅವರಿಗೆ ತಿಳಿಯಲಾರದ್ದು ಏನೂ ಇಲ್ಲ..ಅದಕ್ಕೆ ನಮಗೆ ಮೂರ್ಖತನವೆನಿಸಿದರು..ಅವರ ನಗು ‘ಅರ್ಥ’ಗರ್ಭಿತವೆ!..ತುಂಬಾ ಜ್ಞಾನಿಗಳು ತಮ್ಮಷ್ಟಕ್ಕೆ ತಾವೇ ನಗುತ್ತಿರುತ್ತಾರಂತೆ…
When you are not serious about becoming a Kaayaka Jeevi, why do you fake interest Mr. Vijay?
Mr. Shetkar in my article I have not mentioned the Naxalites and Mavovaadis recent violence and how our intellectuals are supporting them,because sri K Phaniraj wrote that munnudi in 2010. I thought it is not good on my part . Even now you think Naxalites are kaayakajeevis god ( if you believe) can only help! Literary works like stories novels reflects what is going in the society.
Please read this article by Sanathkumar.
http://ladaiprakashanabasu.blogspot.in/2013/09/blog-post_7946.html
ನಿಜ. ಸಾಹಿತ್ಯ ಆಯಾ ದೇಶ-ಕಾಲದ ಜನಜೀವನದ ಸಂವೇದನೆಗೆ ಅಭಿವ್ಯಕ್ತಿ ಕೊಡುವ ಮಾಧ್ಯಮವಾಗಬೇಕೆ ಹೊರತು, ಯಾವುದೇ ಅಜೆಂಡಾವನ್ನು ಪ್ರಚಾರ ಮಾಡುವ ಮುಖವಾಣಿ ಆಗಬಾರದು; ಅಂದರೆ ಮಾತ್ರ ಒಂದು ಸಾಹಿತ್ಯ ಕೃತಿ ಗಟ್ಟಿಯಾಗಿ ನಿಲ್ಲಬಲ್ಲದು, ಅದರ ಸತ್ಪ್ರಭಾವ ಸಮಾಜದ ಮೇಲೆ ಆಗಬಹುದು. ಇದು ಪುರಾಣಗಳಿಗೂ ಒಪ್ಪತ್ತದೆ, ಶರಣ ಸಾಹಿತ್ಯಕ್ಕೂ ಒಪ್ಪುತ್ತದೆ, ದುಂಢಿಗೂ ಒಪ್ಪುತ್ತದೆ.
now literature (barring few like R Ganesh, Prasanna) has become a profession and many feel sad that they can not write in Engish, so they could earn in $ than rupee
Are you aware of Dalit and Bandaya writing in Kannada? Educate yourself first before you preach writers.
ಅಚ್ಚು..ದಯವಿಟ್ಟು ಇವೆಲ್ಲ ನನಗೆ ಗೊತ್ತಿಲ್ಲ ಅನ್ನಬೇಡಿ..ನಮ್ಮ ಗುರುಗಳು ಮತ್ತೆ ಲಡಾಯಿ ಪ್ರಕಾಶನದ ಲಿಂಕ್ ಹಾಕಿ ಬಿಡ್ತಾರೆ!!
Ladai Basu is doing a great service to Kannada Mr. Vijay. Take inspiration from him and do something useful.
Sep 12 2013
ಇಲ್ಲಿ ನೋಡಿ: http://www.vicharamantapa.net/content/node/389
“ವರ್ಣಾಶ್ರಮಧರ್ಮದ ಚಾತುರ್ವರ್ಣ್ಯ ಪದ್ಧತಿಯಲ್ಲಿನ ಮೊದಲ ಮೂರು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳ ಜನರು ಹಿಂದಿನ ಕಾಲದಲ್ಲಿ, ಬದುಕಿಗೆ ಬೇಕಾದ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದವರಲ್ಲ. ಬ್ರಾಹ್ಮಣರು ವೇದಶಾಸ್ತ್ರಪುರಾಣಗಳನ್ನೊದುತ್ತ ಐಷಾರಾಮಿ ಜೀವನ ಕಳೆದರು. ಕ್ಷತ್ರಿಯರು ಕ್ಷೇತ್ರ ಪಾಲನೆ ಮಾಡುತ್ತ ಅಧಿಕಾರವನ್ನು ಅನುಭವಿಸಿದರು. ವೈಶ್ಯರು ವಸ್ತುಗಳನ್ನು ಕೊಳ್ಳುತ್ತ ಮತ್ತು ಮಾರುತ್ತ ಸಂಪತ್ತನ್ನು ಸಂಪಾದಿಸಿದರು. ಹೀಗೆ ಈ ಮೂರೂ ಅನುತ್ಪಾದಕ ವರ್ಣಗಳು ಒಂದಕ್ಕೊಂದು ಪೂರಕವಾಗಿ ಬದುಕುತ್ತ ಶೋಷಕ ವರ್ಗದ ನಿರ್ಮಾಣ ಮಾಡಿದವು.
ಈಗಲಾದ್ರೂ eನೋದಯವಾಯಿತಲ್ಲ. ವರ್ಗ ತಾರತಮ್ಯಕ್ಕೆ ಕೇವಲ ಬ್ರಾಹ್ಮಣರು ಮಾತ್ರವಲ್ಲ ವೇಶ್ಯ ,ಕ್ಷತ್ರಿಯರೂ ಕಾರಣ ಎಂದು. ಹೀಗಾಗಿ ಪುರೋಹಿತಶಾಹಿ ಶಬ್ದವನ್ನು ಇನ್ನಾದರೂ ಬಳಕೆ ಮಾಡಬೇಡಿ.
Mr. Vageesh, I am glad you admitted that Brahmins are responsible for the pitiable situation of Kaayaka Jeevis of India. They got support of Kshatriyas and Vaishyas.
Dear sir, that is y i told you not blame only one caste, with out huge support from every front nothing will happening in india, even babri masjid demolistion also needed every party even congress, sp, bsp, rjd etc, because they want consolidate their own vote bank. so, that please think in wide range, narrow mind set is not invitable any person. please understand my STAND.
Mr Nagesh Shetkar why you are always saying that he said like this and like that? you write what you think and how you feel. Always quoting some one makes us to adjust to their coats.
I respect other people’s opinions and don’t hesitate to quote them.
There are kaayaka jeevis among Brahmins Mr. Vageesh. I have great respect for them.
Ms Sahana you made mistakes. You are too shameless to admit them. Don’t preach others.
Who is escaping? You will be given comprehensive response to your questions. But you don’t have guts to ask then in an open letter. Admit it.
ಏನು ತಮಗೆ ಪ್ರಶ್ನೆ ಕೇಳಿ ಮಿಸ್ಟೇಕ್ ಮಾಡಿಬಿಟ್ನಾ??? ಹ್ಹ ಹ್ಹ. ರೀ ಮೊದಲು ಸರಿಯಾಗಿ ಮಾತಾಡೋದನ್ನು ಕಲಿರಿ. ನನಗೇನು ತಲೆಕೆಟ್ಟಿದಿಯಾ ನೀವೇಳಿದ್ರಿ ಅಂತ ವಿನಾಕಾರಣ ಅವರಿವರಿಗೆ ಲೆಟ್ರು ಬರೆಯೋಕೆ. ನಿಮಗೆ ವಚನದ ಸಾಕ್ಷಿಕೊಡೋಕೆ ಆಕ್ತಿಲ್ಲ ಅಂದ್ರೆ ಅದನ್ನು ಒಪ್ಪಿಕೊಳ್ಳಿ, ಅದನ್ನು ಬಿಟ್ಟು ಹೇಡಿಯಂತೆ ಬೇರೆಯವರನ್ನು ತೋರಿಸಿ ನೀವು ತಪ್ಪಿಸಿಕೊಳ್ಳುವ ಪ್ರಯತ್ನ ಬೇಡ!!! ಯಾಕೆ ನೀವು ಮಾಡಿದ ಯಡವಟ್ಟಿಗೆ ಬೇರೆಯವರತ್ರ ಉತ್ತರ ಕೇಳಬೇಕು. ತಾವೇ ಸಾಕ್ಷಿಕೊಡಿ surplus value ಯಾವ ವಚನದಲ್ಲಿ ಉಲ್ಲೇಖವಾಗುತ್ತದೆ?????????????????????????????????
Ms Sahana you are using fascist language.
ಈ ಸನ್ನಿವೇಶದಲ್ಲಿ ನಿಮ್ಮ ಮೇಲಿನ ಕಮೆಂಟನ್ನು ಸ್ವಲ್ಪ ಸರಿಪಡಿಸಿಕೊಂಡು ಹೀಗೆ ನೀವು ಓದಿಕೊಂಡರೆ ನಿಮ್ಮ ಸ್ಥಿತಿಗೆ ಅದು ಸರಿಯಾಗಿ ಹೊಂದುತ್ತದೆ; ಹೀಗೆ ಅದನ್ನು ಓದಿ:
“Ms Sahana I made mistakes. I am too shameless to admit them. Don’t ask any more questions please”.
ಇಲ್ಲ ಸ್ವಾಮಿ ಮಹಾನುಭಾವರೇ ನಾವೂ ಕಾಯಕಯೋಗಿಗಳೇ ಆಗಿರುವುದರಿಂದ ಹಿಡಿದರೆ ಕೊನೆಮುಟ್ಟುವವರಿಗೆ ಬಿಡುವುದಿಲ್ಲ. ಹಾಗಾಗಿ ನನ್ನ ಪ್ರಶ್ನೆಯನ್ನು ಒತ್ತಿ ಒತ್ತಿ ಕೇಳುತ್ತಿದ್ದೇನೆ. ಉತ್ತರಿಸುವ ಕೃಪೆ ಮಾಡಿದರೆ ಕೃತಾರ್ಥಳಾಗುತ್ತೇನೆ.
“ಎಷ್ಟು ದೊಡ್ಡ ಲಾಗಾ ಹೊಡಿತಿಯಪ್ಪ”
“ವಚನದ ಉಲ್ಲೇಕ ಕೊಡಪ್ಪ ಮೊದ್ಲು!!!
“ಈ ಯಪ್ಪ ಹೇಗೆ ಇವೆರಡಕ್ಕೂ ಗಂಟು ಹಾಕ್ತು?”
Ms. Sahana you are probably of my daughter’s age. You should not use ekavachana for me.
ಈ ಸಾಲುಗಳನ್ನು ಸ್ವಲ್ಪ ಭಾಷಾಶಾಸ್ತ್ರ ತಿಳಿದೋರಿಗೆ ತೋರಿಸಿ ಅದು ಏಕವಚನವಾ/ಬಹುವಚವಾ ಎಂದು ಖಾತರಿಪಡಿಸಿಕೊಳ್ಳಿ. ಆಯ್ತಾ ಸಾಹೇಬ್ರೇ (ಈ ಸಾಲುಗಳನ್ನು ಇಲ್ಲಿ ಏಕವಚನದಲ್ಲಿ ಬರೆದು ತೋರಿಸಿದರೆ ತಮಗೆ ಬಹಳ ಮುಜುಗರ ವಾಗುವ ಸಂಭವವಿರುವುದರಿಂದ ತಮ್ಮ ಮನೆಯಲ್ಲಿ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಲ್ಲಿ ತೋರಿಸಿ ಬರೆಸಿಕೊಳ್ಳಬೇಕಾಗಿ ವಿನಂತಿ. ತಮಗೇನೂ ಮುಜಗರವಿಲ್ಲವೆಂದರೆ ನಾನೇ ಈ ಸಾಲುಗಳನ್ನು ಏಕವಚನದಲ್ಲಿ ಬರೆದು ತೋರಿಸಲೂ ಬಲ್ಲೆ ತೋರಿಸಲೇ?) .
ಇವೆಲ್ಲಾ ನಾಟಕಾ ಕಟ್ಟಿ ತಪ್ಪಿಸಿಕೊಳ್ಲುವ ನಾಟಕ ಬೇಡ. ನಿಮ್ಮ ಹೇಳಿಕಯ ಸಮರ್ಥನೆಗೆ ವಚನದ ಸಾಕ್ಷಿ ಕೊಡಿ. ಅಷ್ಟೇ!!!!
Ms. Sahana, how many Vachanas have you studied?
Ms. Sahana, there is no doubt about it. Basavanna foresaw Marxism. If Marx knew about Basavanna and other Vachanakaras he would have definitely been happy. Brahmins didn’t let Basavanna’s ideals transform the society.
ಕಥೆ ಹೊಡಿಬೇಡಿ. ಒಂದೇ ವಚನದ ಸಾಕ್ಷಿ ಇದೆಯೇ ತಮ್ಮ ವಾದಕ್ಕೆ.. ಮಾರ್ಕಸಿಸಂ ಬಸವಣ್ಣನವರು ಹೇಳಿದ್ದರೆ surplus value ಬಗ್ಗೆ ಹೇಳಿರಲೇ ಬೇಕಲ್ವಾ?? ಸೋ ಅದು ಇದು ಕಥೆ ಹೇಳೋದು ಬಿಟ್ಟು ವಚನದ ಸಾಕ್ಷಿ ಕೊಡಿ
Ms Sahana this statement of yours has exposed your knowledge of Marxism. Please stop fooling yourself that you understand Marxism. All you know is some terms.
Ms Sahana to understand Vachanas you need education.
Ms Sahana, I doubt you know anything about Marxism except may be some terms like surplus value.
Ms Sahana superficial knowledge has rendered your argument shallow and silly.
ಇರ್ಲಿ ತಮ್ಮಿಂದ ಪಾಠ ಪಡೆಯೋಣವಂತೆ ಪ್ರಶ್ನೆಗೆ ಉತ್ತರಿಸಿ ಹೇಡಿತನದಿಂದ ಏನೇನ್ನೋ ಏಕೆ ಬಡಬಡಿಸುತ್ತಿದ್ದೀರಿ?
Ms Sahana one of these days you will realize the grate ness of Darga Sir. You will then touch his feet and apologise for making derogatory comments about him in public forum.
ಮತ್ತೆ ಮತ್ತೆ ಯಾಕ್ರಿ ಅಳ್ತೀರಿ.. ಒಂದೇ ವಚನ ಉಲ್ಲೇಖ ಮಾಡಿಬಿಟ್ರೆ ಮುಗೀತಪ್ಪ!! ಅದು ಬಿಟ್ಟು ಹೀಗೆ ಅತ್ತು ಕರೆದು.. ಛೆ ಛೆ ನನಗೆ ಅಯ್ಯೋ ಅನ್ನಿಸುತ್ತಿದೆ ಸಾಹೇಬ್ರೇ, ಏನ್ ಮಾಡೋದು ತಾವು ಹೇಳಿಕೆ ಕೊಟ್ಟಮೇಲೆ ಅದನ್ನು ಸಾಬೀತು ಮಾಡೋಕೆ ಸಾಕ್ಷಿ ಕೊಡಲೇ ಬೇಕಲ್ಲ. ಸೋ ಸಾಕ್ಷಿ ಕೊಡಿ ಇಲ್ಲ ತಪ್ಪು ಒಪ್ಪಿಕೊಳ್ಳಿ.
First u learn abc of Marxism. Don’t bullshit ms Sahana. Your intimidatory tactics won’t work with Sharanas.
ಎಲ್ಲೆಲ್ಲೋ ಅಲ್ಪ ಸ್ವಲ್ಪ ಇಂಗ್ಲೀಷ್ ಬೈಗುಳ ಕಲ್ತುಕೊಂಡು ತಿರುಗಾಮುರುಗಾ ಅವನ್ನೇ ಹೇಳ್ತಿದ್ದೀರಲ್ಲಾ.!!!! ಪ್ರಯೋಜನವಿಲ್ಲ ನಾಟಕ ಬಿಟ್ಟು ತಮ್ಮ ಹೇಳಿಕೆಯನ್ನು ಸಮರ್ಥಿಸುವ ವಚನ ಕೊಡಿ
ಅಂತಿಮವಾಗಿ ಮಿ. ಶೆಟ್ಕರ್ ಸಾಹೇಬರು ಬಸವಣ್ಣನವರ ಯಾವುದೇ ವಚನಗಳ ಆಧಾರವಿಲ್ಲದೆ ಮಾರ್ಕಸಿಸಂ ಅನ್ನು ಬಸವಣ್ಣನವರು foresaw ಮಾಡಿದ್ರು ಅಂತ ಬುರುಡೆ ಬಿಟ್ರು ಅಂತ ಸಾಭೀತಾಯಿತು. ಇನ್ನು ನೀವು ಇನ್ನೇನು ಹೇಳಿದರೂ ಲಾಗಾ ಹಾಕಿದ್ರೂ ಈ ಸತ್ಯವನ್ನು ಮುಚ್ಚಲಿಕ್ಕೆ ಆಗಲ್ಲ ಶೆಟ್ಕರ್ ಸಾಹೇಬ್ರೆ…
Can you argue with people who don’t know abc of either Marxism or Vachanas? Ms Sahana is good for petty squabbles.
Can you argue with those who don’t know abcd of either Marxism or Vachanas? Ms Sahana is fit for petty squabbles only.
Can you argue with those who don’t know either abcd of Marxism or xyz of Vachanas? Ms. Sahana, you are good only for petty squabbles and I’m not interested in them.
Don’t simply scream!! Your screaming won’t hide your helplessness. If you are genuine answer the question. otherwise, more you scream more you are exposing yourself!!! I just pity for your this status.
Scream? Helplessness? Pity? I’ve tolerated you so far, but don’t take me for granted. Don’t throw your frustrations at me. Cslc is dead, I understand your helplessness, your urge to vent your frustrations, and I pity you. By screaming at me, can you bring cslc back to life? You are a third rate joke yourself. Don’t act like a mari Balu.
Ha ha when you couldn’t justify your claims you simply talk irrelevant things. You are assuming yourself that who ever put scientific question to you or Mr. Darga they must belong to CSLC. It shows you people are so much afraid of CSLC. Don’t worry I have nothing to do with them. Go and see their official website http://www.cslc.in and you will know whoever belong to CSLC. Of course, I and many more like me, definitely learnt lot from their writings.
Now you just answer my questions. They will know how to carry their Research forward.
May be Now your fear may reduced a bit. so now try to give the proof of vacana for your claim about SURPLUS VALUE Mr. Shetkar…..
Ms Sahana this is not fair. You should have told me you are not from cslc. I wasted lot of time thinking you are from cslc. You are very cunning. Get out of this forum immediately or else I’ll complain to moderator for being a troll.
Give me one example of CSLC research helping the cause of the exploited sections of the Indian society. Give me one example of CSLC research countering the threat of fascists forces.
Hello Mr Shetkar did ever moderator made any registered agreement with you by saying that ‘ONLY THE CSLC PEOPLE WILL ASK QUESTIONS’ something like that. Don’t again and again exibit your foolishness here. It’s a public forum. everyone here has right to ask questions and make comments. If you come to such forum for discussions you are bound to answer anyone’s queries here. If you are not aware of this, why do you enter into the public debates? The quality and escapism in your comments proves your childishness (though you claim you are elder)
This thread is not meant for discuss about CSLC but nexul related. You tagged Basavanna with Marxism so you are bound to answer the question related to that. SO JUSTIFY YOUR STATEMENT WITH THE VACANA WHICH SPEAKS ABOUT “SURPLUS VALUE” . Don’t play coward politics if you don’t know the answer. You simply admit your mistake otherwise people won’t trust your statements in the public forums. You will just become BAFOON with such baseless statements.
Ms. Sahana, all Vachanas talk about surplus value if you read them in the right way. Vachanakaras had foresight unmatched by anyone in the history of humans. They understood problems posed by capitalists long before Marx studied rigorously.
Mr. Shetkar, instead of giving advice how to read vacanas why don’t you quote a vacana to prove your claim? Who needs your bhaashana here? You do that to your mindless audience. Here prove your claims by showing evidence. That’s it. I don’t want your stupid advice anymore.
Ms. Sahana, every vachana is a proof. You need to read it in the right way. You need some education. Vachana interpretation is for jokers.
ಅಂತಿಮವಾಗಿ ಮಿ. ಶೆಟ್ಕರ್ ಸಾಹೇಬರು ಬಸವಣ್ಣನವರ ಯಾವುದೇ ವಚನಗಳ ಆಧಾರವಿಲ್ಲದೆ ಮಾರ್ಕಸಿಸಂ ಅನ್ನು ಬಸವಣ್ಣನವರು foresaw ಮಾಡಿದ್ರು ಅಂತ ಬುರುಡೆ ಬಿಟ್ರು ಅಂತ ಸಾಭೀತಾಯಿತು.
Ms Sahana Basavanna was a visionary. Don’t underestimate his vision. Not only Marxism he had foreseen universal human rights and democracy. All of this is crystal clear and yet you have doubts about Basavanna’s vision!
ಅಂತಿಮವಾಗಿ ಮಿ. ಶೆಟ್ಕರ್ ಸಾಹೇಬರು ಬಸವಣ್ಣನವರ ಯಾವುದೇ ವಚನಗಳ ಆಧಾರವಿಲ್ಲದೆ ಮಾರ್ಕಸಿಸಂ ಅನ್ನು ಬಸವಣ್ಣನವರು foresaw ಮಾಡಿದ್ರು ಅಂತ ಬುರುಡೆ ಬಿಟ್ರು ಅಂತ ಸಾಭೀತಾಯಿತು. ಈಗ “he had foreseen universal human rights and democracy” ಅಂತ ಬುರುಡೆ ಬಿಡ್ತಿದ್ದಾರೆ. ಅಂದ್ರೆ ದರ್ಗಾ ಸಾಹೇಬ್ರು ಏನೇನು ಬುರುಡೆ ಬಿಟ್ಟಿದ್ದಾರೋ ಈ ಯಪ್ಪ ಅದೆಲ್ಲಾನುವೆ ಕಾಪಿ ಮಾಡ್ಕೋಂಡು ಬಂದು ಇಲ್ಲಿ ಬುರುಡೇ ಬಿಡ್ತಾ ನೇ ಇದೆ. ಈ ಬುರುಡೆ ಪುರಾಣ ನಿಲ್ಲಂಗೆ ಕಾಣ್ತಿಲ್ಲ.
Mr. Sriranga look at the profile of naxals. Most of them are landless agricultural labourers.
“ದರ್ಗಾ ಸಾಹೇಬ್ರು ಏನೇನು ಬುರುಡೆ ಬಿಟ್ಟಿದ್ದಾರೋ” Ms Sahana, you are insulting Darga Sir. He is a mystic and the foremost authority on Vachanas today. He was awarded Basavashree award for his work on Vachanas. What is your pedigree?
“In the contemporary usage “mysticism” has become an umbrella term for all sorts of non-rational worldviews.” http://en.wikipedia.org/wiki/Mysticism
= ಅಂದ್ರೆ ಅಚ್ಚ ಕನ್ನಡದಲ್ಲಿ ಬುರುಡೆ ಬಿಡೋದು ಅಂತ 🙂
Ms Sahana, what’s your problem? Why do you hate Darga sir so much? He has done no harm to anyone. He is spreading the wisdom of Basavanna although he is a Muslim.
“A mystic is driven by the urge to impress, to cheat, to flatter, to deceive, to force that omnipotent consciousness of others. ”
http://aynrandlexicon.com/lexicon/mysticism.html
Ms. Sahana, if you think Darga Sir has cheated, deceived, flattered or forced you or others, please come open and tell us. This kind of mud slinging without proof is anti-humanistic.
ಮಿ.ಶೆಟ್ಕರ್,
ದರ್ಗಾರವರನ್ನು mistic… mistc…. ಅಂತ ಮಿಸ್ಟೇಕ್ ಮಾಡ್ಕೊತ್ತಾ ಈ ಅರ್ಥಗಳನ್ನು ಅವರಿಗೆ ದಯಪಾಲಿಸುವಂತೆ ಮಾಡುತ್ತಿರುವವರು ನೀವು!!!! mystic ಎನ್ನುವಂತವವರನ್ನು riligious ನಂಬಿಕೆಗಳನ್ನು ಬಳಸಿಕೊಂಡು ಜನಸಸಾಮಾನ್ಯರನ್ನು ಭ್ರಮೆಯಲ್ಲಿ ಮುಳುಗಿಸುವವರೆಂಬುದಾಗಿಯೇ ವೈಜ್ಞಾನಿಕ ವಲಯದಲ್ಲಿ ಗುರುತಿಸಲಾಗುತ್ತದೆ. ಅವುಗಳ ಲಿಂಕುಗಳನ್ನೇ ಮೇಲೆ ನೀಡಿದ್ದೇನೆ. ವೈಜ್ಞಾನಿಕತೆ ವೈಚಾರಿಕತೆಯನ್ನು ಪ್ರತಿಪಾದಿಸುವವರು mistic ಎನ್ನುವ ಹಣೆಪಟ್ಟಿಗಳನ್ನು ಹೊತ್ತುಕೊಳ್ಳುವುದಿಲ್ಲ. ಅದು ಅಸ್ವಾಭಾವಿಕ/ಅತೀಂದ್ರಿಯ/ ಮಾಂತ್ರಿಕತೆಯ ಭ್ರಮೆಗಳನ್ನು ಮೂಡಿಸುವವರಿಗೆ ಕರೆಯುವಂತ ರೀತಿ. ತಾವು ಪದೇ ಪದೇ ದರ್ಗಾರವನ್ನು ಮಿಸ್ಟಿಕ್ಕು ಮಿಸ್ಟಿಕ್ಕು ಎನ್ನುವುದರ ಅರ್ಥ ಏನಾಗುತ್ತದೆ ಎನ್ನುವುದನ್ನು ಮೇಲೆ ನೀಡಿ ಅದಕ್ಕೆ ಆಧಾರವಾಗಿ ಕೊಂಡಿಯನ್ನು ಕೊಟ್ಟಿದ್ದೇನೆ. ನೀವು ಮೊದಲಿನಿಂದಲೂ ಹೊಗಳುವ ಬರದಲ್ಲಿ ಈ ರೀತಿಯ ಯಡವಟ್ಟುಗಳನ್ನು ಮಾಡುತ್ತಲೇ ಇದ್ದೀರಿ.
ಇನ್ನೊಂದು ರೀತಿಯಲ್ಲಿ ದರ್ಗಾರವರು ವೈಚಾರಿಕ ಚಿಂತಕರಾಗಿರದೆ ನೀವು ಹೇಳುವುಂತೆ,ಮಿಸ್ಟಿಕ್ಕೇ ಇರಬಹುದೇನೋ ಅನ್ನುವ ಅನುಮಾನವೂ ಇದೆ!!! ಏಕೆಂದರೆ ಯಾವುದೇ ವಚನಗಳಲ್ಲಿ ಉಲ್ಲೇಖವಿರುವ ಆಧಾರಗಳಿಲ್ಲದಿದ್ದರೂ ತಮಗೆಲ್ಲರಿಗೂ ಅವುಗಳಲ್ಲಿ ಮಾನವಹಕ್ಕುಗಳಿವೆ, ಉದಾರವಾದಿ ಪ್ರಜಾಪ್ರಭುತ್ವವಿದೆ, ಮಾರ್ಕ್ಸಿಸಂ ಇದೆ, ವಿಶ್ವಸಂಸ್ಥೆ ಇದೆ, ಹೀಗೆ ಇನ್ನೇನೋ… ಪಾಶ್ಚಾತ್ಯ modern ideal ಗಳೆಲ್ಲವೂ ವಚನಗಳಲ್ಲಿವೆ ಎನ್ನುವ ಭ್ರಮೆಗಳನ್ನು ತಮಗೆಲ್ಲಾ ಮೂಡಿಸಿದ್ದಾರೆಂದರೆ… ಅವರು ಈ ಅರ್ಥದಲ್ಲಿ ಮಿಸ್ಟಿಕ್ ಇರ್ಲಿಕ್ಕೇ ಬೇಕು.
ಆದರೆ ಇದನ್ನು ವೈಜ್ಞಾನಿಕ ಸತ್ಯಗಳೆಂಬ ಭ್ರಮೆಗಳು ಮಾತ್ರ ಬೇಡ. ಏಕಂದರೆ ಹಾಗೆ ಸಾಭೀತು ಮಾಡಲು ಅವಕ್ಕೆ ಆಧಾರಗಳು ಬೇಕು; ಅದನ್ನು ಸಾಧಿಸಲು ವಚನಗಳನ್ನೇ ನೇರವಾಗಿ ಆಧಾರವಾಗಿ ಕೊಡಬೇಕು ಹೊರತು ತಮ್ಮ ಭ್ರಮಾತ್ಮಕ ನಿರೂಪಣೆಗಳನ್ನಲ್ಲ. ಇದುವರೆಗೂ ದರ್ಗಾ ಆಗಲೀ ತಾವಾಗಲೀ ಆ ರೀತಿಯ ಆಧಾರಗಳನ್ನು ಕೊಟ್ಟಿಲ್ಲ. ವಚನಗಳ ಕುರಿತ ತಮ್ಮ ನಂಬಿಕೆ/ಭ್ರಮೆಗಳನ್ನು ಬಡಬಡಿಸಿ ಯಾವುದನ್ನೋ ಸಾಭೀತು ಮಾಡಿಬಿಟ್ಟಿರುವ ಭ್ರಮೆಯಲ್ಲಿದ್ದೀರಿ. ಇದು ಮಿಸ್ಟೀಕ್ ಗಳಿಗೆ ಮತ್ತು ಅವರುಗಳನ್ನು ಕುರುಡಾಗಿ ನಂಬಿರುವ ನಿಮ್ಮಂತಹವರಿಗೆ ಸಹವಾಗಿರುತ್ತದೆ, ಬಿಡಿ. ಆದರೆ ವೈಜ್ಞಾನಿಕ ಬೌದ್ದಿಕವಲಯದ ಮುಂದೆ ಮಾತ್ರ ಈ ರೀತಿಯ ನಿರೂಪಣೆಗಳು ಅಪಹಾಸ್ಯಕ್ಕೊಳಗಾಗುತ್ತವೆ. ಇನ್ನಾದರೂ ನಿಮ್ಮ ವಾದಗಳಿಗೆ ನೇರವಾಗಿ ವಚನಗಳ ಆಧಾರ ಕೊಡಲು ಸಾಧ್ಯವೇ ನೋಡಿ. ಇಲ್ಲದಿದ್ದರೆ ಹೀಗೆ ತೋಚಿದ್ದೆಲ್ಲವನ್ನೂ ಬಡಬಡಿಸಿ ಅಪಹಾಸ್ಯಕ್ಕೊಳಗಾಗುವುದನ್ನಾದರೂ ನಿಲ್ಲಿಸಿ.
ವೈದಿಕ ಪಟ್ಟಭದ್ರರ ವಿರುದ್ಧ ಹಾಗೂ ಶೋಷಿತರ ಪರ ಧ್ವನಿ ಎತ್ತಿದ ಬಸವಣ್ಣನವರ ಸಂದೇಶವನ್ನು ಜನಸಾಮಾನ್ಯರಿಗೆ ದರ್ಗಾ ಸಾರ್ ಅವರು ತಲುಪಿಸುತ್ತಿದ್ದಾರೆ. ಬಸವಣ್ಣನವರ ಜೀವಪರ ಸಾಧನೆಗಳನ್ನು ತಾವು “ವಚನಗಳ ಕುರಿತ ತಮ್ಮ ನಂಬಿಕೆ/ಭ್ರಮೆಗಳನ್ನು ಬಡಬಡಿಸಿ ಯಾವುದನ್ನೋ ಸಾಭೀತು ಮಾಡಿಬಿಟ್ಟಿರುವ ಭ್ರಮೆಯಲ್ಲಿದ್ದೀರಿ” ಎಂದು ಟೀಕಿಸಿದ್ದು ಅಸಹ್ಯವಾಗಿದೆ. ದರ್ಗಾ ಸಾರ್ ಅವರಿಗೆ ಯಾವ ಭ್ರಮೆ ಇಲ್ಲರೀ. ವಚನಗಳಲ್ಲಿ ಜಾತಿ/ಕುಲ ಎಣಿಸಿ ವಚನಕಾರರ ಮಹತ್ ಸಾಧನೆಯನ್ನು ಕುಬ್ಜಗೊಳಿಸಿದ್ದೇವೆ ಎಂದು ಭ್ರಮೆಯಲ್ಲಿರುವವರು ತಾವು.
ಪಾಶ್ಚಿಮಾತ್ಯ ideal ಗಳು ಇದ್ದರೇನೆ ವಚನಗಳಿಗೆ ಮೌಲ್ಯ ಎಂದು ಭ್ರಮಿಸಿಕೊಂಡು ಅವುಗಳನ್ನು ವಚನಕಾರರಿಗೆ ಆರೋಪಿಸಿ ವಚನಕಾರರು ವಾಸ್ತವವಾಗಿ ಏನನ್ನು ಪ್ರತಿಪಾದಿಸಿದ್ದಾರೋ ಅವುಗಳನ್ನು ಮರೆಮಾಚುತ್ತಿರುವ/ ಇಲ್ಲವೇ ನೋಡಲು ಕುರುಡಾಗಿರುವ ದರ್ಗಾ ಮತ್ತು ನಿಮ್ಮಂತವರಿಂದ ವಚನಕಾರರ ಮಹತ್ ಸಾಧನೆ ಕುಬ್ಜವಾಗುವುದೇ ವಿನಃ ಈ ಭ್ರಮೆಗಳಿಂದ ಹೊರಬಂದು ವಚನಕಾರರು ಏನನ್ನು ಹೇಳಿದ್ದರೋ ಅವಕ್ಕೆ ಅದರದ್ದೇ ಆದ ದೊಡ್ಡ ಸ್ಥಾನ ಮತ್ತು ಪಾತ್ರ ಈ ಸಂಸ್ಕೃತಿಯಲ್ಲಿ ಇರಬಹುದಲ್ಲಾ ಎಂದು ಪ್ರಶ್ನಿಸುವುದು ಕುಬ್ಜಗೊಳಿಸಿದಂತೆಯೇ? ವಚನ ಮತ್ತು ವಚನಕಾರರನ್ನು ಮೌಲ್ಯಯುತಗೊಳಿಸಲು ಪಾಶ್ಚಿಮಾತ್ಯ ಮೌಲ್ಯಗಳೇ ಮಾನದಂಡವೇ? ಆ ಮೂಲಕ ತಾವುಗಳು ಪಶ್ಚಿಮ ಸಂಸ್ಕೃತಿ, ಅದರಲ್ಲೂ ಮುಖ್ಯ ವಾಗಿ ಸೆಮೆಟಿಕ್ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದೀರೇ ವಿನಃ ವಚನಳಲ್ಲಿ ವಾಸ್ತವದಲ್ಲಿರುವ ಮೌಲ್ಯಗಳನ್ನು ಅಲ್ಲವೇ ಅಲ್ಲ. ವಚನಕಾರರ ಆಶಯಗಳನ್ನು ಮಣ್ನುಪಾಲು ಮಾಡುತ್ತಿರುವವರು ನೀವುಗಳು!!!! ಇಲ್ಲದಿದ್ದರೆ ನಿಮ್ಮ ಪ್ರತಿಪಾದನೆಗಳಿಗೆ ಒಂದಾದರೂ ವಚನದ ಆಧಾರವನ್ನು ನೀಡಲು ತಮ್ಮಿಂದ ಸಾಧ್ಯವಾಗುತ್ತಿತ್ತು, ಅಲ್ಲವೇ? ಸಾಕ್ಷಿ ನೀಡಲು ತಾವು ದಯನೀಯವಾಗಿ ವಿಫಲವಾಗುತ್ತಿರುವುದು ತಮಗೇ ಅರಿವಿಗೆ ಬರುತ್ತಿದ್ದರೂ ಸಹ ಸುಮ್ಮನೆ ಮೊಂಡು ವಾದಕ್ಕೆ ಇಳಿಯುತ್ತಿರುವುದರ ಅರ್ಥ ಕೇವಲ ಭ್ರಮೆಯಲ್ಲದೆ ಇನ್ನೇನಾಗಿರಲು ಸಾಧ್ಯ? ಅದಕ್ಕಾಗಿ ತಾವು ತಮ್ಮ ಬಗ್ಗೆ ಮತ್ತು ದರ್ಗಾರವರ ಬಡಬಡಿಕೆ ಬಗ್ಗೆ ಅಸಹ್ಯ ಪಟ್ಟು ಕೊಳ್ಳಿ. ತಮ್ಮ ಪ್ರತಿಪಾದನೆಗಳಿಗೆ ಆಧಾರವನ್ನೇ ನೀಡಲು ಸಾಧ್ಯವಾಗದೆ ತಮ್ಮ ಗುರು ಹೇಳುತ್ತಿರುವುದೆಲ್ಲವೂ ಬರೀ ಸುಳ್ಳುಗಳಾಗಿದ್ದರೂ ಅವರನ್ನು ಸಮರ್ಥಿಸಲು ಮೊದಲು ನಿಮಗೆ ಅಸಹ್ಯ ನಾಚಿಕೆ ಎಲ್ಲಾ ಆಗಬೇಕು.
ಇರಲಿ ತಮ್ಮ ಭ್ರಮೆಯಲ್ಲಿ ಮುಳುಗಿ ಹೊರಳಾಡಿ, ಬೇಡವೆನ್ನುವವರಾರು. ಅದರಿಂದ ವಚನಕಾರರಿಗೆ ಕಿರೀಟವಿಟ್ಟಿರುವ ಭ್ರಮೆ ಬೇಡ. ಅವುಗಳಿವೆ ಅದರದ್ದೇ ಆದ ಮೌಲ್ಯವಿದೆ. ನಿಮ್ಮ ಮತ್ತು ದರ್ಗಾರ ಸಮರ್ಥನೆ ಮತ್ತು ಸುಳ್ಳು ನಿರೂಪಣೆಗಳ ಪ್ರಚಾರ ಅದಕ್ಕೆ ಅಪಚಾರವೇ ಹೊರತು ಮೌಲ್ಯವಲ್ಲ.
ನಿಮ್ಮ ವಾದಕ್ಕೆ ಒಂದೇ ಒಂದು ವಚನದ ಸಾಕ್ಷಿಯನ್ನು ಕೊಡಲು ಸಹ ಯೋಗ್ಯತೆಯಿಲ್ಲದ ತಮ್ಮ ಅಸಮರ್ಥತೆ ಇಲ್ಲಿ ಜಗಜ್ಜಾಹಿರಾಗುತ್ತಿದ್ದರೂ ಮತ್ತೆ ಮತ್ತೆ ಇಷ್ಟೆಲ್ಲಾ ಪ್ರಲಾಪಗಳನ್ನು ಮಾಡುತ್ತಿರುವ ತಮಗೆ ತಮ್ಮ ಬಗ್ಗೆ ಅಸಹ್ಯವೆನಿಸದೇ ಇರುವುದು ದುರಂತವೇ ಸರಿ.
Madam Sahana, Why are you against humanistic values coming from the West? Even the Vedas say that let good things from all directions. Values are values. What is West and What is East?
Let it be, but
1. not as a parameter to adjudicate the values of vacana, vacanakara’s or any of Indian indigniuos knowledge systems.
2. No one till now scientifically proved that western ideals are supreme values to the all cultures and hence they have to be accepted universally over their indiginious ethics.
3. If at all you are willing to accept as them supreme ideals, still you must be aware of the fact that they are from western culural specific origion. Therefore you cannot say those ideals were therein vacanas or BASAVANNA foresaw those ideals centuries before.
4. Therefore, your or Mr Darga’s arguments i.e. western ideals like Marxism, liberalism humanrights were there in Vacana are not true but false.
5. If you still intend to argue then first provide the evidence of Vacanas for your claims, otherwise no point in stressing further your baseless statements.
“Let it be, but
1. not as a parameter to adjudicate the values of vacana, vacanakara’s or any of Indian indigniuos knowledge systems.
2. No one till now scientifically proved that western ideals are supreme values to the all cultures and hence they have to be accepted universally over their indiginious ethics.
3. If at all you are willing to accept as them supreme ideals, still you must be aware of the fact that they are from western culural specific origion. Therefore you cannot say those ideals were therein vacanas or BASAVANNA foresaw those ideals centuries before.
4. Therefore, your or Mr Darga’s arguments i.e. western ideals like Marxism, liberalism humanrights were there in Vacana are not true but false.
5. If you still intend to argue then first provide the evidence of Vacanas for your claims, otherwise no point in stressing further your baseless statements.”
Great and Very valid points Ms. Sahana
Ms. Sahana, going by your argument you will support ತಲೆಯ ಮೇಲೆ ಮಲ ಹೊರುವ ಪದ್ಧತಿ because no one has proved it unscientific. Please stop ridiculous argument. You should be ashamed of your anti-humanistic stand. Basavanna was pro-people.
Ms. Sahana, we are all humans in West and East. There are differences no doubt. But human condition is the same. Human dignity has to be ensured every where. We are one humanity. That’s why I condemnded Gorge Bush for saying “you are with us or with them”. I say we are with you and you are with us. If Marx had known about Basavanna how happy he would have become! Marx had all humans of the world in mind when he formulated Marxism. Like him Basavanna had all humans of the world in mind when he revolted against Bijjala. Let us learn to be humane.
You assume that BASAVANNA or any one this culture would be humanist If and only if they had these western Ideals!!!! If not they must only inhuman practices!!!! Is it so????
MR SHETKAR, Do you know the implications on vacanakara’s of such arguments? I think you neither have head at right place nor brain in it seems, otherwise you wouldn’t said above statements. First have your head at write place and brain in it. Don’t act as a BAFOON in this forum!!!!
Again why are you simply bulshitting without any evidence???? Do you think you alone certified humanitst thinker and others are supporters of inhuman ???? Simply don’t bulshit when you were miserably failed to quote a single vacana for your claim…
Ms. Sahana, ideals are ideals, why you are you labeling them as Western? It is one humanity, isn’t it? Marx would have embraced Basavanna’s ideals had he known about him. Would he say “oh these are Eastern ideals and hence i won’t embrace them?” (If you don’t agree, please show me proof from his writing that Marx was anti-Eastern.) No he wouldn’t. Similarly we should embrace Marx’s ideals as they are pro-people. It is as simple as that and yet you argue with me endlessly!
“If you don’t agree, please show me proof from his writing that Marx was anti-Eastern.”
ಮಿ. ಶೆಟ್ಕರ್, ಮಾರ್ಕ್ಸ್ ನ ಬಗೆಗಿನ ನಿಮ್ಮ ಅಜ್ಞಾನಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೆ???
ಭಾರತವೂ ಸೇರಿದಂತೆ ಇಡೀ ಏಷ್ಯಾದ ರಾಷ್ಟ್ರಗಳು ಅಲ್ಲಿಯ ಚಿಂತನೆಗಳ ಬಗ್ಗೆ ಮಾರ್ಕ್ಸ್ ಎಂತಹ ಕೀಳಮರಿಯ ವಿವರಣೆ ಕೊಟ್ಟಿದ್ದಾನೆ ಎನ್ನುವ ಜ್ಞಾನವಿದೆಯೇ ನಿಮಗೆ? ಮಾರ್ಕ್ಸ್ ನ Asiatic Mode of Production ಸಿದ್ದಾಂತವನ್ನು ಮೊದಲು ಓದಿ:
http://revolutionarydemocracy.org/rdv13n2/asiatic.htm
http://www.marxists.org/archive/marx/works/1853/letters/53_06_14.htm
ಮತ್ತು ಈ ಪೂರ್ವದ ರಾಷ್ಟ್ರಗಳವರು ಅಜ್ಞಾನಕ್ಕೆ ಭ್ರಟೀಷರ ವಸಾಹತು ಸರ್ವಾಧಿಕಾರಿ ಆಡಳಿತವೇ ಸೂಕ್ತ ಎನ್ನುವ ಮಾರ್ಕ್ಸ್ ಭ್ರಿಟೀಷರ ವಸಾಹತುಶಾಹಿಯನ್ನು ಸಮರ್ಥಿಸಿದವ ಈ ನಿಮ್ಮ “ಬಂಡವಾಳಶಾಹಿ ವಿರೋಧಿ ಸಮತಾವಾದಿ” ಗೊತ್ತೇ ನಿಮಗೆ??? :
marxists.org/archive/marx/works/1853/06/25.htm
ಇದರ ABCD ನೂ ಗೊತ್ತಿಲ್ಲದೆನೇ ಆ ದರ್ಗಾ ಬುರುಡೆ ಬಿಡ್ತಿದ್ದರೆ, ಆ ಬುರುಡೆ ಚಿಂತಕನ ಭಂಟರು ನಿಮ್ಮಂತಹ ಯಡವಟ್ಟಪ್ಪಗಳು ಅದನ್ನು ಮಂತ್ರದಂತೆ ಕಂಡಕಂಡಲ್ಲಿ ಪಟಿಸ್ತಿದ್ದೀರಿ. ತಲೆ ತುಂಬ ಅಜ್ಞಾನವನ್ನು ತುಂಬಿಕೊಂಡು ಅತ್ತ ಮಾರ್ಕ್ಸ್ ವಾದವೂ ಗೊತ್ತಿಲ್ಲದೆ ಇತ್ತ ವಚನಗಳ ಜ್ಞಾನವೂ ಇಲ್ಲದೆ ಬಾಯಿಗೆ ಬಂದಂತೆ ಮಾರ್ಕ್ಸ್ ಮತ್ತು ಬಸವಣ್ಣನವರಿಗೆ ಗಂಟು ಹಾಕಿ ಒದರುವ ದರ್ಗಾ ಮತ್ತು ನಿಮ್ಮ ಅಜ್ಞಾನಕ್ಕೆ ಎಲ್ಲೆ ಎಲ್ಲಿದೆ?
ನನ್ನವಾದಕ್ಕೆ ಸಾಕ್ಷಿ ಕೇಳಿದ್ರಲ್ಲ, ನಾನು ಇಲ್ಲಿ ಸಾಕ್ಷಿಯನ್ನು ಒದಗಿಸಿದ್ದೇನೆ. ನೀವು ಬುರುಡೆ ಬಿಡ್ತಿದ್ದಕ್ಕೆ ಸಾಕ್ಷಿಗಳನ್ನು ಕೇಳಿದ್ದನಲ್ಲ ಎಲ್ಲಿ? ತಾವು ಕೇಳಿದಂತೆ ಸಾಕ್ಷಿ ಒದಗಿಸಿದ ಮೇಲೆ ನಿಮಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದ್ದರೆ ನಾನು ಕೇಳಿದಂತೆ ನೀವು ಮೊದಲು ನಿಮ್ಮ ವಾದಕ್ಕೆ ಸಾಕ್ಷಿ ಒದಗಿಸಲೇ ಬೇಕು; ನಂತರ ಏನಿದ್ದರೂ ಮಾತನಾಡಬೇಕು. ಅದನ್ನು ಬಿಟ್ಟು ಇತರೇ ಸಬೂಬೂ, ಮಾನವೀಯತೆ ಗುತ್ತಿಗೆ ತೆಗೋಂಡಂತೆ ಬಡಬಡಿಸಿದರೆ ನಿಮಗಿಂತ ಯಡವಟ್ಟಪ್ಪ ಮತ್ತು ಭಫೂನ್ಗಳು ಈ ಪ್ರಪಂಚದಲ್ಲಿಯೇ ಇರಲು ಸಾಧ್ಯವಿಲ್ಲ ಅಂತ ನೀವೇ ಸಾಭೀತು ಮಾಡಿಕೊಂಡಂತೆ, ಅಷ್ಟೇ!!!!!
Ms. Sahana, please see what Marx has written. “Scathing in his criticism of British rule in India, Marx wrote in this series of articles that England had broken the entire framework of Indian society and uprooted that society from all its ancient traditions and past history. The handloom, spinning wheel, and union between agriculture and manufacture were the basis of Indian society before it was uprooted by British steam and science. Further, the great irrigation works had been utterly neglected by the colonial government, resulting in famine and the destruction of Indian cities. At the same time, he cautioned against any kind of romanticism of the Asiatic system. He said that the Asiatic system had made man the unresisting tool of superstition, enslaved it beneath traditional rules, and deprived it of all grandeur and historical energies. The result was an undignified, stagnatory, and vegetative life”.
He is right. Vaidika shahi had brought upon such a misery to India through casteism, exploitation, and superstitions. Basavanna fought against this. Marx would have praised Basavanna if knew Kannada.
ದಡ್ಡಶಿಖಾಮಣಿಗಳೇ , ತಾವು ಕಾಪಿ ಪೇಸ್ಟ್ ಮಾಡಿರುವುದು ಮಾರ್ಕ್ಸ್ ನ ಹೇಳಿಕೆಯನ್ನಲ್ಲ!!! ಲೇಖಕನ ನಿರೂಪಣೆಯನ್ನು!!!! ನೆಟ್ಟಗೆ ಲೇಖನ ಓದಕ್ಕೆ ಬರಲ್ಲ, ವೈಧಿಕತೆ ಬಗ್ಗೆ ಬುರುಡೆ ಬೇರೆ. ವೈಧಿಕ ಪುರೋಹಿತಶಾಹಿ ಬಗ್ಗೆ ಮಾರ್ಕ್ಸ್ ಎಲ್ಲಿ ಮಾತಾಡಿದ್ದಾನೆ? ಮಾರ್ಕ್ಸ್ ಇಡೀ ಪೂರ್ವದ ಜ್ಞಾನವನ್ನೇ ಹಳಿಯುತ್ತಾನೆ ಎಂದ ಮೇಲೆ ಬಸವಣ್ಣನವರದ್ದೂ ಸೇರಿಯೇ ಅಲ್ಲವೇ??
ಅಂದ ಹಾಗೆ ತಮಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದೆಯೇ?
“ನನ್ನವಾದಕ್ಕೆ ಸಾಕ್ಷಿ ಕೇಳಿದ್ರಲ್ಲ, ನಾನು ಇಲ್ಲಿ ಸಾಕ್ಷಿಯನ್ನು ಒದಗಿಸಿದ್ದೇನೆ. ನೀವು ಬುರುಡೆ ಬಿಡ್ತಿದ್ದಕ್ಕೆ ಸಾಕ್ಷಿಗಳನ್ನು ಕೇಳಿದ್ದನಲ್ಲ ಎಲ್ಲಿ? ತಾವು ಕೇಳಿದಂತೆ ಸಾಕ್ಷಿ ಒದಗಿಸಿದ ಮೇಲೆ ನಿಮಗೆ ನಾಚಿಕೆ ಮಾನ ಮರ್ಯಾದೆ ಏನಾದರೂ ಇದ್ದರೆ ನಾನು ಕೇಳಿದಂತೆ ನೀವು ಮೊದಲು ನಿಮ್ಮ ವಾದಕ್ಕೆ ಸಾಕ್ಷಿ ಒದಗಿಸಲೇ ಬೇಕು; ನಂತರ ಏನಿದ್ದರೂ ಮಾತನಾಡಬೇಕು”
Ms. Sahana, “ಮಾರ್ಕ್ಸ್ ಇಡೀ ಪೂರ್ವದ ಜ್ಞಾನವನ್ನೇ ಹಳಿಯುತ್ತಾನೆ ಎಂದ ಮೇಲೆ ಬಸವಣ್ಣನವರದ್ದೂ ಸೇರಿಯೇ ಅಲ್ಲವೇ??” How can Marx condemn Basavanna when he didn’t know Kannada? You are mistaken.
Your Crooked mind also knows that Marx neither knows any of Indian or Asian Languages including Sanskrit !!!!! You yourself prove how crooked and fool you are!!!
Where is your evidence?
Ms. Sahana, when did I say Marx knew Kannada?! Had he known Kannada he would have hailed the contributions of Vachanakaras to the humanistic ideals which ultimately led to the development of Marxism. Please don’t bullshit me.
Marx said the right thing.
1) “England had broken the entire framework of Indian society and uprooted that society from all its ancient traditions and past history. The handloom, spinning wheel, and union between agriculture and manufacture were the basis of Indian society before it was uprooted by British steam and science. Further, the great irrigation works had been utterly neglected by the colonial government, resulting in famine and the destruction of Indian cities”. Britishers were colonisers. They were capitalists. They exploited India. But they also did many good things unlike Vaidikashahi. They gave us universal education, train, and modern institutions.
2) “Asiatic system had made man the unresisting tool of superstition, enslaved it beneath traditional rules, and deprived it of all grandeur and historical energies. The result was an undignified, stagnatory, and vegetative life”. This was due to Vaidikashahi that put the Brahmin minority on the top of the non-Brahmin majority. Brahmins were bhoosura. They lived a life of opulence at the expense of the society. Darga Sir has written about this in Vicharamantapa. Please read it.
ನಿಮ್ಮ ಅಜ್ಞಾನಕ್ಕಿಷ್ಟು, ನೀವು ಶತಮೂರ್ಖರನ್ನುವುದನ್ನು ಪದೇ ಪದೇ ನಿರೂಪಿಸಿಕೊಳ್ಳುತ್ತಿದ್ದೀರಿ. “uprooted that society from ALL ITS ANCIENT TRADITIONS past history.” “ಭಾರತದ ಎಲ್ಲಾ ಹಿಂದಿನ ಸಂಪ್ರದಾಯಗಳು” ಎಂದ ಮೇಲೆ “ಬಸವ ಸಂಪ್ರದಾಯ” ಅದರಲ್ಲಿ ಸೇರಿದೆ ಅಲ್ವೇ? ಇಲ್ಲಾ ಅದೇನಾದ್ರು ಪಶ್ಚಿಮದಲ್ಲಿತ್ತೇ? ಮಾರ್ಕ್ಸ್ ನಿಗೆ ಕನ್ನಡ ಬಂದಿದ್ರೆ ಬಸವಣ್ಣನವರನ್ನು ತಲೆಮೇಲೆ ಹೊತ್ತು ತಿರುಗುತ್ತಿದ್ದ ಎಂದು ತಾವು ಬುರುಡೆ ಬಿಟ್ಟಿದ್ದಕ್ಕೆ ಆತನಿಗೆ ಯಾವ ಭಾರತೀಯ ಅಥವಾ ಏಷ್ಯಾದ ಭಾಷೆಯ ಪರಿಚಯನೂ ಇರಲಿಲ್ಲ ಆದ್ರೂ ಇಲ್ಲಿಯ ಜ್ಞಾನದ ಬಗ್ಗೆ (ಪಾಶ್ಚಾತ್ಯ ಮಿಷನರಿ,ಆಡಳಿತಗಾರರು, ಪ್ರವಾಸಿಗರ ಹೇಳಿಕೆಗಳನ್ನು ಆದರಿಸಿ) ತನ್ನ ಅಜ್ಞಾನದ ಹೇಳಿಕೆ ನೀಡುತ್ತಾನೆ ಎಂದ ಮೇಲೆ ಇಲ್ಲಿಯ ಭಾಷೆ ಗೊತ್ತಿದ್ರೇನು; ಗೊತ್ತಿಲ್ಲ ಅಂದ್ರೆ ಏನು? ಏನೂ ವ್ಯತ್ಯಾಸವಾಗಲ್ಲ.
ನಿಮ್ಮ ತಲೆಯಲ್ಲಿ ಕತ್ತೆ ಲದ್ದಿ ತುಂಬಿದೆ. ಇಲ್ಲ ಅಂದ್ರೆ ಮೇಲಿನ ಮಾರ್ಕ್ಸ್ ನ ಹೇಳಿಕೆ ಬಗ್ಗೆ ಮೊದಲು ನೀವು ಯೋಚನೆ ಮಾಡ್ತಿದ್ರಿ. ಏಷ್ಯಾ ಅಂದ್ರೆ ಬರೀ ಭಾರತವಲ್ಲ. ನಿಮ್ಮ ಅಜ್ಞಾನದಂತೆ ಭಾರತದಲ್ಲೇನೋ ವೈಧಿಕಶಾಹಿ ಜಾತಿ ವ್ಯವಸ್ಥೆಯನ್ನು ಹೇರಿ ಇಲ್ಲಿಯ ಸಮಾಜವನ್ನು ಅಂದಕಾರದಲ್ಲಿಟ್ಟಿತ್ತು. ಏಷ್ಯಾದ ಇತರ ರಾಷ್ಟ್ರಗಳ ಸಾಮಾಜಿಕವ್ಯವಸ್ಥೆಗೆ ಏನಾಗಿತ್ತು? ನೀವು, ಇಲ್ಲವೇ ತಲೆಯಲ್ಲಿ ಮೆದುಳಿಲ್ಲದ ಆ ದರ್ಗಾ, ಏಷ್ಯಾದ ಇತರೇ ರಾಷ್ಟ್ರಗಳ ಸಮಾಜವನ್ನೂ ಈ ವೈಧಿಕಶಾಹಿಯೇ ಹಾಳು ಮಾಡಿತ್ತು ಅನ್ನುವ ಸಂಶೋಧನೆ ಮಾಡಿದ್ರಾ? ನಿಮ್ಮ ಬೊಗಳೆದಾಸ ದರ್ಗಾ ಹೇಳುವಂತೆಯೇ ವೈಧಿಕಶಾಹಿಯ ವಿರುದ್ದ ಕ್ರಾಂತಿ ಮಾಡಿದ ಬೌದ್ದ ಮತವೇ ಶ್ರೀಲಂಕಾ, ಚೈನಾ, ಜಪಾನ್ ಅದಿಯಾಗಿ ಬಹುತೇಕ ಏಷ್ಯಾದ ರಾಷ್ಟ್ರಗಳ ಸಮಾಜಗಳ ಪ್ರಧಾನ ಮತವಾಗಿತ್ತು ಅಂತಾರೆ ಅಲ್ವಾ? ಅವುಗಳೂ ಕೊಳೆತು ನಾರುತ್ತಿತ್ತು ಎನ್ನುವ ಮಾರ್ಕ್ಸ್ ನ ಹೇಳಿಕೆಯು ನಿಮ್ಮ ಲದ್ದಿ ತುಂಬಿದ ತಲೆಗೆ ಅರ್ಥವಾಗಿದೆಯೇ?
ಮಾರ್ಕ್ಸ್ ಆದಿಯಾಗಿ ಪಾಶ್ಚಾತ್ಯ ಓರಿಯಂಟಿಲಸ್ಸ್ ಚಿಂತಕರು ಶತಮಾನಗಳ ಹಿಂದೆ ಹೇಳಿದ್ದನ್ನೆ ಕಾಪಿ ಮಾಡಿಕೊಂಡು (ಸ್ವಂತ ಸಂಶೋಧನೆ ಮಾಡದೆ) ಬಸವಣ್ಣನ ಹೆಸರಿನಲ್ಲಿ ಅದೇ ಚಿಂತನೆಯನ್ನು ಒದರತ್ತಿರುವ ದರ್ಗಾ ಹುಟ್ಟಾ ಫ್ರಾಡ್, ಒಂದೇ ಒಂದು ಸ್ವಂತ ಸಂಶೋಧನೆ ಇಲ್ಲ. ಓರಿಯಂಟಲಿಸ್ಟ್ರರು ಹೇಳಿದ್ದನ್ನೇ ಬಸವಣ್ಣನವರ ಮತ್ತು ವಚನಕಾರರಿಗೆ ಆ ವಾದಗಳನ್ನು ಮೆತ್ತಿ ವಚನಕಾರರು ಹೇಳಿದ್ದನ್ನುವಂತೆ ಬುರುಡೆ ಬಿಡುತ್ತಿದ್ದಾರೆ. ಅವರು ಉಲ್ಲೇಖಿಸುವ ವಚನಕ್ಕೂ ಅದಕ್ಕೆ ಕೊಡೋ ವಿವರಣೆಗೂ ಸಂಬಂದವೇ ಇರೋಲ್ಲ. ಏಕೆಂದರೆ ಆ ಮನುಷ್ಯ ಬುರುಡೆ ಬಿಡ್ತಿರೋದು ಶತಮಾನಗಳ ಹಿಂದಿನ ಈ ರೀತಿಯ ಪಾಶ್ಚಾತ್ಯ ಚಿಂತಕರ ಅಡಗೋಲಜ್ಜಿ ಕಥೆಯನ್ನು. ಒಂದೊಮ್ಮೆ ಆ ಚಿಂತಕರು ಇಲ್ಲವೇ ಮಾರ್ಕ್ಸ್ ಬದುಕಿದ್ದರೆ ನಿಮ್ಮ ದರ್ಗಾ ಮೇಲೆ ಕಾಪಿ ರೈಟ್ ಉಲ್ಲಂಘನೆಯ ಕೇಸು ಜಡಿದು ಜೈಲಿಗೆ ಕಳುಹಿಸುತ್ತಿದ್ದರು. ನೀವು ಅವರ ಹಿಂದೇನೆ ಹೋಗಿ ಅವರಿಗೆ ಸಹಾಯ ಮಾಡಬೇಕಿತ್ತು. ವಚನಕಾರರು ಬದುಕಿದ್ದರೂ ನಿಮ್ಮ ಗುರೂನ ಬುರುಡೆ ಪುರಾಣ ಕೇಳಿ ಆ ಯಪ್ಪನನ್ನು ದೇಶ ಬಿಡಿಸುತ್ತಿದ್ದರು ಇಲ್ಲವೇ ಆತ್ಮ ಹತ್ಯೆ ಮಾಡ್ಕೊಳ್ಳುತ್ತಿದ್ದರು, ಅಷ್ಟೇ!! ಇನ್ನಾದರೂ ಈ ರೀತಿಯ ಬುರುಡೆಗಳಿಂದ ವಚನಕಾರರಿಗೆ ಅಪಚಾರವೆಸಗದಿದ್ರೆ ಅದು ವಚನ ಸಂಪ್ರದಾಯಕ್ಕೆ ಕ್ಷೇಮ!!!
ತಲೆ ತುಂಬಾ ಇಷ್ಟೊಂದು ಅಜ್ಞಾನ ತುಂಬಿಕೊಂಡು ಸಮಾಜವಿಜ್ಞಾನದ ಸಂಶೋಧಕರ ಬಗ್ಗೆ ಮಾತನಾಡಲು ನಾಚಿಕೆ ಯಾಗುವುದಿಲ್ಲವೇ ನಿಮಗೆ.