ವಿಷಯದ ವಿವರಗಳಿಗೆ ದಾಟಿರಿ

ಜುಲೈ 5, 2011

166

ಅಷ್ಟಕ್ಕೂ,ಈ ಪ್ರಜಾಪ್ರಭುತ್ವ ಅಂದರೇನು!?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…!

ದೇಶಕ್ಕಾದ ಅವಮಾನಕ್ಕೆ ಪ್ರತಿಯಾಗಿ ನಂಜು ಕಾರುತಿದ್ದ ಅಡಾಲ್ಫ್ ಹಿಟ್ಲರ್ ಅನ್ನುವ ರಕ್ತ ಪಿಪಾಸು ಸರ್ವಾಧಿಕಾರಿಯನ್ನ, ದೇಶ ಭ್ರಷ್ಟಚಾರದಲ್ಲಿ ಮುಳುಗೇಳುತಿದ್ದರೂ ಸಂಬಂಧವೇ ಇಲ್ಲದಂತಿರುವ,ಕಣ್ಣೆದುರೇ ಅನಾಚಾರ ನಡೆಯುತಿದ್ದರು ಕಣ್ಮುಚ್ಚಿ ಕುಳಿತಿರುವ ಪ್ರಾಮಾಣಿಕ ಪ್ರಧಾನಿ ಮನಮೋಹನರಿಗೆ ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?

ಹಾಗಿದ್ರೆ, ಅಣ್ಣಾ ಸತ್ಯಾಗ್ರಹ ಮಾಡಿ ಮೊಂಡ ಸರ್ಕಾರವನ್ನ ಮಂಡಿಯೂರಿಸಿದಾಗ ’ಓ! ಸರ್ಕಾರ ಈ ತರ ಬಗ್ಗಿದರೆ, ಎಲ್ಲರೂ ಸತ್ಯಾಗ್ರಹ ಮಾಡಿ ಸರ್ಕಾರವನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ!’ ಅಂತ ಆತಂಕ ಪಡುವವರನ್ನ ಕಂಡಾಗ; ’ಪ್ರಜಾಪ್ರಭುತ್ವವಲ್ಲದ ಭ್ರಷ್ಟಚಾರ ಮುಕ್ತ ಸರ್ಕಾರಕ್ಕಿಂತ, ಭ್ರಷ್ಟಚಾರವಿರುವ ಪ್ರಜಾಪ್ರಭುತ್ವ ಸರ್ಕಾರವೇ ಮೇಲು’ ಅನ್ನುವಂತ ಲೇಖನವನ್ನ ಓದಿದಾಗ; ಪ್ರಬಲ ಜನಲೋಕಪಾಲ ಮಸೂದೆಗಾಗಿ ನಡೆಯುತ್ತಿರುವ ಹೋರಾಟ ’ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿದೆ’ ಅಂತ ಕೆಲ ಮಂದಿ ಗುಲ್ಲೆಬ್ಬಿಸುತ್ತಿರುವುದನ್ನ ನೋಡಿದಾಗ ಇದೂ ಅತಿಯಾಯ್ತು ಅನ್ನಿಸುವುದಿಲ್ವಾ?

ಅಷ್ಟಕ್ಕೂ,ಜನರಿಂದ ಆರಿಸಿ ಬಂದ ಸರ್ಕಾರ ತನ್ನ ಪಾಲಿನ ಕೆಲಸವನ್ನ ತಾನು ಸರಿಯಾಗಿ ಮಾಡುತಿದ್ದರೆ ಅಣ್ಣಾ ಹಜ಼ಾರೆ ಯಾಕೆ ಬರಬೇಕಿತ್ತು? ಕಫ್ಫು ಹಣದ ಕಳ್ಳರ ಹೆಸರನ್ನ ಬಾಯ್ಬಿಡಿ ಅಂದಾಗ ’ಅವೆಲ್ಲ ಆಗಲಿಕ್ಕಿಲ್ಲ’ ಅಂತ ವಿತ್ತ ಸಚಿವ ಅಂದ ಮೇಲೆ ತಾನೇ ಜನರ ಪಿತ್ತ ನೆತ್ತಿಗೇರಿದ್ದು? ಸುಪ್ರೀಂ ಕೋರ್ಟ್ ತಪರಾಕಿ ಹಾಕಿದ ಮೇಲೆಯೆ ತೆರಿಗೆ ಕಳ್ಳ ಹಸನ್ ಅಲಿಯನ್ನ ಬಂಧಿಸಿದ್ದೇಕೆ? ಕಳೆದ ಚುನಾವಣೆಗಿಂತಲೂ ಮೊದಲೇ 2G ಹಗರಣ ಬಾಯ್ತೆರೆದು ನಂತರವೂ ಅದೇ ರಾಜನನ್ನ ಮತ್ತೆ ಕರೆದು ಮತ್ತದೇ ಖಾತೆಯನ್ನ ವಹಿಸಿದ ಸರ್ಕಾರಕ್ಕೆ ನೈತಿಕತೆಯಿದಯೇ? ಈಗ ಆತಂಕ ಪಡುತ್ತಿರುವ ಪ್ರಜಾಪ್ರಭುತ್ವದ ಕಾವಲು ಭಟರೆಲ್ಲ ಆಗ ಏನು ಮಾಡುತಿದ್ದರು?ಎಲ್ಲಿದ್ದರು?

ಈಗ ನಾಗರೀಕ ಸಮಿತಿಯಲ್ಲಿರೋ ’ಶಾಂತಿ ಭೂಷಣ್’ ೧೯೬೯ರಲ್ಲಿ ಮೊದಲು ಲೋಕಸಭೆಯಲ್ಲಿ ’ಲೋಕಪಾಲ ಮಸೂದೆ’ಯನ್ನ ಮಂಡಿಸಿದ್ದು,ಅದಾಗಿ ೪೨ವರ್ಷಗಳಾಗಿವೆ.ಅಲ್ಲಿಂದ ಇಲ್ಲಿವರೆಗೆ ನಮ್ಮನ್ನಾಳಿದ ಕಾಂಗ್ರೆಸ್ಸ್,ಜನತಾ ಸರ್ಕಾರ,ಬಿಜೆಪಿ ನೇತ್ರುತ್ವದ ಎನ್.ಡಿ.ಎ, ಯಾರೆಂದರೆ ಯಾರು ತಮ್ಮ ಬುಡಕ್ಕೆ ಕೊಡಲಿ ಪೆಟ್ಟಾಗಬಹುದಾದ ಈ ಮಸೂದೆಯನ್ನ ಜಾರಿಗೆ ತರಲಿಲ್ಲ. ೪೨ ವರ್ಷ ಕಾದಿದ್ದು ಸಾಕಾಗಲಿಲ್ಲವೇ? ಇನ್ನೇಷ್ಟು ದಿನ ಇದೇ So Called ’ಪ್ರಜಾಪ್ರಭುತ್ವ’ ಸರ್ಕಾರವನ್ನ ಗೋಗರೆಯಬೇಕಿತ್ತು? ಅಣ್ಣಾ ಹಜ಼ಾರೆ ನೇತ್ರುತ್ವದಲ್ಲಿ ಉಪವಾಸ ಕೂರುವ ಮುನ್ನ ಅನೇಕ ಬಾರಿ ಖುದ್ದು ಪ್ರಾಮಾಣಿಕ ಪ್ರಧಾನಿಗೆ ಪತ್ರ ಬರೆದು ಪ್ರಬಲ ಲೋಕಪಾಲ ಮಸೂದೆ ಜಾರಿಗೆ ತರಲು ಕೇಳಿಕೊಂಡಾಗಲೇ ಸರ್ಕಾರ ಒಪ್ಪಿದ್ದರೆ,ಅವರೇಕೆ ಸತ್ಯಾಗ್ರಹಕ್ಕೆ ಕೂರುತಿದ್ದರು ಅನ್ನುವುದನ್ನ ಈ ’ಪ್ರಜಾಪ್ರಭುತ್ವ ರಕ್ಷಕರು(!?) ಯೋಚಿಸಲಿ.

ಹಾಗೆ, ಅಣ್ಣಾ ಹಜ಼ಾರೆ ತಂಡ ಹೇಳುತ್ತಿರುವ ’ಜನಲೋಕಪಾಲ ಮಸೂದೆ’ ಬಂದರೆ ದೇಶದ ಪ್ರಜಾಪ್ರಭುತ್ವವೇ ಅಲ್ಲಾಡಿ ಹಳ್ಳಹಿಡಿದು ಹೋಗಲಿದೆ ಅಂತ ಜನರ ಹಾದಿ ತಪ್ಪಿಸುತ್ತಿರುವವರಿಗೆ ನೆನಪಿರಲಿ, ಅಣ್ಣಾ ತಂಡ ಕೇಳುತ್ತಿರುವುದು ಭಾರತದ ಸಂವಿಧಾನದ ಪ್ರಕಾರವೇ ಅಲ್ಲವೇ? ಅವರು ಕೇಳುತ್ತಿರುವ ಅಂಶಗಳಿಗಾಗಿ ಸಂವಿಧಾನವನ್ನೇ ಬದಲಾಯಿಸಬೇಕಿದೆಯಾ? ಇಲ್ಲವೆಂದಾದಲ್ಲಿ, ನಮ್ಮ ಸಂವಿಧಾನದಲ್ಲಿ ಹೇಳಿರುವುದನ್ನ ಕೇಳಿದರೆ ಪ್ರಜಾಪ್ರಭುತ್ವದ ಆಶಯಕ್ಕೆಲ್ಲಿಂದ ಧಕ್ಕೆ ಬರುತ್ತದೆ?

ಬರುವ ಅಧೀವೇಶನದಲ್ಲಿ ಲೋಕಪಾಲ ಮಸೂದೆ ಜಾರಿಯಾಗದಿದ್ದರೆ ಮತ್ತೆ ಆಗಸ್ಟ್ ೧೬ರಿಂದ ಆಮರಾಣಾಂತ ಉಪವಾಸ ಕೂರುವ ಮಾತನಾಡಿದ್ದಾರೆ ಅಣ್ಣಾ.ಈಗಾಗಲೇ ಬಾಬಾ ರಾಮ್ ದೇವ ಅವರ ಹೋರಾಟಕ್ಕೆ ಇತೀಶ್ರೀ ಹಾಡಿದ ಅನುಭವ ಪಡೆದಿರುವ ಸೋನಿಯಾ ಸರ್ಕಾರ ಅದೇ ದಾರಿಯನ್ನ ಅಣ್ಣಾ ಹೋರಾಟದ ಮೇಲೂ ಹಿಡಿಯಬಹುದು ಅಂತ ಅದೇ ಕಾಂಗ್ರೆಸ್ಸಿನ ಲೌಡ್ ಸ್ಪೀಕರ್ ದಿಗ್ವಿಜಯ್ ಸಿಂಗ್ ರಿಂದ ಹೇಳಿಸಿಯಾಗಿದೆ! ಏನು ಮಾಡಿದರೂ ಕೈಲಾಗದ ಭಾರತದ ಜನಗಳಿಂದ ದಕ್ಕಿಸಿಕೊಳ್ಳಬಹುದು ಅವರೇನು ಈಜಿಪ್ಟ್,ಟ್ಯುನೇಷಿಯಾದ ಜನರಂತೆ ಬೀದಿಗಿಳಿದು ಬರುವವರಲ್ಲ ಅನ್ನುವುದು ಸರ್ಕಾರದ ಲೆಕ್ಕಾಚಾರ.ಅದು ಸರಿಯೇ ಅನ್ನಿ.ನಮ್ಮ ಮನೆಗೆ ಬೆಂಕಿ ಬೀಳದೆ ಇದ್ದರೆ ಅಲುಗಾಡುವ ಜನ ನಾವಲ್ಲ!

ಈ ದಿಗ್ಗಿ ಅನ್ನುವ ಕೂಗುಮಾರಿಗೆ ಪೈಪೋಟಿ ನೀಡುವ ಅದೇ ಪಕ್ಷದ ಮತ್ತೊಬ್ಬ ಕೂಗುಮಾರಿ ಮನೀಷ್ ತಿವಾರಿ ಹೇಳಿದ ಮಾತು ನೆನಪಿದೆಯಾ?

“If this democracy faces its greatest peril from someone, it is from the tyranny of the unelected and the unelectable”

ಬಹುಷಃ ಈ ಮಾತನ್ನ ಹೇಳುವಾಗ ತಿವಾರಿಯವರಿಗೆ ಖುದ್ಧು ಪ್ರಧಾನಿಯೇ ಜನರಿಂದ ಆರಿಸಿಬಂದವರಲ್ಲ ಅನ್ನುವುದು ಮರೆತು ಹೋಗಿತ್ತಾ? ಸೂಪರ್ ಪ್ರಧಾನಿ ಸೋನಿಯ ಅವ್ರ ನೇತ್ರುತ್ವದಲ್ಲಿರೋ ರಾಷ್ಟ್ರೀಯ ಸಲಹಾಮಂಡಳಿಯಲ್ಲಿರೋ ಜನರೆಲ್ಲ ’ಚುನಾಯಿತರಾದವರಾ?’ ಅನ್ನುವುದೆಲ್ಲ ಯೋಚಿಸಿರಲಿಕ್ಕಿಲ್ಲ ಬಿಡಿ.ಅಷ್ಟಕ್ಕೂ ಯೋಚನೆ ಮಾಡುವ ಶಕ್ತಿಯಿದ್ದಿದ್ದರೆ ಈ ಪರಿ ಯಾಕೆ ಬಡಬಡಿಸಬೇಕಿತ್ತು ಅಲ್ವಾ?

ಹಾಗೆ ಜನರಿಂದ ಆರಿಸಿಬಂದ ಮೇಲೆ ತಮಗೆ ಹೇಗೆ ಬೇಕೋ ಹಾಗೆ ಕುಣಿಯಬಹುದು ಯಾರು ತಮ್ಮನ್ನು ಪ್ರಶ್ನಿಸಬಾರದು, ಪ್ರಶ್ನಿಸಿದರೆ ಅಂತವರು ಸರ್ವಾಧಿಕಾರಿಗಳಾಗುತ್ತಾರೆ ಅನ್ನುವುದೇ ಮೂರ್ಖತನದ ಮಾತುಗಳು.ಇದೇ ’ಪ್ರಜಾಪ್ರಭುತ್ವ’ವಾದಿ ಸರ್ಕಾರದ ಕಪ್ಪು ಹಣದ ಬಗೆಗಿನ ಅನುಮಾನಾಸ್ಪದ ಕಾರ್ಯ ವೈಖರಿಯ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್ ಅಸಮಾಧಾನಗೊಂಡು ಛೀಮಾರಿ ಹಾಕಿ ಖುದ್ದಾಗಿ ತಂಡವನ್ನ ರಚಿಸಿದೆ.ಪ್ರಾಮಾಣಿಕ ಪ್ರಧಾನಿಯದು ಮತ್ತದೇ ದಿವ್ಯ(?) ಮೌನ…!

ಮೊನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲೂ ’ಜನಲೋಕಪಾಲ ಮಸೂದೆ’ಯ ಬಗ್ಗೆ ಒಮ್ಮತಾಭಿಪ್ರಾಯಕ್ಕೆ ಬಂದಿಲ್ಲ.ಪ್ರಮುಖ ಪ್ರತಿಪಕ್ಷ ಬಿಜೆಪಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದೆಯೇ ಹೊರತು ಪ್ರಬಲ ಮಸೂದೆಗೆ ಬೆಂಬಲ ಘೋಷಿಸುತ್ತಿಲ್ಲ.ಮಾತು ಮಾತಿಗೆ ನಮ್ಮ್ ದೇಶ,ನಮ್ಮ್ ಮಣ್ಣು ಅನ್ನುತಿದ್ದವರ ಬಣ್ಣ ಮಾಸಿಹೋಗಿದೆ.ಪ್ರಜಾಪ್ರಭುತ್ವದ ಹೊಣೆಗಾರರಾದ ರಾಜಕೀಯ ಪಕ್ಷಗಳೆ ದೂರ ನಿಲ್ಲುವಾಗ, ಪ್ರಜೆಗಳೇ, ಪ್ರಜೆಗಳಿಗಾಗಿರುವ ಸರ್ಕಾರದ ಕಿವಿ ಹಿಂಡಿದರೆ ಯಾವ ಪ್ರಜಾಪ್ರಭುತ್ವ ಅಲುಗಾಡುತ್ತದೆ ಸ್ವಾಮಿ? ಅದೇ ಕೆಲಸವನ್ನೇ ತಾನೇ ಅಣ್ಣಾ ಮತ್ತು ತಂಡ ಮಾಡುತ್ತಿರುವುದು? ಮತ್ತೆ ಅದರಿಂದ ’ಪ್ರಜಾಪ್ರಭುತ್ವದ ಬುಡಕ್ಕೆ ಕೊಡಲಿ ಪೆಟ್ಟು’ ಅಂತ ಬೊಬ್ಬಿಡೋದರಲ್ಲಿ ಅರ್ಥವಿದೆಯೇ?

ಖುದ್ದು ತಾವು ಏನು ಮಾಡುವುದಿಲ್ಲ, ಮಾಡಹೊರಟವರ ಕಾಲು ಎಳೆಯೋ ಇಂತ ಮಂದಿ ಎಲ್ಲ ಕಾಲಕ್ಕೂ ಇದ್ದೇ ಇರುತ್ತಾರೆ,ಅಂತವರು ಇರಲಿ ಬಿಡಿ, ದೇಶ ಕಟ್ಟ ಹೊರಟವರ ಬಗ್ಗೆ ’ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಲ್ಲಿ ಸ್ವಾಮಿ ಪುರುಷೋತ್ತಮಾನಂದ ಹೇಳಿರುವ ಮಾತುಗಳನ್ನ ನೆನೆಯುತ್ತ ಮುಂದೆ ಸಾಗೋಣ

“ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ-ಟಿ.ವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ,ನಷ್ಟವೇನೂ ಇಲ್ಲ.ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು”

166 ಟಿಪ್ಪಣಿಗಳು Post a comment
  1. maaysa
    ಜುಲೈ 5 2011

    “ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು…!”

    Shame!

    ಒಬ್ಬ ಅಸಮರ್ಥ ಕೈಗೊಂಬೆ ಒಬ್ಬ ಕ್ರೂರ ಸರ್ವಾಧಿಕಾರಿಗಿಂತ ಹೆಚ್ಚು ಉತ್ತಮ. ರಾಷ್ಟ್ರೀಯ ಸಮಾಜವಾದದ ಹೆಸರಿನಲ್ಲಿ, ಹಿಟ್ಲರ್ ಜರ್ಮನಿಯನ್ನು ಒಂದು ಜನಾಂಗೀಯವಾದಿ ರಾಜ್ಯವನ್ನಾಗಿ ಮಾಡಿದ. ಆತ ಅನೇಕ ಶತ್ರುಗಳನ್ನು ಮಾಡಿಕೊಂಡ . ಜರ್ಮನಿಯು ಅವನ ಕ್ರೂರ ಮಹತ್ವಾಕಾಂಕ್ಷೆಗಳ ಕಾರಣದಿಂದಾಗಿ ನಲುಗಿತು.

    ಉತ್ತರ
  2. Thilak
    ಜುಲೈ 5 2011

    If Anna and his team thinks that they have lot of support from people, Why he is nt contesting elections.? Bereyavara hegala mele bandhooku ittu hodeyuva buddi!!!!!!!!!!!!!!
    Govt sariyagi kelsa maadilaa andre political party form maadi devru. Blackmail madodalla ( Nange ice cream kodsila andre altheeni === If they don pass the bill, I will fast ) I cant compare Anna to any big leaders , he is bachaa…

    Two questions 2 Anna.
    1. Nigamananda died while fasting.! Y he did nt fast in support of Nigamananda? WHile He has fasted supporting Dabba R dev., He is waiting for instructions from RSS?
    2.Y he wants non govt funded organizations to be excluded from lokpal. ( Saving RSS/VHP ).

    His protest against brashtachar is only against corruptions of central govt ?

    Cent Govt ge ondu salahe : Intha X . Y . Z gala maathu keluvudakkintha, parliment desolve maadi manege hogabahudalva.!!!

    ಉತ್ತರ
    • Sapna
      ಜುಲೈ 5 2011

      Agree with u. Thilak. I’m not a supporter of corruption. But I think somewhere democracy is going fr a toss. Because of so called “”civil society.”” How they can use words such as second freedom fight/jokepaal..!!!!!!!!!!!!!! Gandhiji did nt fast in delhi, He travelled across the country to make people aware of the frredom fight.

      Ambedkar also opposed fasting in a democratic country.

      ಉತ್ತರ
      • ಸಪ್ನ,
        ತಾವು ಯಾರು ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ 🙂

        ಉತ್ತರ
        • maaysa
          ಜುಲೈ 6 2011

          SInce the author know the identity, which forms a valid point to dispose “Sapna”‘s argument.

          Well done. 😀

          ಉತ್ತರ
    • maaysa
      ಜುಲೈ 5 2011

      ಯಾರೋ ಮಸೂದೆಯ ಒಳಗೆ ​​ಧಾರ್ಮಿಕ ಸಂಸ್ಥೆಗಳನ್ನು ಕೂಡ ಸೇರಿಸಲು ಒತ್ತಾಯಿಸಿದರು.

      ಉತ್ತರ
    • ತಿಲಕ್,
      ಅಣ್ಣಾ ಪಕ್ಷ ಕಟ್ಟಲಿ ಅನ್ನುವುದೂ ನನ್ನ ಆಶಯ ಕೂಡ.
      ’ಅಣ್ಣಾ ಹಜ಼ಾರೆ ಅವರನ್ನ ’ಬಚ್ಚ’ ಅನ್ನುವ ನಿಮ್ಮ ಮಾತಿಗೆ ನನ್ನ ಪ್ರಶ್ನೆ ನಿಮಗೂ DOGwijay Singh ಗಾಳಿ ಬೀಸಿದೆಯಾ ಅಂತ!?, ಮಾತುಗಳು ಹಿಡಿತ ತಪ್ಪಿದರೆ ವ್ಯಕ್ತಿತ್ವಕ್ಕೆ ಕಳಂಕ ಅನ್ನುವುದನ್ನ ಮರೆಯದಿರಿ.
      ಜನಲೋಕಪಾಲ ಡ್ರಾಫ಼್ಟ್ ಮಾಡುವಾಗ ಜನರ ಸಲಹೆಗೆ ಮುಕ್ತ ಅವಕಾಶವಿತ್ತು IAC Website ನಲ್ಲಿ,ಹಾಗೆ ಟಿವಿಗಳಲ್ಲೂ ಬಹಿರಂಗ ಚರ್ಚೆ ಮತ್ತು ಸಲಹೆಗಳು ಬಂದವು,ಆಗ ನೀವು ಸೇರಿದಂತೆ ಅದೂ ಇದೂ ಸೇರಿಸಬಹುದಿತ್ತು ಆನುವವರು ಸಲಹೆ ಕೊಡಬಹುದಿತ್ತು.
      ನಿಮ್ಮ್ ಸೋನಿಯಾ ಮೇಡಂ ಹತ್ರ ಕೇಳಿ ನೋಡಿ ಪಾರ್ಲಿಮೆಂಟ್ ಡಿಸಾಲ್ವ್ ಮಾಡಿ ಮನೆಗೆ ಹೋಗ್ತಾರ ಅಂತ 🙂

      ಉತ್ತರ
      • thilak
        ಜುಲೈ 6 2011

        DOGwijay emba ullekha eshtu sari!!! Nimage yaara gaali beeside. ?
        Nimma Anna yavathu paksha kattolla sir. Fasting maadidashtu easy alla. Adekke RSS inda samathiyu sigalla. 🙂

        ಉತ್ತರ
        • maaysa
          ಜುಲೈ 6 2011

          “DOGwijay”

          Cheap and immature.

          ಉತ್ತರ
      • thilak
        ಜುಲೈ 6 2011

        Naanu desha drohi alla. I dont want follow un constitutional methods (IAC methods ) . I have authorised MP to make law for me. Im happy the way Govt functions fr 5years, I will judge after 5 years.

        ಉತ್ತರ
  3. thilak
    ಜುಲೈ 5 2011

    As I told u, travellling across the country easy difficult, Gandhiji had come to remote vilage like Karnadu in Dakshina Kannad .
    Its easy going in flight to the capitals like Blore,Delhi, etc. And Blackmail in Delhi.

    ಉತ್ತರ
    • maaysa
      ಜುಲೈ 5 2011

      ಲೇಖಕರಿಗೆ ಗಾಂಧಿಯವರು ಇಷ್ಟವಿಲ್ಲ. ಅವರ ಆರಾಧ್ಯ ಹಿಟ್ಲರ್ .

      ಉತ್ತರ
      • maanava
        ಜುಲೈ 5 2011

        ಮಾಯ್ಸ, ಸುಮ್ನೆ ಇರೋಕೆ ಏನು ತಗೋತಿಯಾ? ರಾಕೇಶ್ ಹೇಗೆ ಅಂತ ನಿಲುಮೆಯ ಎಲ್ಲ ಓದುಗರಿಗೂ ಗೊತ್ತು. ಅವರು ಸತ್ಯದ ಪರವಾಗಿ ಬರಿತಾರೆ. ನೀನೆ ಬೇಡದ ಕಾಮೆಂಟ್ ಹಾಕ್ತಾ ಇರ್ತೀಯಾ. ನೀನು ಬರಿ ನೋಡಾನಾ? ಬರಿ ಮಾತಾಡ್ತಿಯೇ ಹೊರತು ನಿನ್ನ ಜೀವನದಲ್ಲಿ ಒಂದು ಅಕ್ಷರ ಬರೆದಿದ್ದಿಯಾ? ಅವರಿವರು ಬರಿದ್ದಿದ್ದಕ್ಕೆ ಸರಿ ತಪ್ಪು ಅನ್ನೋದು ಬಿಟ್ಟು ಒಳ್ಳೆಯ ಮಾತಾಡೋದು ಕಲಿತುಕೋ.ಎಲ್ಲ ಕಡೆ ನನ್ನದೊಂದು ಅಂತ ಬಂದು ಬಿಡ್ತಾನೆ

        ಮಾನವ

        ಉತ್ತರ
        • maaysa
          ಜುಲೈ 5 2011

          ತುಂಬಾ ತರ್ಕಬದ್ಧವಾದ ಹಾಗು ಪ್ರೌಢ ಸಂಭಾಷಣೆ! 😀

          ರಾಕೇಶ ಶೆಟ್ಟಿರು ನಿಮ್ಮಂತಹ ಅಭಿಮಾನಿಗಳಿಂದಲೇ ಮಾಹಾನ್ ಲೇಖಕರು.!

          ಮನ್ನಿಸಿ.

          ಉತ್ತರ
        • thilak
          ಜುಲೈ 6 2011

          @maanava, Nimage/Rakesh ge priya vaada /bekaada comment maadtheevi innu munde. Adikoskara fast on to death maadbedi. Please.

          ಉತ್ತರ
          • maaysa
            ಜುಲೈ 6 2011

            Rakesh, personal attack on you? right?

            ಉತ್ತರ
          • maanava
            ಜುಲೈ 6 2011

            ಭಾರತ ಕುಲ’ತಿಲಕ’ ರೆ, ನಮಗೂ ನಿಮ್ಮಂತೆ ಭಾರತದ ಬಗ್ಗೆ ಕಾಳಜಿ ಇದೆ. ನಾವೇನು ಬಾಯಿಗೆ ಬಂದದ್ದು ಮಾತಾಡುತ್ತಿಲ್ಲ. ಅಣ್ಣಾ ಹಜಾರೆ ಬಗ್ಗೆ ತಿಳಿದವರು ಯಾರು ಕೂಡ ಅವರ ವಿರುದ್ಧ ಮಾತಾಡುವುದಿಲ್ಲ. ಅವರು ಅಷ್ಟು ಸರಳ ವ್ಯಕ್ತಿ. ನಮ್ಮ ದೇಶದಲ್ಲಿ ಅಂಥವರು ಎಲೆಕ್ಷನ್ ಗೆ ನಿಂತರೆ ಎಂಥ ಪರಿಸ್ಥಿತಿ ಇದೆ ಎಂಬುದು ನಿಮ್ಮಂಥವರೆ ಗೊತ್ತೆ ಇರುತ್ತೆ. ಹಾಗಿರುವಾಗ ಉಳಿದಿರುವ ಒಂದೇ ಅವಕಾಶ ಅಂದ್ರೆ ಗಾಂಧಿ ಮಾರ್ಗದ ಉಪವಾಸ. ಹಾಗೆಂದು ಅವರು ತಮ್ಮ ಅನುಕೂಲಕ್ಕಾಗಿ ಏನೂ ಉಪವಾಸ ಮಾಡ್ತಾ ಇಲ್ವಲ್ಲ. ಎಲ್ಲ ಜನರ ಉಪಯೋಗಕ್ಕಾಗಿ ಮಾತ್ರ. ಕೆಲವು ಸಲ ಆದರ್ಶಗಳಿಗಿಂತ ವಾಸ್ತವಗಳು ಬೇರೆಯೇ ಆಗಿರುತ್ತವೆ. ವಾದಕ್ಕಾಗಿ ವಾದ ಮಾಡುವುದಾದರೆ ನಿಮಗೆ ನಮಸ್ಕಾರ.

            ಭಾರತೀಯ

            ಉತ್ತರ
  4. maaysa
    ಜುಲೈ 5 2011

    This article is childish. As Thilak has correctly argued

    “If Anna and his team thinks that they have lot of support from people, Why he is nt contesting elections.? Bereyavara hegala mele bandhooku ittu hodeyuva buddi!!!!!!!!!!!!!!”

    As these people want every governmental institution to be brought under the scrutiny of Ombudsman, they strongly opposed inclusion of “non govt funded organizations” and religious institutions for the scanner.

    By the way, why should a democratically elected government care about all these? As Kapil Sibal said, involving civil society in law making is a unworthy circus.

    Since I support anti-corruption movement ( though I oppose these fasting etc..), Anna must follow the democratic principles and contest in the next election. I would vote to him if he contests from Bangalore south.

    We cannot have civil disobedience in a democratic country. Civil-disobedience makes sense only against dictatorship, tyranny or Kingdom.

    ಉತ್ತರ
    • thilak
      ಜುಲೈ 6 2011

      @Maaysa,
      As these people want every governmental institution to be brought under the scrutiny of Ombudsman, they strongly opposed inclusion of “non govt funded organizations” and religious institutions for the scanner.
      By doing that the real colour of all trusts will come out. Especially RSS and VHP. Rakesh nanthaha dhaanigalinda mane katti kodtheve antha hana thagondu -RSS chaddi holisi ,communal voilence maadisidre !!! Ellavu horage barythade alva.?

      Golmaal He Sab Golmaal He.!!!

      Im happy to see someone like you who is opposing these drama’s(fasting ).

      ಉತ್ತರ
      • maaysa
        ಜುಲೈ 6 2011

        “Im happy to see someone like you who is opposing these drama’s(fasting ).”

        I do not oppose their fasting. They have rights and freedom to fast. But the objection is a non-elected body cannot dictated a democratically elected government on law-making. They can only suggest just like any other citizen. They neither have special power or value in the system. They are as common and equal as any citizen.

        I don’t know anything about RSS and VHP being funded by Rakesh.

        ಉತ್ತರ
        • Thilak
          ಜುಲೈ 6 2011

          I agrre with u. They can request.

          ಉತ್ತರ
      • Thilak
        ಜುಲೈ 6 2011

        I apologise for using Rakesh’s name,

        ಉತ್ತರ
  5. ಮಾಯ್ಸ,
    ನಿನ್ನ ವೈಯುಕ್ತಿಕ ಮಟ್ಟದ ಪ್ರತಿಕ್ರಿಯೆಗಳಿಗೆ ನಾನು ಉತ್ತರಿಸ ಬಯಸುವುದಿಲ್ಲ.
    “Civil-disobedience” ಆಗೋಕೆ ಯಾರು ಕಾರಣ ಅಂತಲೇ ನನ್ನ ಲೇಖನದಲ್ಲಿ ಕೇಳಿದ್ದೇನೆ.

    ಉತ್ತರ
    • maaysa
      ಜುಲೈ 5 2011

      I have not made any personal attack on you.

      Your article is plain stupid. Read again! not You, it is the article written by you which is childish and stupid.

      If you are mature enough argue. You have a big fan following ( may be they are from you town or caste or speak a minority language )

      Why don’t you contest in election? Let’s see what you have got other than blabbering…

      I am happy with the system in India. India provides enough freedom and justice. We do not need any dramas of fasting and civil-disobedience.

      Since India which governed INC has provided you enough freedom even to write such an idiotic article which ends ““ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ-ಟಿ.ವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ,ನಷ್ಟವೇನೂ ಇಲ್ಲ.ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು””

      Why should we all Indians follow a Hindu priest? He represented Hinduism in Chicago not India. We are a secular nation. We have Gandhi, Ambedkar, and Anna Hazare, who are secular. It is the narrow mindedness of correlating nationalism to religion.

      The whole article is ಈ ಬೇರೆ ಯಾರೋ ಒಬ್ಬರ ಎಂಜಲ ವಾಂತಿ. No originality.!

      ಉತ್ತರ
      • maaysa
        ಜುಲೈ 5 2011

        “Since India which governed INC” = “Since India which is now governed by INC”

        ಉತ್ತರ
      • ಪರ್ಸನಲ್ ಅಟ್ಟ್ಯಾಕ್ ಮಾಡಿಲ್ಲ ಅನ್ನುತ್ತಲೇ ಅದನ್ನೇ ಮಾಡುವ ನಿನ್ನ ಚಾಳಿಯನ್ನ ಬಿಡುವುದಿಲ್ಲ ಅನ್ನುವುದು ನನಗೆ ಗೊತ್ತಿದೆ.
        ಮುಕ್ತವಾಗಿ ಪ್ರತಿಕ್ರಿಯಿಸುವ ಸ್ವಾತಂತ್ರ್ಯವನ್ನ ಸ್ವೇಚ್ಚೆಯಾಗಿ ಮಾಡಿಕೊಳ್ಳುವವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ರೀತಿ ನೋಡಿ ನಗು ಬರುತ್ತದೆ.
        ನಾನು ಮೊದಲೇ ಹೇಳಿದ ಹಾಗೆ, ನನ್ನ ಜಾತಿ,ಊರು ಅಂತೆಲ್ಲ ಪ್ರತಿಕ್ರಿಯಿಸುವುದು ಬಿಟ್ಟು ಲೇಖನದ ಯಾವ ಅಂಶ ಸರಿಯಿಲ್ಲ ಅಂತೇಳಿದರೆ ಒಳ್ಳೆಯದು ಮಾಯ್ಸ.

        ಇನ್ನ ವಿವೇಕವಾಣಿ ಎಲ್ಲರಿಗೂ ಕಡ್ಡಾಯವೇನಲ್ಲ ಅನ್ನುವುದು ಸಹ ಅದೇ ಸಾಲುಗಳಲ್ಲಿದೆ.

        ಸೂ : ನಿಲುಮೆಯಲ್ಲಿ ಪ್ರತಿಕ್ರಿಯೆ ಕನ್ನಡದಲ್ಲಿರಲಿ

        ಉತ್ತರ
        • maaysa
          ಜುಲೈ 6 2011

          ನನಗೆ ಗೊತ್ತಿತ್ತು. ಆ ಎರಡು ಸಾಲಾನು ಬಿಟ್ಟು ಇನ್ನು ಯಾವ ಸಾಲು ತಮ್ಮ ಗವನಕ್ಕೆ ಬರುವುದಿಲ್ಲ ಎಂದು.

          ಅದನ್ನು ಬಿಟ್ಟು ಮಿಕ್ಕ ವಿಚಾರಕ್ಕೆ ಉತ್ತರ ಕೊಡದೆ ಜಾರಿಕೊಳ್ಳಬಹುದು. ಗಮಿನಿಸಿ ನಿಮ್ಮ ‘ಸಮಜ್ಹಾಯಿಷಿ’ ನಾನು ಕೇಳಿಲ್ಲ.

          ಇನ್ನೂ ತಮಗೆ ಇಂಗ್ಲಿಷ್ ಬರದಿದ್ದರೆ ವಿವೇಕಾನಂದರ ಭಾಷಣ ಹೇಗೆ ಓದುವಿರಿ? ಅವರು ಹೆಚ್ಚಿನ ಬರಹ ಇರುವುದೇ ಮೂಲ ಇಂಗ್ಲಿಷ್-ಅಲ್ಲಿ 😉

          ಉತ್ತರ
        • maaysa
          ಜುಲೈ 6 2011

          FYI..

          Nilume says “ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ.”
          It doesn’t say mandatory. ;D

          “ಇನ್ನ ವಿವೇಕವಾಣಿ ಎಲ್ಲರಿಗೂ ಕಡ್ಡಾಯವೇನಲ್ಲ ಅನ್ನುವುದು ಸಹ ಅದೇ ಸಾಲುಗಳಲ್ಲಿದೆ.”
          Thanks. Since you are very famous and supported writer, I misunderstood. See, That’s why every body cannot write so a good way.

          What is this ವಿವೇಕವಾಣಿ? Do you mean Vivekananda’s words? or that magazine?

          ಉತ್ತರ
      • maaysa
        ಜುಲೈ 6 2011

        “.ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು”

        So.. people who don’t agree to Vivekananda, a Hindu priest are not ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು.

        ಉತ್ತರ
      • thilak
        ಜುಲೈ 6 2011

        @Maysa, idondu bedavagithu swami :

        If you are mature enough argue. You have a big fan following ( may be they are from you town or caste or speak a minority language )

        ಉತ್ತರ
        • maaysa
          ಜುಲೈ 6 2011

          May be.. Pick which you like..
          I don’t insist that you ( or all must like me ) 😀

          However, in my more than 10 sentence comment, he picked only that one. OK, I withdraw that comment since it seems to mislead(purposefully?)

          So the comment is as follows :—–

          I have not made any personal attack on you.
          Your article is plain stupid. Read again! not You, it is the article written by you which is childish and stupid.

          Why don’t you contest in election? Let’s see what you have got other than blabbering…
          I am happy with the system in India. India provides enough freedom and justice. We do not need any dramas of fasting and civil-disobedience.
          Since India which governed INC has provided you enough freedom even to write such an idiotic article which ends ““ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ-ಟಿ.ವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ,ನಷ್ಟವೇನೂ ಇಲ್ಲ.ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು””
          Why should we all Indians follow a Hindu priest? He represented Hinduism in Chicago not India. We are a secular nation. We have Gandhi, Ambedkar, and Anna Hazare, who are secular. It is narrow mindedness of correlating nationalism to religion.
          The whole article is ಈ ಬೇರೆ ಯಾರೋ ಒಬ್ಬರ ಎಂಜಲ ವಾಂತಿ. No originality.!

          ಉತ್ತರ
    • thilak
      ಜುಲೈ 6 2011

      Karana yaare irali. Anna agli thamma aagili democracy ge respect kodbeku. Tell me is any one stopping him from contesting elections.?? forming party.? Democracy kotta maarga beda. Namage short cut agbeku. FASTING and BLACKMAILING.

      ಉತ್ತರ
      • maaysa
        ಜುಲೈ 6 2011

        Let us see, when Anna and his tamma Rakesh will contest elections and make our nation a super country…

        I am quite happy with my country w.r.t to freedom and democracy. However, we do need reforms ( like any other country ) which needs to be brought in a democratic, and peaceful way.

        If Anna and his tamma’s ideology is appreciated by the majority of the people of the country, let them contest elections as you say. They can even go to court.

        And by the way we forgot the yoga against corruption. Somebody was joking that the next is aerobics against corruption 😀

        ಉತ್ತರ
  6. harishathreya
    ಜುಲೈ 6 2011

    ಆತ್ಮೀಯ
    ದೇಶ ಮುನ್ನಡೆಯಬೇಕಾದರೆ ಒಬ್ಬ ನಾಯಕನ ಅಗತ್ಯವಿದೆ ಹಾಗಾಗಿ ಜನರೆಲ್ಲಾ ಒಬ್ಬ ವ್ಯಕ್ತಿಯನ್ನು ಚುನಾಯಿಸಿ ಆತನ ಮು೦ದಾಳತ್ವದಲ್ಲಿ ದೇಶವನ್ನು ಅಭಿವೃದ್ಧಿಯ ಪಥದತ್ತ ಮತ್ತು ಪಡಿಸುವತ್ತ ಸಾಗಬೇಕಿತ್ತು. ಆದರೆ ನಾವು ಚುನಾಯಿಸಿದ ವ್ಯಕ್ತಿ ಚುನಾಯಿತನಾಗುವ ತನಕ ನಮ್ಮ ಮಾತಿಗೆ ಬೆಲೆ ಕೊಡುತ್ತಾ ನ೦ತರ ತನ್ನಿಷ್ಟಕ್ಕೆ ತಕ್ಕ೦ತೆ ಆಡುತ್ತಿದ್ದರೆ ಕೇಳಬೇಕಾದ ಹಕ್ಕು ನಮಗಿದೆ. ಅಣ್ಣಾ ಅವರನ್ನು ಒಬ್ಬ ನಾಯಕನಾಗಿಸಬೇಕಿಲ್ಲ. ನಮ್ಮೆಲ್ಲರ ಪ್ರತಿನಿಧಿಯಾಗಿ ಆತ ನಡೆಯುತ್ತಿದ್ದಾರೆ ಅಷ್ಟೆ.
    ಒ೦ದು ಪ್ರಶ್ನೆ ಒಬ್ಬ ತಪ್ಪು ಮಾಡಿದ ಆ ತಪ್ಪನ್ನ ನಾ ನೋಡಿದೆ ಕೇಳ್ಬೇಕಾದ್ರೆ ನಾನು ಎಲೆಕ್ಷನ್ ಗೆ ನಿಲ್ಬೇಕಾ?
    ನಿಗಮಾನ೦ದರು ಸತ್ತದ್ದಕ್ಕೆ ಅಣ್ಣ ಮತ್ತೆ ಉಪವಾಸ ಕೂತ್ಕೋಬೇಕಿತ್ತಾ? ಅದನ್ನ ಖ೦ಡಿಸಿದ್ದಾರೆ ತಾನೆ! ಅಣ್ಣಾ ಅವರ ಹೋರಾಟ ನೇರವಾಗಿ ಭ್ರಷ್ಟಾಚಾರದ ವಿರುದ್ದ. ಯುದ್ಧದಲ್ಲಿ ಸೇನಾನಿ ಸತ್ತರೆ ಆತನ ಬಗ್ಗೆ ಕಣ್ಣೀರಾಗಿ ಯುದ್ಧ ಮುನ್ನಡೆಸುತ್ತಾರೆ ಪರ೦ತು ಆತನ ಬಳಿಯಲ್ಲೇ ಕೂರುವುದಿಲ್ಲ.
    ಅಣ್ಣಾ ಹೋರಾಟ ಕೇವಲ ಕೇ೦ದ್ರ ಸರ್ಕಾರದ ವಿರುದ್ದವಲ್ಲ ಅದು ಭ್ರಷ್ಟಾಚಾರದ ವಿರುದ್ದ. ಕೇ೦ದ್ರದಲ್ಲಿ ಜಾಸ್ತಿ ಭ್ರಷ್ಟರಿದ್ರೆ ಏನ್ ಮಾಡಕ್ಕಾಗುತ್ತೆ. ಬಿಲ್ ಪಾಸ್ ಮಾಡಿ ಅ೦ತ ಒ೦ದೊ೦ದೇ ರಾಜ್ಯ ಸರ್ಕಾರನ ಕೇಳ್ತಾರಾ? ಇಲ್ಲ ಅಲ್ವಾ?
    ರಾಕೇಶರ ಲೇಖನದ ವಸ್ತು ಮತ್ತೆ ಉದ್ದೇಶ ಸರಿಯಾಗಿದೆ ಆದರೆ ಯಾಕೋ ಪ್ರತಿಕ್ರಿಯೆಗಳಿ೦ದ ಅದು ದಾರಿ ತಪ್ತಾ ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊಡ್ಡೊರು ನಾವು ಒ೦ದಷ್ಟು ಸಲಹೆ ಸೂಚನೆ ಕೊಟ್ಟಿದ್ದೀವಿ ಮತ್ತು ಅದು ಎಲ್ಲದಕ್ಕೂ ಸೂಕ್ತವಾಗಿದೆ ಅ೦ದಾಗ ಅದನ್ನ ನೋಡಿ ತಪ್ಪಿದ್ರೆ ಅಥವಾ ಸ೦ವಿಧಾನಾತ್ಮವಾಗಿಲ್ಲ ಅನ್ಸಿದ್ರೆ ಹೇಳಿ ಒ೦ದು ಖಡಕ್ ಅದ ಬಿಲ್ಲ್ ಸಿದ್ದ ಮಾಡಿ ಪಾಸ್ ಮಾಡ್ಬೇಕಿರೋದಷ್ಟೇ ಅವರ ಕೆಲ್ಸ ತಮ್ಮನುಕೂಲಕ್ಕೆ ತಕ್ಕ೦ತೆ ಬಿಲ್ ಗಳನ್ನ ಮಾಡ್ಕೊ೦ಡು ತಿರುಗಾಡಕ್ಕಲ್ಲ ನಾವು ಅವರನ್ನ ಚುನಾಯಿಸಿರೋದು. ನಮ್ಮನ್ನ (ಜನಗಳನ್ನ) ಗಣನೆಗೆ ತೆಗೆದುಕೊಳ್ಲದೆ ಅಲ್ಲೆಲ್ಲೋ ಪಾರ್ಲಿಮೆ೦ಟ್ನಲ್ಲಿ ಕೂತು ಒ೦ದಷ್ಟು ಜನ ಕೈ ಎತ್ತಿ ಬಿಲ್ ಗಳನ್ನ ಪಾಸ್ ಮಾಡೋದು ಎ೦ಥ ವಿಪರ್ಯಾಸ.
    ಹರಿ

    ಉತ್ತರ
    • maaysa
      ಜುಲೈ 6 2011

      “ರಾಕೇಶರ ಲೇಖನದ ವಸ್ತು ಮತ್ತೆ ಉದ್ದೇಶ ಸರಿಯಾಗಿದೆ ಆದರೆ ಯಾಕೋ ಪ್ರತಿಕ್ರಿಯೆಗಳಿ೦ದ ಅದು ದಾರಿ ತಪ್ತಾ ಇದೆ. ”
      ನಿಮಗೆ ಸರಿ. ನಮಗೆ ಸರಿಯಿಲ್ಲ. ವಿಚಾರ ಭೇದ.
      ನಿಮಗೆ ವಿಚಾರಭೇದ ಕಂಡದ್ದನ್ನೆಲ್ಲ ತಪ್ಪು-ದಾರಿ ಅಂದರೆ. ನಿಮಗೆ ಸರಿಕಂಡಿದ್ದು ಮಾತ್ರ ಸರಿ-ದಾರಿಯೇನು?

      ಭ್ರಷ್ಟಾಚಾರದ ವಿರುದ್ಧ ಹೊರಡಲು ವಿವೇಕನಂದರನ್ನೇ ( ಒಬ್ಬ ಹಿಂದೂ ಮುಖವಾಣಿಯಾಗಿದ್ದವರನ್ನು ) ಯಾಕೆ ಪಾಲನೆ ಮಾಡಬೇಕು? ನಮಗೆ ನಮ್ಮದೇ ಆದ ವಿವೇಚನೆ ಇಲ್ಲವ?

      ನಾವು ಒಂದಿಷ್ಟು ಮಂದಿ, ಈ ಉಪವಾಸ ಇವೆಲ್ಲ ಪ್ರಜಾಪ್ರಭುತ್ವಕ್ಕೆ ತಕ್ಕುದ್ದಲ್ಲ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಅದು ಹೇಗೆ ತಪ್ಪು ದಾರಿ?

      ಇನ್ನು ನಮ್ಮ ಪ್ರಧಾನಿ ಅದೆಷ್ಟು ಮಂದಿಯ ಸಾವಿಗೆ ಕಾರಣರು ಹಿಟ್ಲರ್ನ ಹಾಗೆ? ೧೯೯೨ ನಮಗೆ ಆ ಹೊತ್ತು ಅವಶ್ಯವಾಗಿದ್ದ ಆರ್ಥಿಕ ಸುಧಾರಣೆ ಇವರ ಕಯ್ಯಿಂದಲೇ ನಡೆದುದು. ತಾನೆ! ಇವರನ್ನು ಒಬ್ಬ ಫ್ಯಾಸಿಸ್ಟ್ ನಿಗೆ ಹೊಲಿಸೋದು ಏನು ಸರಿ!

      ಉತ್ತರ
    • Maisa
      ಜುಲೈ 6 2011

      ರಾಕೇಶರ ಲೇಖನದ ವಸ್ತು ಮತ್ತೆ ಉದ್ದೇಶ ಸರಿಯಾಗಿದೆ ಆದರೆ ಯಾಕೋ ಪ್ರತಿಕ್ರಿಯೆಗಳಿ೦ದ ಅದು ದಾರಿ ತಪ್ತಾ ಇದೆ.
      ನಿಮಗೆ ಸರಿ. ನಮಗೆ ಸರಿಯಿಲ್ಲ. ವಿಚಾರ ಭೇದ.
      ನಿಮಗೆ ವಿಚಾರಭೇದ ಕಂಡದ್ದನ್ನೆಲ್ಲ ತಪ್ಪು-ದಾರಿ ಅಂದರೆ. ನಿಮಗೆ ಸರಿ ಕಂಡಿದ್ದು ಮಾತ್ರ ಸರಿ-ದಾರಿಯೇನು?

      ಭ್ರಷ್ಟಾಚಾರದ ವಿರುದ್ಧ ಹೊರಡಲು ವಿವೇಕನಂದರನ್ನೇ ( ಒಬ್ಬ ಹಿಂದೂ ಮುಖವಾಣಿಯಾಗಿದ್ದವರನ್ನು ) ಯಾಕೆ ಪಾಲನೆ ಮಾಡಬೇಕು? ನಮಗೆ ನಮ್ಮದೇ ಆದ ವಿವೇಚನೆ ಇಲ್ಲವ?
      ನಾವು ಒಂದಿಷ್ಟು ಮಂದಿ, ಈ ಉಪವಾಸ ಇವೆಲ್ಲ ಪ್ರಜಾಪ್ರಭುತ್ವಕ್ಕೆ ತಕ್ಕುದ್ದಲ್ಲ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಅದು ಹೇಗೆ ತಪ್ಪು ದಾರಿ?

      ಇನ್ನು ನಮ್ಮ ಪ್ರಧಾನಿ ಅದೆಷ್ಟು ಮಂದಿಯ ಸಾವಿಗೆ ಕಾರಣರು ಹಿಟ್ಲರ್ನ ಹಾಗೆ? ೧೯೯೨ ನಮಗೆ ಆ ಹೊತ್ತು ಅವಶ್ಯವಾಗಿದ್ದ ಆರ್ಥಿಕ ಸುಧಾರಣೆ ಇವರ ಕಯ್ಯಿಂದಲೇ ನಡೆದುದು. ತಾನೆ! ಇವರನ್ನು ಒಬ್ಬ ಫ್ಯಾಸಿಸ್ಟ್ ನಿಗೆ ಹೊಲಿಸೋದು ಏನು ಸರಿ!

      ಉತ್ತರ
    • Thilak
      ಜುಲೈ 6 2011

      Ade swamy. Sibhal answered all the questions in karan thappar’s interview. Discuss maadona andre Jantar Mantar antharalla.!

      ಉತ್ತರ
  7. ಜುಲೈ 6 2011

    “ಮನಮೋಹನರಿಗಿಂತ ಅಡಾಲ್ಫ್ ಹಿಟ್ಲರ್ ಮೇಲು” ಅಂದಿದ್ದು ಖಂಡಿತಾ ಅತಿಯಾಯ್ತು. ಯಾರೂ ಒಪ್ಪಬಾರದ ಮಾತದು.
    ನಾನು ಅಣ್ಣಾ ಹೋರಾಟವನ್ನ ಪೂರ್ಣವಾಗಿ ಬೆಂಬಲಿಸ್ತೀನಿ. ಬದಲಾವಣೆ ಬೇಕು ಅನ್ನುವವರೆಲ್ಲಾ ಚುನಾವಣೆಗೆ ನಿಲ್ಲೋದು ಸಾಧ್ಯವಿಲ್ಲ. ಹಾಗೇನೆ ಇದು ಪ್ರಜಾಪ್ರಭುತ್ವವನ್ನ ಬಳಹೀನಗೊಳಿಸುತ್ತೆ ಅನ್ನೋದು ಕುಂಟುನೆಪ ಅಷ್ಟೇ.

    ಉತ್ತರ
    • maanava
      ಜುಲೈ 6 2011

      ಸುಖೇಶ್, ಮೇಡಂ ಪಾರ್ಟಿ ಬಲಹೀನಗೊಳ್ಳೂತ್ತೆ ಅಂದ್ರೆ ಸರಿಯಾದ ಹೇಳಿಕೆ. ಇಲ್ಲಿ ಜನ ಪಾರ್ಟಿ ವರ್ಕರ್ಸ್ ತರ ಮಾತಾಡೋದು ನೋಡಿದ್ರೆ ನಮ್ಮ ದೇಶದ ಗತಿ ನೋಡಿ ಅಯ್ಯೋ ಅನ್ನಿಸುತ್ತೆ
      ಮೌನಿ

      ಉತ್ತರ
      • Thilak
        ಜುಲೈ 6 2011

        @Maanava,

        Medam Party bagge kaalajige saashtanga namaskara. Naavu intha anna /thammaranna bahala nodiddevi swamy. Nodtha iri Yaava reethi manage maadtheevi antha

        ಉತ್ತರ
  8. Maisa
    ಜುಲೈ 6 2011

    “ರಾಕೇಶರ ಲೇಖನದ ವಸ್ತು ಮತ್ತೆ ಉದ್ದೇಶ ಸರಿಯಾಗಿದೆ ಆದರೆ ಯಾಕೋ ಪ್ರತಿಕ್ರಿಯೆಗಳಿ೦ದ ಅದು ದಾರಿ ತಪ್ತಾ ಇದೆ. ”
    ನಿಮಗೆ ಸರಿ. ನಮಗೆ ಸರಿಯಿಲ್ಲ. ವಿಚಾರ ಭೇದ.
    ನಿಮಗೆ ವಿಚಾರಭೇದ ಕಂಡದ್ದನ್ನೆಲ್ಲ ತಪ್ಪು-ದಾರಿ ಅಂದರೆ. ನಿಮಗೆ ಸರಿ ಕಂಡಿದ್ದು ಮಾತ್ರ ಸರಿ-ದಾರಿಯೇನು?

    ಭ್ರಷ್ಟಾಚಾರದ ವಿರುದ್ಧ ಹೊರಡಲು ವಿವೇಕನಂದರನ್ನೇ ( ಒಬ್ಬ ಹಿಂದೂ ಮುಖವಾಣಿಯಾಗಿದ್ದವರನ್ನು ) ಯಾಕೆ ಪಾಲನೆ ಮಾಡಬೇಕು? ನಮಗೆ ನಮ್ಮದೇ ಆದ ವಿವೇಚನೆ ಇಲ್ಲವ?
    ನಾವು ಒಂದಿಷ್ಟು ಮಂದಿ, ಈ ಉಪವಾಸ ಇವೆಲ್ಲ ಪ್ರಜಾಪ್ರಭುತ್ವಕ್ಕೆ ತಕ್ಕುದ್ದಲ್ಲ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಅದು ಹೇಗೆ ತಪ್ಪು ದಾರಿ?

    ಇನ್ನು ನಮ್ಮ ಪ್ರಧಾನಿ ಅದೆಷ್ಟು ಮಂದಿಯ ಸಾವಿಗೆ ಕಾರಣರು ಹಿಟ್ಲರ್ನ ಹಾಗೆ? ೧೯೯೨ ನಮಗೆ ಆ ಹೊತ್ತು ಅವಶ್ಯವಾಗಿದ್ದ ಆರ್ಥಿಕ ಸುಧಾರಣೆ ಇವರ ಕಯ್ಯಿಂದಲೇ ನಡೆದುದು. ತಾನೆ! ಇವರನ್ನು ಒಬ್ಬ ಫ್ಯಾಸಿಸ್ಟ್ ನಿಗೆ ಹೊಲಿಸೋದು ಏನು ಸರಿ!

    ಉತ್ತರ
    • ರವಿ
      ಜುಲೈ 6 2011

      ವಿಚಾರಭೇದ ಕಂಡದ್ದನ್ನೆಲ್ಲ ತಪ್ಪು-ದಾರಿ ಅಂದರೆ. ನಿಮಗೆ ಸರಿ ಕಂಡಿದ್ದು ಮಾತ್ರ ಸರಿ-ದಾರಿಯೇನು?

      +೧. ಖಂಡಿತ ಸರಿಯಾಗಿ ಹೇಳಿದಿರಿ. ಪ್ರತಿವಾದವನ್ನು ತಪ್ಪು/ಕೆಟ್ಟದು ಎನ್ನುವುದು ನಮ್ಮ narrow mindedness ಅನ್ನು ತೋರಿಸುತ್ತದೆ. ಆಗ ಏಕವಚನ ಪ್ರಯೋಗ/ಜರೆತ ಎಲ್ಲ ಶುರು. 🙂 ಇಲ್ಲಿ ಕೆಲ ಕಮೆಂಟಿಗರಿಗೆ ಮಾಯ್ಸರ ಹೆಸರು ನೋಡಿದರೆ ಉರಿ ಅನಿಸುತ್ತೆ. ಅದಕ್ಕೆ ಅಡಗಿ ನಿಂತು ಕಲ್ಲು ಹೊಡೆಯುವುದು. ರಾಕೇಶ್, ಸಪ್ನಾ ಯಾರೆಂದು ಗೊತ್ತು ಅಂದಿರಲ್ಲ. ಅದೇ ಥರ, ಮಾನವ ಎಂದು ಅಮಾನವೀಯವಾಗಿ ಕಮೆಂಟು ಹಾಕುವವರು ಯಾರೆಂದೂ ಹೇಳಿ.

      ಭ್ರಷ್ಟಾಚಾರದ ವಿರುದ್ಧ ಹೊರಡಲು ವಿವೇಕನಂದರನ್ನೇ ಯಾಕೆ ಪಾಲನೆ ಮಾಡಬೇಕು? ನಮಗೆ ನಮ್ಮದೇ ಆದ ವಿವೇಚನೆ ಇಲ್ಲವ?

      ಇದೂ ಸರಿಯಾಗೇ ಇದೆ.

      I am happy with the system in India. India provides enough freedom and justice. We do not need any dramas of fasting and civil-disobedience

      ಇದು ಹಸಿ ಹಸಿ ಸುಳ್ಳು. ಕಣ್ಣು ಮುಚ್ಚಿ ಕೂತಿದ್ದೀರಾ ಮಾಯ್ಸ? ನಮ್ಮ ನಾಯಕರು ಖಂಡಿತವಾಗಿಯೂ ದಾರಿ ತಪ್ಪಿದ್ದಾರೆ. (ಅವರು ಮಾತ್ರ ದಾರಿ ತಪ್ಪಿದ್ದು ಅಂತ ನಾನು ಹೇಳುತ್ತಿಲ್ಲ.) ಅದನ್ನು ವಿರೋಧಿಸಲು ಚುನಾವಣೆಗೆ ನಿಲ್ಲುವ ಅಗತ್ಯವೇನಿಲ್ಲ. ಯಾರೂ ವಿರೋಧಿಸಬಹುದು. ಪ್ರಜಾಪ್ರಭುತ್ವದಲ್ಲಿ ನಾವು ಆರಿಸಿ ಕಳಿಸಿದ ಪ್ರತಿನಿಧಿಗಳು ಕಾನೂನು ಮಾಡಬೇಕು, ಆದರೆ ದುರದೃಷ್ಟ ಹಾಗಾಗುತ್ತಿಲ್ಲ. ರಾಕೇಶ್ ಪ್ರಜಾಪ್ರಭುತ್ವ ಅಂದರೆ ಏನು ಎಂದು ಕೇಳಿದ್ದರಲ್ಲಿ ತಪ್ಪೇನು ಇಲ್ಲ. ಹೋರಾಟಗಾರರ ಮೇಲೆ ಈ ಸರಕಾರ ನಡೆಸುವ ದೌರ್ಜನ್ಯ ನೋಡಿದರೆ ಹಿಟ್ಲರ್ ಗೆ ಹತ್ತಿರದಲ್ಲೇ ಇದೆ ಈ ಸರಕಾರ. ತಪ್ಪಿಲ್ಲ ಹೋಲಿಕೆಯಲ್ಲಿ.

      ಉತ್ತರ
      • maaysa
        ಜುಲೈ 6 2011

        ” ಹೋರಾಟಗಾರರ ಮೇಲೆ ಈ ಸರಕಾರ ನಡೆಸುವ ದೌರ್ಜನ್ಯ ನೋಡಿದರೆ ಹಿಟ್ಲರ್ ಗೆ ಹತ್ತಿರದಲ್ಲೇ ಇದೆ ಈ ಸರಕಾರ. ತಪ್ಪಿಲ್ಲ ಹೋಲಿಕೆಯಲ್ಲಿ.”

        Sad.!!

        We believe in our country. Our India is free and fair enough when it comes to freedom. Since we know worse countries.

        We are Not OK and oppose India to be run by people who divide us based on anything.

        For us a corrupt government which does not preaches hatred and division is far better than a honest, and efficient dictatorship, Kingdom or Theocracy. We don’t want to trade our freedom to efficiency.

        We don’t want India to become Iran, Russia, China or UK. We want it to be just India or similar to the USA( union of federal states, more federalism).

        Hence, comparison to Hitler is not OK and dangerous!

        ಉತ್ತರ
        • Thilak
          ಜುಲೈ 6 2011

          “”For us a corrupt government which does not preaches hatred and division is far better than a honest, and efficient dictatorship, Kingdom or Theocracy. We don’t want to trade our freedom to efficiency.”” Muthinantha maathu.

          This beautifl country has given rights to call PM as hitler,

          ಉತ್ತರ
          • maaysa
            ಜುಲೈ 7 2011

            I don’t see any difference between the author declaring Hitler better than our PM, and misleading our people to hold guns and shoot our soldiers. Both are equally provocative, and objectionable.

            ಉತ್ತರ
  9. Maisa
    ಜುಲೈ 6 2011

    Why am I blocked form commenting? And you speak of democracy! 😀

    ಉತ್ತರ
    • harishathreya
      ಜುಲೈ 6 2011

      ಆತ್ಮೀಯ
      ವಿವೇಕಾನ೦ದರನ್ನ ಒ೦ದು ಧರ್ಮಕ್ಕೆ ಸೀಮಿತ ಗೊಳಿಸಿದ ನಿಮಗೆ ವ೦ದನೆ. ಇರಲಿ, ಇಲ್ಲಿ ವಿಷ್ಯ ಅದಲ್ಲ ಹಿಟ್ಲರ್ ಜನಗಳನ್ನ ಕೊ೦ದನಷ್ಟೆ ಆದರೆ ಪ್ರಧಾನಿ ದುರ್ಬಲನಾಗಿ ಇಡೀ ದೇಶಾನ ಕೊಲ್ತಾ ಇದ್ದಾರೆ ಏನ೦ತೀರಿ? ಹಿಟ್ಲರನ ಕ್ರೌರ್ಯವನ್ನು ಇಲ್ಲಿ ಸಮರ್ಥಿಸಿಕೊಳ್ತಾ ಇಲ್ಲ ಆತನ ಆದರೆ ಆ ಕ್ರೌರ್ಯಕ್ಕೂ ಈ ಕ್ರೌರ್ಯಕ್ಕೂ ಏನು ವ್ಯತ್ಯಾಸವಿದೆ. ರಕ್ತ ಹರೀತು ಇಲ್ಲಿ ನಮ್ಮ ಮಾನ ಹರೀತಿದೆ ಸಾಕಾ?
      ಹರಿ

      ಉತ್ತರ
      • maisa
        ಜುಲೈ 6 2011

        ಸರ್

        ನೀವು ನಮ್ಮ ಪ್ರಧಾನ ಮಂತ್ರಿ ಬಲಹೀನ ಏನು ಹೇಳ್ತೀರಿ. ಅದು ನಿಮ್ಮ ಅಭಿಪ್ರಾಯ.
        ಆದರೆ ನನ್ನ ಹಾಗೆ ಕೆಲವರಿಗಾದರೂ ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸಿ ಅದನ್ನು ವ್ಯಕ್ತ ಪಡಿಸಿದರೆ, ನಿಮ್ಮದು ತಪ್ಪು ದಾರಿ ಎಂದು ಅನ್ನುವುದು, ಇಲ್ಲವೇ ನಮ್ಮನ್ನು ಅನಿಸಿಕೆ ಹೇಳದಂತೆ ತಡೆ/ಬ್ಲಾಕ್ ಮಾಡುವುದು ಎಂತು?

        ನನಗೆ ನಮ್ಮ ಈಗಿನ ಪ್ರಧಾನಿ ಸರಿಯಾಗೇ ಇದ್ದಾರೆ ಎಂದು ಭಾವನೆ. ಅವರನ್ನು ಕೆಳಗೆ ಇಳಿಸಿ ಮುಂದಿನ ಚುನಾವಣೆಯಲ್ಲಿ, ನಿಮಗೆ ಹಿಡಿಸದಿದ್ದರೆ.

        ಅದು ಹೇಗೆ ಕಾಂಗ್ರೆಸ್ ಪಾರ್ಟಿ ಹೆಚ್ಚಿನ/ಮಜೋರಿಟಿಗೆ ಇಷ್ಟ ಇಲ್ಲದಿದ್ದರೂ ನಮ್ಮ ದೇಶ ಆಳುತ್ತಿದೆ? ನಮ್ಮ ಚುನಾವಣಾಆಯೋಗ ಮೋಸ ಮಾಡಿದೆಯೇ?

        ಉತ್ತರ
      • maaysa
        ಜುಲೈ 6 2011

        ಸರ್

        ನೀವು ನಮ್ಮ ಪ್ರಧಾನ ಮಂತ್ರಿ ಬಲಹೀನ ಏನು ಹೇಳ್ತೀರಿ. ಅದು ನಿಮ್ಮ ಅಭಿಪ್ರಾಯ.
        ಆದರೆ ನನ್ನ ಹಾಗೆ ಕೆಲವರಿಗಾದರೂ ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸಿ ಅದನ್ನು ವ್ಯಕ್ತ ಪಡಿಸಿದರೆ, ನಿಮ್ಮದು ತಪ್ಪು ದಾರಿ ಎಂದು ಅನ್ನುವುದು, ಇಲ್ಲವೇ ನಮ್ಮನ್ನು ಅನಿಸಿಕೆ ಹೇಳದಂತೆ ತಡೆ/ಬ್ಲಾಕ್ ಮಾಡುವುದು ಎಂತು?

        ನನಗೆ ನಮ್ಮ ಈಗಿನ ಪ್ರಧಾನಿ ಸರಿಯಾಗೇ ಇದ್ದಾರೆ ಎಂದು ಭಾವನೆ. ಅವರನ್ನು ಕೆಳಗೆ ಇಳಿಸಿ ಮುಂದಿನ ಚುನಾವಣೆಯಲ್ಲಿ, ನಿಮಗೆ ಹಿಡಿಸದಿದ್ದರೆ.

        ಅದು ಹೇಗೆ ಕಾಂಗ್ರೆಸ್ ಪಾರ್ಟಿ ಹೆಚ್ಚಿನ/ಮಜೋರಿಟಿಗೆ ಇಷ್ಟ ಇಲ್ಲದಿದ್ದರೂ ನಮ್ಮ ದೇಶ ಆಳುತ್ತಿದೆ? ನಮ್ಮ ಚುನಾವಣಾಆಯೋಗ ಮೋಸ ಮಾಡಿದೆಯೇ?

        ಉತ್ತರ
  10. Maisa
    ಜುಲೈ 6 2011

    I have to use different id..

    ಉತ್ತರ
    • maanava
      ಜುಲೈ 6 2011

      ಜೂನಿಯರ್ ಮಾಯ್ಸ್,
      ”ಭ್ರಷ್ಟಾಚಾರದ ವಿರುದ್ಧ ಹೊರಡಲು ವಿವೇಕನಂದರನ್ನೇ ( ಒಬ್ಬ ಹಿಂದೂ ಮುಖವಾಣಿಯಾಗಿದ್ದವರನ್ನು ) ಯಾಕೆ ಪಾಲನೆ ಮಾಡಬೇಕು? ನಮಗೆ ನಮ್ಮದೇ ಆದ ವಿವೇಚನೆ ಇಲ್ಲವ”
      ನಮಗೆ ನಮ್ಮದೇ ವಿವೇಚನೆ ಇರುವುದಕ್ಕೆ ನಮ್ಮ ದೇಶಕ್ಕೆ ಈ ಸ್ಥಿತಿ ಬಂದಿರುವುದು. ಬಾಯಿ ಇರೋದೇ ಮಾತಾಡೋಕೆ ಅಂದುಕೊಂಡದಕ್ಕೆ ಹೀಗೆ ಬೇರೆ ದೇಶದವರೆಲ್ಲ ಬಂದು ನಮ್ಮನ್ನು ಆಳ್ತಾ ಇರೋದು. ನೀವು ಬೇರೆ ಐಡಿ ಬಳಸಿದ್ರೂ ಬಳಸದಿದ್ರೂ ಏನೂ ವ್ಯತ್ಯಾಸವಿಲ್ಲ. ನಿಮ್ಮ ಫ್ರೆಂಡ್ಸ್ ಆ ಕೆಲಸ ಮಾಡ್ತಾ ಇರ್ತಾರೆ.

      ಮಾನವ, ಹಿಂದುಸ್ಥಾನ್

      ಉತ್ತರ
      • maisa
        ಜುಲೈ 6 2011

        Mr. Maanava

        Namma deshada hesaru ಹಿಂದುಸ್ಥಾನ್ alla. Please constitution Odi. India or Bharath erade namma deshada hesarugaLu.

        innoo nimma ee site “namma” kadeyavarige sari hOguttilaa endu block maaDisala? 😀

        ” ಬಾಯಿ ಇರೋದೇ ಮಾತಾಡೋಕೆ ಅಂದುಕೊಂಡದಕ್ಕೆ ಹೀಗೆ ಬೇರೆ ದೇಶದವರೆಲ್ಲ ಬಂದು ನಮ್ಮನ್ನು ಆಳ್ತಾ ಇರೋದು. ”
        Exactly ide neevu + rakesh andukonDirodu. Neevu hELiddannu oppadiddare block maaDi, illa hOgi hoDiyiri. Amele nimage democracy bEku. alwa? 😀

        ಉತ್ತರ
        • maanava
          ಜುಲೈ 6 2011

          innoo nimma ee site “namma” kadeyavarige sari hOguttilaa endu block maaDisala? 😀
          ಇದನ್ನೆಲ್ಲ ಮಾಡ್ತಾನೆ ಇರಿ. ನಿಮಗೆ ಪರಲೋಕದ ದೇವರು ಒಳ್ಳೇಯದು ಮಾಡಲಿ 🙂

          ಉತ್ತರ
          • maaysa
            ಜುಲೈ 6 2011

            ” ನಿಮಗೆ ಪರಲೋಕದ ದೇವರು ಒಳ್ಳೇಯದು ಮಾಡಲಿ”
            I am God as preached by Shankara and Vivekananda, so are you. So we do good to ourselves.

            Vivekananda was a great preacher of “Advaitha”.

            ಸರ್ವಂ ಖಲ್ವಿದಂ ಬ್ರಹ್ಮ ( ಅಹಮಪಿ ಭಾವನಪಿ ಚ )
            ಎಲ್ಲರೂ ನಿಶ್ಚಯವಾಗಿ ಈ ಒಂದು ಬ್ರಹ್ಮವೇ ( ನಾನು ಹಾಗು ತಾವು ಕೂಡ )

            ಉತ್ತರ
            • ವಿಜಯ ಪೈ
              ಜುಲೈ 7 2011

              ಮೇಲಿನ ನಿಮ್ಮ ಹೇಳಿಕೆಗಳನ್ನೆ ಗಮನಿಸಿ..ವಿವೇಕಾನಂದರು ಅದ್ವೈತದ ಪ್ರತಿಪಾದಕರಾಗಿದ್ದರು ಮತ್ತು ನಮ್ಮ ಏಳಿಗೆಗೆ ನಾವೇ ಕಾರಣ ಎಂದು ನಂಬಿದ್ದರು, ಅದನ್ನೇ ಪ್ರಚಾರ ಮಾಡಿದರು ಎಂದು ತಿಳಿದು ಬರುತ್ತದೆ. ಈ ಸರಳ ತತ್ವದಿಂದ ದೇಶದ ಉದ್ಧಾರವಾಗದೆ??
              ಹೀಗಿದ್ದಾಗ ತಮ್ಮ ಮೊದಲಿನ ಕಮೆಂಟುಗಳಲ್ಲಿ “ವಿವೇಕನಂದರನ್ನೇ ( ಒಬ್ಬ ಹಿಂದೂ ಮುಖವಾಣಿಯಾಗಿದ್ದವರನ್ನು ) ಯಾಕೆ ಪಾಲನೆ ಮಾಡಬೇಕು?” ಎಂದು ಕೇಳಿ ಅವರೊಬ್ಬ ಧರ್ಮಾಂಧ ಎಂಬಂತೆ ಚಿತ್ರಿಸುವ ಅವಶ್ಯಕತೆಯೇನಿತ್ತು?

              ಉತ್ತರ
              • maaysa
                ಜುಲೈ 7 2011

                ವಿಜಯ ಪೈ

                Vivekananda was a ಹಿಂದೂ ಮುಖವಾಣಿ. There is not a bad thing. He is well known for his religious and theological views.

                He is a religious persons. Since I am a born Hindu. I follow my religious leader. However, I am secular too. Hence I ask why will all of India follow Vivekananda?

                I read in this forum, some one preaching that we all must live according Mohammad to be good Indians. And I asked the same question why?

                Vivekananda is a Hindu leader. But.. when we talk about affair of our republic/state we cannot bring our religion into the argument. I am against bringing religion when discussing social issues. My religion is personal and I don’t want the state to influence it. and vice versa.

                I hope you understand.! ( Separation of church and state )

                “ಅವರೊಬ್ಬ ಧರ್ಮಾಂಧ ಎಂಬಂತೆ ಚಿತ್ರಿಸುವ ಅವಶ್ಯಕತೆಯೇನಿತ್ತು?”
                Where did I say this? 🙂 What is the shame in calling Vivekananda as a Hindu leader! He was. He is an influential person of my religion. But he was not a politician or economist or administrator.

                ಉತ್ತರ
                • Kumar
                  ಜುಲೈ 7 2011

                  Vivekananda was a Hindu monk (or Sanyasi).
                  That doesn’t mean that, he was always talking about Hindu Philosophy, Spirituality and religious things.
                  He gave a rousing call to all the nationals of this country to “Arise, Awake and stop not till the goal is reached”.
                  What is religious in this and what is not secular in this?
                  Yes, he has also talked about HIndu Philosophy.
                  A person can talk different things at different times.
                  Gandhiji used to call himself “Sanatani Hindu” and has also spoken lot of things about Hindu philosophy and religion.
                  His last words were “Hey Ram”. So, was he not secular?

                  Vivekananda was not just a Hindu religious leader – He was a national leader, greatest son of this soil and had also a secular outlook. He had visited Mosques and churches along with friends of those religions. He has never differentiated or discriminated people based on religion. If he is not secular, then nobody else in this country is secular.

                  ಉತ್ತರ
                • ವಿಜಯ್ ಪೈ
                  ಜುಲೈ 8 2011

                  ಮಾಯ್ಸ್..

                  ನಿಮ್ಮ ಮೊದಲಿನ ಕೆಲವು ಕಮೆಂಟುಗಳು ವಿವೇಕಾನಂದರ ಬೋಧನೆಯನ್ನು ನಾವೇಕೆ ಪಾಲಿಸಬೇಕು, ಅಷ್ಟಕ್ಕೂ ಅವರೊಬ್ಬ ಹಿಂದು ಗುರು ಎಂಬರ್ಥದಲ್ಲಿ ಇದ್ದವು. ಇಲ್ಲಿರುವ ಎಲ್ಲರಿಗೂ ಹಾಗೆಯೇ ಅನಿಸಿತ್ತು. ನೀವು ಉಳಿದವರ ಪ್ರತಿಕ್ರಿಯೆ ಗಮನಿಸಿರಬಹುದು. ಈಗ ನಿಮ್ಮ ಅಭಿಪ್ರಾಯ ಸ್ಪಷ್ಟವಾಗಿಸಿದ್ದೀರಿ. ನಾವೀಗಾಗಲೇ ನಮ್ಮ ದೇಶವನ್ನು ಸೆಕ್ಯುಲರ್ (?) ಎಂದು ಒಪ್ಪಿಕೊಂಡಿರುವುದರಿಂದ ನಿಮ್ಮ Separation of church and state ದೃಷ್ಟಿಕೋನ ನನಗೆ ಒಪ್ಪಿತವೆ.

                  ಆದರೆ ವಿವೇಕಾನಂದರನ್ನು ಕೇವಲ ‘ಹಿಂದು ಸನ್ಯಾಸಿ’ ಎಂದಷ್ಟೆ ಸಿಮೀತಗೊಳಿಸಿದರೆ ಸರ್ಕಾರ ವಿವೇಕಾನಂದರ ಜನ್ಮದಿನವನ್ನು National youth day ಯೆಂದು ಏಕೆ ಘೋಷಿಸಿತು ಎಂದು ಪ್ರಶ್ನಿಸಬೇಕಾಗುತ್ತದೆ. ಈ ಘೋಷಣೆ 1984ರಲ್ಲಿ ನಡೆದಿತ್ತು ಮತ್ತು ‘ಜಾತ್ಯತೀತ’ ಪಕ್ಷವಾದ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ವಿವೇಕಾನಂದರ ವಿಚಾರಗಳು ಕೇವಲ ಒಂದು ಧರ್ಮಕ್ಕಷ್ಟೆ ಸೀಮಿತವೆಂದಾದರೆ..ಜನವರಿ 12 ಹಿಂದೂ ಯುವಕರ ದಿನವೆ? ಸರ್ಕಾರ ಆಚರಣೆ ಮಾಡಬಾರದೆ ಇದನ್ನು?

                  “Never quarrel about religion. All quarrels and disputes concerning religion simply show that spirituality is not present. Religious quarrels are always over the husks. When purity, when spirituality goes, leaving the soul dry, quarrels begin, and not before.” ಅಂದವರಿಗೆ ನಮ್ಮ ‘ಲೆವಲ್ಲಿ’ಗೆ ಎಳೆ ತರುವುದು ನನಗಷ್ಟು ಸರಿಕಾಣಿಸಲಿಲ್ಲ :).

                  ಉತ್ತರ
                  • ವಿಜಯ್ ಪೈ
                    ಜುಲೈ 8 2011

                    *leaving the soul dry, quarrels begin, and not before.” ಅಂದವರಿಗೆ *

                    leaving the soul dry, quarrels begin, and not before.” ಅಂದವರನ್ನು * ಆಗಬೇಕು.

                    ಉತ್ತರ
                  • maaysa
                    ಜುಲೈ 9 2011

                    I agree..

                    “ಅಂದವರಿಗೆ ನಮ್ಮ ‘ಲೆವಲ್ಲಿ’ಗೆ ಎಳೆ ತರುವುದು ನನಗಷ್ಟು ಸರಿಕಾಣಿಸಲಿಲ್ಲ”

                    This is exactly what the author has done. It is cheap to use Vivekananda, where our PM is called worse than Hitler…

                    ಉತ್ತರ
                  • maaysa
                    ಜುಲೈ 9 2011

                    Now..let’s see the article as a whole…

                    It starts with proclaiming Hitler is better than our PM. and ends with just popping Vivekananda’s name. Is it logical? Or An incompetent and haphazard writing?

                    Next.. Vivekananda stood for universal brotherhood and equality when he said “Brothers and sisters” to the people of all religion, and races at Chicago. Whereas Hitler was a racist, and fascist, who thought only Aryans are the superior people.. ( We Kannada Dravidians are inferior race as per Hitler). He wanted purity of race, ethnic cleaning and domination of only people of his race. This ideology of Hitler is against the principles preached by our Hindu leader Vivekananda.

                    The article is a mess. It is illogical, provocative and misleading.

                    ಉತ್ತರ
                    • Kumar
                      ಜುಲೈ 9 2011

                      > We Kannada Dravidians are inferior race as per Hitler
                      The Aryan invasion theory is a myth. So, there is no such race as Aryan race and Dravidian race.
                      “Dravida Desh”, “Gowda Desh”, etc are all geographic distinctions made within this country and they never intended any race.

                    • ವಿಜಯ ಪೈ
                      ಜುಲೈ 9 2011

                      ಚರ್ಚೆ ಮುಂದುವರಿದಂತೆ ಹೊಸ ಹೊನ ಹೊಳಹುಗಳು..ತಿರುವುಗಳು!.,ಲೇಖಕರು ಇಷ್ಟೆಲ್ಲ ‘ಆ~ಳವಾಗಿ’ ವಿಚಾರ ಮಾಡಿದ್ದರೊ ಇಲ್ವೊ ಗೊತ್ತಿಲ್ಲ :).

                      ಈಗ ಕಂಡು ಹಿಡಿಯಬೇಕಾಗಿರುವುದು ರಾಕೇಶ ಶೆಟ್ಟರು ಆರ್ಯನ್ನರೆ ಅಥವಾ ದ್ರಾವಿಡರೆ ಎನ್ನುವುದು. ಇದು ತಿಳಿದುಬಂದರೆ ನಾವು ಸದರಿ ಲೇಖಕರ ವರ್ತನೆಗೆ ಅವರ ಆಂತರ್ಯದಲ್ಲಿ/ ಸುಪ್ತ ಮನಸ್ಸಿನಲ್ಲಿ ತಲ-ತಲಾಂತರಗಳಿಂದ ವರ್ಗಾವಣೆಯಾಗಿ ಬಂದಿರಬಹುದಾದ, ಈಗಲೂ ಜಾಗೃತಾವಸ್ಥೆಯಲ್ಲಿರುವ, ಜನಾಂಗೀಯ ಮೇಲು-ಕೀಳನ್ನೆಣಿಸುವ ಸ್ವಭಾವ ಕಾರಣವೆ ಎಂಬುದನ್ನು ಕಂಡು ಹಿಡಿದು..ಆಮೇಲೆ ಈ ಲೇಖಕರ ಗುಪ್ತ ಕಾರ್ಯ ಸೂಚಿಯ (Hidden agenda) ದ ಬಗ್ಗೆ ಒಂದು ನಿರ್ಧಾರಕ್ಕೆ ಬರಬಹುದು. ತಾವು ಈ ದಿಕ್ಕಿನಲ್ಲಿ ಬೆಳಕು ( I mean not lantern but flood light) ಚೆಲ್ಲಬೇಕು.

                      ಅಂದ ಹಾಗೆ ವಿವೇಕಾನಂದ ಮತ್ತು ಮನಮೋಹನ ಸಿಂಗ್ ಆರ್ಯನ್ನರೊ ??
                      ( ಛೇ..ತಲೆ ಕೆಡ್ತಾ ಇದೆ ನಂಗೆ..ಈ ಲೇಖನ ಓದಿ ತಪ್ಪು ಮಾಡಿದೆ! 😦 )

    • harishathreya
      ಜುಲೈ 6 2011

      ನಾವೂ ಅದನ್ನೆ ಹೇಳ್ತಿದೀವಿ ಚುನಾಯ್ಸಿ ಕಳ್ಸಿದ್ದೀವಿ ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಿ ಅ೦ತ . ಮು೦ದಿನ ಸಲ ಸೋಲ್ಸೋ ಪ್ರಶ್ನೆ ಪಕ್ಕಕ್ಕಿರ್ಲಿ ಈಗ ಮಾಡಿರೋ ………ಕೆಲ್ಸದ ಬಗ್ಗೆ ಹೇಳಿ? ಜೊತೆಗೆ ನಿಮಗೆ ಏನೋ ಒ೦ದು ಡ್ರಾಫ್ಟ್ ಕೊಟ್ಟಿದ್ದೀವಿ ಅದನ್ನ ಪಾಸ್ ಮಾಡಿ ಅ೦ತ.
      ಅದಕ್ಕೆ ಇಲ್ಲದ ತರಲೆ ಮಾಡ್ತಿದ್ರೆ ಏನ್ ಮಾಡೋದು ? ಗಲಾಟೆ ಮಾಡಿದ್ರೆ ಕೊ೦ದೇ ಬಿಡ್ತಾರೆ. ಬರೀ ಉಪವಾಸ ಕೂತಿದ್ದಕ್ಕೇ ಜೈಲಿಗೆ ಕಳಿಸ್ದೋರು ಇನ್ನು ರೋಡಿಗಿಳಿದುಬಿಟ್ರೆ ಮುಗಿದ್ ಹೋಯ್ತು ಕಥೆ. ಕೊಲೆ ಮಾಡಿಸಿಬಿಟ್ಟು ಅದನ್ನ ಭಯೋತ್ಪಾದಕರು ಮಾಡಿದ್ದು ಅ೦ತ ಹೇಳಿ ತೆಪ್ಪಗಾಗಿಬಿಡ್ತಾರೆ.

      ಉತ್ತರ
      • maaysa
        ಜುಲೈ 6 2011

        @harishathre
        So you think, India does not have a democracy( a government by the people), and hence we all are living under tyranny or dictatorship?

        So Do you agree to Arundhati roy, who is also saying the same in a way?

        I wonder!

        ಉತ್ತರ
  11. Chinmay Hegde
    ಜುಲೈ 6 2011

    Good article, aadare adakke banda prathikriyegalu bereye artha koduvalli saagide!!

    Maaysa – “I am quite happy with my country w.r.t to freedom and democracy. However, we do need reforms ( like any other country ) which needs to be brought in a democratic, and peaceful way.”
    “Why should we all Indians follow a Hindu priest? He represented Hinduism in Chicago not India. We are a secular nation. We have Gandhi, Ambedkar, and Anna Hazare, who are secular. It is narrow mindedness of correlating nationalism to religion”

    Thilak – “Naanu desha drohi alla. I dont want follow un constitutional methods (IAC methods ) . I have authorised MP to make law for me. Im happy the way Govt functions fr 5years, I will judge after 5 years.”

    Is Fasting / satyagraha to bring back black money or to bring in strong anti corruption laws is undemocratic?!! Anna hazare matthu Baba Ramdev yaava desha droha kelsa maadidaru antha swalpa bidisi heluvira? Janarige yogadinda aarogya kaapadalu helikoduva vyakthi nimage dabba!!
    Illi black money national asset maadabeku ennuvudu vishaya allave. sarkara ee vishayadalli udaseena maadide ennuvudu vaasthava. Baba Ramdev / Anna / Rakesh / Me / You are just people raising the issues or supporting the cause. Doing our bits to raise the voice against corruption in our own way. aallave?Thaappiddalli thiddi kolluva. Adu bittu summane neevu sukavagiddiri endu anyaya aaguvudannu nodutha kulithukolluva manobhava bahushaha yellarigu illa.

    “Why should we all Indians follow a Hindu priest? He represented Hinduism in Chicago not India. We are a secular nation. We have Gandhi, Ambedkar, and Anna Hazare, who are secular. It is narrow mindedness of correlating nationalism to religion.” – Naanu idakke Childish yennuthene!! Hehe.
    Innu Secular andare non believeraa? obba religious leaderge nationalist thinking irabarada?
    Gandhiji haagu anna Hazare Swami Vivekanandarannu oppuvudilla yendu nimage helidara illa Hinduismannu oppuvudilla yendu helidara?

    It is narrow mindedness/foolishness of thinking religious people as not nationalistic!!

    “We cannot have civil disobedience in a democratic country. Civil-disobedience makes sense only against dictatorship, tyranny or Kingdom” – again childish!! What does that mean? Even when elected “representatives” neglect their responsibilities, turn a blind eye towards their own people, become more of a dictator shouldn’t we raise the voice?

    Maysaaravare “enough freedom” antha thumba saari heliddiri. It’s about absolute rights, freedom, justice rather than ” enough freedom” allave?

    Thamasheya vishaya andare lekakarannu blabbering antha heliddu 😀

    ಉತ್ತರ
    • maaysa
      ಜುಲೈ 6 2011

      “Even when elected “representatives” neglect their responsibilities, turn a blind eye towards their own people, become more of a dictator shouldn’t we raise the voice?”

      We must raise our voice in a democratic, secular and non-divisive way, unless and until you believe that our India is a working democracy not a tyranny or dictatorship. Are you suggesting that all or some of the elections held in India are dishonest?

      “Maysaaravare “enough freedom” antha thumba saari heliddiri. It’s about absolute rights, freedom, justice rather than ” enough freedom” allave?”

      Define absolute freedom! What freedom are we lacking in India?

      ಉತ್ತರ
      • Chinmay Hegde
        ಜುಲೈ 6 2011

        Nope Maaysa.. I’m concerned about elected people turning to be dishonest after they get elected. Because the system is not efficient. And lokpal is not a recent issue. It just got heated up now because of the awareness created by the people like Anna, Kiran bedi, Kejriwal etc.. And when govt. just tries to shun it away, or make it lame / ineffective, what should people do? And I don’t think fasting / satyagraha is undemocratic. It’s the most peaceful and effective demonstration. And do you think only elected people are responsible for effective governance?

        Regarding the absolute freedom,I agree India doesn’t lack any freedom. It doesn’t mean that what we have is enough and any injustice to the country / citizen is none of our business as we are happy. End of the day, black money and corruption is eating into people. Now if politicians, executives doesn’t want the lokbal bill to be effective, or black money to be brought back, I believe we are in need of more annas and babas!!

        ಉತ್ತರ
        • maaysa
          ಜುಲೈ 6 2011

          Great views!
          ” don’t think fasting / satyagraha is undemocratic. It’s the most peaceful and effective demonstration. ”

          Yes. However, it must not become an insistence. And it is as equivalent to any other protest. It must not care more than necessary value. It seemed like Baba Ramdev was blackmailing the our republic by his stunts(?).

          Anna is alright from the beginning.

          “And do you think only elected people are responsible for effective governance?”
          Why do we elected irresponsible and ineffective people?

          ಉತ್ತರ
          • Chinmay Hegde
            ಜುಲೈ 6 2011

            Ya.. We made a mistake by electing them.. Happy? We’ll try to rectify it next time. aadare alliyavaregu kaayalu aaguvudilla. adakke eegina chunayitha sarkarakke (paksha alla) manavarike maadabekagide. anda haage neevu eradoo lokpal billgalannu odhidheera? nimage sarkarada draft bill effective annisuthideye? nimma niluvu elliyu spashtavaagi kaanuthilla. haageye, black money bagge ramdevravara niluvu sari annisalillave? Kelavomme, insist maadabekaada paristhithiyu ide, deshada olithigaagi. adarinda elliyu kanoonu ullangane aga baradu ashte. Summane RSS, VHP, yendu adakke komu banna balidhu vaada maaduvudhu yeshtu sari? RSS, VHP munthada sangatane galu black money vaapas bharathakke thanni yendu helidare deshadrohave??

            Bahushaha August 15dara nanthara , anna hazare kooda Satyagraha (nimma prakara blackmail) maaduthare. yaake? INC, BJP munthada pakshagalige alla, deshada olithigaagi. lekakaru helida haage sarkara swalpa javabdaariyuthavaagi kelesa maadiddhare, inthaha paristhithi baruthirallilla. allave? summane pukkate kaaranagalannu kottu brashtachaarada virudha horatavaduvavarannu badidebbisidare, “hence suspicious” antha thilidukollabekaguthade. 😛

            Nimage ee sarkarada mele ashtu bharavase iddare santhosha. haageye, Black money bharathakke thandare, janlokpal masoode angikaaravadare, nimage yaava rithiyallu thondare illa. neevu helida haage, “you’ll be quite happy w.r.t. freedom and democracy”. allave? aa democracy haagu freedomge yaava tharadallu dhakke illa. decision thagolluvudu sarkarakke bittiddu. ee sarkara, CWG, 2G, munthada scamgalinda mele baralu idondu olleya suvavakasha itthu. aadare kelavara vayakthika hithadrashti kaapadalu (hechinavaru sarkaradavare) lokpal billannu motaku golisuthide annisuthide.

            charchege dhanyavadagalu!

            ಉತ್ತರ
            • maaysa
              ಜುಲೈ 6 2011

              OK..

              1. I don’t comment on RSS or VHP ( never in this discussion )
              2. I have not read Lokpal bills, because, I don’t think Lokpal is going solve the issue. It would just like Lokayukta. “A name sake” body.
              3. Instead of Lokpal, I would suggest a police/security/intelligence agency which will monitor all and any financial misdealing in our country whether it is governmental or non-governmental. So a police is already their in many countries.
              4. Who are the members of Lokpal committee?Old judges? Are judges not corrupt?
              5.CWG, 2G scam are exposed, because we have a free media. Thus our country is not a tyranny.
              6. If no political party is good, they who shall govern us in a democracy? I believe in a political party of India, enough it is not perfect. If you wish to reform the system, join the system.

              ಉತ್ತರ
              • Chinmay Hegde
                ಜುಲೈ 7 2011

                I agree Maaysa… Lokayuktha may not be an effective body. There is a need of vigorous discussion to make lokpal more effective. And it may have judges, but not just them, many other prominent people will be on the board. Once again I’m not telling that the jan lokpal bill of IAC is the perfect one. But ya, compared to what Govt. is proposing, it’s far more effective one. In that case as you said, it’s better not have govt.’s “name sake” body. Now, if you support IAC or not, it’s upto you, right? (For that you need to study it).
                And ya, there is nothing called as joining the system. we are in the system.To reform the system one may not join the politics directly, I believe. It’s all about the awareness level of the citizen. So then elected politicians cannot fool them. System doesn’t end once the electoral process finish and a govt is elected and we agree whatever the govt. wish to put on us. In that case democracy is like “electing the dictators” right? There is a need of continuous improvement. For that one may not wait till another election after five years. Regarding police/intelligence forces, they are already being manipulated by the govt. as they wish. As far as i know many countries have similar kind of bodies like lokpal which is running effectively. And if you think I’m against INC or whatever party, which is of your interest, and I’m hurting you, sorry friend. I’m neither against, nor for. If tomorrow any other party come into power, even then they’ll come under the lokpal act, right?

                Thank you…

                ಉತ್ತರ
                • maaysa
                  ಜುಲೈ 7 2011

                  I don’t want to stick to Lokpal version. I don’t care what’s the name and who proposes/proposed it.

                  1. An ombudsman is OK. But an executive authority to police all and any financial misdealing like CBI which can arrest and interrogate people, is better. That authority must not only police all but also monitor international transactions. It must have authority to work with interpol and go abroad. Lokpal cannot have all these.
                  2. “awareness level of the citizen” needs more and more scientific and logical education, thru any language.

                  I don’t see any value in any version of Lokpal or anypal. An efficient executive policing authority which has powered to arrest and trial people is needed, not Lokpal which can just charge.

                  ಉತ್ತರ
    • harishathreya
      ಜುಲೈ 6 2011

      ನಾವೆಲ್ಲರೂ ಸರ್ವಾಧಿಕಾರಿಯ ಕೆಳಗಿದ್ದೀವಿ ಅ೦ತ ಹೇಳ್ತಿಲ್ಲ ಆದರೆ ಅವರು ಸರ್ವಾಧಿಕಾರಿಯ ರೀತಿ ಆಡ್ತಿದಾರೆ ಅ೦ತ ಹೇಳ್ತಿದೀನಿ. ಅವರು ಆಡಿದ್ದೆ ಆಟ ಆದ೦ತಿದೆ. ಇಷ್ಟಕ್ಕೂ ಮ೦ಡಿಸಿರುವ ಮಸೂದೆಯಲ್ಲಿ ಏನಾದರೂ ಲೋಪವಿದ್ದರೆ ಹೇಳಬೇಕು ತಾನೆ? ಅದು ಬಿಟ್ಟು ಇಲ್ಲದ ನೆಪ ಹೇಳ್ತಾ ಆಟ ಆಡ್ತಿರೋದ್ಯಾಕೆ? . ಜನಗಳು ಕೊಟ್ಟಿರುವ ಮತ್ತು ಭ್ರಷ್ಟತೆಯನ್ನು ತಡೆಗಟ್ಟಲು ತಯಾರಿಸಿರುವ ಮಸೂದೆಯನ್ನು ಅ೦ಗೀಕರಿಸಲು ಪಾರ್ಲಿಮೆ೦ಟಿನಲ್ಲಿರುವವರನ್ನು ಕೇಳ್ಬೇಕಾ? ಮುಕ್ಕಾಲು ಜನ ತಿನ್ನೋರೇ ಇದ್ದಾಗ ಮಸೂದೆಗೆ ಸಹಿ ಬೀಳುತ್ಯೇ?
      ನೈಜ ಕಾಳಜಿ ಇರೋರಾಗಿದ್ರೆ ಈ ಆಟ ನಡೀತಿರ್ಲಿಲ್ಲ ನಾವು ಮೂರ್ಖರಾಅಗ್ತಾ ಇರ್ಲಿಲ್ಲ. ನಮ್ಮ ವೋಟಿಗೆ ಬೆಲೆ ಇಲ್ಲ ಅನ್ನೋದು ಗೊತ್ತಿರೋ ಸ೦ಗತಿ ಈಗ ಅದೂ ಇನ್ನೂ ಸ್ಪಷ್ಟವಾಗ್ತಿದೆ ಅಷ್ಟೆ
      ತಾವು ನಡೆಸಿದ್ದೇ ಆಗ್ಬೇಕು ಅ೦ದ್ರೆ ಅದನ್ನ ಸರ್ವಾಧಿಕಾರಿ ಧೋರಣೆ ಅ೦ತೀರೋ ಇಲ್ಲಾ ಬೇರೆ ಏನಾದ್ರೂ ಅ೦ತೀರೋ? ಅರು೦ಧತಿ ಏನ್ ಹೇಳಿದ್ದಾರೋ ಗೊತ್ತಿಲ್ಲ ನನಗೆ ಕಾ೦ಟ್ರವರ್ಸಿಗಳಲ್ಲೇ ಬದುಕ್ತಾ ಇರೋ ಮ೦ದಿ ನಮಗೆ ಮಾರ್ಗಸೂಚಿಗಳಲ್ಲ

      ಉತ್ತರ
      • maaysa
        ಜುಲೈ 6 2011

        “ನಮ್ಮ ವೋಟಿಗೆ ಬೆಲೆ ಇಲ್ಲ ಅನ್ನೋದು ಗೊತ್ತಿರೋ ಸ೦ಗತಿ ಈಗ ಅದೂ ಇನ್ನೂ ಸ್ಪಷ್ಟವಾಗ್ತಿದೆ ಅಷ್ಟೆ”
        So. you don’t believe we have a honest democratic system.

        “ಜನಗಳು ಕೊಟ್ಟಿರುವ ಮತ್ತು ಭ್ರಷ್ಟತೆಯನ್ನು ತಡೆಗಟ್ಟಲು ತಯಾರಿಸಿರುವ ಮಸೂದೆಯನ್ನು ಅ೦ಗೀಕರಿಸಲು ಪಾರ್ಲಿಮೆ೦ಟಿನಲ್ಲಿರುವವರನ್ನು ಕೇಳ್ಬೇಕಾ?”
        Yes. Because we are a republic.

        “ಮುಕ್ಕಾಲು ಜನ ತಿನ್ನೋರೇ ಇದ್ದಾಗ ಮಸೂದೆಗೆ ಸಹಿ ಬೀಳುತ್ಯೇ?”
        They are their because we have elected them.

        “ಅರು೦ಧತಿ ಏನ್ ಹೇಳಿದ್ದಾರೋ ಗೊತ್ತಿಲ್ಲ ನನಗೆ ಕಾ೦ಟ್ರವರ್ಸಿಗಳಲ್ಲೇ ಬದುಕ್ತಾ ಇರೋ ಮ೦ದಿ ನಮಗೆ ಮಾರ್ಗಸೂಚಿಗಳಲ್ಲ”
        One can call anybody as controversial. As I read from the Internet, Ms Roy says that India is a tyranny and not a free country somewhere.

        I think, India is a working democracy with flaws. The flaw will be eradicated by wider rational and scientific education than emotional upsurge.

        ಉತ್ತರ
  12. ಜುಲೈ 6 2011

    ಎಲ್ಲವನ್ನೂ ಎಲ್ಲರನ್ನೂ ಜಾತಿಗೆ, ಧರ್ಮಕ್ಕೆ ಗಂಟು ಹಾಕುತ್ತಾ ಹೋಗುವುದು ನಮ್ಮ ಅತಿ ಕೆಟ್ಟ ಅಭ್ಯಾಸಗಳಲ್ಲಿ ಒಂದು ಅನ್ನಿಸುತ್ತೆ. ನಾವು ಒಂದು ಧರ್ಮವನ್ನ ವಿರೋಧಿಸುತ್ತಾ ಹೋದ ಹಾಗೇ ಇನ್ನೂ ದೊಡ್ಡ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾ ಹೋಗುತ್ತೇವೆ. ಜಾತಿ ಧರ್ಮಗಳು ಮತ್ತೆ ಮತ್ತೆ ನಮ್ಮನ್ನ ಸುತ್ತುವರಿಯುತ್ತಾ ಹೋಗುತ್ತವೆ. ಅವುಗಳನ್ನ neglect ಮಾಡೋದನ್ನ ರೂಡಿ ಮಾಡಿಕೊಳ್ಳೋದು ಒಳ್ಳೇದು.

    ‘ನಿಲುಮೆ’ಯ ಅನೇಕ ಲೇಖನಗಳು ಕೊನೆಗೆ ಜಾತಿಯ ಬಗ್ಗೆ, ಧರ್ಮಗ್ರಂಥಗಳ ಬಗ್ಗೆ discuss ಮಾಡೋದರಲ್ಲೇ ಕೊನೆಗೊಂಡಿದ್ದು ಇಷ್ಟ ಆಗ್ಲಿಲ್ಲ.

    ಉತ್ತರ
  13. maaysa
    ಜುಲೈ 6 2011

    Exactly…

    What was the need to correlate anti-corruption movement to “ಖುದ್ದು ತಾವು ಏನು ಮಾಡುವುದಿಲ್ಲ, ಮಾಡಹೊರಟವರ ಕಾಲು ಎಳೆಯೋ ಇಂತ ಮಂದಿ ಎಲ್ಲ ಕಾಲಕ್ಕೂ ಇದ್ದೇ ಇರುತ್ತಾರೆ,ಅಂತವರು ಇರಲಿ ಬಿಡಿ, ದೇಶ ಕಟ್ಟ ಹೊರಟವರ ಬಗ್ಗೆ ’ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಲ್ಲಿ ಸ್ವಾಮಿ ಪುರುಷೋತ್ತಮಾನಂದ ಹೇಳಿರುವ ಮಾತುಗಳನ್ನ ನೆನೆಯುತ್ತ ಮುಂದೆ ಸಾಗೋಣ

    “ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ-ಟಿ.ವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ,ನಷ್ಟವೇನೂ ಇಲ್ಲ.ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು””

    Narrow thinking.!

    ಉತ್ತರ
  14. ಜುಲೈ 6 2011

    ಸ್ವಾಮಿ ವಿವೇಕಾನಂದರ ಯಾವ ಯಾವ ವಿಚಾರಗಳು ಇಲ್ಲಿ relevant ಆಗುತ್ತವೆ ಅಂತ ಲೇಖಕರು ಒಂದೆರಡು ಮಾತುಗಳನ್ನ ಸೇರಿಸಿದ್ದರೆ ಒಳ್ಳೆಯದಿತ್ತು. confusion ಇರ್ತಾ ಇರ್ಲಿಲ್ಲ.
    ಅವರು ಒಬ್ಬ ಹಿಂದೂ ಮುಖವಾಣಿಯಾಗಿದ್ದರು ಅಂದ ಮಾತ್ರಕ್ಕೆ ಅವರ ವಿಚಾರಗಳನ್ನ ಹಿಂದು ಮುಂದು ತಿರಸ್ಕರಿಸೋದು ಸರಿಯಲ್ಲ ಅಂತ ನನ್ನ ಅನಿಸಿಕೆ.

    ಉತ್ತರ
    • maaysa
      ಜುಲೈ 6 2011

      ಸ್ವಾಮಿ ವಿವೇಕಾನಂದರ ಯಾವ ಯಾವ ವಿಚಾರಗಳು ಇಲ್ಲಿ relevant ಆಗುತ್ತವೆ ಅಂತ ಲೇಖಕರು ಒಂದೆರಡು ಮಾತುಗಳನ್ನ ಸೇರಿಸಿದ್ದರೆ ಒಳ್ಳೆಯದಿತ್ತು. confusion ಇರ್ತಾ ಇರ್ಲಿಲ್ಲ. Exactly…

      Unclear correlation! hence suspicious.

      ಉತ್ತರ
      • maanava
        ಜುಲೈ 6 2011

        ಮಾಯ್ಸ, ನಿನ್ನ ಮೆಚ್ಚಿಸಲು ಆ ಭಗವಂತನಿಂದ ಕೂಡ ಸಾಧ್ಯ ಇಲ್ಲ. ಏನೇ ಸಮಜಾಯಿಷಿ ಕೊಟ್ರು ಅದರಲ್ಲೂ ಕೊಂಕು ತೆಗಿತೀಯ. ಏನೂ ಮಾಡೋದು? ನೋಡು ವಾದ ಮಾಡ್ತಾ ಹೋದ್ರೆ ಅದು ಯಾವತ್ತೂ ಕೊನೆ ಆಗಲ್ಲ. ಇರೋದ್ರಲ್ಲೇ ಒಳ್ಳೇಯದನ್ನು ನೋಡಿ ಒಪ್ಪಿಕೊಳ್ಳೋದು ಒಳ್ಳೆದು ಅನ್ಸುತ್ತೆ

        ಮಾನವ

        ಉತ್ತರ
        • maaysa
          ಜುಲೈ 6 2011

          “ಮಾಯ್ಸ, ನಿನ್ನ ಮೆಚ್ಚಿಸಲು ಆ ಭಗವಂತನಿಂದ ಕೂಡ ಸಾಧ್ಯ ಇಲ್ಲ. ಏನೇ ಸಮಜಾಯಿಷಿ ಕೊಟ್ರು ಅದರಲ್ಲೂ ಕೊಂಕು ತೆಗಿತೀಯ.”
          You need not have to convince me. You are not obliged to.

          One has to convince self. And I didn’t find fault here, I actually agreed to what Sukhesh said.

          Why are you addressing me in singular? You are supposed be decent and courteous as you wish to portray. 🙂

          ಉತ್ತರ
      • ವಿಜಯ ಪೈ
        ಜುಲೈ 6 2011

        >> ಆದರೆ ಬುದ್ಧಿವಂತರೂ, ಜವಾಬ್ದಾರಿಯರಿತವರೂ,ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು “ಅಧ್ಯಯನ ” ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು”” <<
        ಅಧ್ಯಯನ ಶಬ್ದವನ್ನು ತಾವು ಗಮನಿಸಿರಬಹುದು!. ಸ್ವಾಮಿ ವಿವೇಕಾನಂದರು ಹೇಳಿದ್ದನ್ನೆಲ್ಲ ಪಾಲಿಸಿ ಎಂದೇನೂ ಬರೆದಿಲ್ಲ ಇಲ್ಲಿ..ಅಲ್ವಾ? 🙂

        ಉತ್ತರ
        • maaysa
          ಜುಲೈ 6 2011

          OK.. Why Vivekananda? That was the question.

          The article just throws the name of Vivekananda at the end, without informing the reader, what his views are and how significant they are.

          ಉತ್ತರ
  15. ವಿಜಯ ಪೈ
    ಜುಲೈ 6 2011

    ತಲೆಬುಡವಿಲ್ಲದ ತಿಕ್ಕಲು ವಾದಗಳಿಂದ ಚರ್ಚೆಯನ್ನು ಹೇಗೆ ಹಳ್ಳ ಹಿಡಿಸಬಹುದು ಎಂಬುದಕ್ಕೆ ಉದಾಹರಣೆ!.

    @ತಿಲಕ್..

    1. ಜನಲೋಕಪಾಲದಲ್ಲಿ NGO ಗಳನ್ನು ಸೇರಿಸಬಾರದೆಂದು ಅಣ್ಣಾ ತಂಡ ಹೇಳಿದಿಯೆ? ನಿಮ್ಮ ಗುರುಗಳಾದ ದಿಗ್ವಿಜಯಸಿಂಗ ಕೂಡಾ ಅಣ್ಣಾ ತಂಡ ಇದನ್ನು ವಿರೋಧಿಸುತ್ತಿದೆ ಎಂದು ಹೇಳಿಲ್ಲ..NGOಗಳನ್ನು ಕೂಡ ಇದರಡಿಯಲ್ಲಿ ತರಬೇಕು ಎಂದು ಹೇಳಿದ್ದರಷ್ಟೆ. ನೀವು ಅವರನ್ನು ಮೀರಿಸಿದಿರಿ! ಕಲ್ಪನಾಶಕ್ತಿ, ಪ್ರಚಂಡ ಬುದ್ಧಿಶಕ್ತಿಯನ್ನು ಉಪಯೋಗಿಸಿ ‘RSS/VHP’ ಗಳಿಗೆ ಲಾಭವಾಗುವುದನ್ನು ಕಂಡುಹಿಡಿದಿರಿ!.
    ಬ್ರಷ್ಟಾಚಾರ ಯಾವುದೇ ಹಂತದಲ್ಲಿ ನಡೆದರೂ (ವೈಯುಕ್ತಿಕವಿರಲಿ, NGO ಇರಲಿ, ಧಾರ್ಮಿಕ ಸಂಸ್ಥೆಯೇ ಇರಲಿ), ಅದರ ಕೊಂಡಿ ಸರಕಾರಿ ಇಲಾಖೆ/ ಚುನಾಯಿತ ಪ್ರತಿನಿಧಿಗಳ ಜೊತೆ ಜೋಡನೆಯಾಗಿಯೇ ಇರುತ್ತದೆ. ಅಧಿಕಾರಿಗಳನ್ನು ಕಾಯಿದೆಯಿಂದ ಬಿಗಿಗೊಳಿಸಿದರೆ ತನ್ನಿಂದ ತಾನೇ ಕೆಳ ಮಟ್ಟದ ಬ್ರಷ್ಟಾಚಾರ ಕಡಿಮೆಯಾಗುತ್ತದೆ ಎನ್ನುವುದು ಸಾಮಾನ್ಯ ಜ್ಞಾನ. ಜನ ಲೋಕಪಾಲವು ದೇಶದ ಯಾವುದೇ ಜನ ಸಾಮಾನ್ಯನಿಗೆ ದೂರು ಕೊಡುವ ಹಕ್ಕನ್ನು ಕೊಡುವುದರಿಂದ..ನೀವು RSS/VHP ಗಳ ಆಡಿಟ್ ಫೈಲಿಗೆ ಸಹಿ ಹಾಕಿದ ಅಧಿಕಾರಿಯನ್ನು ಜೈಲಿಗೆ ತಳ್ಳಿಸಬಹುದು..ಹಾಗೆಯೇ ಈ RSS/VHP ಗಳನ್ನು ಮುಚ್ಚಿಸಲೂ ಬಹುದು. ಆದ್ದರಿಂದ ಕೊರಗದಿರಿ! :).
    ಇದನ್ನೊಮ್ಮೆ ಓದಿ ನೋಡಿ..

    2. ದೇಶದ ಪ್ರತಿಯೊಬ್ಬನ ಸಮಸ್ಯೆಗೆ ಅಥವಾ ಪ್ರತಿಯೊಂದು ಸಮಸ್ಯೆಗೆ ಅಣ್ಣಾ ಹಝಾರೆ ಉಪವಾಸ ಮಾಡಬೇಕಾ? ನಮ್ಮ-ನಿಮ್ಮ ಬಯಕೆಗನುಗುಣವಾಗಿ ಅವರು ಉಪವಾಸ ಕೂತು, ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾಗಿಲ್ಲ.
    ಅಣ್ಣಾ ಹಝಾರೆ ಚುನಾವಣೆಗೆ ನಿಂತು ಆರಿಸಿ ಬಂದು ಈ ದೇಶವನ್ನು ತಿದ್ದಲಿ ಎಂಬ ನಿಮ್ಮ ಪ್ರಜಾಪ್ರಭುತ್ವವಾದಿ, ‘ಉನ್ನತ’ ವಿಚಾರಗಳನ್ನು ನೋಡಿದರೆ ಯಡಿಯೂರಪ್ಪ, ಈಶ್ವರಪ್ಪಗಳು ತಮ್ಮ ಸರ್ಕಾರಕ್ಕೆ, ತಮ್ಮ ಕಾರ್ಯಗಳಿಗೆ ಜನಾದೇಶವಿದೆ ಎಂದು ಉಪ ಚುನಾವಣೆಗಳ ಫಲಿತಾಂಶದತ್ತ ಬೆರಳು ಮಾಡಿ ಹೇಳುವುದು ಜ್ಞಾಪಕಕ್ಕೆ ಬರುತ್ತದೆ!

    ಉತ್ತರ
    • Thilak
      ಜುಲೈ 7 2011

      Thank you for the link. Please check in india against corruption site. Devra aparavathavada anna mathu avara thanda non govt funded NGO galanna lokpaalinda horage ittithu. Ask Rakesh. We had discussed long back.
      Ondu vele next election nalli yeddiyurappa 120 seats padedre. Kswamy Sidramanna mochkondu irbeku

      ಉತ್ತರ
      • maaysa
        ಜುಲೈ 7 2011

        Can our PM book a defamation case against this author?
        Any lawyer out there?

        I see a possibility..!

        ಉತ್ತರ
      • ವಿಜಯ ಪೈ
        ಜುಲೈ 7 2011

        @ತಿಲಕ್..
        1. “ದೇವರ ಅಪರಾವತಾರವಾದ ಅಣ್ಣಾ” ..ಈ ವಾಕ್ಯದ ಅವಶ್ಯಕತೆ ಇರಲಿಲ್ಲ..ರಾಲೆಗಾಂವ ಸಿದ್ಧಿಗೆ ಕುದ್ದಾಗಿ ಹೋಗಿ ನೋಡಿ..ತಿಳಿಯುತ್ತೆ. ನಮ್ಮ-ನಿಮ್ಮಂತ ಮಾತಿನಲ್ಲಿಯೇ ಕೊಬ್ಬಟ್ಟು ಕುಟ್ಟುವ ಮಹಾತ್ಮರಿಗೆ ಅವರು ದೇವರಲ್ಲವಾದರೂ..ಆ ಹಳ್ಳಿಯವರು ಅವರನ್ನು ದೇವರಂತೆಯೇ ಕಾಣುತ್ತಾರೆ.

        2. ಇನ್ನು NGO ಗಳ ಬಗ್ಗೆ. ಇವುಗಳ ರಜಿಸ್ಟ್ರೇಶನ್ ಮತ್ತು ನವೀಕರಣ ಎರಡು ಸರಕಾರಿ ಆಫಿಸರಗಳ ಕೈಯಲ್ಲೇ ಇರುತ್ತದೆ. ಅವರು ಬ್ರಷ್ಟರಾದರೆ ಮಾತ್ರ ಬ್ರಷ್ಟ NGO ಗಳನ್ನು ಬೆಳೆಸುತ್ತಾರೆ. ಅದಕ್ಕೆ ನಾನು ಬರೆದಿದ್ದು ಸರಕಾರಿ ಅಧಿಕಾರಿಗಳ/ ರಾಜಕಾರಣಿಗಳ ಕುತ್ತಿಗೆ ಹಿಡಿದರೆ ಸಾಕು ಎಂದು. NGO ಗಳನ್ನು ಲೆಕ್ಕ-ಪತ್ರ ಇಡದೇ ಬೇಕಾಬಿಟ್ಟಿ ನಡೆಸಲು ಬರುವುದಿಲ್ಲ ಎಂಬುದು ನಿಮಗೂ ತಿಳಿದಿರಬಹುದು. ಹೊರಗಿಂದ ಬಂದ ಹಣ, ಅನುದಾನ ಎಲ್ಲದರ ಮೇಲೆ RBI ಕಣ್ಣು ಇದ್ದೇ ಇರುತ್ತದೆ. ಹೆಚ್ಚಿನ ಮಾಹಿತಿಗೆ :
        http://www.ngosindia.com/resources/ngo_registration.php

        3. >>Ondu vele next election nalli yeddiyurappa 120 seats padedre. Kswamy Sidramanna mochkondu irbeku <<
        ಹಾಗಾದ್ರೆ ಜನಾದೇಶ ಸಿಕ್ಕು ಆಡಳಿತ ಸುರು ಮಾಡಿದ ಮೇಲೆ ಕಡಿಮೆ ಸ್ಥಾನ ಪಡೆದ ಉಳಿದ ಪಕ್ಷಗಳು ಮಾತನಾಡದೇ, ಮುಚ್ಕೊಂಡು ಕೂಡಬೇಕು ಅಂದಂಗಾಯ್ತು!. ಇದೇ ನೀವು ಪ್ರತಿಪಾದಿಸುತ್ತಿರುವ ಪ್ರಜಾಪ್ರಭುತ್ವ ಎಂದು ಗೊತ್ತಿರಲಿಲ್ಲ 🙂

        ಉತ್ತರ
      • maaysa
        ಜುಲೈ 7 2011

        “Ondu vele next election nalli yeddiyurappa 120 seats padedre. Kswamy Sidramanna mochkondu irbeku”

        🙂 Media and oppositions are the watch dogs(barking) of democracy..

        I think, you wanted to say something else.! 🙂

        ಉತ್ತರ
        • Thilak
          ಜುಲೈ 7 2011

          I mean to say. Somewhere people are liking yeddi and they want Yeddi and he is better than the other parties

          ಉತ್ತರ
  16. maaysa
    ಜುಲೈ 6 2011

    The greatest irony of this article is …

    It talks about democracy and proclaims Hitler is better Manamohan singh.

    Hitler was the greatest tyrannical dictator. A racist and a fascist. He killed millions of ethnic minorities such as Jews, Gypsies, Finnish etc etc. And India is a very diverse country, can we have Hitler’s notion of racial superiority, purity and ethnic cleansing here?

    ಉತ್ತರ
  17. Kumar
    ಜುಲೈ 6 2011

    ಮೂಲ ಲೇಖನ ಹಾಗೂ ಅದಕ್ಕೆ ಬಂದ ಪ್ರತಿಕ್ರಿಯೆಗಳೆಲ್ಲವನ್ನೂ ಓದಿದೆ.
    ಲೇಖನದ ಮೂಲ ವಿಚಾರಕ್ಕಿಂತ, ಅದರಲ್ಲಿರುವ “ಒಗ್ಗರಣೆ”ಗೇ ಹೆಚ್ಚಿನ ಪ್ರತಿಕ್ರಿಯೆಗಳು ಬಂದಿದೆ.
    ಮನಮೋಹನ ಸಿಂಗ್ ಮತ್ತು ಹಿಟ್ಲರ್ ಹೋಲಿಕೆ ಕೇವಲ ಸಾಂಕೇತಿಕ ಅನ್ನಿಸುತ್ತದೆ.
    ಲೇಖನ ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರಾರಂಭವಾಗಿದ್ದರೂ, ಮೂಲ ವಿಷಯ ಅದಲ್ಲ.
    ಸರಕಾರ ಭ್ರಷ್ಟವಾಗಿದೆ, ಹಗರಣಗಳಲ್ಲಿ ಮುಳುಗೇಳುತ್ತಿದೆ – ಇದನ್ನು ಜಾಗೃತ ಸಮಾಜ ಯಾವ ರೀತಿ ಎದುರಿಸಬೇಕು?
    ಸ್ವಾತಂತ್ರ್ಯ ಬಂದ ನಂತರದಲ್ಲೂ ಮಹಾತ್ಮಾ ಗಾಂಧೀಜಿಯವರು ಆಮರಣಾಂತ ಉಪವಾಸ ಕುಳಿತಿದ್ದರು – ನವಜಾತ ರಾಷ್ಟ್ರವಾದ ಪಾಕಿಸ್ತಾನಕ್ಕೆ ೫೫ ಕೋಟಿ ರೂ ಸಹಾಯ ಕೊಡಬೇಕೆಂದು ಒತ್ತಾಯಿಸಲು.
    ಅಣ್ಣಾ ಹಜ಼ಾರೆ ಅವರು ಮಾಡಿದ್ದು ಪ್ರಜಾಪ್ರಭುತ್ವ ವಿರೋಧಿಯಾದರೆ, ಗಾಂಧೀಜಿಯವರು ಮಾಡಿದ್ದೂ ಅಷ್ಟೇ ಅಲ್ಲವೇ?
    ಸರಕಾರ ಸರಿಯಾಗಿ ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಅದನ್ನು ಸೋಲಿಸಿರಿ ಎಂದು ಹೇಳುವುದು ಬಹಳ ಸುಲಭ.
    ಆದರೆ, ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಮತ್ತು ನಮ್ಮ ಚುನಾವಣೆಗಳು ಎಷ್ಟರಮಟ್ಟಿಗೆ ವ್ಯಕ್ತಿ ಮತ್ತು ಹಣ ಕೇಂದ್ರಿತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ.
    ೧೯೯೯ರಲ್ಲಿ ನಡೆದ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಗೆದ್ದಿದ್ದರು. ಅದೇ ಈಗ ನಿಂತರೆ ಗೆಲ್ಲುಬಹುದೇ?
    ಗೆಲ್ಲಲಿಲ್ಲ ಎಂದರೆ ಅವರು ಒಳ್ಳೆಯ ಕೆಲಸ ಮಾಡಲಿಲ್ಲ ಎಂದು ಹೇಳಲಿಕ್ಕಾಗುತ್ತದೆಯೇ?
    ೧೯೫೧ರಲ್ಲಿ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಡಾ||ಅಂಬೇಡ್ಕರ್ ಅವರು ಮೀಸಲು ಕ್ಷೇತ್ರದಿಂದ ನಿಂತು ಠೇವಣಿ ಕಳೆದುಕೊಂಡರು.
    ಅಂದರೆ, ಅವರು ಹಿಂದುಳಿದ ಜನರ ಉದ್ಧಾರಕ್ಕೆ ಕೆಲಸ ಮಾಡಲಿಲ್ಲ, ಅವರ ಎದುರು ನಿಂತಿದ್ದ ಅನಾಮಿಕ ಕಾಂಗ್ರೆಸ್ ಅಭ್ಯರ್ಥಿ ಅಂಬೇಡ್ಕರರಿಗಿಂತ ಹೆಚ್ಚು ಕೆಲಸ ಮಾಡಿದ ಎಂದರ್ಥವೇ?
    ನಮ್ಮ ದೇಶದ ಜನರೆಲ್ಲರೂ ತಿಳುವಳಿಕಸ್ಥರಾಗಿ ಸರಿಯಾದ ವ್ಯಕ್ತಿಗಳನ್ನೇ ಆರಿಸಿಬಿಟ್ಟಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ.
    ನಮ್ಮ ಅಭ್ಯರ್ಥಿಗಳು ಚುನಾವಣೆಗೆ ನಿಂತಾಗ ಒಳ್ಳೆಯ ಮಾತುಗಳನ್ನೇ ಆಡುತ್ತಾರೆ, ಒಳ್ಳೆಯ ಆಮಿಶಗಳನ್ನೇ ನೀಡುತ್ತಾರೆ.
    ಆದರೆ, ಚುನಾವಣೆ ಮುಗಿದ ನಂತರ ಅದನ್ನೆಲ್ಲಾ ಮರೆತು ಬಿಡುತ್ತಾರೆ – ಇದನ್ನು ಸರಿಪಡಿಸಲು ನಮ್ಮಂತಹ ಸಾಮಾನ್ಯ ಜನರ ಬಳಿ ಯಾವ ದಾರಿಗಳಿವೆ.
    ಅಣ್ಣಾ ಹಜ಼ಾರೆ ಮತ್ತು ಬಾಬಾ ರಾಮದೇವ್ ಹಿಡಿದ ದಾರಿ ಸರಿ ಎಂದು ಹೆಚ್ಚಿನ ಜನರಿಗೆ ಅನ್ನಿಸಿತು.
    ಅದಕ್ಕಿಂತ ಭಿನ್ನವಾದ ದಾರಿ ಇದ್ದರೆ, ತಿಳಿದವರು ತಿಳಿಸಲಿ ಮತ್ತು ಎಲ್ಲರನ್ನೂ ಆ ದಾರಿಯಲ್ಲಿ ಕೊಂಡೊಯ್ಯಲಿ.
    ಅದನ್ನು ಬಿಟ್ಟು, ಅವರು ಮಾಡಿದ್ದು ತಪ್ಪು, ಸಂವಿಧಾನ ವಿರೋಧಿ, ಇತ್ಯಾದಿ ಕೂಗಿದರೆ ಪ್ರಯೋಜನವಿಲ್ಲ.

    ಇನ್ನು ಸ್ವಾಮಿ ವಿವೇಕಾನಂದರ ಕುರಿತಾಗಿ
    > Why should we all Indians follow a Hindu priest?
    > He represented Hinduism in Chicago not India.
    > We are a secular nation. We have Gandhi, Ambedkar, and Anna Hazare, who are secular.
    > It is the narrow mindedness of correlating nationalism to religion.
    ಎಂಬ ಮಾತುಗಳನ್ನು ಬರೆಯಲಾಗಿದೆ.
    ಮೊದಲನೆಯದಾಗಿ ಸ್ವಾಮಿ ವಿವೇಕಾನಂದರು “priest” ಅಲ್ಲ.
    ಅವರು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದು ಧರ್ಮವನ್ನು ಪ್ರತಿನಿಧಿಸಿದ್ದು ನಿಜ.
    ಅಲ್ಲಿ ಪ್ರತಿಯೊಂದು ದೇಶದಿಂದಲೂ, ಪ್ರತಿಯೊಂದು ಧರ್ಮದಿಂದಲೂ ಜನರನ್ನು ಆಹ್ವಾನಿಸಲಾಗಿತ್ತು.
    ಭಾರತದಿಂದ ಕೇವಲ ಹಿಂದು ಧರ್ಮದ ಪ್ರತಿನಿಧಿಯನ್ನು ಕರೆಯಲಾಗಿತ್ತು. (“ಭಾರತವೆಂದರೆ ಹಿಂದು” ಎಂದು ಆ ಕಾರ್ಯಕ್ರಮದ ಆಯೋಜಕರು ತಿಳಿದಿದ್ದರು ಎನಿಸುತ್ತದೆ)
    ಆಂದರೆ, ಅವರು ಭಾರತದ ಪ್ರತಿನಿಧಿಯೂ ಆಗಿದ್ದರು. ಮತ್ತು ಅವರು ಹಿಂದು ಸಂನ್ಯಾಸಿ ಎಂದ ಕೂಡಲೇ, ಅವರು “secular” ಅಲ್ಲ ಎಂದರೇನರ್ಥ?
    ಅವರು ಚಿಕಾಗೋದಲ್ಲಿ ಹೋಗಿ ಮಾತನಾಡಿದ್ದೂ ಸಹ “ಏಕಂ ಸತ್ ವಿಪ್ರಾ ಬಹುದಾ ವದಂತಿ” ಎಂದು ಅರ್ಥ ಬರುವ ಮಾತುಗಳನ್ನೇ.
    ಅವರೇನೂ ಅಲ್ಲಿನ ಜನಗಳನ್ನು ಹಿಂದುಗಳಾಗಿ ಮತಾಂತರಗೊಳ್ಳಿ ಎಂದು ಕರೆ ನೀಡಲಿಲ್ಲವಲ್ಲ; ಅಥವಾ ನಿಮ್ಮ ಧರ್ಮ ಕೀಳು, ನಮ್ಮದು ಮಾತ್ರ ಮೇಲು ಎಂದು ಹೇಳಲಿಲ್ಲವಲ್ಲ.
    ಹೀಗಿರುವಾಗ, ಸ್ವಾಮಿ ವಿವೇಕಾನಂದರು “secular” ಅಲ್ಲ ಎಂದು ಹೇಳುವುದಾದರೆ, ಅದು ಹೇಗೆ ಎಂದು ಅದನ್ನು ಬರೆದವರೇ ತಿಳಿಸಬೇಕು.
    ಮತ್ತು ನಮ್ಮ ದೇಶ “We are a secular nation” ಎಂದು ತಿಳಿಸಿದ್ದಾರೆ.
    ೧೯೪೭ರಲ್ಲಿ ಭಾರತವು ೩ ತುಂಡಾಯಿತು. ಅದರಲ್ಲಿ, ಒಂದು ತುಂಡು ಮಾತ್ರ “secular” ಆಗಿದೆ. ಉಳಿದೆರಡೂ “Communal” ಆಗಿವೆ.
    ಇದಕ್ಕೆ ಆಯಾ ದೇಶದಲ್ಲಿರುವ ಬಹುಸಂಖ್ಯಾತ ಜನಸಮೂಹವೇ ಕಾರಣ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಇದರ ಅರ್ಥ, ಹಿಂದು ಸ್ವಭಾವತಃ “secular”.
    “secular” ಎಂದರೆ ಸರ್ವಧರ್ಮ ಸಮಭಾವ. “ದೇವನೊಬ್ಬ ನಾಮ ಹಲವು” ಎನ್ನುವುದನ್ನು ಒಪ್ಪಿದರೆ ಸಾಕು ಅವನು “secular”.

    ನನಗನ್ನಿಸುವಂತೆ ಈ ಲೇಖನದಲ್ಲಿ ವಿವೇಕಾನಂದರ ಕುರಿತಾಗಿ ಬರೆಯುವ ಆವಶ್ಯಕತೆಯಿರಲಿಲ್ಲ. ಪ್ರಸ್ತುತ ಲೇಖನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು – ವಿವೇಕಾನಂದರು ಅದರ ಕುರಿತಾಗಿ ಏನಾದರೂ ಹೇಳಿರುವರೇ ಎಂಬುದು ನನಗೆ ತಿಳಿದಿಲ್ಲ.

    ಇಲ್ಲಿನ ಚರ್ಚೆಯಲ್ಲಿ ಅನೇಕ ಕಡೆ ವೈಯಕ್ತಿಕ ಟೀಕೆ-ಟಿಪ್ಪಣಿಗಳು, ಏಕವಚನದಲ್ಲಿ ಹೀಯ್ಯಾಳಿಸುವುದು, ಕೆಲವು ಸಂಸ್ಥೆಗಳ ಕುರಿತಾಗಿ ಕೊಂಕು ನುಡಿಗಳು, ಕಂಡು ಬರುತ್ತದೆ.
    ಚರ್ಚೆ ಮಾಡಲು ವಿಷಯಗಳು ಮುಗಿದಾಗ ಇವೆಲ್ಲವೂ ಬರುತ್ತವೆ. ನಾವು ಹೇಳುವ ಹಾಗೂ ಬರೆಯುವ ಮಾತು ನಮ್ಮ ವ್ಯಕ್ತಿತ್ವವನ್ನು ತೆರೆದಿಡುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳುವುದೊಳ್ಳೆಯದು.
    ಇಂತಹ ಅನಾವಶ್ಯಕ ಪ್ರತಿಕ್ರಿಯೆಗಳ ಬದಲು, ಜನಲೋಕಪಾಲ ಏತಕ್ಕಾಗಿ ಬೇಡ ಎನ್ನುವುದನ್ನು ತರ್ಕಬದ್ಧವಾಗಿ ತಿಳಿಸಬಹುದಿತ್ತು.
    ಸರಕಾರವಂತೂ ಪ್ರಧಾನಿಯನ್ನು ಈ ಮಸೂದೆಯಿಂದ ಹೊರಗಿಡಬೇಕೆಂದು ನಿರ್ಧರಿಸಿದೆ – ಈ ನಿರ್ಧಾರದ ಸಾಧಕ-ಬಾದಕಗಳ ಕುರಿತಾಗಿ ಚರ್ಚಿಸಬಹುದಿತ್ತು.

    ಬಾಬಾ ರಾಮದೇವ್ ಉಪವಾಸ ಕುಳಿತರು. ಅದರಿಂದ ಸರಕಾರಕ್ಕೇಕೆ ಭಯ? ರಾತ್ರಿಯ ಹೊತ್ತಿನಲ್ಲಿ ಹೋಗಿ ಬಂಧಿಸುವ ಅಗತ್ಯವೇನಿತ್ತು? ಮಲಗಿದ್ದ ಜನರ ಮೇಲೆ ಲಾಠಿಪ್ರಹಾರದ, ಅಶ್ರುವಾಯು ಸಿಡಿಸುವ ಅಗತ್ಯವೇನಿತ್ತು? ಬಾಬಾರಾಮ ದೇವ್ ಅವರು ವಿದೇಶಗಳಲ್ಲಿ ಅಡಗಿಸಿರುವ ಕಪ್ಪು ಹಣ ತರಬೇಕೆಂದು ಆಗ್ರಹಿಸುತ್ತಿದ್ದರು.
    ಅವರು ಮಾತ್ರವಲ್ಲ – ಸರ್ವೋಚ್ಛ ನ್ಯಾಯಾಲಯವು ಈ ವಿಚಾರವಾಗಿ ಪಟ್ಟು ಹಿಡಿದಿದೆ. ಸರಕಾರ ಈ ವಿಷಯದಲ್ಲಿ ಏಕೆ ಆಸಕ್ತಿ ತೋರಿಸುತ್ತಿಲ್ಲ?
    ಸ್ವಿಸ್ ಮತ್ತು ಜರ್ಮನ್ ಬ್ಯಾಂಕುಗಳು ತಮ್ಮಲ್ಲಿರುವ ಕಪ್ಪುಹಣದ ಅಕೌಂಟುಗಳ ವಿವರ ನೀಡಲು ಸಿದ್ಧವಾಗಿವೆ. ಅನೇಕ ದೇಶಗಳಿಗೆ ಪಟ್ಟಿಯನ್ನು ನೀಡಿಯೂ ಆಗಿದೆ.
    ಹೀಗಿರುವಾಗ ಭಾರತ ಸರಕಾರ ಏಕೆ ವಿವರಗಳಿಗೆ ಬೇಡಿಕೆಯನ್ನೇ ಸಲ್ಲಿಸುತ್ತಿಲ್ಲ? ಇದೆಲ್ಲವನ್ನು ಕೇಳುವ ಅಧಿಕಾರ ಚುನಾಯಿಸಿದ ಜನರಿಗೆ ಇಲ್ಲವೇ?
    ಇದನ್ನೇ ಬಾಬಾ ರಾಮದೇವ್ ಮಾಡಿದ್ದು.
    ಸತ್ಯಾಗ್ರಹ, ಉಪವಾಸಗಳು ಪ್ರಜಾಪ್ರಭುತ್ವ ವಿರೋಧಿ ಎಂದಾದರೆ, ಈ ಪ್ರತಿಭಟನೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವುದೂ ಪ್ರಜಾಪ್ರಭುತ್ವ ವಿರೋಧಿ ಕೆಲಸವೇ ಅಲ್ಲವೇ?
    ಕೆಲವು ವರ್ಷಗಳ ಹಿಂದೆ ಚೀನಾದ ತಿಯನ್ನಮನ್ ಚೌಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚೀನಾದ ಸರ್ವಾಧಿಕಾರಿ ಸರಕಾರವೂ ಇದೇ ರೀತಿ ಮಟ್ಟಹಾಕಿ ಬಾಯಿ ಮುಚ್ಚಿಸಿತು. ಅದಕ್ಕೂ ಮತ್ತು ನಮ್ಮ ಸರಕಾರ ಮಾಡಿದ್ದಕ್ಕೂ ಏನು ವ್ಯತ್ಯಾಸ?

    ಉತ್ತರ
    • “ನನಗನ್ನಿಸುವಂತೆ ಈ ಲೇಖನದಲ್ಲಿ ವಿವೇಕಾನಂದರ ಕುರಿತಾಗಿ ಬರೆಯುವ ಆವಶ್ಯಕತೆಯಿರಲಿಲ್ಲ. ಪ್ರಸ್ತುತ ಲೇಖನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು – ವಿವೇಕಾನಂದರು ಅದರ ಕುರಿತಾಗಿ ಏನಾದರೂ ಹೇಳಿರುವರೇ ಎಂಬುದು ನನಗೆ ತಿಳಿದಿಲ್ಲ.”

      ನರೇಂದ್ರ,
      ಅಣ್ಣಾ ಹಜ಼ಾರೆಯಂತವರ ಕಾಲೆಳೆಯ ಹೊರಟ ಜನರ ಕುರಿತು ಹೇಳಹೊರಟಾಗ ಈ ಸಾಲು ಸೂಕ್ತವೆನಿಸಿ ಬಳಸಿಕೊಂಡಿದ್ದೇನೆ.ಕಡೆಯ ಪ್ಯಾರದ ಹಿಂದಿನ ಸಾಲುಗಳನ್ನ ಓದಿದರೆ ಅರ್ಥವಾಗಬಹುದು ಬಹುಷಃ

      ಉತ್ತರ
    • Thilak
      ಜುಲೈ 7 2011

      Baba ramdev pendal nalli benki kaanisiddu hege.?? EE chaddi hero galu Baba math avana punda shishyaranna kondu. Idi deshvanna hothi urisuthiddaru. We shd thank PM we escaped from 1 more Godra/Babri voilence.

      ಉತ್ತರ
      • Kumar
        ಜುಲೈ 7 2011

        > Baba ramdev pendal nalli benki kaanisiddu hege.??
        ಅವರು ಉರಿಸುತ್ತಿದ್ದ ಒಲೆಯಿಂದಲೋ ಅಥವಾ ದೇವರ ದೀಪದಿಂದಲೋ ಬಂದಿರಬೇಕು.
        ಇದು ಇಲಿ ಅಂದರೆ ಹುಲಿ ಅಂದ ಹಾಗೆ ಆಯಿತು್! ಅಥವಾ ನೀವು ಹೇಳುವುದು, ಅವರು ಬೆಂಕಿ ಹಚ್ಚುವುದನ್ನು ಅಭ್ಯಾಸ ಮಾಡುತ್ತಿದ್ದರು ಎಂದೇ?
        ಬೆಂಕಿ ಕಾಣಿಸಿಕೊಂಡಲ್ಲೆಲ್ಲಾ ಪೊಲೀಸರ ಲಾಠಿ ಪ್ರಹಾರ ನಡೆಯಬೇಕೇನು? ಅದೂ ಮಲಗಿದ್ದವರ ಮೇಲೆ!?
        ಬೆಂಕಿ ಕಾಣಿಸಿಕೊಂಡರೆ “Fire Engine” ಕರೆಯುತ್ತಾರೆ, ಪೊಲೀಸರನ್ನಲ್ಲ ಎನ್ನುವುದು ನಮ್ಮ ದೇಶದ ಎಲ್ಲರಿಗೂ ಗೊತ್ತು.
        ಮತ್ತು ಪೊಲೀಸರು ಬಂದದ್ದು ಬೆಂಕಿ ಆರಿಸುವುದಕ್ಕಲ್ಲ ಅನ್ನುವುದೂ ತಿಳಿದಿದೆ.

        > RSS chaddi holisi ,communal voilence maadisidre
        > EE chaddi hero galu Baba math avana punda shishyaranna kondu
        ನಿಮಗೆ ಒಂದು ಸಂಸ್ಥೆ ಅಥವಾ ವ್ಯಕ್ತಿಯ ಕುರಿತಾಗಿ ಇಷ್ಟವಿಲ್ಲದಿರಬಹುದು.
        ಆದರೆ, ಈ ರೀತಿಯ ಕೀಳು ಹಾಸ್ಯ ನಿಮ್ಮ ಕೀಳು ಅಭಿರುಚಿಯನ್ನು ತೋರಿಸುತ್ತದಷ್ಟೇ – ಅದರಿಂದ ಆ ಸಂಸ್ಥೆಗಳಿಗಾಗಲೀ, ವ್ಯಕ್ತಿಗಳಿಗಾಗಲೀ ಏನೂ ತೊಂದರೆಯಿಲ್ಲ.
        ಕನಿಷ್ಠ ಪಕ್ಷ ವ್ಯಕ್ತಿಯ ವಯಸ್ಸಿಗಾದರೂ ಗೌರವ ನೀಡಿ ಬಹುವಚನ ಬಳಸುವುದು ಸೌಜನ್ಯ.
        ಚರ್ಚಿಸಲು ವಿಷಯಗಳು ಮುಗಿದರೆ ಇದಲ್ಲದೆ ಎನ್ನೇನು ತಾನೆ ಉಳಿದಿದೆ ಇಂತಹವರಿಗೆ?

        ಉತ್ತರ
        • Thilak
          ಜುಲೈ 7 2011

          Ok SIr. Ramadev Maha Swamigalu, Veerappan ravaru, Dawood Sahebru. Ellaru nanigintha age lli hiriyaru. Nimma salahage namaskara.

          ಉತ್ತರ
    • Thilak
      ಜುಲೈ 7 2011

      “””ಆದರೆ, ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ ಮತ್ತು ನಮ್ಮ ಚುನಾವಣೆಗಳು ಎಷ್ಟರಮಟ್ಟಿಗೆ ವ್ಯಕ್ತಿ ಮತ್ತು ಹಣ ಕೇಂದ್ರಿತ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ.
      ೧೯೯೯ರಲ್ಲಿ ನಡೆದ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಗೆದ್ದಿದ್ದರು. ಅದೇ ಈಗ ನಿಂತರೆ ಗೆಲ್ಲುಬಹುದೇ?
      ಗೆಲ್ಲಲಿಲ್ಲ ಎಂದರೆ ಅವರು ಒಳ್ಳೆಯ ಕೆಲಸ ಮಾಡಲಿಲ್ಲ ಎಂದು ಹೇಳಲಿಕ್ಕಾಗುತ್ತದೆಯೇ?
      ೧೯೫೧ರಲ್ಲಿ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಡಾ||ಅಂಬೇಡ್ಕರ್ ಅವರು ಮೀಸಲು ಕ್ಷೇತ್ರದಿಂದ ನಿಂತು ಠೇವಣಿ ಕಳೆದುಕೊಂಡರು.”””

      Nimma modalane prashnege kaalave 2014 ralli uttharisuthade. Ambedkar contested against INC, People has hell lot of faith in INC.

      ಉತ್ತರ
  18. ವಿವೇಕಾನಂದರ ಉಲ್ಲೇಖ ಮತ್ತು ಹಿಟ್ಲರ್ ಹೋಲಿಕೆ ಬಗ್ಗೆ,

    ೧.ಹಿಟ್ಲರ್ ಹೋಲಿಕೆ ಬಗ್ಗೆ ಖುದ್ದು ನಾನೇ “ಹೋಲಿಸಿದ್ದು ಅತಿಯಾಯ್ತು ಅನ್ನಿಸುತ್ತೆ ಅಲ್ವಾ?” ಅಂತ ಬರೆದುಕೊಂಡಿದ್ದೇನೆ,ಅದನ್ನೆ ನೋಡಿಯೋ/ನೋಡದೆಯೋ ಹೋಲಿಕೆ ಸರಿ ಇಲ್ಲ ಅನ್ನುವವರಿಗೆ ಏನು ಅಂತ ಉತ್ತರಿಸಲಿ!?

    ೨.ನನ್ನ ದೇಶದ ಕರ್ಮವೇ ಇಷ್ಟು, ಇಲ್ಲಿ ಸದಾ ಕಾಲ ಕೇಸರಿ-ಬಿಳಿ-ಹಸಿರಿಗೆ ಸಂಬಂಧಿಸಿದಂತೆ ಏನಾದರು ಬರೆದ ತಕ್ಷಣ, ಕಾಯುತ್ತಿರುವ ಜನ ಹಾರಿಬಂದು ಕೇಸರಿ/ಹಸಿರುಮಯವನ್ನಾಗಿಸಿ ಚರ್ಚೆಯ ದಿಕ್ಕು ತಪ್ಪಿಸಲು ಕಾಯುತ್ತಿರುತ್ತಾರೆ.

    ಅಸಲಿಗೆ,ನನ್ನ ಸಾಲುಗಳನ್ನು ಇನ್ನೊಮ್ಮೆ ಓದಿದರೆ ನಾನು ಉಲ್ಲೇಖಿಸಿರುವುದು ಸ್ವಾಮಿ ಪುರುಷೋತ್ತಮಾನಂದರು, ವಿವೇಕಾನಂದರ ಬಗ್ಗೆ ಹೇಳಿರುವ ಮಾತುಗಳನ್ನು.ವಿವೇಕಾನಂದ ಹೇಳಿದ ಯಾವ ಮಾತು ಅಂತ ಕೇಳುವವರು ಅದೇ ಸಾಲಿನಲ್ಲಿರೋ “ಸ್ವಾಮಿ ವಿವೇಕಾನಂದರನ್ನು “ಅಧ್ಯಯನ” ಮಾಡಿ” ಅನ್ನುವುದನ್ನು ಓದಿಕೊಳ್ಳಿ.

    ಒಂದು ಮಾತನ್ನ ಸ್ಪಷ್ಟಪಡಿಸಲು ಬಯಸುತ್ತೇನೆ ಗೆಳೆಯರೆ,
    ಒಳ್ಳೆಯ ಮಾತುಗಳು ಜಗತ್ತಿನ ಯಾವುದೇ ಮೂಲೆಯಿಂದ/ಜಾತಿ/ಧರ್ಮದಿಂದ ಬಂದರೂ ಸ್ವೀಕರಿಸು ಅನ್ನುವ ಮಾತನ್ನು ಪಾಲಿಸುವವನು ನಾನು.ವಿವೇಕಾನಂದರನ್ನೆ ಕಡ್ಡಾಯವಾಗಿ ಪಾಲಿಸಿ ಅಂತ ನಾನೆಲ್ಲೂ ಹೇಳಿಲ್ಲ.ಸುಖಾಸುಮ್ಮನೆ ಕಲ್ಪಿಸಿಕೊಂಡರೆ ನಾನು ತಾನೇ ಏನು ಮಾಡಲಾಗದು.

    ಉತ್ತರ
    • maaysa
      ಜುಲೈ 7 2011

      Whatever..!

      How dare you call our PM worse than Hitler.

      You are not only disrespected an eminent person but also the head and face of our republic. Shame on you!! And you call yourself a great patriot. You Bigot!

      ಉತ್ತರ
      • Thilak
        ಜುಲೈ 7 2011

        Our PM strongly believes in democracy unlike Rakesh. I think PM shd file a case.

        ಉತ್ತರ
        • maaysa
          ಜುಲೈ 7 2011

          Or Could our old, aged, matured, eminent, well educated, smart and well supported ( by his party ) PM completely ignore this imbecile?

          You see, there must be a Kannada saying apt the situation..!

          ಉತ್ತರ
        • Well go-ahead Mr Thilak and ask ur PM to file case, I am dare enough to face…!

          ಉತ್ತರ
  19. Kumar
    ಜುಲೈ 6 2011

    ಲೋಕಪಾಲ ಮಸೂದೆಯಾಗಲೀ ಜನಲೋಕಪಾಲ ಮಸೂದೆಯಾಗಲೀ ಜಾರಿಯಾದ ಕೂಡಲೇ ಭ್ರಷ್ಟಾಚಾರ ಹೋಗಿಬಿಡುತ್ತದೆ ಎಂದು ನನಗೆ ನಂಬಿಕೆಯಿಲ್ಲ.
    ಕರ್ನಾಟಕದಲ್ಲಿ ಲೋಕಾಯುಕ್ತ ಅನೇಕ ವರ್ಷಗಳಿಂದ ಇದೆ ಮತ್ತು ಬಹಳ ಸಕ್ರಿಯವಾಗಿದೆ.
    ಆದರೆ, ಭ್ರಷ್ಟಾಚಾರವೇನೂ ಕಡಿಮೆಯಾಗಿಲ್ಲ. ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡ ಅಧಿಕಾರಿಗಳು, ಮುಂದೆ ಹೆಚ್ಚಿನ ಅಧಿಕಾರ ಪಡೆದು ನೆಮ್ಮದಿಯಿಂದಿದ್ದಾರೆ.
    ಕೇವಲ ಸರಕಾರ ಮತ್ತು ಕಾನೂನುಗಳಿಂದ ಎಲ್ಲವೂ ಸರಿ ಹೋಗುವುದಿಲ್ಲ ಎನ್ನುವುದಕ್ಕೆ ಇದು ತಾಜಾ ಉದಾಹರಣೆ.
    ಸಮಾಜದ ಪ್ರತಿಯೊಬ್ಬ ವ್ಯಕ್ತಿ ಜಾಗೃತನಾಗುವವರೆಗೆ ಈ ಸಮಸ್ಯೆಗಳು ಇದ್ದದ್ದೇ.
    ಅಣ್ಣಾ ಹಜ಼ಾರೆ ಮತ್ತು ಬಾಬಾ ರಾಮದೇವ್ ಅವರ ಜೊತೆ ಸತ್ಯಾಗ್ರಹಕ್ಕೆ ಕುಳಿತವರೆಲ್ಲಾ “ನಾವು ಮುಂದೆ ಎಂದೂ ಲಂಚ ನೀಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿ, ಅದರಂತೆ ನಡೆದುಕೊಂಡಿದ್ದರೆ, ಭ್ರಷ್ಟಾಚಾರ ಎಷ್ಟೋ ಕಡಿಮೆಯಾಗುತ್ತಿತ್ತು. ಸರಕಾರ ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕೆಂದು ಬಯಸುವವರು ತಾವು ಮೊದಲು ಪರಿಶುದ್ಧರಾಗಿರಬೇಕೆನ್ನುವುದನ್ನು ಮನಗಾಣಬೇಕು.

    ಆದರೆ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬರಿಗೂ ಇದೆ.
    ಇದನ್ನು ಹತ್ತಿಕ್ಕಿದ ರೀತಿಯ ಬಗ್ಗೆ ನನ್ನ ವಿರೋಧವಿದೆ.
    ಸತ್ಯಾಗ್ರಹದಿಂದ ಹೆಚ್ಚೇನೂ ಸಾಧಿಸಲಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದರೂ, ಕನಿಷ್ಠಪಕ್ಷ ಜನಜಾಗೃತಿಯಾದರೂ ಆಯಿತೆನ್ನುವುದು ಒಪ್ಪುವ ವಿಷಯ.
    ಭ್ರಷ್ಟಾಚಾರವನ್ನು ಹತ್ತಿಕ್ಕಲು ಜನಜಾಗೃತಿಯೇ ದಾರಿ – ಆ ನಿಟ್ಟಿನಲ್ಲಿ ಈ ಸತ್ಯಾಗ್ರಹಗಳು ಒಂದು ಹೆಜ್ಜೆ ಮುಂದಿಟ್ಟಿವೆ ಎಂದು ಹೇಳಬಹುದು.

    ಉತ್ತರ
  20. ಜುಲೈ 7 2011

    Give me an example for “A walking encyclopedia who is a living failure” ಎಂದು ನನ್ನ ಗೆಳೆಯನೊಬ್ಬ ಕೇಳಿದ. ಇದಕ್ಕೆ ನನ್ನ ಉತ್ತರ “ಮನಮೋಹನ್ ಸಿಂಗ್” ಆಗಿತ್ತು. ಹೌದು, ನಮ್ಮ ಪ್ರಧಾನಿ ಜ್ಞಾನಿ, ಆರ್ಥಿಕ ತಜ್ಞ, ಪ್ರಾಮಾಣಿಕ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ದೇಶದ ಪ್ರಧಾನಿಯಾಗಲು, ಒಬ್ಬ ಸಮರ್ಥ ನಾಯಕನಾಗಲು ಇವಿಷ್ಟೇ ಸಾಲದು. ದಿಟ್ಟ ಹಾಗೂ ಜನಾನುರಾಗಿ ನಿರ್ಧಾರಗಳನ್ನು ಸ್ವಂತ ಶಕ್ತಿಯಿಂದ, ಯಾವುದೇ ಮರ್ಜಿಗಳಿಗೆ ಒಳಗಾಗದೇ ತೆಗೆದುಕೊಳ್ಳುವ ಪ್ರೌಢಿಮೆ ಬೇಕು. ನಮ್ಮ ಪ್ರಧಾನಿಯವರಿಗೆ ಈ ಶಕ್ತಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತು. ಮನಮೋಹನ್ ಸಿಂಗ್ ಅವರನ್ನು ಹಿಟ್ಲರ್ ನ ಜೊತೆ ಹೋಲಿಕೆ ಮಾಡುವುದು ಹೇಗೆ ಸಮಂಜಸವಲ್ಲವೋ ಹಾಗೇ ಅವರ ಕಾರ್ಯವೈಖರಿಯನ್ನು ಸಮರ್ಥಿಸಿ ಮಾತನಾಡುವುದೂ ಸಮಂಜಸವಲ್ಲ.

    ಉತ್ತರ
    • Kumar
      ಜುಲೈ 7 2011

      Encyclopedia is a work where you can seek information on all the subjects.
      Manmohan Singh might be an expert in Economics.
      But, he doesn’t know what is Politics.
      When Congress leaders are talking about making Rahul Gandhi as PM, if any other person (with some sense of self respect) were to be there in PM’s seat, either he/she would have asked those leaders to shut up or would have quit office the next moment.
      So, how can you call him “A walking encyclopedia”?

      ಉತ್ತರ
  21. ವಿಜಯ ಪೈ
    ಜುಲೈ 7 2011

    ನಿಜವಾಗಿಯೂ ಮಾನನಷ್ಟ ಮೊಕದ್ದಮೆ ಹೂಡಬೇಕು ಸದರಿ ಲೇಖಕರ ಮೇಲೆ..ಯಾರಾದರೂ ಈ ಲೇಖನವನ್ನು ಜರ್ಮನ ಭಾಷೆಗೆ ತರ್ಜುಮೆ ಮಾಡಬಲ್ಲಿರಾ ದಯವಿಟ್ಟು? ಅಲ್ಲಿರಬಹುದಾದ ಹಿಟ್ಲರನ ಸಂಬಂಧಿಗಳಿಗೆ ಅದನ್ನು ಕಳಿಸಿ, ಅವರಿಂದ ಈ ಲೇಖಕರ ಮೇಲೊಂದು ಕೇಸು ಜಡಿಸಿ, ಬುದ್ಧಿ ಬರುವ ಹಾಗೆ ಮಾಡೋಣ!. ಮನಮೋಹನ ಸಿಂಗರನ್ನು ಹಿಟ್ಲರನ ಜೊತೆ ಹೋಲಿಸಿದ್ದು ದೊಡ್ಡ ತಪ್ಪು.

    ಉತ್ತರ
  22. mohana
    ಜುಲೈ 7 2011

    ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ, ತಿಕ್ಕಲುತನಗಳಿಗೆ ಖ್ಯತಿಯಾಗಿರುವ ಮಾಯ್ಸರನ್ನು ಬಿಟ್ಟುಕೊಂಡಿರುವುದು ಇದೊಂದೆ ತಾಣ ಅನ್ಸುತ್ತೆ. ಅದಕ್ಕೆ ತಮ್ಮ ಪಾಂಡಿತ್ಯವನ್ನೆಲ್ಲ ಇಲ್ಲಿ ಪ್ರದರ್ಶಿಸುತ್ತಿದ್ದಾರೆ. ಪಾಪ ಸಂಪದದಲ್ಲಿ ಹಿಂದೂವಾಗು, ಬ್ರಾಹ್ಮಣನಾಗು, ಭಗವಂತನ ಕೃಪೆಯಿರಲಿ ಎಂದೆಲ್ಲ ಬರೆದವರು. ಈಗ ಹೀಗಾಗಿದ್ದಾರೆ. ಛೇ!

    ಉತ್ತರ
    • ಪ್ರಜಾಪ್ರಭುತ್ವದ ಬಗ್ಗೆ ಮಾತಾನಡೋ ಕೆಲಜನರಿಗೆ ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವಿನ ವ್ಯತ್ಯಾಸ ಗೊತ್ತಿಲ್ಲ ಅನ್ನುವುದಕ್ಕೆ ಉದಾಹರಣೆಗಲು ಜನರಿಗೆ ಸಿಗಲಿ ಅನ್ನುವ ಕಾರಣಕ್ಕಾಗಿ ಬಿಟ್ಟುಕೊಂಡಿರಬೇಕು 🙂

      ಉತ್ತರ
    • maaysa
      ಜುಲೈ 8 2011

      Thanks for following me from long..

      We all live with our ತಿಕ್ಕಲುತನ. Since I know Rakesh Shetty, dont I Rakesh, I feel friendly to comment to his article.

      Anyhow.. if your read between the lines in what I comment you will be quite happy.. 🙂

      I may not believe and adhere to what I write always. 😀 ..

      Any how.. have a nice day..

      ಉತ್ತರ
      • ರವಿ
        ಜುಲೈ 8 2011

        Maaysanna, I really appreciate your patience to reply each and every one here. I really think, you need not reply for personal comments. Argument should always be constructive, This kind of churning should result better thoughts always. There will be byproducts also – personal comments, attacks etc, we need not concentrate on such things.
        Yes, we may not believe and adhere to what we say today- it shows how open minded we are, how receptive to better things we are. It also shows how good are we at thinking in multiple directions and exploring possibilities.
        —————————————-
        ಮಾಯ್ಸಣ್ಣ, ನಾನು ಇಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯುತ್ತರ ನೀಡುವ ನಿಮ್ಮ ತಾಳ್ಮೆ ಮೆಚ್ಚುತ್ತೇನೆ. ನಾನು ಭಾವಿಸುತ್ತೇನೆ, ನೀವು ವೈಯಕ್ತಿಕ ಟೀಕೆ ಉತ್ತರ ನೀಡುವ ಅಗತ್ಯವಿಲ್ಲ. ವಾದ ಯಾವಾಗಲೂ ರಚನಾತ್ಮಕ ಇರಬೇಕು, ಈ ರೀತಿ ಮಥಿಸಿದಾಗ ಯಾವಾಗಲೂ ಉತ್ತಮ ಆಲೋಚನೆಗಳ ಫಲಿತಾಂಶ ಬೇಕು. ಹಾಗೆಯೇ ಉಪ ಉತ್ಪನ್ನಗಳು ಇರುತ್ತದೆ ಕೂಡ – ವೈಯಕ್ತಿಕ ಅಭಿಪ್ರಾಯ, ದಾಳಿ ಇತ್ಯಾದಿ. ಅಂತಹ ವಿಷಯಗಳ ಬಗ್ಗೆ ಗಮನ ಅಗತ್ಯವಿಲ್ಲ.
        ಹೌದು, ನಾವು ಇಂದು ಹೇಳುವದನ್ನು ಯಾವಾಗಲೂ ನಂಬುವದಿಲ್ಲ ಮತ್ತು ಅಂಟಿಕೊಳ್ಳುವುದಿಲ್ಲ, ಇದು ನಾವು ಎಷ್ಟು ಮುಕ್ತ ಮನಸ್ಸಿನವರೆಂದು ಮತ್ತು ಉತ್ತಮ ವಿಚಾರಗಳನ್ನು ಗ್ರಹಿಸುವವರೆಂದು ತೋರಿಸುತ್ತದೆ. ಇದು ನಾವು ಅನೇಕ ದಿಕ್ಕುಗಳಲ್ಲಿ ಯೋಚಿಸಲು ಹಾಗೂ ಸಾಧ್ಯತೆಗಳನ್ನು ಅನ್ವೇಷಿಸುವಲ್ಲಿ ಎಷ್ಟು ಉತ್ತಮರು ಎಂದು ತೋರಿಸುತ್ತದೆ.

        ಉತ್ತರ
        • maaysa
          ಜುಲೈ 8 2011

          Thanks. Ravi.

          I hope we have good “multiview” and “dimensional” thinking in our mind..

          😀 .. I hope I was decent enough, this time..!!

          A democracy cannot be built through a singularity of thoughts, cultures and views. It is the multiplicity of these which makes any democracy better…

          ಉತ್ತರ
          • mohana
            ಜುಲೈ 10 2011

            ಮಾಯ್ಸ,
            ನಿಮ್ಮನ್ನು ಹೊಗಳಿದವರೆಲ್ಲ ಬುದ್ದಿವಂತರು ಅವರಷ್ಟೆ ಸರಿ ಎಂಬುದು ಮತ್ತು ನಿಮ್ಮ ಬಲಹೀನತೆಗಳನ್ನು ತೆವಲುಗಳನ್ನು ಪಕ್ಷಕ್ಕೊಮ್ಮೆ ಬದಲಾಗುವ ನಿಮ್ಮ ಮನಸ್ತಿತಿಗಳನ್ನು ತಿಳಿಸಿದವರು ದಡ್ಡರು ಎನ್ನುವ ನಿಮ್ಮ ಆತ್ಮರತಿ. ನಿಮ್ಮನ್ನು ನಾವು ಗಮನಿಸ್ತಿದ್ದೇವೆ ಎಂದು ನೀವೆ ಹೇಳಿಕೊಳ್ಳುವ ನಿಮ್ಮ ಅಂತರ್ಜಾಲ ತಾಣಗಳಲ್ಲಿಯೂ ಒಳಗಾಗುವ ಹಸ್ತಮೈಥುನದಂತಿದೆ.

            ಉತ್ತರ
            • maaysa
              ಜುಲೈ 14 2011

              The above comment is 100% personal attack. But.. it is from a cheap soul. 😀

              ಉತ್ತರ
              • mohana
                ಜುಲೈ 15 2011

                ಮಾಯ್ಸ,
                ಇನ್ನೊಬ್ಬರನ್ನು ಚೀಫ್ ಎನ್ನುವುದರ ಮೂಲಕ ತಾವು ಹೆಚ್ಚೆಂಬ ಒಣ ಅಹಂ ಅನ್ನು ತೃಪ್ತಿಗೊಳಿಸುವ ಪ್ರಯತ್ನ ಹೆಹೆಹೆ. ನಡೆಯಲಿ ತಮ್ಮ ದಿಗ್ವಿಜಯ (ಸಿಂಗ್)
                ತಮ್ಮ ಕಾಮೆಂಟ್ ಗಳನ್ನು ಒಮ್ಮೆ ಹಿಂತಿರುಗಿ ನೋಡ್ಕೊಳ್ಳಿ ದೇವ್ರು. ಯಾರ್ಯಾರಿಗೆ ಏನೆನಂದಿದಿರ ಅಂತ ಸ್ವಲ್ಪ ನೆನಪಿಸಿಕೊಳ್ಳಿ 😉

                ಉತ್ತರ
                • maaysa
                  ಜುಲೈ 15 2011

                  “ತಾವು ಹೆಚ್ಚೆಂಬ ಒಣ ಅಹಂ”
                  ಹಾಗೇನಿಲ್ಲ.. ನನಗೆ ಭಾವನಾತ್ಮಕವಾಗಿ ಬರೆಯೋದಕ್ಕೆ ಬರಲ್ಲ. ನಾನು ವಿಷಯ ಹೇಗಿದೆಯೋ ಹೇಗೆ ಅನ್ನಿಸುವುದೋ ಹಾಗೆ ಬರೆದು ಬಿಡೋದು.

                  ನೀವು ” ನಿಮ್ಮನ್ನು ನಾವು ಗಮನಿಸ್ತಿದ್ದೇವೆ ಎಂದು ನೀವೆ ಹೇಳಿಕೊಳ್ಳುವ ನಿಮ್ಮ ಅಂತರ್ಜಾಲ ತಾಣಗಳಲ್ಲಿಯೂ ಒಳಗಾಗುವ ಹಸ್ತಮೈಥುನದಂತಿದೆ.” ಎಂದು ಬರೆದುದಕ್ಕೆ ನಾನು ಬೇಜಾರು ಮಾಡಿಕೊಳ್ಳಲೇನು?ಅಸಹ್ಯ, ಹೇಸಿಗೆ ಎಂದು ರಾಶಿ ರಾಶಿ ಕಾಮ್ಮೆಂಟು ಪೇರಿಸಲೇನು? ಆಗ ನಾನು ವಿಷಯವನ್ನು ಬಿಟ್ಟು ನನ್ನ ಹಳೆ ಚಾಳಿಯಂತೆ ವಯ್ಯಕ್ತಿಕ ನಿಂದಕನಾಗಲೇನು?

                  ನನಗೆ ಒಣ ಅಹಂ ಇದ್ದಾರೆ ಇರಲಿ ಬಿಡಿ. ನನ್ನನು ನೀವು ಬದಲಾಯಿಸಿ ಏನು ಸಾಧಿಸುವಿರಿ? ಹಾಗು ನಂಗೆ ಒಣ ಜಂಭ ಇದ್ದೇ ಇದೆ ಎಂದು ಹೇಗೆ ಕರಾರುವಕ್ಕಾಗಿ ಹೇಳಬಲ್ಲಿರಿ?

                  ವಿಷಯವಲಯ ಹಾಗು ಚರ್ಚಾವಲಯದಲ್ಲಿ ನಮ್ಮ ನಮ್ಮ ವಯ್ಯಕ್ತಿಕ ಭಾವನೆಗಳಿಗೆ, ಹೇಸಿಗೆ ಅಸಹ್ಯಗಳಿಗೆ, ‘ನೀವು ಹೇಳೋದು ಸರಿ.. ಆದರೆ ನಿಮ್ಮ ಭಾಷೆ ಕಟೋರ” ಎಂಬ ನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿಕೊಂಡು, ನಾಜುಕುರಾಯರಾಗಿ ಹೇಳಬೇಕಾದುದನ್ನು, ಹೇಳಲೆಬೇಕಾದುದನ್ನು, ಹೇಳದೆ ಇದ್ದಾರೆ, ಅದು ಆತ್ಮವಂಚನೆ, ಹಾಗು ಇನ್ನೊಬ್ಬರಿಂದ “ನಾನು ಒಳ್ಳೆಯವನು” ಎಂದು ಹೇಳಿಸಿಕೊಂಡು ಬೀಗುವ ತೆವಲು. ಹೀಗೆ ನಾವೆಲ್ಲಾ ಇರುವುದಕ್ಕೆ ನಮ್ಮಲ್ಲಿ ದಿಟವಾದ ಸೈದ್ಧಾಂತಿಕ ಚರ್ಚೆ, ತಿಕ್ಕಾಟ ಸತ್ತು, ಬರೀ ವ್ಯಕ್ತಿ ಮಟ್ಟದ ಅಹಂ-ಜಗಳಗಲಿರೋದು.

                  ನಿಮ್ಮ ಎದುರು, ನಿಮಗೆ ಹಿಡಿಸಿದಂತೆ ಬೇರೆದುದಕ್ಕೆ ನನಗೆ ‘ಒಣ ಅಹಂ’ ಎಂಬ ನಿಮ್ಮ ‘ತೀರ್ಪಿ’ಗೆ ಯಾವ ತಾತ್ವಿಕ ಹಾಗು ತಾರ್ಕಿಕ ಅಂಶದ ಒತ್ತಿದೆ? ನಿಮ್ಮ ” ಹಸ್ತಮೈಥುನದಂತಿದೆ” ಎಂಬ ಮಾತು ನಿಮ್ಮ ಮನೋವಿಕಾರದ ಹಾಗು ಅಹಂ-ಧಕ್ಕೆಯ ಪ್ರತೀಕಾರವಲ್ಲವೇನು?

                  “ಹಸ್ತಮೈಥುನ” ಇದರ ಬಳಕೆ ಚೆನ್ನಾಗಿದೆ ಎಂದು ನಿಮಗೆ ಅನ್ನಿಸಿದ್ದರೆ .. ನೀವು ಎಷ್ಟು ಉತ್ತಮ ಮನೋಸುಂದರರು ಎಂದು ಲೋಕವೇ ಹೇಳಲಿ. ನಿಮಗೆ ಅಹಮಿಲ್ಲ, ಸೌಜನ್ಯರು ಏನು ನೀವು ನಿಮ್ಮ ಮನಃ ಸಾಕ್ಷಿಯನ್ನು ಕೇಳಿಕೊಳ್ಳಿ.. ಅದಿನ್ನೂ ಬದುಕಿದ್ದರೆ .. ನಿಮಗೆ ಉತ್ತರ ಸಿಗುವುದು. ನನಗೆ ಆ ಉತ್ತರ ತಿಲಿಸುವುದೇನು ಬೇಡ.

                  ನಂಗೆ ನಿಮ ತಿರಸ್ಕಾರವಾಗಲಿ, ಪುರಸ್ಕಾರವಾಗಲಿ ಬೇಕಿಲ್ಲ. ನನಗೆ ಬೇಕಾದುದು ನಂಗೆ ದೊರೆತಿದೆ, ದೊರೆಯುತ್ತಿದೆ. ನಾನು ಮಾಡಬೇಕಿದ್ದ ಕೆಲಸದ ಸಫಲತೆಯ ಒಂದಂಶ ನಿಮ್ಮ ಹಸ್ತಮೈಥುನದ ಅನಿಸಿಕೆ ಕೂಡ. ನಮ್ಮ ಸಮಾಜದ ಒಂದಂಶವಾದ ನೀವು ನಿಮ್ಮ ಮನಸ್ಸಿನ ಅಬಿವ್ಯಕ್ತಿಯ ಒಂದು ತುಣುಕು. !

                  ಉತ್ತರ
                • maaysa
                  ಜುಲೈ 15 2011

                  …………………………………………
                  “ತಾವು ಹೆಚ್ಚೆಂಬ ಒಣ ಅಹಂ”
                  ಹಾಗೇನಿಲ್ಲ.. ನನಗೆ ಭಾವನಾತ್ಮಕವಾಗಿ ಬರೆಯೋದಕ್ಕೆ ಬರಲ್ಲ. ನಾನು ವಿಷಯ ಹೇಗಿದೆಯೋ ಹೇಗೆ ಅನ್ನಿಸುವುದೋ ಹಾಗೆ ಬರೆದು ಬಿಡೋದು.

                  ನೀವು ” ನಿಮ್ಮನ್ನು ನಾವು ಗಮನಿಸ್ತಿದ್ದೇವೆ ಎಂದು ನೀವೆ ಹೇಳಿಕೊಳ್ಳುವ ನಿಮ್ಮ ಅಂತರ್ಜಾಲ ತಾಣಗಳಲ್ಲಿಯೂ ಒಳಗಾಗುವ ಹಸ್ತಮೈಥುನದಂತಿದೆ.” ಎಂದು ಬರೆದುದಕ್ಕೆ ನಾನು ಬೇಜಾರು ಮಾಡಿಕೊಳ್ಳಲೇನು?ಅಸಹ್ಯ, ಹೇಸಿಗೆ ಎಂದು ರಾಶಿ ರಾಶಿ ಕಾಮ್ಮೆಂಟು ಪೇರಿಸಲೇನು? ಆಗ ನಾನು ವಿಷಯವನ್ನು ಬಿಟ್ಟು ನನ್ನ ಹಳೆ ಚಾಳಿಯಂತೆ ವಯ್ಯಕ್ತಿಕ ನಿಂದಕನಾಗಲೇನು?

                  ನನಗೆ ಒಣ ಅಹಂ ಇದ್ದಾರೆ ಇರಲಿ ಬಿಡಿ. ನನ್ನನು ನೀವು ಬದಲಾಯಿಸಿ ಏನು ಸಾಧಿಸುವಿರಿ? ಹಾಗು ನಂಗೆ ಒಣ ಜಂಭ ಇದ್ದೇ ಇದೆ ಎಂದು ಹೇಗೆ ಕರಾರುವಕ್ಕಾಗಿ ಹೇಳಬಲ್ಲಿರಿ?

                  ವಿಷಯವಲಯ ಹಾಗು ಚರ್ಚಾವಲಯದಲ್ಲಿ ನಮ್ಮ ನಮ್ಮ ವಯ್ಯಕ್ತಿಕ ಭಾವನೆಗಳಿಗೆ, ಹೇಸಿಗೆ ಅಸಹ್ಯಗಳಿಗೆ, ‘ನೀವು ಹೇಳೋದು ಸರಿ.. ಆದರೆ ನಿಮ್ಮ ಭಾಷೆ ಕಟೋರ” ಎಂಬ ನಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿಕೊಂಡು, ನಾಜುಕುರಾಯರಾಗಿ ಹೇಳಬೇಕಾದುದನ್ನು, ಹೇಳಲೆಬೇಕಾದುದನ್ನು, ಹೇಳದೆ ಇದ್ದಾರೆ, ಅದು ಆತ್ಮವಂಚನೆ, ಹಾಗು ಇನ್ನೊಬ್ಬರಿಂದ “ನಾನು ಒಳ್ಳೆಯವನು” ಎಂದು ಹೇಳಿಸಿಕೊಂಡು ಬೀಗುವ ತೆವಲು. ಹೀಗೆ ನಾವೆಲ್ಲಾ ಇರುವುದಕ್ಕೆ ನಮ್ಮಲ್ಲಿ ದಿಟವಾದ ಸೈದ್ಧಾಂತಿಕ ಚರ್ಚೆ, ತಿಕ್ಕಾಟ ಸತ್ತು, ಬರೀ ವ್ಯಕ್ತಿ ಮಟ್ಟದ ಅಹಂ-ಜಗಳಗಲಿರೋದು.

                  ನಿಮ್ಮ ಎದುರು, ನಿಮಗೆ ಹಿಡಿಸಿದಂತೆ ಬೇರೆದುದಕ್ಕೆ ನನಗೆ ‘ಒಣ ಅಹಂ’ ಎಂಬ ನಿಮ್ಮ ‘ತೀರ್ಪಿ’ಗೆ ಯಾವ ತಾತ್ವಿಕ ಹಾಗು ತಾರ್ಕಿಕ ಅಂಶದ ಒತ್ತಿದೆ? ನಿಮ್ಮ ” ಹಸ್ತಮೈಥುನದಂತಿದೆ” ಎಂಬ ಮಾತು ನಿಮ್ಮ ಮನೋವಿಕಾರದ ಹಾಗು ಅಹಂ-ಧಕ್ಕೆಯ ಪ್ರತೀಕಾರವಲ್ಲವೇನು?

                  “ಹಸ್ತಮೈಥುನ” ಇದರ ಬಳಕೆ ಚೆನ್ನಾಗಿದೆ ಎಂದು ನಿಮಗೆ ಅನ್ನಿಸಿದ್ದರೆ .. ನೀವು ಎಷ್ಟು ಉತ್ತಮ ಮನೋಸುಂದರರು ಎಂದು ಲೋಕವೇ ಹೇಳಲಿ. ನಿಮಗೆ ಅಹಮಿಲ್ಲ, ಸೌಜನ್ಯರು ಏನು ನೀವು ನಿಮ್ಮ ಮನಃ ಸಾಕ್ಷಿಯನ್ನು ಕೇಳಿಕೊಳ್ಳಿ.. ಅದಿನ್ನೂ ಬದುಕಿದ್ದರೆ .. ನಿಮಗೆ ಉತ್ತರ ಸಿಗುವುದು. ನನಗೆ ಆ ಉತ್ತರ ತಿಲಿಸುವುದೇನು ಬೇಡ.

                  ನಂಗೆ ನಿಮ ತಿರಸ್ಕಾರವಾಗಲಿ, ಪುರಸ್ಕಾರವಾಗಲಿ ಬೇಕಿಲ್ಲ. ನನಗೆ ಬೇಕಾದುದು ನಂಗೆ ದೊರೆತಿದೆ, ದೊರೆಯುತ್ತಿದೆ. ನಾನು ಮಾಡಬೇಕಿದ್ದ ಕೆಲಸದ ಸಫಲತೆಯ ಒಂದಂಶ ನಿಮ್ಮ ಹಸ್ತಮೈಥುನದ ಅನಿಸಿಕೆ ಕೂಡ. ನಮ್ಮ ಸಮಾಜದ ಒಂದಂಶವಾದ ನೀವು ನಿಮ್ಮ ಮನಸ್ಸಿನ ಅಬಿವ್ಯಕ್ತಿಯ ಒಂದು ತುಣುಕು. !

                  ಉತ್ತರ
                  • mohana
                    ಜುಲೈ 16 2011

                    {ಆಗ ನಾನು ವಿಷಯವನ್ನು ಬಿಟ್ಟು ನನ್ನ ಹಳೆ ಚಾಳಿಯಂತೆ ವಯ್ಯಕ್ತಿಕ ನಿಂದಕನಾಗಲೇನು?}

                    [ನನಗೆ ಒಣ ಅಹಂ ಇದ್ದಾರೆ ಇರಲಿ ಬಿಡಿ. ನನ್ನನು ನೀವು ಬದಲಾಯಿಸಿ ಏನು ಸಾಧಿಸುವಿರಿ? ಹಾಗು ನಂಗೆ ಒಣ ಜಂಭ ಇದ್ದೇ ಇದೆ ಎಂದು ಹೇಗೆ ಕರಾರುವಕ್ಕಾಗಿ ಹೇಳಬಲ್ಲಿರಿ? ] ಬೊಂಬಾಟ್

                    ಹಾಗಾದರೆ ನಿಮ್ಮ ಚರ್ಚೆಯಿಂದ ಏನನ್ನು ಬದಲಾಯಿಸ ಹೊರಟಿರುವಿರಿ ಮಾಯ್ಸರೆ? ಇವೆಲ್ಲವೂ ವ್ಯರ್ಥವಲ್ಲವೆ?

                    ನಾನು ನಿಮ್ಮ ಬಗ್ಗೆ ಬರೆದ ಒಂದು ಕಾಮೆಂಟ್ ಬಿಟ್ಟು ಮತ್ತೆಲ್ಲವನ್ನೂ ಮಾತನಾಡಿದಿರಿ. ಅದು ನಿಮ್ಮ ಧೋರಣೆಗಳು ಬದಲಾಗುವುದರ ಕುರಿತು ನಾನು ಮಾಡಿದ ಕಾಮೆಂಟ್. ಅದನ್ನು ಅರಿಯಲಾರದೆ, ನಿಮ್ಮ ಸ್ವಪ್ರತಿಷ್ಠೆ ತೋರಲು ಹೋಗಿ ಎಲ್ಲೆಲ್ಲೋ ಸುತ್ತಾಡುತ್ತಿದ್ದಿರಿ.

                    ಉತ್ತರ
                    • maaysa
                      ಜುಲೈ 17 2011

                      😀

            • maaysa
              ಜುಲೈ 15 2011

              I am sorry that I called you “cheap”. Mine was a cheap comment of haste..

              ಮತ್ತೊಂದು ನನಗೆ ನಿಮ್ಮ ಗುರುತು, ವಿಳಾಸ ಬೇಕಿಲ್ಲ.
              ನೀವು ಮುಸುಕುಧಾರಿಯಂತೆ ಮುಖ ಮರೆಸಿಕೊಂಡು ಏನು ಹೇಳಿದರೂ, ನಿಮ್ಮಂತಹ ಅನಿಸಿಕೆಯೊಂಡಿದೆ ಎಂಬುದು ಪ್ರಮುಖ ವಿಷಯ.

              ನಮ್ಮ ಸಮಾಜದಲ್ಲಿ ಸೈದ್ಧಾಂತಿಕ ಚರ್ಚೆಯನ್ನು ಲೈಂಗಿಕ ತೀಟೆಗೆ ಹೋಲಿಸಿಕೊಂಡು ವಿರಮಿಸುವ ಮನವೊಂದಿದೆ ಎಂದು ತಿಳಿದುದು ಒಟ್ಟಿನ ವಿಷಯ. ನಾನು ನಿಮ್ಮ ಇಂತಹ ‘ಲೈಂಗಿಕ’ ಪದಪ್ರಯೋಗಗಳನ್ನೂ ಯಾಕೆ ಇಷ್ಟ ಪಡುವುದಿಲ್ಲ ಎಂದು ಯೋಚಿಸಿಕೊಳ್ಳುತ್ತಿದ್ದೀನಿ

              ಉತ್ತರ
              • mohana
                ಜುಲೈ 16 2011

                ನಿಮ್ಮ ಮೇಲನ ಬರವಣಿಗೆಯಲ್ಲಿ ಮೊದಲು ನಿಮ್ಮಲ್ಲಿನ ಬದಲಾವಣೆ ಕಂಡರೂ, ಕೊನೆಗೆ ಅದೆ ನಿಮ್ಮ ಅಹಂ ನಿಂದ ಆಚೆ ಬರದ ಮನಸಿನ ಛಾಯೆಯಿದೆ 😉 ಇರಲಿ ಬಿಡಿ . ಎಲ್ಲ ಮಡಿವಂತಿಕೆಗಳಿಂದ ದೂರವಿರುವವರು ಲೈಂಗಿಕ (ತೀಟೆ ನಿಮ್ಮ ಪದಪ್ರಯೋಗ ನನ್ನದಲ್ಲ :)) ಯನ್ನೇತಕ್ಕೆ ಈ ತಾಣಗಳಿಂದ ದೂರವಿಟ್ಟಿದ್ದೀರಿ. ಅದು (ಮಡಿ ಮೈಲಿಗೆಯಂತೆಪುರೋಹಿತಶಾಹಿಯಲ್ಲವೆ? ಹಹಹ, ನನಗೆ ನಾನು ನೀವಾಗಿದ್ದೇನೆಂದು ಭಾಸವಾಗುತ್ತಿದೆ. (ಅದೇಕೆ ಎನ್ನುವುದನ್ನು ಆಮೇಲೆ ತಿಳಿಸುತ್ತೇನೆ. ಗುರುತಿನಿಂದ ಏನಾಗಬೇಕಿದೆ ಮಾಯ್ಸ ವಿಷಯದ ಅರಿವಾದರೆ ಸಾಲದೆ

                ಉತ್ತರ
  23. ಅಜಯ್
    ಜುಲೈ 8 2011

    maaysa, maisa, ಮಹೇಶನ ಜೊತೆ ತಲೆಜಜ್ಜಿಕೊಳ್ಳುತ್ತಿರುವವರಿಗೆ ನನ್ನ ಸಂತಾಪಗಳು. 🙂

    ಉತ್ತರ
  24. Thilak
    ಜುಲೈ 8 2011
  25. ಜುಲೈ 9 2011

    ’ಶಾಂತಿ ಭೂಷಣ್’ ೧೯೬೯ರಲ್ಲಿ ಮೊದಲು ಲೋಕಸಭೆಯಲ್ಲಿ ’ಲೋಕಪಾಲ ಮಸೂದೆ’ಯನ್ನ ಮಂಡಿಸಿದ್ದು,ಅದಾಗಿ ೪೨ವರ್ಷಗಳಾಗಿವೆ.
    it is very painfull thing….!!!!

    ಉತ್ತರ
  26. Kumar
    ಜುಲೈ 11 2011

    ವಿಜಯ ಪೈ :
    ಚರ್ಚೆ ಮುಂದುವರಿದಂತೆ ಹೊಸ ಹೊನ ಹೊಳಹುಗಳು..ತಿರುವುಗಳು!.,ಲೇಖಕರು ಇಷ್ಟೆಲ್ಲ ‘ಆ~ಳವಾಗಿ’ ವಿಚಾರ ಮಾಡಿದ್ದರೊ ಇಲ್ವೊ ಗೊತ್ತಿಲ್ಲ .
    ಈಗ ಕಂಡು ಹಿಡಿಯಬೇಕಾಗಿರುವುದು ರಾಕೇಶ ಶೆಟ್ಟರು ಆರ್ಯನ್ನರೆ ಅಥವಾ ದ್ರಾವಿಡರೆ ಎನ್ನುವುದು. ಇದು ತಿಳಿದುಬಂದರೆ ನಾವು ಸದರಿ ಲೇಖಕರ ವರ್ತನೆಗೆ ಅವರ ಆಂತರ್ಯದಲ್ಲಿ/ ಸುಪ್ತ ಮನಸ್ಸಿನಲ್ಲಿ ತಲ-ತಲಾಂತರಗಳಿಂದ ವರ್ಗಾವಣೆಯಾಗಿ ಬಂದಿರಬಹುದಾದ, ಈಗಲೂ ಜಾಗೃತಾವಸ್ಥೆಯಲ್ಲಿರುವ, ಜನಾಂಗೀಯ ಮೇಲು-ಕೀಳನ್ನೆಣಿಸುವ ಸ್ವಭಾವ ಕಾರಣವೆ ಎಂಬುದನ್ನು ಕಂಡು ಹಿಡಿದು..ಆಮೇಲೆ ಈ ಲೇಖಕರ ಗುಪ್ತ ಕಾರ್ಯ ಸೂಚಿಯ (Hidden agenda) ದ ಬಗ್ಗೆ ಒಂದು ನಿರ್ಧಾರಕ್ಕೆ ಬರಬಹುದು. ತಾವು ಈ ದಿಕ್ಕಿನಲ್ಲಿ ಬೆಳಕು ( I mean not lantern but flood light) ಚೆಲ್ಲಬೇಕು.
    ಅಂದ ಹಾಗೆ ವಿವೇಕಾನಂದ ಮತ್ತು ಮನಮೋಹನ ಸಿಂಗ್ ಆರ್ಯನ್ನರೊ ??
    ( ಛೇ..ತಲೆ ಕೆಡ್ತಾ ಇದೆ ನಂಗೆ..ಈ ಲೇಖನ ಓದಿ ತಪ್ಪು ಮಾಡಿದೆ! )

    ವಿವೇಕಾನಂದರ ವಿಚಾರಕ್ಕಿಂತ ಅವರ ಜಾತಿ ಅಥವಾ ಜನಾಂಗ, ಅವರು ಮೇಲೋ ಇಲ್ಲವೇ ಕೀಳೋ, ಇತ್ಯಾದಿ ವಿಷಯಗಳಿಗೇ ಮಹತ್ವ ಸಿಕ್ಕರೆ ಇನ್ನೇನಾದೀತು?
    ಇಲ್ಲದೇ ಇರುವ ವಿಷಯದ ಬಗ್ಗೆಯೇ ಹೆಚ್ಚೆಚ್ಚು ತಲೆಕೆಡಿಸಿಕೊಳ್ಳುವವರಿಗೇ ಒಂದು ವ್ಯವಸ್ಥೆ ಇದೆ.
    ನೀವು ತಲೆಕೆಡಿಸಿಕೊಳ್ಳಿ ಪರವಾಗಿಲ್ಲ; ಆಧುನಿಕ ವೈದ್ಯಕೀಯ ವಿಜ್ಞಾನದ ಸದುಪಯೋಗಪಡೆದುಕೊಳ್ಳುವುದಕ್ಕೆ ಒಂದು ಸುವರ್ಣ ಅವಕಾಶ ನಿಮ್ಮದಾಗಿಸಿಕೊಳ್ಳಿ.
    ನಿಮ್ಮೊಡನೆ ಇನ್ನೂ ಯಾರಾದರೂ ಸ್ನೇಹಿತರನ್ನು ಕರೆತಂದರೂ ತೊಂದರೆಯಿಲ್ಲ, ಅವರಿಗೂ “ಆರಕ್ಷಣೆ” ಮಾಡಲಾಗಿದೆ.
    ತಲೆಕೆಡಿಸಿಕೊಳ್ಳುವವರೇ ಇಲ್ಲದಿದ್ದರೆ, ಇಂತಹ ವ್ಯವಸ್ಥೆಗಳು ವ್ಯರ್ಥವಾಗಿಬಿಡುತ್ತವೆ.
    ಈ ವ್ಯವಸ್ಥೆಯನ್ನು ಸಾರ್ಥಕಪಡಿಸಿದ್ದಕ್ಕೆ ನಿಮಗೆ ವ್ಯವಸ್ಥಾಪಕರು ಖಂಡಿತ ಚಿರಋಣಿಗಳಾಗುತ್ತಾರೆ.

    ಉತ್ತರ
    • ವಿಜಯ ಪೈ
      ಜುಲೈ 11 2011

      ನಿಮಗೊಂದು ಸ್ವಲ್ಪ sense of humour ನ್ನು ಆ ದೇವರು ಕರುಣಿಸಿದಿದ್ದರೆ ಒಳ್ಳೆಯದಿತ್ತು:). ‘ತಂಪಾದ’ ತಲೆಯೊಂದಿಗೆ ನನ್ನ ಕಮೆಂಟುಗಳನ್ನು ಓದಿ..ಅರ್ಥ ಆಗುತ್ತೆ..ನಾನು ಹೇಳಲು ಹೊರಟಿರುವುದು ಏನು ಎಂದು!.

      ಉತ್ತರ
  27. Kumar
    ಜುಲೈ 11 2011

    > ನಿಮಗೊಂದು ಸ್ವಲ್ಪ sense of humour ನ್ನು ಆ ದೇವರು ಕರುಣಿಸಿದಿದ್ದರೆ ಒಳ್ಳೆಯದಿತ್ತು
    ನೀವೂ ಸಹ ನನ್ನ ಪ್ರತಿಕ್ರಿಯೆಯನ್ನು ಅದೇ “sense of humour” ಭಾವದಿಂದ ಓದಿದ್ದರೆ, ನಿಮ್ಮ ಪ್ರತಿಕ್ರಿಯೆಯ ಆವಶ್ಯಕತೆಯೇ ಇರುತ್ತಿರಲಿಲ್ಲ ಅಲ್ಲವೇ? 😉

    ಉತ್ತರ
    • ವಿಜಯ ಪೈ
      ಜುಲೈ 11 2011

      ನೀವೇನೆ ಹೇಳಿ..ತುಂಬಾ ಬೇಸರವಾಯಿತು ನನಗೆ ನಿಮ್ಮ ಪ್ರತಿಕ್ರಿಯೆ ಓದಿ. ಆದರೂ ವಿವರಣೆ ಕೊಡುವುದು ನನ್ನ ಕರ್ತವ್ಯ ಎಂದು ಬರೆಯುತ್ತಿದ್ದೇನೆ.

      ನಾವೆಲ್ಲ ಲೇಖನ ಓದಿ, ಮೇಲ್ಪದರಿನಲ್ಲಿ ಕಂಡ ‘ಅಣ್ಣಾ ಹಜಾರೆ, ಬೃಷ್ಟಾಚಾರ’ ಮೊದಲಾದವುಗಳನ್ನು ಓದಿ ಶೆಟ್ರಿಗೆ ಜೈ ಎಂದೆವು..ಆದರೆ ಮಾಯ್ಸ್ ರು ಸಮಸ್ಯೆಯ ಆ~ಳಕ್ಕಿಳಿದು, ತಮ್ಮ ಸಂಶೋಧನಾತ್ಮಕ ದೃಷ್ಟಿಯಿಂದ ಸತ್ಯ ದರ್ಶನ ಮಾಡಿಸಿದರು. ಲೇಖನದ ಹಿಂದೆ ಜನಾಂಗೀಯ ಧೋರಣೆಯ ವಾಸನೆ ಕಂಡು ಹಿಡಿದು, ಅವರು ಹಾಕಿದ ‘ಎಲ್ಲಾ ಓಕೆ..ಆದ್ರೆ ಹಿಟ್ಲರ್ ಯಾಕೆ?’ ಎಂಬ ಪ್ರಶ್ನೆ ಸಮಯೋಚಿತವಾದದ್ದು.. ನಮ್ಮೆಲ್ಲರ ಮಾನವೀಯ ಪ್ರಜ್ಞೆ, ಆತ್ಮ ಸಾಕ್ಷಿಗಳನ್ನು ಮುಟ್ಟಿ ನೋಡಿಕೊಳ್ಳುವಂತಹ ಸಂದರ್ಭ ಸೃಷ್ಟಿಸಿದರು.

      ಈ ಬಗ್ಗೆ ಸ್ವಲ್ಪ ಹೆಚ್ಚಿನ ಬೆಳಕು ಚೆಲ್ಲೋಣ (ನನ್ನ ಸ್ವಂತ ಬುದ್ಧಿಯಿಂದ!) ಎಂದು ಹೊರಟಾಗ, ಸಮಸ್ಯೆ ಇನ್ನೂ ಗೋಜಲಾಯಿತು . ನನಗೆ ಹೊಳೆದಿದ್ದು..

      1) ಮನಮೋಹನಸಿಂಗ್ ಇಬ್ಬರೂ ದಕ್ಷಿಣ ಭಾರತೀಯರಲ್ಲ. ಪಂಜಾಬದವರು ಆರ್ಯನ್ನರಾಗಿರುವ ಸಾಧ್ಯತೆಯೆ ಹೆಚ್ಚು. ಅಂದ ಮೇಲೆ ಇವರು ಹಿಟ್ಲರ್ ಜನಾಂಗದವರೆ..ಅಂದಮೇಲೆ ಹಿಟ್ಲರನ ಜೊತೆಗಿನ ಹೋಲಿಕೆ ತಾರ್ಕಿಕವಾಗಿ ಸರಿಯನಿಸದೆ?

      2) ರಾಕೇಶ ಶೆಟ್ಟಿ ದ್ರಾವಿಡರಾದರೆ..ಮನಮೋಹನ ಸಿಂಗ್ ಮೇಲಿನ ದ್ವೇಷವನ್ನು ಜನಾಂಗೀಯ ಅನ್ನಬಹುದಿತ್ತು. ಆದರೆ ಅವರು ಹಿಟ್ಲರನ ಭಕ್ತರೆಂದು ಮಾಯ್ಸ್ ಕಂಡು ಹಿಡಿದಿದ್ದಾರೆ..ದ್ರಾವೀಡ ಮನುಷ್ಯನಿಗೆ ಆರ್ಯನ್ನರ ಮೇಲೆ ಪ್ರೀತಿ? ಛೇ.. ಮತ್ತೆ ಫುಲ್ ಕನಫ್ಯೂಸನ್…

      3) ರಾಕೇಶ್ ಶೆಟ್ಟಿ ಆರ್ಯನ್ನಾದರೆ..ಮನಮೋಹನ ಸಿಂಗ್ ಮತ್ತು ಅವರ ನಡುವಿನ ದ್ವೇಷ ಜನಾಂಗೀಯ ಅಂತಕಲಹವೆ??

      4) ಅದು ಹೋಗಲಿ ಅಂದರೆ..ಮತ್ತೊಬ್ಬ ಆರ್ಯನ್ನಾಗಿರಬಹುದಾದ ವಿವೇಕಾನಂದರನ್ನು ಈ ಜಗಳದ ಮಧ್ಯೆ ಏಕೆ ತಂದರು? ರಾಜಕೀಯ ನಡೆಯಿರಬಹುದೆ?? ಬಗೆದಷ್ಟು ಆಳವಾಗುತ್ತಿದೆ ಈ ಸಮಸ್ಯೆ!

      ಹೀಗೆ ಇನ್ನೂ ಹತ್ತಾರು ಪ್ರಶ್ನೆಗಳಿವೆ ನನ್ನ ತಲೆಯಲ್ಲಿ..
      ನಿಮಗೆ ಈ ವಿಷಯದ ಗಂಭೀರತೆ ಅರಿವಾಗುತ್ತಿಲ್ಲ.. ಬೃಷ್ಟಾಚಾರ , ಜನ ಲೋಕಪಾಲ ಮುಂತಾದ ಕ್ಷುಲ್ಲಕ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡಿದ್ದಿರಿ..ಯಾರಾದರೂ ಅರಿವು ಮೂಡಿಸಲೆತ್ನಿಸಿದರೆ ಹುಚ್ಚರಾಸ್ಪತ್ರೆ ದಾರಿ ತೋರಿಸ್ತಾ ಇದ್ದಿರಿ! ಛೆ!

      ಉತ್ತರ
      • ಸಮರ್ಥ
        ಜುಲೈ 12 2011

        ವಿಜಯ್ ಪೈ,

        ಮಾಯ್ಸನಿಗೆ ಪಾಪ ಏನು ಬರ್ಯೋದ್ ಅಂತಾನೆ ಗೊತ್ತಾಗ್ತ ಇಲ್ಲ ಅನ್ನಿಸುತ್ತೆ ಅದಿಕ್ಕೆ ನಾಪತ್ತೆ…!

        ಉತ್ತರ
        • ರವಿ
          ಜುಲೈ 13 2011

          ಇದನ್ನೇ ನಾನು ಹೇಳಿದ್ದು – “ಇತರರು ಸರಿಯಿಲ್ಲ ಎಂದು ಬೆಟ್ಟು ಮಾಡಲು ಹೋಗಿ ನಾವು ದಾರಿ ತಪ್ಪುತ್ತೇವೆ.” ಎಂದು.
          ಇಲ್ಲಿ ಮಾಯ್ಸ ಅವರನ್ನ ಪ್ರಚೋದಿಸುತ್ತಿರುವವರು ಯಾರು? ಈ ಅಪಹಾಸ್ಯ/ಮೂದಲಿಕೆ ಯಾಕೆ?

          ಉತ್ತರ
          • ಮುರುಳಿ
            ಜುಲೈ 13 2011

            ಮಾಡಿದ್ದುಣ್ಣೊ ಮಹಾರಾಯ!. ವಾಸ್ತವವೆಂದರೆ ಈ ಮಾಯ್ಸಣ್ಣನ ಮೂದಲಿಕೆ/ಅಪಹಾಸ್ಯದಿಂದ ಎಷ್ಟೊ ಓದುಗರು ಪ್ರತಿಕ್ರಿಯೆ ಬರೆಯುವುದನ್ನೇ ನಿಲ್ಲಿಸಿದ್ದಾರೆ. ಇವರ ಮೊಂಡು ವಾದ, ಅನವಶ್ಯಕ ಜಾತಿವಾದ, ಪ್ರಾಂತ ವಾದಗಳು ನೆಟ್ ತುಂಬಾ ಫೇಮಸ್ಸು. ಬೆನ್ನ ಹಿಂದೆ ಬಿದ್ದು ಯಾರನ್ನಾದರೂ ಸುಸ್ತು ಹೊಡಿಸಿ, ಓಡಿಸಬಲ್ಲ ಅಭೂತಪೂರ್ವ ಪ್ರತಿಭೆ ನಮ್ಮ ಮಾಯ್ಸಣ್ಣ. ಇಲ್ಲಿ ವಾದ ಮಾಡುವುದು ಅವರಿಗೆ ಕೇವಲ ಟೈಂ ಪಾಸ್. ಸಧ್ಯಕ್ಕೆ ರೆಸ್ಟ ತೊಗೊತಿರಬಹುದು. ಮತ್ತೆ ಬಂದು ಎಂದಿನಂತೆ ತಮ್ಮ ಕಾರ್ಯವನ್ನು ಮುಂದುವರೆಸುತ್ತಾರವರು. ಚಿಂತೆ ಬೇಡ!.

            ಎಲ್ಲರಿಗೂ ಅವರ ನಿಜದ ಪ್ರತಿಭೆ, ಅಧ್ಯಯನದ ಬಗ್ಗೆ ಪ್ರೀತಿಯಿದೆ, ಅಂತೆಯೇ ಅತಿರೇಕಗಳ ಬಗ್ಗೆ ಜುಗುಪ್ಸೆ ಇದೆ.ಅಷ್ಟಕ್ಕೂ ನೀವು ಇನ್ನೊಂದು ಪ್ರತಿಕ್ರಿಯೆಯಲ್ಲಿ ಹೇಳಿದಂತೆ ಇಲ್ಲಿ ಯಾರು ಯಾರನ್ನೂ ಕೊಲ್ಲುತ್ತಿಲ್ಲ. ತಾರ್ಕಿಕವಾಗಿ ವಾದ ಮುಂದುವರೆಯಲಿ ಎಂದು ಹಾರೈಸೋಣ.

            ಉತ್ತರ
            • ಸಮರ್ಥ
              ಜುಲೈ 13 2011

              ಮುರುಳಿಯವರ ಮಾತಿಗೆ ನನ್ನ ಸಹಮತವಿದೆ.ರವಿ ಅವರೆ ನಿಮಗೆ ಈ ಮಹಾನುಭಾವರ ಪರಿಚಯ ನಿಲುಮೆಯಲ್ಲಿ ಮಾತ್ರವೇ ಆಗಿರೋದು,ಇಲ್ಲದೆ ಇದ್ರೇ ಪರವಹಿಸುತ್ತಿರಲಿಲ್ಲ

              ಉತ್ತರ
            • maaysa
              ಜುಲೈ 14 2011

              @ಮುರುಳಿ

              “ಇಲ್ಲಿ ವಾದ ಮಾಡುವುದು ಅವರಿಗೆ ಕೇವಲ ಟೈಂ ಪಾಸ್. ಸಧ್ಯಕ್ಕೆ ರೆಸ್ಟ ತೊಗೊತಿರಬಹುದು. ಮತ್ತೆ ಬಂದು ಎಂದಿನಂತೆ ತಮ್ಮ ಕಾರ್ಯವನ್ನು ಮುಂದುವರೆಸುತ್ತಾರವರು. ಚಿಂತೆ ಬೇಡ!.”

              No, It is not just time pass for me. I have some goals to achieve, things to change, and notions to spread. I know what I have achieved. But all those are irrelevant to this discussion. I only have one short life.

              I don’t have enough money. I am studying, not working. So I went to pick berries in the arctic circle (Below zero degree temperature). I was paid 50SEK(nearly 340Rs) per hour. I need that money for my next term.

              A lot of people teased me. I was hurt. But now, I am used to the insults. I have become rugged.

              ಉತ್ತರ
      • maaysa
        ಜುಲೈ 14 2011

        @ವಿಜಯ ಪೈ

        You have mistaken what I said.. I only said

        “It starts with proclaiming Hitler is better than our PM. and ends with just popping Vivekananda’s name. Is it logical? Or An incompetent and haphazard writing?
        Next.. Vivekananda stood for universal brotherhood and equality when he said “Brothers and sisters” to the people of all religion, and races at Chicago. Whereas Hitler was a racist, and fascist, who thought only Aryans are the superior people.. ( We Kannada Dravidians are inferior race as per Hitler). He wanted purity of race, ethnic cleaning and domination of only people of his race. This ideology of Hitler is against the principles preached by our Hindu leader Vivekananda.”

        Now.. If you read this, I have never said that the article has any racist agenda. I never said the author is not a racist.

        But what I said is… Hitler cannot be a model any ruler in our country. Hitler had this Aryan supremacy in political ambitions. Hitler considered non-Aryans like Gypsies, Dravidians etc as inferior race. During Hitlers period, Aryan-Dravidian theory was widely believed to be true. Only recently people have argued against it.

        You seems to be confused. Please read my comment again, without taking sentences out of the context.

        “ನೀವೇನೆ ಹೇಳಿ..ತುಂಬಾ ಬೇಸರವಾಯಿತು ನನಗೆ ನಿಮ್ಮ ಪ್ರತಿಕ್ರಿಯೆ ಓದಿ.”
        Because you have misunderstood what I wrote. You have interpreted things without statements leading to it.

        ಉತ್ತರ
        • maaysa
          ಜುಲೈ 14 2011

          Correction
          “I never said the author is not a racist.” to
          “I never said the author is a racist.”

          ಉತ್ತರ
        • ವಿಜಯ ಪೈ
          ಜುಲೈ 16 2011

          @ಮಾಯ್ಸ್..
          ಲೇಖನ ಓದಿದ ಬಹಳಷ್ಟು ಜನರಿಗೆ ಅನಿಸಿದಂತೆ, ಈ ಲೇಖನದ ಮುಖ್ಯ ಉದ್ದೇಶ ಬೃಷ್ಟಾಚಾರದ ಬಗ್ಗೆ ನಮ್ಮ ನಿಷ್ಕ್ರಿಯತೆ ಬಗ್ಗೆ ಬರೆಯುವುದಾಗಿತ್ತು. ಹಿಟ್ಲರನ್ ಜೊತೆಗೆ ಹೋಲಿಕೆ ಮಾಡುವಂತಹ ತಲೆ ಬರೆಹದೊಂದಿಗೆ ಲೇಖನ ಪ್ರಾರಂಭವಾಗುತ್ತಾದರೂ..ಲೇಖಕರು ‘ಈ ಹೋಲಿಕೆ ಅತಿಯೆನಿಸುತ್ತದೆ’ ಎನ್ನುವ ಪ್ರಜ್ಞೆಯನ್ನು ಹೊಂದಿದ್ದಾರೆ..ಅದನ್ನು ಬರೆದಿದ್ದಾರೆ ಕೂಡ. ನೀವದನ್ನು ಗಮನಿಸಿಯೂ..ವಿಷಯವನ್ನು blowing out of proportion ಎನ್ನುವಂತೆ.. ಇಲಿಯನ್ನು ಹುಲಿ ಮಾಡಿದಿರಿ ..ಚರ್ಚೆ ಎಲ್ಲಿಂದೆಲ್ಲಿಗೊ ಹರಿಯಿತು :). ಅದಕ್ಕೆ ನಾನು ಇದು ಹೀಗೇ ಮುಂದುವರಿದರೆ author is racist ಅನ್ನೊ ತನಕ ಒಯ್ದು ಮುಟ್ಟಿಸಬಹುದು ಅಂತ ಸ್ವಲ್ಪ ವ್ಯಂಗ್ಯವಾಗಿ ಬರೆದೆ.
          ಇಲ್ಲಿ ವೈಯುಕ್ತಿಕವಾಗಿದ್ದು ಏನು ಇಲ್ಲ..ನೋವಾಗಿದ್ದರೆ ಕ್ಷಮಿಸಿ.

          ಉತ್ತರ
          • maaysa
            ಜುಲೈ 16 2011

            ನಾನು ಹೇಗೆ ಲೋಕಪಾಲ್ ಭ್ರಷ್ಟಾಚಾರದ ವಿರುದ್ಧ ಒಂದು ಬಲಶಾಲಿ ಸಂಸ್ಥೆಯಾಗದು ಎಂದು ತೋರಿಸಿದ್ದೀನಿ. ಹಾಗೆ ನಮಗೆ ಸಿಬಿಐ ತರಹದ ಒಂದು ಸ್ವತಂತ್ರ ಅನ್ವೇಷಣ ಹಾಗು ಬಂಧನಶಕ್ತ ಸಂಸ್ಥೆಯನ್ನು ಪ್ರತಿಪಾದಿಸಿದ್ದೀನಿ.

            ಅಣ್ಣ ಹಾಜಾರೆಯವರ ಉಪವಾಸ ಹಾಗು ರಾಮದೇವ ಅವರ ಯೋಗ ಇವೆಲ್ಲ ಪ್ರಜಾತಾಂತ್ರಿಕ ವ್ಯವಸ್ತೆಯಲ್ಲಿ ಒಪ್ಪತಕ್ಕವಲ್ಲ. ಇವರಿಬ್ಬರೂ ಮುಂದೆ ಚುನಾವಣೆಯಲ್ಲಿ ನಿಂತು ಗೆದ್ದು ನಮ್ಮ ಕಾನೂನನ್ನು ಬದಲಿಸುವುದು ನಮ್ಮ ಗಣತಂತ್ರದ ನೀತಿ ಹಾಗು ರೀತಿ. ಇವರು ಬರೀ ಸಲಹೆ ನೀಡಲು ತಕ್ಕವರೆ ಹೊರತು, ಅದನ್ನು ಜಾರಿಗೊಳಿಸಲೇ ಬೇಕೆಂದು ಒತ್ತಾಯ, ಮೊಂಡು ಇಲ್ಲವೇ ಹಠ ಮಾಡ-ಆರ್ಪರಲ್ಲ, ಅವರಿಗಾ ಹಕ್ಕೂ ಮತ್ತು ಅಧಿಕಾರ ಪ್ರಜಾತಂತ್ರಿಕವಾಗಿ ಸಿಗುವುದಿಲ್ಲ. ಏಕೆಂದರೆ ಅವರು ಪ್ರಜೆಗಳ ಪ್ರತಿನಿಧಿಗಳೆಂದು ಹೇಳಿಕೊಳ್ಳಲು ಆರರು.

            ಇನ್ನೂ ಈ ಸನ್ನಿವೇಶದಲ್ಲಿ ಹಿಟ್ಲರ್ ಅನ್ನು ನಮ್ಮ ಪ್ರಧಾನಿಗಿಂತ ಮೇಲು ಎಂದಿದ್ದು ಕೇವಲ ಅತಿರೇಕವಾಗಿದ್ದರೆ, ಅದು ನಗಣ್ಯ. ಪರಂತು ಅದು ಹಿಟ್ಲರ್-ಅನ್ನು ಅನುಸರಿಸಿ ನಮ್ಮ ಭ್ರಷ್ಟ ಪ್ರಜಾತಾಂತ್ರಿಕ ವ್ಯವಸ್ತೆಯನ್ನು ಕಿತ್ತು, ಆ ಜಾಗದಲ್ಲಿ ಇನ್ನೊಂದು ವ್ಯವಸ್ತೆ ತರುವ ಹುನ್ನಾರದ ತುಣುಕು ಕೂಡ ಆಗಿದಬಹುದು. ಆ ಹೇತು ನಾನು ಈ ನಮ್ಮ ಪ್ರಜಾತಾಂತ್ರಿಕ ಗಣತಂತ್ರ ವ್ಯವಸ್ತೆಯ ಬುಡಕ್ಕೆ ಕೊಡಲಿ ಪೆಟ್ಟು ಎಂದು ಹಲ ಗಣ್ಯರ ಮಾತಿನ ಹಿಂದಣ ಭಾವಕ್ಕೆ ಸಮ್ಮತಿಸಿ, ಈ ಬಗೆಯ ಅತಿವಾದವನ್ನು, ತೀವ್ರವಾದವನ್ನು, ತೀವ್ರವಾಗಿ ವಿರೋಧಿಸುವುದು.

            ಇನ್ನೂ ವಿವೇಕಾನಂದರಂತ ದಾರ್ಶನಿಕ ಹಾಗು ಅಧ್ಯಾತ್ಮಿಕ ವ್ಯಕ್ತಿಯ ಹೆಸರು ಇದ್ದಕ್ಕಿದ್ದಂತೆ ಬರಹದ ಕೊನೆಯಲ್ಲಿ ಕಾರಣವಿವರಣೆ ಇಲ್ಲದೆ ಬಂದುದು ವಿವಾದಾಸ್ಪದ. ನಿಮಗೆ ವಿವೇಕಾನಂದ ಏನೇ ಇರಬುಹುದು. ಆದರೆ ನಮಗೆ ಆಟ ಒಬ್ಬ ದಾರ್ಶನಿಕ, ತತ್ವಜ್ಞಾನಿ ಹಾಗು ನಮ್ಮ ಧರ್ಮದ ಸಿದ್ಧಾಂತದ ಪ್ರತಿಪಾದಕ ಹಾಗು ಪ್ರಚಾರಕ. ಅಂತಹವರ ಹೆಸರು ರಾಜಕೀಯ ಹಿತಾಸಕ್ತಿಗೆ ಬಳಸುವುದು ತಕ್ಕುದ್ದಲ್ಲ. ಆಧ್ಯಾತ್ಮ ಈ ಲೌಕಿಕ ರಾಜಕೀಯ ವಿದ್ಯಮಾನಗಳಿಂದ ಹೊರತಾದುದು. ಅದಕ್ಕೆ ರಾಜಕೀಯ ಆಡಳಿತ ಆಧ್ಯಾತ್ಮ ಹಾಗು ಧರ್ಮವನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು.

            ಈ ಬರಹವನ್ನು ಹಲ ಆಯಾಮಗಳಿಂದ ವಿಶ್ಲೇಶಿಸಿದ್ದೀನಿ. ಆ ಎಲ್ಲ ಆಯಾಮಗಳೂ ಈ ಅನಿಸಿಕೆಯಲ್ಲಿ ಸಂಕ್ಷಿಪ್ತಗಳಿಸಲು ಪ್ರಯತ್ನಿಸಿದ್ದೀನಿ.

            ಈ ಮಧ್ಯ ಕೆಲವರು ಬಂದು ಬಾಯಿಬಂದ ಹಾಗಿ ನನ್ನ ಮೇಲೆ ವಯ್ಯಕ್ತಿಕ ವಾದದಲ್ಲಿ ಎರಗಿ ನಮ್ಮ ಮಾತಿನ ಸರಣಿಯ ಹಾದಿ ಹಾಗು ಹದ ತಪ್ಪಿಸಿದರು. ಅದನ್ನೆಲ್ಲ ನಿವಾರಿಸಿಕೊಳ್ಳುವ ಸಾಹಸದಲ್ಲೇ ಹಲ ಹೊತ್ತು ಪೋಲಾಯಿತು.

            ಉತ್ತರ
            • ವಿಜಯ ಪೈ
              ಜುಲೈ 16 2011

              ನಿಮಗೆ ಗೊತ್ತಿದ್ದ ಹಾಗೆ ಜನ ಲೋಕಪಾಲನ್ನು ಹಲ್ಲಿಲ್ಲದ ಹಾವನ್ನಾಗಿ ಮಾಡಲು ಹೊರಟಿದ್ದು ಕೇಂದ್ರ ಸರ್ಕಾರ. ಆದ್ದರಿಂದಲೇ ಜನಲೋಕಪಾಲದ ಮೊದಲೆರಡು ಮೀಟಿಂಗಗಳು ವಿಫಲವಾದವು. ಈ ಕೆಳಗಿನ ಕೊಂಡಿಯನ್ನು ನೀವಾಗಲೇ ನೋಡಿರಬಹುದು

              ಅಣ್ಣಾ ಹಜಾರೆ ತಂಡವನ್ನು ವ್ಯವಸ್ಥಿತ ಅಪಪ್ರಚಾರದಿಂದ ಒಡೆಯಲು ಪ್ರಾರಂಭಿಸಿದ್ದು ಆಡಳಿತಾರೂಢ ಕಾಂಗ್ರೆಸ್ ಪಕ್ಷ. ಅಂದಮೇಲೆ ಪ್ರಜಾಪ್ರಭುತ್ವ ಪದ್ದತಿಯಿಂದ ಆಯ್ಕೆಯಾಗಿ ಆಳುತ್ತಿರುವ ಈ ಜನರ ದೇಶ ಸುಧಾರಣೆಯ ವೈಖರಿ ಮತ್ತು ಕನಸು ಯಾವ ಮಟ್ಟದೆಂದು ನಾವು ತಿಳಿಯಬಹುದು.
              ಜನರು ರಾಜಕಾರಣಿಗಳನ್ನು ನಂಬುವುದನ್ನು ನಿಲ್ಲಿಸಿದ್ದಾರೆ. ಇದು ಎಲ್ಲ ಪ್ರಜಾಪ್ರಭುತ್ವವಾದಿಗಳು ಒಪ್ಪಿಕೊಳ್ಳಬೇಕಾದಂತ ಕಹಿ ಸತ್ಯ. ಇವತ್ತು ಕುಮಾರಸ್ವಾಮಿ ಯಡಿಯೂರಪ್ಪನ ಬೃಷ್ಟಾಚಾರದ ಬಗ್ಗೆ 1000 ಪುಟಗಳ ದಾಖಲೆ ತೋರಿಸಿದರೂ ನಾವ್ಯಾರೂ ಆ ಮನುಷ್ಯನ ಹಿಂದೆ ಹೋಗಲಿಲ್ಲ. ಅದೇ ಅಣ್ಣಾ ಹಿಂದೆ ಸಮೂಹ ಸನ್ನಿ. ಏಕೆ? ಏಕೆಂದರೆ ಜನ ರೋಸಿ ಹೋಗಿದ್ದಾರೆ. ಜನರಿಗೆ ಪರ್ಯಾಯ, ಪರಿಹಾರ ಬೇಕಾಗಿದೆ. ನಾವು ಮತ್ತೆ ಮತ್ತೆ ಅದೇ ಕೊಳೆತ, ಹಳೆಯ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಬಗ್ಗೆ, ನಮ್ಮ ಪ್ರಜಾಪ್ರಭುತ್ವದ ಹೆಮ್ಮೆಯ ಬಗ್ಗೆ ಮತ್ತೆ ಮತ್ತೆ ಡಬ್ಬ ಬಡಿದರೆ..ಕೇಳುವವರಿಲ್ಲದೆ ನಗೆಪಾಟಲಾಗುವ ಪರಿಸ್ಥಿತಿ!.

              ನಾನು ಬೃಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಅಣ್ಣಾರನ್ನು ಬೆಂಬಲಿಸಲು ಇಷ್ಟ ಪಡುತ್ತೇನೆ..ರಾಮದೇವರನ್ನಲ್ಲ. ಇತ್ತೀಚಿಗೆ ರಾಮಲೀಲಾ ಪ್ರಕರಣದಲ್ಲಿ ರಾಮದೇವರಲ್ಲಿ ಸ್ವಲ್ಪ ಎಡಬಿಡಂಗಿತನದ ಲಕ್ಷಣಗಳು ಕಂಡವು ನನಗೆ.

              ಇನ್ನು ಅಣ್ಣಾ ಹಜಾರೆ ಚುನಾವಣೆಗೆ ನಿಂತು ಆರಿಸಿ ಬರಲಿ, ಶಾಸನ ತಿದ್ದುಪಡಿ ಮಾಡಲಿ ಅನ್ನುವ ಮಾತಿಗೆ ಬಂದರೆ… ನೇರ ಚುನಾವಣೆಯಿಂದ ಬಂದವರೆ ಪ್ರಧಾನಿ ಆಗಲು, ಆಳಲು ಅರ್ಹರು ಎಂಬ ವ್ಯವಸ್ಥೆ ನಮ್ಮಲ್ಲಿದ್ದಿದ್ದರೆ ಮನಮೋಹನಸಿಂಗ್ ತಮ್ಮ ಜೀವಮಾನದಲ್ಲಿ ಪ್ರಧಾನಿಯಾಗುತ್ತಿರಲಿಲ್ಲ.

              >> ಆದರೆ ನಮಗೆ ಆಟ ಒಬ್ಬ ದಾರ್ಶನಿಕ, ತತ್ವಜ್ಞಾನಿ ಹಾಗು ನಮ್ಮ ಧರ್ಮದ ಸಿದ್ಧಾಂತದ ಪ್ರತಿಪಾದಕ ಹಾಗು ಪ್ರಚಾರಕ.<<
              ವಿವೇಕಾನಂದರ ಬಗ್ಗೆ ಈ ಗೌರವ ಎಲ್ಲರಲ್ಲಿಯೂ ಇದೆ. ಅವರನ್ನು ಯಾವುದೇ ಪಕ್ಷ ತನ್ನ ರಾಜಕೀಯಕ್ಕಾಗಿ ಬಳಕೆ ಮಾಡುವುದನ್ನು ನಾನೂ ವಿರೋಧಿಸುತ್ತೇನೆ. ಇಲ್ಲಿ ಲೇಖಕರು ನೇರವಾಗಿ ವಿವೇಕಾನಂದರ ಉಲ್ಲೇಖ ಮಾಡಿಲ್ಲ..ಪುರುಷೋತ್ತಮಾನಂದಜಿ ತಮ್ಮ ಪುಸ್ತಕದಲ್ಲಿ ಬರೆದದ್ದನ್ನು ಹೇಳಿದ್ದಾರೆ. ಅಷ್ಟಕ್ಕೂ ವಿವೇಕಾನಂದರ ಉಲ್ಲೇಖ ಆಗಿರುವುದು 'ದೇಶ ಕಟ್ಟುವ' ವಿಚಾರದಲ್ಲಿ..ಯಾವುದೇ ಪಕ್ಷಕ್ಕೆ ಮತ/ ಬೆಂಬಲ ದ ವಿಷಯದಲ್ಲಿ ಅಲ್ಲ ತಾನೆ? :).

              ಉತ್ತರ
              • maaysa
                ಜುಲೈ 17 2011

                “ಇನ್ನು ಅಣ್ಣಾ ಹಜಾರೆ ಚುನಾವಣೆಗೆ ನಿಂತು ಆರಿಸಿ ಬರಲಿ, ಶಾಸನ ತಿದ್ದುಪಡಿ ಮಾಡಲಿ ಅನ್ನುವ ಮಾತಿಗೆ ಬಂದರೆ… ನೇರ ಚುನಾವಣೆಯಿಂದ ಬಂದವರೆ ಪ್ರಧಾನಿ ಆಗಲು, ಆಳಲು ಅರ್ಹರು ಎಂಬ ವ್ಯವಸ್ಥೆ ನಮ್ಮಲ್ಲಿದ್ದಿದ್ದರೆ ಮನಮೋಹನಸಿಂಗ್ ತಮ್ಮ ಜೀವಮಾನದಲ್ಲಿ ಪ್ರಧಾನಿಯಾಗುತ್ತಿರಲಿಲ್ಲ.”

                ಇದು ತಪ್ಪು ಭಾವನೆ. ಮನಮೋಹನ್ ಸಿಂಘರು ನಾವು ಆರಿಸಿದ ಮಂದಿಯಿಂದ ಆರಿಸಿ ರಾಜ್ಯಸಭೆಗೆ ಬಂದವರು. ಇನ್ನು ರಾಜ್ಯಸಭೆ ಬೇಕೇ ಬೇಡವೇ ಅದು ಬೇರೆ ಚರ್ಚೆ. ಆದರೆ ರಾಜ್ಯಸಭಾಸದಸ್ಯರೂ ಸಂಸತ್ಸದಸ್ಯರು, ಅವರಿಗೂ ಸಾಂವಿಧಾನಿಕವಾಗಿ ಪ್ರಧಾನಿಯಾಗುವ ಹಕ್ಕು ಹಾಗು ಅವಕಾಶವಿದೆ. ನಿಮಗೆ ಭ್ರಷ್ಟಾಚಾರ ನಿಗ್ರಹಕ್ಕೆ ಸಾಂವಿಧಾನಿಕ ಸುಧಾರಣೆಯ ಅಗತ್ಯದ ಚರ್ಚೆಯಾದರೆ ಅದು ಬೇರೆ ವಿಷಯ…. ಆದರೆ ಅಣ್ಣ ಹಜಾರೆ ರಾಜಸಭೆಯ ಸದಸ್ಯರೇನು?, ಗ್ರಾಮ ಪಂಚಾಯತಿಯ ಸದಸ್ಯರೂ ಅಲ್ಲ. ಅವರು ಯಾವುದೇ ಸಣ್ಣ ವಲಯದ, ಮತ್ತು ಮಟ್ಟದ ಚುನಾವಣೆಯನ್ನು ಎದುರಿಸಿ ಗೆದ್ದಿಲ್ಲ. ನಮ್ಮ ಪ್ರಜಾತಂತ್ರದಲ್ಲಿ ಜನರಿಂದ ನೇರ ಚುನಾಯಿತರು ಇಲ್ಲವೇ, ಪರೋಕ್ಷವಾಗಿ ರಾಜ್ಯಸಭೆ ಇಲ್ಲವೇ ವಿಧಾನ ಪರಿಷತ್ತಿಗೆ ಚುನಾಯಿತರನ್ನಷ್ಟೇ ನಾವು ಜನಪ್ರತಿನಿಧಿಗಳು ಎಂದು ಕಾನೂನು ರೀತ್ಯ ಪರಿಗಣಿಸತಕ್ಕದ್ದು. ಇತರರೆಲ್ಲರೂ ಸಾಮಾನ್ಯ ಪ್ರಜೆಗಳು, ಪ್ರಜಾಪಾಲಕರಲ್ಲ. ಅತಃ ಅವರಿಗೆ ಕಾನೂನುರಚನೆಯ ಅಧಿಕಾರವಿಲ್ಲ.

                ” ಲೇಖಕರು ನೇರವಾಗಿ ವಿವೇಕಾನಂದರ ಉಲ್ಲೇಖ ಮಾಡಿಲ್ಲ..ಪುರುಷೋತ್ತಮಾನಂದಜಿ ತಮ್ಮ ಪುಸ್ತಕದಲ್ಲಿ ಬರೆದದ್ದನ್ನು ಹೇಳಿದ್ದಾರೆ. ಅಷ್ಟಕ್ಕೂ ವಿವೇಕಾನಂದರ ಉಲ್ಲೇಖ ಆಗಿರುವುದು ‘ದೇಶ ಕಟ್ಟುವ’ ವಿಚಾರದಲ್ಲಿ..ಯಾವುದೇ ಪಕ್ಷಕ್ಕೆ ಮತ/ ಬೆಂಬಲ ದ ವಿಷಯದಲ್ಲಿ ಅಲ್ಲ ತಾನೆ? .”
                ಇದೆ ತಾನೇ ಎಡವಟ್ಟು. ತತ್ವಜ್ಞಾನಿ ವಿವೇಕಾನಂದರನ್ನು ರಾಜಕೀಯಕ್ಕೆ (ದುರ್)ಬಳಕೆ. ದೇಶ ಕಟ್ಟುವುದು ಬರಿ ನೀವು ಮತ್ತು ನಿಮ್ಮ ಸಿದ್ಧಾನ್ತವರು ಮಾತ್ರವೋ? ಬೇರೆ ಸಿದ್ಧಾಂತ, ಅಭಿಪ್ರಾಯವಂತರು, ದೇಶ ಕಟ್ಟುವ ಕಡೆ ಏನೂ ಕೆಲಸ ಮಾಡಿಲ್ಲವೋ? ಇತರ ಪಕ್ಷದ ಅಭಿಪ್ರಾಯ ಸರ್ವಥಾ ಸರ್ವಧಾ ಅಪದ್ಧವಾಗಿದ್ದಾರೆ ಜನರು ಯಾಕೆ ಅವರನ್ನೂ ಆರಿಸುವರು? ಇದಕ್ಕೆ ನಿಮ್ಮ ವಾದ ನಮ್ಮ ಚುನಾವಣ ವ್ಯವಸ್ಥೆಯಲ್ಲಿ ಅವಿಶ್ವಾಸವಾದರೆ, ನಿಮಗೆ ನಮ್ಮ ದೇಶವೊಂದು ಕ್ರಿಯಾಶೀಲ ಪ್ರಜಾಪ್ರಭುತ್ವವೆಂದು ನಂಬಿಕೆ ಇಲ್ಲ. ಇನ್ನೂ ರಾಮದೇವರ ರಾಮಲೀಲೆಯ ಬಯಲಾಟ ನೀವೇ ಎಡಬಿಡಂಗಿ ಅಂದಿರಿ.. ಹಾಗಿದ್ದಾಗ ಅಣ್ಣ ಹಾಜಾರೆ ೧೦೦% ೨೪ ಕ್ಯಾರೆಟ್ ಅಪ್ಪಟ ಅಪರಂಜಿ ಏನು ಯಾವ ಆಧಾರದ ಮೇಲೆ ಸರ್ವರೂ ಆಶ್ವಾಸನೆ ವಹಿಸಬೇಕೆಂದು ತಾವು ಅಪೇಕ್ಷಿಸುವಿರಿ? ನನಗೆ ರಾಮದೇವ ಹಾಗು ಅಣ್ಣ ಹಜಾರೆ ಇಬ್ಬರೂ ಒಂದೇ. ಇವರಲ್ಲಿ ಯಾರಾದರೂ ಲೋಕತಾಂತ್ರಿಕವಾಗಿ ಚುನಾಯಿತರಾಗಲಿ ( ರಾಜ್ಯಸಭೆಯೂ, ಲೋಕಸಭೆಯೋ, ಗ್ರಾಮ ಪಂಚಾಯಿತಿಯೋ ಯಾವುದೋ ಒಂದು), ಆಗ ಅವರ ಮಾತು ಕಾನೂನು ರೀತ್ಯ, ನೈತಿಕ ರೀತ್ಯ ಗಣ್ಯ ಹಾಗು ಮಾನ್ಯ.

                ನನಗೆ ಈ ಬರಹ ದೇಶ ಕಟ್ಟುವುದಕ್ಕಿಂದ, ಒಂದು ನಿರ್ದಿಷ್ಟ, ಪೂರ್ವನಿರ್ಧಾರಿತ, ಅನ್ಯೋದ್ದೇಶ , ಆ ಅನ್ಯೋದ್ದೇಶಕ್ಕೆ ಹಿಟ್ಲರ್ ಹಾಗು ವಿವೇಕಾನಂದ ಸಮೀಕರಣ ಎಂದು ಅರ್ಥೈಸಲು ತಕ್ಕಷ್ಟು ಸಕಾರಣ ದೊರಕಿದೆ. ಆ ಅನ್ಯೋದ್ದೇಶವು ನನ್ನ ದೇಶವನ್ನು ಪ್ರಜಾತಂತ್ರದಿಂದ ದೂರ ತೆಗುದುಕೊಂಡು ಹೋಗಿ, ನಮ್ಮಲ್ಲಿ ಹಲವರ ಸ್ವತಂತ್ರ ಹರಣಕ್ಕೆ ಮತ್ತು ಅವರ ಮಾರಣಕ್ಕೂ ಕಾರಣವಾಗುವ ಶಕ್ತಿಯ ತುಷ್ಟೀಕರಣ ಆಗಬಹುದು ಎಂಬ ಹೆದರಿಕೆಯನ್ನು ನಾನು ಮೊದಲೇ ವ್ಯಕ್ತಪಡಿಸಿದ್ದೀನಿ. ಅತಃ ಈ ಕಾರ್ಯ ದೇಶವಿನಾಶಿ . ತತ್ಕಾರಣ ನಾನು ಈ ಲೇಖನದ ಉದ್ದೇಶ ಹಾಗು ಸಂದೇಶಗಳನ್ನು ವಿರೋಧಿಸುವೆನು ಹಾಗು ಖಂಡಿಸುವೆನು.

                ಇನ್ನು ನಿಮ್ಮ ಮಿಕ್ಕ ಅಂಶಗಳಿಗೆ ನನ್ನ ಅನಿಸಿಕೆ ಸುಸ್ಪಷ್ಟ ಎಂದು ಭಾವಿಸುವೆ.

                ಉತ್ತರ
                • maaysa
                  ಜುಲೈ 17 2011

                  ಮನ್ನಿಸಿ.. ತಿದ್ದುಪಡಿ

                  “ದೇಶ ಕಟ್ಟುವುದು ಬರಿ ನೀವು ಮತ್ತು ನಿಮ್ಮ ಸಿದ್ಧಾನ್ತವರು ಮಾತ್ರವೋ?” ಇದು

                  “ದೇಶ ಕಟ್ಟುವುದು ಬರೀ ನೀವು ಬೆಂಬಲಿಸುವ ಹಾಗು ಇಷ್ಟಪಡುವ ಸಿದ್ಧಾನ್ತವರು ಮಾತ್ರವೋ?” ಎಂದು ಇರಬೇಕಿತ್ತು

                  ಉತ್ತರ
                • ವಿಜಯ ಪೈ
                  ಜುಲೈ 17 2011

                  >> ಇತರರೆಲ್ಲರೂ ಸಾಮಾನ್ಯ ಪ್ರಜೆಗಳು, ಪ್ರಜಾಪಾಲಕರಲ್ಲ. ಅತಃ ಅವರಿಗೆ ಕಾನೂನುರಚನೆಯ ಅಧಿಕಾರವಿಲ್ಲ. <>ಇನ್ನೂ ರಾಮದೇವರ ರಾಮಲೀಲೆಯ ಬಯಲಾಟ ನೀವೇ ಎಡಬಿಡಂಗಿ ಅಂದಿರಿ.. ಹಾಗಿದ್ದಾಗ ಅಣ್ಣ ಹಾಜಾರೆ ೧೦೦% ೨೪ ಕ್ಯಾರೆಟ್ ಅಪ್ಪಟ ಅಪರಂಜಿ ಏನು ಯಾವ ಆಧಾರದ ಮೇಲೆ ಸರ್ವರೂ ಆಶ್ವಾಸನೆ ವಹಿಸಬೇಕೆಂದು ತಾವು ಅಪೇಕ್ಷಿಸುವಿರಿ?<<
                  ನನಗೆ ರಾಮದೇವರ ಹೈಟೆಕ್ ಶೈಲಿಯ ಉಪವಾಸ ಸತ್ಯಾಗ್ರಹ ಹಿಡಿಸಲಿಲ್ಲ. ನನಗೆ ಅನಿಸಿದ್ದು ಅವರೊಬ್ಬರೆ ದೆಹಲಿಯಲ್ಲಿ ಉಪವಾಸ ಮಾಡಬೇಕಿತ್ತೆಂದು.
                  ಇನ್ನು ಅಣ್ಣಾ ಹಜಾರೆಯವರ ರಾಲೆಗಾಂವ ಸಿದ್ಧಿಗೆ ನಾನು ಎರಡು ಸಲ ಹೋಗಿ ಬಂದಿದ್ದೇನೆ. ಅಲ್ಲಿಯ ಬದಲಾವಣೆ, ಅಣ್ಣಾರ ಬಗ್ಗೆ ಅಭಿಪ್ರಾಯ ಎಲ್ಲವನ್ನು ಕೇಳಿದ್ದೇನೆ..ನನಗವರು 24 ಕ್ಯಾರಟ್ ಚಿನ್ನ. ನೀವು ಹೇಳಿದ್ದು ಸರಿ..ಎಲ್ಲರ ಹತ್ತಿರ ಹೀಗೆ ಹೇಳಿಸಲು ಸಾಧ್ಯವಿಲ್ಲ.

                  ನಿಮ್ಮ ಕೊನೆಯ ಪ್ಯಾರ ಓದಿ ನಿಮ್ಮ ಮನಸ್ಸಿನಲ್ಲಿ ಗುಜರಾತ್ ಸುಳಿಯುತ್ತಿದೆ ಎನಿಸುತ್ತಿದೆ..ನನ್ನ ಸಂದೇಹ ಹೌದಾದರೆ.."ಈಗಿನ" ಗುಜರಾತ ಬಗ್ಗೆ ನಿಮ್ಮ ಅಭಿಪ್ರಾಯವೇನು?

                  ಉತ್ತರ
                  • maaysa
                    ಜುಲೈ 18 2011

                    “ನಿಮ್ಮ ಕೊನೆಯ ಪ್ಯಾರ ಓದಿ ನಿಮ್ಮ ಮನಸ್ಸಿನಲ್ಲಿ ಗುಜರಾತ್ ಸುಳಿಯುತ್ತಿದೆ ಎನಿಸುತ್ತಿದೆ..ನನ್ನ ಸಂದೇಹ ಹೌದಾದರೆ..”ಈಗಿನ” ಗುಜರಾತ ಬಗ್ಗೆ ನಿಮ್ಮ ಅಭಿಪ್ರಾಯವೇನು?”
                    …..

                    ಗುಜರಾತ್ ಬಗ್ಗೆ ನಾನೇನು ಹೇಳಿಲ್ಲವಲ್ಲ. ನಿಮ್ಮ ಸಂದೇಹಕ್ಕೆ ಹಾಗು ಊಹೆಗೆ ಕಾರಣ ತಾವೇ ವಿವರಿಸಿದರೆ ಒಳಿತು.

                    ಯಾಕೋ.. “ಗುಜರಾತ್ ಹೆಸರು” ಹೊರದೇಶದಲ್ಲಿರುವ ಭಾರತೀಯನಾದ ನನಗೆ ಕಟುಪ್ರಶ್ನೆಗಳನ್ನು ಎದುರಿಸಿವ ಸನ್ನಿವೇಶಗಳನ್ನು ಸೃಷ್ಟಿಸಿದೆ. ಈ ಕೆಲ ಯುರೋಪಿಯನ್ನರು ಈ ಹೆಸರು ಯಾಕೆ ನಾವು ಭಾರತೀಯ ಹಿಂದೂಗಳು ಅತಿ ಕ್ರೂರಿಗಳು ಎಂದು ಯೋಚಿಸುವ ಹಾಗೆ ಮಾಡಿದೆ ಎಂದು ತಿಳಿದುಕೊಳ್ಳಬೇಕಿದೆ. ಮೊನ್ನೆ ಒಬ್ಬ ಸ್ಕಿನ್-ಹೆಡ್ನ ಜತೆ ಒಂದು ಚರ್ಚೆಯಲ್ಲಿ ನಾನು ಈ ಹೆಸರಿಗೆ ಸಂಬಂಧಿಸಿದ ಕೆಲ ವಾದಕ್ಕೆ ಮರುಹೇಳದೆ ಸೋತುಮೋರೆ ಹಾಕಿಕೊಂಡೆ. 😦

                    ವಿಷಯಾಂತರವೋ? ಇಲ್ಲ ಗುಜರಾತ್ ಪ್ರಸ್ತುತವೋ? ನೀವು ತುಸು ನೋಡಿ ಹೇಳಿ! ನನಗೆ ಸರಿಯಾವುದು ಎಂದು ತೋಚುತ್ತಿಲ್ಲ…. 😦

                    ಉತ್ತರ
                    • ರವಿ
                      ಜುಲೈ 18 2011

                      ಸ್ವಲ್ಪ ದಿನಗಳಿಂದ ಇಂಟರ್ನೆಟ್ ಡಯೆಟ್ ನಡೆಯುತ್ತಿದೆ. ಅದ್ದರಿಂದ ಆಚೆ ಇದ್ದೆ. ಎಲ್ಲ ಪ್ರತಿಕ್ರಿಯೆಗಳನ್ನು ಇಂದು ಓದಿದೆ. ಒಳ್ಳೆಯ ಚರ್ಚೆ ಕೊಟ್ಟಿದಕ್ಕೆ ಮಾಯ್ಸ, ವಿಜಯ್ ಪೈ ಅವರಿಗೆ ಧನ್ಯವಾದ.
                      ಗುಜರಾತ್ ಬಗ್ಗೆ – ಭಾರತೀಯರ ಕ್ರೂರತನದ ಬಗ್ಗೆ >೩೦೦ ವರ್ಷ ದಬ್ಬಾಳಿಕೆ ಮಾಡಿದ ಯುರೋಪಿಯನ್ನರಿಂದ ಪ್ರಶ್ನೆಯೇ? ಸುಲಭವಾಗಿ ಉತ್ತರಿಸಬಹುದಿತ್ತು, ಅದೂ ಯುರೋಪಿಯನ್ನರಿಗೆ. ಜಗತ್ತಿಗೆ ಹಿಟ್ಲರ್ ಮುಸೋಲಿನಿಯಂತಹ ಕೊಡುಗೆ ನೀಡಿದವರು ತೃಣಮಾತ್ರ ಗುಜರಾತ್ ಬಗ್ಗೆ ಮಾತನಾಡಲಾರರು. ಗುಜರಾತ್ ನಲ್ಲಿ ನಡೆದದ್ದು reaction. ಇನ್ನೊಬ್ಬರಿಂದ ಏಟು ತಿಂದವನು ತಿರುಗೇಟು ನೀಡುವುದು ಸಹಜ. ಸತ್ತ ಎಷ್ಟೋ ಜನ ಸಾಮಾನ್ಯರ ಬಗ್ಗೆ ಕನಿಕರವಿದೆ. ಆದರೆ ಮುಂಬೈ ಸ್ಪೋಟಗಳಲ್ಲಿ ಸಾಯುತ್ತಿರುವವರೂ ಜನ ಸಾಮಾನ್ಯರೇ, ಸಿಖ್ ಮಾರಣಹೋಮದಲ್ಲೂ ಸತ್ತವರು ಜನಸಾಮಾನ್ಯರೇ.. ಮತ್ತೆ ಯುರೋಪಿಯನ್ನರ ಬಗ್ಗೆ – ಇಂದೂ ಪಶ್ಚಿಮದ ಕ್ರೌರ್ಯ ಕಡಿಮೆಯೇನಿಲ್ಲ. ಜಾಗತೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವಸಾಹತುಕರಣದ ಬಗ್ಗೆ ಏನನ್ನುತ್ತೀರಿ. ಇತರೆಲ್ಲ ಸಂಸ್ಕೃತಿಗಳನ್ನು ಕೊಲ್ಲುತ್ತಿರುವ ಈ ಪಶ್ಚಿಮ, ತಮ್ಮದನ್ನು ಉಳಿದೆಲ್ಲರ ಮೇಲೆ ಹೇರುತ್ತಿದೆ. ಜಾಗತೀಕರಣದ ಮಂತ್ರದಿಂದ ನಮ್ಮ ಬಟ್ಟೆ ಬರೆ, ಆಹಾರ ಪದ್ಧತಿ, ಕುಟುಂಬ ವ್ಯವಸ್ಥೆ, ಭಾಷೆ, ವ್ಯವಹಾರ, ಶಿಕ್ಷಣ, ಬದುಕುವ ಶೈಲಿ….. ಎಲ್ಲವನ್ನೂ ಬದಲಾಯಿಸಿದ ಈ ಪಶ್ಚಿಮದವರಿಂದ ಕ್ರೂರತೆಯ ಬಗ್ಗೆ ಮಾತು? ಇಂದು ಏಶಿಯ, ಅರಬ್, ಆಫ್ರಿಕಾಗಳಲ್ಲಿ ನಮ್ಮ ನಮ್ಮ tradition ಗಳಿಗೆ ದಿನವೊಂದನ್ನು ಮೀಸಲಿಟ್ಟು ಆಚರಿಸುತ್ತೇವೆ. ಉಳಿದ ದಿನಗಳಲ್ಲಿ ಪಶ್ಚಿಮವನ್ನು ಅನುಸರಿಸುತ್ತೇವೆ. ಪಶ್ಚಿಮದ ಪುಣ್ಯವಂತರು, they live with their tradition.ಸುಲಭವಾಗಿ ಉತ್ತರಿಸಬಹುದು ಮಾಯ್ಸ, ತಲೆ ತಗ್ಗಿಸುವ ಅಗತ್ಯವಿಲ್ಲ. ಗುಜರಾತ್ ಅಂತಹ ಅನೇಕ ಆಂತರಿಕ ವಿಷಯಗಳು ನಡೆಯುತ್ತವೆ, ಅದನ್ನು ನಾವೇ ಬಗೆಹರಿಸುತ್ತೇವೆ.

                • ವಿಜಯ ಪೈ
                  ಜುಲೈ 17 2011

                  >> ಇತರರೆಲ್ಲರೂ ಸಾಮಾನ್ಯ ಪ್ರಜೆಗಳು, ಪ್ರಜಾಪಾಲಕರಲ್ಲ. ಅತಃ ಅವರಿಗೆ ಕಾನೂನುರಚನೆಯ ಅಧಿಕಾರವಿಲ್ಲ. <<
                  ಸಾಮಾನ್ಯ ಪ್ರಜೆಗಳಿಗೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು!. ಅಣ್ಣಾ ಪ್ರತಿಭಟನೆ ಮಾಡುತ್ತಿರುವುದು ಸಾಮಾನ್ಯ ಪ್ರಜೆಯಾಗಿ ಸಾಮಾನ್ಯ ಪ್ರಜೆಗಳ ಸಲುವಾಗಿ. ಸಾಮಾನ್ಯ ಪ್ರಜೆ ಈ ದೇಶದ ಕಾನೂನಿನಲ್ಲಿ ಲೋಪ ಕಂಡು ಬಂದಾಗ, ಪ್ರಜಾಪಾಲಕರು ದಾರಿ ತಪ್ಪಿದಾಗ ಅದರ ವಿರುದ್ಧ ಪ್ರತಿಭಟನೆ ಮಾಡಬಹುದು, ಸಲಹೆ ಕೊಡಬಹುದು. ಅಹಿಂಸಾತ್ಮಕ ಪ್ರತಿಭಟನೆಯನ್ನು ಅರಾಜಕತೆ ಹೋಲಿಸಿದರೆ, ದಮನ ಮಾಡಲು ಪ್ರಯತ್ನ ಪಟ್ಟರೆ ಅದು ಮೌಲ್ಯರಹಿತ ಪ್ರಜಾಪ್ರಭುತ್ವ.

                  ಅಣ್ಣಾ ಚುನಾವಣೆಯಲ್ಲಿ ಆರಿಸಿ ಬಂದೆ ಇದನ್ನು ಮಾಡಬೇಕಾಗಿಲ್ಲ. ಒಬ್ಬ ಸಾಮಾನ್ಯ ಪ್ರಜೆಯ ಹಕ್ಕು ಮತ್ತು ಶಕ್ತಿಯನ್ನು ಅವರು ನಮಗೆ ತೋರಿಸಿಕೊಡುತ್ತಿದ್ದಾರೆ. ಅಣ್ಣಾ ತಂಡ ಸಲಹೆ ಕೊಡುತ್ತಿರುವುದು ಕಾನೂನಿನಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ..ಬದಲಾವಣೆಗಳು ಜಾರಿಗೆ ಬರುವುದು ಸಂವಿಧಾನಿಕವಾಗಿಯೇ..ಎರಡು ಸದನಗಳಲ್ಲಿ 'ಪ್ರಜಾಪಾಲಕ' ರಿಂದ ಒಪ್ಪಿಗೆ ಕೊಡಲ್ಪಟ್ಟು. ಈಗಿರುವ ಪ್ರಜಾಪಾಲಕರಿಗೆ ತಮ್ಮ ಪ್ರಾಮಾಣಿಕತೆಯ ಬಗ್ಗೆ ಭರವಸೆ ಇದ್ದಲ್ಲಿ ಅವರು ಕುಣಿದಾಡಬೇಕೆಕೆ? ಅಣ್ಣಾ ತಂಡದ ಬೇಡಿಕೆಯಲ್ಲಿ ಸ್ವಾರ್ಥ, ಲೋಪ ಏನಾದರೂ ಇದ್ದಲ್ಲಿ ಸರಕಾರವೇ ಕೂಲಂಕುಶವಾಗಿ ಜನರ ಮುಂದಿಡಲಿ..ಅದನ್ನು ಬಿಟ್ಟು ದಿಗ್ವಿಜಯ್, ಸಿಬಾಲ್, ಮೊಯ್ಲಿಗಳನ್ನು ಬಿಟ್ಟು ಕೆಸರು ಎರೆಚುವ ಕಾರ್ಯಕ್ರಮವೇಕೆ?
                  ( ಪ್ರತಿಕ್ರಿಯೆ ಹೇಗೊ ಉಲ್ಟಾ ಪಲ್ಟವಾಗಿ ಪ್ರಕಟವಾಗಿದೆ..ಅಡ್ಜಸ್ಟ ಮಾಡಿಕೊಡು ಓದಿ 🙂 )

                  ಉತ್ತರ
                  • maaysa
                    ಜುಲೈ 18 2011

                    “ಸಾಮಾನ್ಯ ಪ್ರಜೆಗಳಿಗೆ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು!……………………………….”

                    ಪೈ ಅವರೇ,

                    ಈ ಬಗ್ಗೆ ನಾನು ನಿಮ್ಮೊಡನೆ ಸಂಮತಿಯಲ್ಲಿದ್ದೀನಿ. ಆದರೆ, ಪ್ರತಿಭಟನೆ ಮೊಂಡು-ಹಠ, ಅರಾಜಕತೆ, ಬ್ಲಾಕ್ ಮೇಲ್ ಮತ್ತು ಪ್ರಜಾ-ಅಸಹಕಾರದ ರೀತಿಯಾಗಬಾರದು. ಅಣ್ಣಾ ಹಾಜಾರೆಯವರ ಸಲಹೆಗೆ ಶ್ಲಾಘನೆ ಇದೆ. ಆದೆ ಹಾಜ್ಯರೆಯವರ್ಅ ಹಾಗು ರಾಮದೇವರ ಸರಕಾರದ ಕುತ್ತಿಗೆ-ಪಟ್ಟಿ ಹಿಡಿಯುವಂತಹ ವರ್ತನೆಗಳಿಗೆ ಖಂಡನೆ ಇದೆ. ಅದಕ್ಕೆ ಅವರು ಪ್ರಜಾ-ಚುನಾಯಿತರಲ್ಲ ಎಂಬ ಮಾತು. ಅಚುನಾಯಿತ ಹಾಗು ಸ್ವಯಂ-ಘೋಷಿತ ಸಮಾಜ-ಸುಧಾರಕರು ನಮ್ಮ ದೇಶದಲ್ಲಿ ಸಾವಿರಾರು ಇದ್ದಾರೆ. ಅವರೆಲ್ಲರೂ ಅಣ್ಣಾ ಹಾಜಾರೆ ಹಾಗು ರಾಮದೇವರ ಸಮವೇ. ಇವರಿಬ್ಬರೇನು ಬಾನಿನಿಂದ ಬಂದ ಬೆರಗಲ್ಲ. ಅತಃ ಅವರನ್ನು ಅತಿವಿಶೇಶವಾಗಿ ಸರಕಾರ ಆದರಿಸುವ ಅವಸರವಿಲ್ಲ. ಕೆಲ ನಮ್ಮ ಸುದ್ದಿ-ಮಾಧ್ಯಮ ಇವರ ಬಗ್ಗೆ ದಿನದ ಇಪ್ಪತ್ನಾಲ್ಕು ಗಂಟೆ ತಮಟೆ ಹೊಡೆದು, ಅವರನು ಸೂಪರ್ ಹೀರೋಗಲ್ಲನ್ನಿ ಮಾಡಿದೆ ಎಂದು ನಾನು ಸೇರಿದಂತೆ ಕೆಲವರು ಅಭಿಪ್ರಾಯವಹಿಸಿವುದು ಅಕಾರಣವಲ್ಲ.

                    ಈ ಚಳುವಳಿಯ ಬಗ್ಗೆ ಪ್ರೀತಿ, ಆದರ ಹಾಗು ಗೌರವವಿದೆ. ಆದರೆ ಅದು ಮೊಂಡು-ಹಠ, ಅರಾಜಕತೆ, ಬ್ಲಾಕ್ ಮೇಲ್ ಮತ್ತು ಪ್ರಜಾ-ಅಸಹಕಾರದ ರೀತಿಯ ಮಾದರಿ, ಪ್ರಜಾತಾಂತ್ರಿಕ ಸರಕಾರ ಕುತ್ತಿಗೆ-ಪಟ್ಟಿ ಹಿಡಿದು ಜಗ್ಗಾಡ ಬಾರದು.

                    ಉತ್ತರ
  28. ರವಿ ಮೂರ್ನಾಡು,ಕ್ಯಾಮರೂನ್, ಮಧ್ಯ ಆಫ್ರೀಕಾ
    ಜುಲೈ 12 2011

    ಎಲ್ಲಾ ಗೌರವಾನ್ವಿತ ಬಂದುಗಳಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ಈ ವಿಚಾರದ ಚರ್ಚೆಯನ್ನು ಇಲ್ಲಿಗೇ ನಿಲ್ಲಿಸಿಬಿಡಿ.ನನ್ನ ಮಾತಿನ ಪ್ರಾರ್ಥನೆಯಲ್ಲಿ ತಪ್ಪಿದ್ದರೆ ಕ್ಷಮಿಸಿಬಿಡಿ ಬಂದುಗಳೇ. ಒಂದು ಸಂತೋಷದ ನಗು ನಮ್ಮೆಲ್ಲರನ್ನೂ ದಿನವೂ ಅಪ್ಪಿಕೊಳ್ಳಲಿ.ನಿಮ್ಮೆಲ್ಲರ ಬದುಕು ಚೆನ್ನಾಗಿರೆಲೆಂದು ಹಾರೈಸುತ್ತೇನೆ.
    -ರವಿ ಮೂರ್ನಾಡು.

    ಉತ್ತರ
  29. ರವಿಕುಮಾರ ಜಿ ಬಿ
    ಜುಲೈ 12 2011

    ರವಿ ಮೂರ್ನಾಡು ಸರ್,
    ನೀವು ಕೈಮುಗಿದು ಬೇಡಿ ಪ್ರಯೋಜನವಿಲ್ಲ ಅನ್ನಿಸುತ್ತಿದೆ!!! ಯಾಕೆಂದರೆ ನಮ್ ಜನ ಬದಲಾಗೊಲ್ಲ, ಎಲ್ಲೇ ಹೋಗಲಿ,ಎಲ್ಲೇ ಬರಲಿ. ಏನನ್ನೇ ಓದಲಿ ಅವರ ಕನ್ನಡಕದಲ್ಲಿ (ಭೂತ ಕನ್ನಡಕ?) ಅವರಿಗೆ ಜಾತಿ, ಸಂಸ್ಕೃತ ಪ್ರೇಮ , ಬ್ರಾಹ್ಮಣ ಪ್ರೇಮ, ಅಲ್ಪಸಂಖ್ಯಾತ ವಿರೋಧ ಇತ್ಯಾದಿ ಇತ್ಯಾದಿ ಕಾಣಿಸದೆ ಇರಲಾರದು!!! (ಹುಡುಕಿ, ಕಷ್ಟಪಟ್ಟು ಯಾವುದೋ ಒಂದು ಶಬ್ಧವನ್ನ ಅದಕ್ಕೆ ಸಮೀಕರಿಸಿ ,ತಮ್ಮ ಮೂಗಿನ ನೇರಕ್ಕೆ ಮಾತನಾಡ ದಿರಲಾರರು !!! ). ಅದಕ್ಕೆ ನಾವು ಹೀಗಿರೋದು ( ಎಸ್ಟೋ ಸಲ ಹೇಳಿದ್ದೇನೆ ). ಹಿಂದೆ ಅಮೇರಿಕಾ ದವರು “ತಾಲೀಬಾನ್” ಸಲಹಿ ಬೆಳೆಸಿದರು ,ಈಗ? ಅದೇ ತಾಲೀಬಾನ್ ನನ್ನು ಮಟ್ಟ ಹಾಕಲಾರದೆ ಹೆಣಗಾಡುತ್ತಿದ್ದಾರೆ. ಇದು ಒಂದು ಉದಾಹರಣೆ ಅಸ್ಟೇ. ನಾವು ಬೆಂಬಲಿಸಿದ್ದು ಮತ್ತು ಪ್ರೋತ್ಸಾಹ ಕೊಡುತ್ತಿರೋದು ಎಂತಹ ಜನಕ್ಕೆ /ವಿಷಯಕ್ಕೆ /ಮನಸ್ತಿತಿಗೆ ಅನ್ನೋದು ಗೊತ್ತಾಗೊವಾಗ ಕಾಲ ಮಿ೦ಚಿ ಹೋಗಿರುತ್ತೆ !!!! ಸರಿಪದಿಸಲಾರದಷ್ಟು !!!!
    ಅನುಭವಿಸೋದು ನಮ್ಮ ಕರ್ಮ !!!! ಲಾಡನ್ನಿಗೆ ಬುದ್ದಿ ಹೇಳಿ ಅವನನ್ನು ಸರಿಪಡಿಸ ಲಾಗಿತ್ತೆ ? ಕೊಲ್ಲಲೇ ಬೇಕಾಯ್ತು . ಆದರೆ ಅದಕ್ಕಿಂತ ಮೊದಲು ಅವನಿ೦ದ ಅಮಾಯಕರ ಜೀವ ಹಾನಿ ಅನಿವಾರ್ಯವಾಗಿತ್ತು????!!!!! ಲೋಕವೇ ಹೀಗೆ , ಏನೂ ಮಾಡೋಕ್ಕಾಗಲ್ಲ !!!!!.
    ” ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ , ………………………….ತದಾತ್ಮಾನಾಂ ಸೃಜಾಮ್ಯಹಂ “

    ಉತ್ತರ
    • ರವಿ
      ಜುಲೈ 12 2011

      ಎಲ್ಲ ನಂಬಿಕೆಗಳೂ ಅವರವರ ಅನುಭವಗಳಿಂದ ಬಂದಿರುತ್ತವೆ. ಈ ಸಂಸ್ಕೃತ ಪ್ರೇಮ , ಬ್ರಾಹ್ಮಣ ಪ್ರೇಮ, ಅಲ್ಪಸಂಖ್ಯಾತ ವಿರೋಧ ಎಂದು ಮಾತನಾಡುವವರು ಒಂದೋ ಹೆಚ್ಚಾಗಿ ಅವಮಾನ, ಕಷ್ಟಗಳನ್ನು ಅನುಭವಿಸಿ ಬಂದಿರುತ್ತಾರೆ ಅಥವಾ ವಿವಿಗಳಲ್ಲಿ ನಡೆಯುತ್ತಿರುವ ಬ್ರೈನ್ ವಾಶ್ ನ ಬಲಿಪಶುವಾಗಿರುತ್ತಾರೆ. ಮೇಲು ಜಾತಿ ಎಂದೆನಿಸಿಕೊಳ್ಳುವವರ ಅಟ್ಟಹಾಸ ಮುಗಿದು ಎಷ್ಟೋ ಕಾಲವಾಗಿದೆ. ದಲಿತ ಕವಿ ಸಿದ್ದಲಿಂಗಯ್ಯರೇ ಬಂಡಾಯ ಸಾಹಿತ್ಯ ಈಗ ತಮಗೆ ಸಾಧ್ಯ ಇಲ್ಲ ಎಂದರು (ಇದಕ್ಕೆ ಬೇರೆ ಬೇರೆ ಜನರು ಬೇರೆ ಬೇರೆ ಕಾರಣಗಳನ್ನು ಕೊಡಬಹುದು). ಆದರೆ ಬಂಡಾಯದ ಕಾಲ ಮುಗಿಯಿತು ಎನ್ನುವುದು ಸತ್ಯ. ಸದ್ಯದ ಪರಿಸ್ತಿತಿಯಲ್ಲಿ ತುಳಿಸಿಕೊಳ್ಳುತ್ತಿರುವವರು ಒಂದೊಮ್ಮೆ ಮೇಲು ಜಾತಿ ಎನಿಸಿಕೊಂಡವರು. ಬಂಡಾಯ ನಡೆದರೆ ಅಲ್ಲಿ ನಡೆಯಬೇಕೆನೋ. ಮೇಲುಜಾತಿ ಎಂದೆನಿಸಿಕೊಂಡವರ ಪೈಕಿ ಕೆಳ-ಮಧ್ಯಮ ವರ್ಗದವರ ಪರಿಸ್ತಿತಿ ಶೋಚನೀಯ. ಮೊದಲೇ ಮೀಸಲಾತಿಯ ಬಲಿಪಶುಗಳು, ಈ ಕಡೆಯಿಂದ ಬುದ್ಧಿಜೀವಿಗಳ ತಿರಸ್ಕಾರ.
      ಲಾಡೆನ್ ಎಲ್ಲರಲ್ಲೂ ಇದ್ದಾನೆ. ಇಲ್ಲಿ ಕಾಮೆಂಟುಗಳ ವಿಷಯಕ್ಕೆ ಬಂದರೆ, ಮಾಯ್ಸ ಇಲ್ಲಿ ಈ ಲೇಖನದ ಬಗ್ಗೆ ತಗಾದೆ ತೆಗೆದರೆ ಇಲ್ಲಿ ಕೆಲವರು ಮಾಯ್ಸರ ಮೇಲೆ ವೈಯುಕ್ತಿಕ ಪ್ರತಿಕ್ರಿಯೆ ನೀಡಿದ್ದಾರೆ. ವಾದಗಳಿಂದ ಗೆಲ್ಲಲಾಗದೇ ಇದ್ದಾಗ ವೈಯುಕ್ತಿಕ ವಿಷಯಗಳಿಗೆ ಇಳಿಯುತ್ತೇವೆ. ಇತರರು ಸರಿಯಿಲ್ಲ ಎಂದು ಬೆಟ್ಟು ಮಾಡಲು ಹೋಗಿ ನಾವು ದಾರಿ ತಪ್ಪುತ್ತೇವೆ. ಇಂಥ ನಮ್ಮೊಳಗಿನ ಲಾಡೆನ್ ಸಂಹಾರ ಆಗಲಿ. ಹಲವರು ಸಮರ್ಥವಾಗಿ ಮಾಯ್ಸರ ಜೊತೆ ವಾದ ಮಾಡಿದ್ದಾರೆ, ಅವರು ವೈಯುಕ್ತಿಕ ವಿಷಯಗಳನ್ನು ತಂದಿಲ್ಲ. ಇಲ್ಲೇನೂ ಕೊಲೆಗಳು ನಡೆಯುತ್ತಿಲ್ಲ. ಇಂಥ ಚರ್ಚೆಗಳಿಂದ ವಾದಿ-ಪ್ರತಿವಾದಿಗಳ ಅಹಂ ಸಾಯುವುದಾದರೆ, ಒಳ್ಳೆಯ ವಿಷಯಗಳು ಹುಟ್ಟುವುವಾದರೆ ಚರ್ಚೆಗಳು ನಡೆಯಲಿ. ನಮ್ಮದೇ ಸರಿ ಇತರರು ತಪ್ಪು ಎನ್ನುವುದಾದರೆ ಚರ್ಚೆಯ ಉಪಯೋಗವಿಲ್ಲ.

      ಉತ್ತರ
    • maaysa
      ಜುಲೈ 14 2011

      @ರವಿಕುಮಾರ ಜಿ ಬಿ
      “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭರತ್ | ಅಬ್ಯುತ್ಥಾನಮ್ ಅಧರ್ಮಸ್ಯ ತದಾತ್ಮಾನಮ್ ಸೃಜಾಮ್ಯಹಮ್ ”

      ಈ ಶ್ಲೋಕವನ್ನು ಗಮನಿಸಿ.. ಯಾವಾಗ ಧರ್ಮವು ಕುಂದುವುದೋ, ಆವಾಗ ಅಧರ್ಮವನ್ನು ತಡೆಯಲು ನಾನು ನನ್ನನ್ನು ಅಣಿಗೊಳಿಸಿಕೊಳ್ಳುವೆನು. ಅಂದರೆ ನಾವು ಧರ್ಮದ(ಸರಿಯಾದುದು/ನಡೆಸತಕ್ಕದ್ದು) ಬದಲು ಅಧರ್ಮವು( ಸರಿಯಲ್ಲದ್ದು/ನಡೆಯಬಾರದ್ದು) ಮೆರೆದರೆ, ಅದನ್ನು ಎದುರಿಸಲು ನಾವು ನಮ್ಮನ್ನು ಅಣಿಗೊಲಿಸಿಕೊಳ್ಳಬೇಕು.

      ನನಗೆ ನಮ್ಮ ಪ್ರಧಾನಿಗಳಿಗಿಂತ ಹಿಟ್ಲರ್ ಉತ್ತಮ/ಮೇಲು ಎಂದಿದ್ದು ಅಧರ್ಮ (ನಡೆಸತಕ್ಕದಲ್ಲ) ಎಂದು ಕಂಡಿತು ..

      ಉತ್ತರ
      • ರವಿಕುಮಾರ ಜಿ ಬಿ
        ಜುಲೈ 15 2011

        ಪ್ರಿಯ ಮಾಯ್ಸ ಣ್ಣ ,
        ನನಗೆ ನಿಮ್ಮ ಬಗ್ಗೆ ದ್ವೇಷ ಇಲ್ಲ.(ದ್ವೆಶಿಸಿದರೆ ಏನಾಗಬಹುದು/ಏನೀಗ ಅಂತ ಕೇಳಬೇಡಿ) ಮೊದ ಮೊದಲು ನಾನೂ ನಿಮ್ಮ ಅಭಿಮಾನಿಯೇ, ಆದರೆ ಹಿಂದಿನಿಂದಲೂ (ಬಹಳಷ್ಟು ಕಾಮೆಂಟುಗಳಲ್ಲಿ ) ನೀವು ನಿಮ್ಮ ವಾದವನ್ನು ಮ೦ಡಿಸಲು ಉಪಯೋಗಿಸಿದ ಭಾಷೆ ಹೇಸಿಗೆ ತರಿಸಿತು ಅಷ್ಟೇ. ಈಗಲೂ ನಾನು ನಿಲುಮೆ ಯಾ ಚರ್ಚೆಯಲ್ಲಿ ಭಾಗವಹಿಸೋದು(ಹೆಚ್ಚಾಗಿ ಓದೋದು) ಕೇವಲ ತಿಳಿಯಲು ಅಷ್ಟೇ. ನೀವೂ ಕೂಡಾ ಸಾಕಷ್ಟು ತಿಳ್ಕೋ0ಡಿದ್ದೀರ ಅಂತಲೂ ಗೊತ್ತು. ಆದರೆ ಅದನ್ನು ನೀವು ಬಳಸುವ ಭಾಷೆಯಲ್ಲಿ ಹೊರ ತೋರಿಸುವುದನ್ನು ನಾವು ಬಯಸುತ್ತೇವೆ.

        ಇನ್ನು ಈ ಲೇಖನದಲ್ಲಿ ಹೇಳಿ ದ೦ತೆ, ಮನಮೋಹನರನ್ನು ಹಿಟ್ಲರಿಗೆ ಹೋಲಿಸಿದ್ದು ತಪ್ಪಾದರೂ ಕೂಡ, ಹೀಗೆ ಬೇರೆಯವರ ಮಾತು ಕೇಳುವುದಕ್ಕಿಂತ ಹಿಟ್ಲರನ ರೀತಿ(=>ಆಡಳಿತ => ಹಿಂಸೆ ಅಲ್ಲ ) ಯೇ ಉತ್ತಮ ಅಲ್ಲವೇ?
        ನೀವು ಹೇಳಿದ್ದು ಹೇಗಾಯಿತು ಎಂದರೆ ಗುಜರಾತ್ ಮಾದರಿ ಆಡಳಿತ ಅಂದರೆ ಕೋಮುಗಲಭೆ ಹುಟ್ಟಿಸೋದು ಅಂದಂತಾಯಿತು, ಗುಜರಾತ್ ನಲ್ಲಿ ಏನೇನು ಅಭಿವೃದ್ದಿ ಕಾರ್ಯ ನಡೆದಿದೆ ಅಂತ ಯಾರೂ ಹೇಳೋಲ್ಲ !!! (ನಡೆದ ಕೋಮುಗಲಭೆ ತಪ್ಪೇ ). ಹಾಗಾಗಿ ಈಗ ಮನಮೋಹನರಿಗೆ ಅವರು ಸ್ವತಃ ಮೆಧಾವಿಗಳೇ ಆದರೂ ಕೂಡ ಅದನ್ನು ಉಪಯೋಗಿಸುತ್ತಿಲ್ಲ, ಯಾಕೆಂದರೆ ಅವರು ಇನ್ನೊಬ್ಬರ ಮಾತನ್ನು ಕೇಳುವ ಅನಿವಾರ್ಯತೆಗೆ ಸಿಲುಕಿದ್ದಾರೆ, ಹಾಗಾಗಿ ರಾಕೆಶ್ರವರು ಈ ರೀತಿ ಹೊಲಿಸಿರಬಹುದು ಅಂದ್ಕೊತೇನೆ ನಾನು

        ಉತ್ತರ
        • maaysa
          ಜುಲೈ 15 2011

          ಆಯಿತು ಬಿಡಿ.

          ಹಿಟ್ಲರ್ ಹಾಗೆ ಆಡಳಿತ ಮಾಡುವಾತ ಪ್ರಜಾಪ್ರಭುತ್ವದಡಿ ವೋಟಿನ ಮೂಲಕ ಪಟ್ಟಕ್ಕೆ ಬರಲಿ. ನಾನು ಅಂತಹ ವ್ಯಕ್ತಿಗೆ ವೋಟು ಮಾಡದಿದ್ದರೂ, ಅವರ ಆ ಮಾರ್ಗಕ್ಕೆ ಸ್ವಾಗತವಿದೆ.

          ತುಸು ಭಾವುಕತೆ ಅಧಿಕವೇ ನಮ್ಮಲ್ಲಿ..!

          ನಮಸ್ಕಾರ.

          ಉತ್ತರ
  30. ರವಿಕುಮಾರ ಜಿ ಬಿ
    ಜುಲೈ 12 2011

    “ಮೇಲು ಜಾತಿ ಎಂದೆನಿಸಿಕೊಳ್ಳುವವರ ಅಟ್ಟಹಾಸ ಮುಗಿದು ಎಷ್ಟೋ ಕಾಲವಾಗಿದೆ.”
    ಸರಿಯಾಗಿ ಹೇಳಿದಿರಿ ರವಿ,
    ಆದರೆ ಇದನ್ನ ಅರ್ಥ ಮಾಡಿಸೋರು ಯಾರು? ಅರ್ಥ ಆಗದವರಿಗೆ ಹೇಗೋ ಕಷ್ಟ ಪಟ್ಟು ಅರ್ಥ ಮಾಡಿಸಲು ಶತ ಪ್ರಯತ್ನ ಮಾಡಬಹುದು, ಆದರೆ ಅರ್ಥ ಆಗದವರಂತೆ ನಟಿಸುವವರನ್ನೇನು ಮಾಡೋಣ?
    ಇನ್ನು ಲಾಡೆನ್ನು ಅಂತ ಕೇವಲ ಉದಾಹರಣೆಗೆ ಹೇಳಿದೆ ಅಸ್ಟೇ ,ಅದರರ್ಥ ಇಲ್ಲಿ ಕೊಲೆ ನಡೆಯುತ್ತದೆ(/ತ್ತಿದೆ) ಎಂದಲ್ಲ !!!! ನಿಮಗೂ ಅರ್ಥ ಆಗಿದೆ ಅಂತ ಗೊತ್ತು!! ಆದರೆ ಕುತರ್ಕ ಮಾಡುವುದರಿಂದ ಏನು ಸಾದಿಸಿದನ್ತಾಗುತ್ತದೆ? ಅದಕ್ಕೆ ಹೇಳಿದ್ದು ಆರೋಗ್ಯಕರ ತರ್ಕ ನಡೆಯಲಿ ಎಂದು! ಮಾತೆತ್ತಿದರೆ ಆ ಪ್ರೇಮ ,ಈ ಪ್ರೇಮ ಅಂತ ಮಾತಾಡೋ(ಹೀಗಳೆಯೋದರಲ್ಲಿ) ದರಲ್ಲಿ ಅರ್ಥ ಇಲ್ಲ ಅನ್ನಿಸಿತು ನನಗೆ! ಅದಕ್ಕೆ ಹೇಳಿದೆ. ಮೀಸಲಾತಿಯಿಂದ ಯಾರೂ ಉದ್ದಾರ ವಾಗಿಲ್ಲ ಉದ್ದಾರವಗೊದೂ ಇಲ್ಲ , ಅದರಿಂದ ಇನ್ನೂ ಕೆಳಕ್ಕಿಲಿಯುತ್ತಾರೆ ಅಸ್ಟೇ. ಹಿಂದೆ ಮೇಲ್ವರ್ಗ ಕೆಳವರ್ಗ ವನ್ನ ತುಳಿಯುತ್ತಿರುವ ಸಂದರ್ಬ ಅದರ ಅಗತ್ಯ ಇತ್ತು ,ಈಗಿಲ್ಲ !!

    ಇನ್ನು ನಮ್ಮೊಳಗಿನ ಲಾಡೆನ್ನು ಸ೦ಹಾರವಾಗಬೆಕು ಸತ್ಯ , ಆದರೆ ಬೆಕ್ಕಿಗೆ ಘ೦ಟೆ ಕಟ್ಟೋ ರ್ಯಾರು ? ಅದು ಇನ್ನೊಬ್ಬರು ಹೇಳಿ ಅಗುವ೦ತಹುದಲ್ಲ , ತನ್ನೊಳ ಗಿ೦ದಲೇ ಆಗಬೇಕು !!!!! ಸುಕಾ ಸುಮ್ಮನೆ ಹೀಗಳೆಯೋದು, ಸುತ್ತಿಬಳಸಿ “ಪ್ರೇಮ”ಕ್ಕೆ ಬರೋದರಿಂದ ಯಾರಿಗೆ ಉಪಯೋಗ? ಕೇವಲ ಚರ್ಚೆಯನ್ನೇ ಹಾಳುಗೆಡ ವಿದ್ದಷ್ಟೇ ಘನಕಾರ್ಯ !!!!!!

    ಉತ್ತರ
    • ಬಸವಯ್ಯ
      ಜುಲೈ 12 2011

      ಅಬ್ಬಾ..ಎಣಿಸಿದರೆ ನಿಮ್ಮ ಪ್ರತಿಕ್ರಿಯೆಗಳಲ್ಲಿ ಶಬ್ದಗಳಿಗಿಂತ ಆಶ್ಚರ್ಯಸೂಚಕ ಚಿಹ್ನೆಗಳೆ ಹೆಚ್ಚು!. ಕೀ ಬೋರ್ಡ ಕೆಟ್ಟಿದೆಯಾ? ಫುಲ್ ಪಾಯಿಂಟ, ಕಾಮಾ ಮೂಡುತ್ತಿಲ್ವ? 🙂

      ಉತ್ತರ
  31. maaysa
    ಜುಲೈ 18 2011

    ರವಿ :
    ಸ್ವಲ್ಪ ದಿನಗಳಿಂದ ಇಂಟರ್ನೆಟ್ ಡಯೆಟ್ ನಡೆಯುತ್ತಿದೆ. ಅದ್ದರಿಂದ ಆಚೆ ಇದ್ದೆ. ಎಲ್ಲ ಪ್ರತಿಕ್ರಿಯೆಗಳನ್ನು ಇಂದು ಓದಿದೆ. ಒಳ್ಳೆಯ ಚರ್ಚೆ ಕೊಟ್ಟಿದಕ್ಕೆ ಮಾಯ್ಸ, ವಿಜಯ್ ಪೈ ಅವರಿಗೆ ಧನ್ಯವಾದ.
    ಗುಜರಾತ್ ಬಗ್ಗೆ – ಭಾರತೀಯರ ಕ್ರೂರತನದ ಬಗ್ಗೆ >೩೦೦ ವರ್ಷ ದಬ್ಬಾಳಿಕೆ ಮಾಡಿದ ಯುರೋಪಿಯನ್ನರಿಂದ ಪ್ರಶ್ನೆಯೇ? ಸುಲಭವಾಗಿ ಉತ್ತರಿಸಬಹುದಿತ್ತು, ಅದೂ ಯುರೋಪಿಯನ್ನರಿಗೆ. ಜಗತ್ತಿಗೆ ಹಿಟ್ಲರ್ ಮುಸೋಲಿನಿಯಂತಹ ಕೊಡುಗೆ ನೀಡಿದವರು ತೃಣಮಾತ್ರ ಗುಜರಾತ್ ಬಗ್ಗೆ ಮಾತನಾಡಲಾರರು. ಗುಜರಾತ್ ನಲ್ಲಿ ನಡೆದದ್ದು reaction. ಇನ್ನೊಬ್ಬರಿಂದ ಏಟು ತಿಂದವನು ತಿರುಗೇಟು ನೀಡುವುದು ಸಹಜ. ಸತ್ತ ಎಷ್ಟೋ ಜನ ಸಾಮಾನ್ಯರ ಬಗ್ಗೆ ಕನಿಕರವಿದೆ. ಆದರೆ ಮುಂಬೈ ಸ್ಪೋಟಗಳಲ್ಲಿ ಸಾಯುತ್ತಿರುವವರೂ ಜನ ಸಾಮಾನ್ಯರೇ, ಸಿಖ್ ಮಾರಣಹೋಮದಲ್ಲೂ ಸತ್ತವರು ಜನಸಾಮಾನ್ಯರೇ.. ಮತ್ತೆ ಯುರೋಪಿಯನ್ನರ ಬಗ್ಗೆ – ಇಂದೂ ಪಶ್ಚಿಮದ ಕ್ರೌರ್ಯ ಕಡಿಮೆಯೇನಿಲ್ಲ. ಜಾಗತೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವಸಾಹತುಕರಣದ ಬಗ್ಗೆ ಏನನ್ನುತ್ತೀರಿ. ಇತರೆಲ್ಲ ಸಂಸ್ಕೃತಿಗಳನ್ನು ಕೊಲ್ಲುತ್ತಿರುವ ಈ ಪಶ್ಚಿಮ, ತಮ್ಮದನ್ನು ಉಳಿದೆಲ್ಲರ ಮೇಲೆ ಹೇರುತ್ತಿದೆ. ಜಾಗತೀಕರಣದ ಮಂತ್ರದಿಂದ ನಮ್ಮ ಬಟ್ಟೆ ಬರೆ, ಆಹಾರ ಪದ್ಧತಿ, ಕುಟುಂಬ ವ್ಯವಸ್ಥೆ, ಭಾಷೆ, ವ್ಯವಹಾರ, ಶಿಕ್ಷಣ, ಬದುಕುವ ಶೈಲಿ….. ಎಲ್ಲವನ್ನೂ ಬದಲಾಯಿಸಿದ ಈ ಪಶ್ಚಿಮದವರಿಂದ ಕ್ರೂರತೆಯ ಬಗ್ಗೆ ಮಾತು? ಇಂದು ಏಶಿಯ, ಅರಬ್, ಆಫ್ರಿಕಾಗಳಲ್ಲಿ ನಮ್ಮ ನಮ್ಮ tradition ಗಳಿಗೆ ದಿನವೊಂದನ್ನು ಮೀಸಲಿಟ್ಟು ಆಚರಿಸುತ್ತೇವೆ. ಉಳಿದ ದಿನಗಳಲ್ಲಿ ಪಶ್ಚಿಮವನ್ನು ಅನುಸರಿಸುತ್ತೇವೆ. ಪಶ್ಚಿಮದ ಪುಣ್ಯವಂತರು, they live with their tradition.ಸುಲಭವಾಗಿ ಉತ್ತರಿಸಬಹುದು ಮಾಯ್ಸ, ತಲೆ ತಗ್ಗಿಸುವ ಅಗತ್ಯವಿಲ್ಲ. ಗುಜರಾತ್ ಅಂತಹ ಅನೇಕ ಆಂತರಿಕ ವಿಷಯಗಳು ನಡೆಯುತ್ತವೆ, ಅದನ್ನು ನಾವೇ ಬಗೆಹರಿಸುತ್ತೇವೆ.

    ಈಗ ಮಾತುಕತೆಯ ಆಯಾಮ ತುಸು ವಿಷಯವಸ್ತುವಿನ ಬಾಹ್ಯಕ್ಕೆ ಹೊರಳುತ್ತಿದೆ.
    ಗುಜರಾತದ ಗುಮಾನಿ ವಿಜಯ ಪೈ ಅವರದು.

    ಉತ್ತರ
    • ರವಿ
      ಜುಲೈ 18 2011

      ಗೊತ್ತು. 😀
      ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಹುದು ಏನೂ ಆಗಿಲ್ಲ ಎನ್ನುವುದಕ್ಕಾಗಿ ಹೇಳಿದೆ.

      ಉತ್ತರ
      • maaysa
        ಜುಲೈ 18 2011

        @ರವಿ

        ಅದು ನಿಮ್ಮ ಅಭಿಪ್ರಾಯ.
        ಅನ್ಯರ ಅಭಿಪ್ರಾಯ ಬೇರೆಯದೇ ಇರಬಹುದಲ್ಲ.!

        ಪಶ್ಚಾತಾಪವಿಲ್ಲದ ಸಂಸ್ಕೃತಿಯಲ್ಲಿ ಕರುಣೆ ಹಾಗು ಮಾನವೀಯತೆ ತಗ್ಗಿಹೊಗುವುದು.

        ಅದಿರಲಿ ಬಿಡಿ.. !! ಸುಮ್ಮನೆ ಹಳೆಯ ಗಾಯವನ್ನು ಕೆದಕಿ ರಣವಾಗಿಸುವುದು ಬೇಡ.

        ಉತ್ತರ
  32. ವಿಜಯ ಪೈ
    ಜುಲೈ 19 2011

    ( ಅಲ್ಲಿಯ ಚರ್ಚೆಯನ್ನು ಇಲ್ಲಿಗೆ ಎಳೆದು ತಂದಿದ್ದೇನೆ )

    ಮಾಧ್ಯಮದ ಅತಿ ಪ್ರಚಾರ ಮಾಡಿತು.. ಒಪ್ಪೋಣ.. ಆದರೆ ಈ ವಿಷಯದಲ್ಲಿ ಮಲಗಿದ ಜನರನ್ನು ಎಚ್ಚರಗೊಳಿಸಲು ಅದು ಬೇಕಾಗಿತ್ತು. ಅದು ಯಶಸ್ವಿ ಆಯಿತು ಕೂಡ. ಸರಕಾರ ಅವರನ್ನು ವಿಶೇಷವಾಗಿ ಆದರಿಸಿದ್ದು ಏಕೆ? ಏಕೆಂದರೆ ಹಲವು ಹಗರಣಗಳಿಂದ ನಿರಂತರವಾಗಿ ಸರಕಾರದ ಹೆಸರು ತೊಳೆಯಲು ಪ್ರಾರಂಭವಾಗಿತ್ತು . ಕಳ್ಳನ ಮನಸು ಹುಳ್ಳಗೆ ಎಂಬಂತಿತ್ತು ಸರಕಾರದ ವರ್ತನೆ. ಮೊದಲು ಸಂಧಾನ ಮಾಡಲು ನೋಡಿದರು. ಆಮೇಲೆ ಆಗದಾಗ ‘ಸಂವಿಧಾನೇತರ ಶಕ್ತಿ’ ‘ಬ್ಲಾಕ್ ಮೇಲ್; ಎಂದುಬೊಬ್ಬೆ ಹಾಕಲು ಪ್ರಾರಂಭ ಮಾಡಿದರು.
    ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಧಾನಿಯದ್ದು ಉನ್ನತ ಸ್ಥಾನ. ಈಗ ಹೇಳಿ ಸೋನಿಯ ಗಾಂಧಿ ಸರಕಾರದ ಆಡಳಿತದಲ್ಲಿ ತಲೆ ತೂರಿಸಲು ‘ಯಾವ’ ಶಕ್ತಿ ? ಇದು ಸಂವಿಧಾನತ್ಮಕವೆ? ಇದು ಯಾಕೆ ಯಾರಿಗೂ ತಪ್ಪು ಎನಿಸುವುದಿಲ್ಲ?
    ಉಳಿದವರಿಗೆ ಪ್ರಜಾಪ್ರಭುತ್ವದ ಬಗ್ಗೆ ಬುದ್ದಿ ಹೇಳುವಂತಹ ದಿಗ್ವಿಜಯ್ ಸಿಂಗ್ ನಿರ್ಲಜ್ಜವಾಗಿ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಎಂದು ಈಗಲೇ ಟಾಂ ಟಾಂ ಸುರುಮಾಡಿದ್ದಾರೆ. ಇದು ಪ್ರಜಾಪ್ರಭುತ್ವವೆ? ವೈಯುಕ್ತಿಕವಾಗಿ ಹೇಳಿಕೊಳ್ಳುವ ಸಾಧನೆಯಿಲ್ಲದ ಮನುಷ್ಯ ಕೇವಲ ಗಾಂಧಿ ಮನೆತನದಲ್ಲಿ ಹುಟ್ಟಿದ್ದರಿಂದಲೇ ಈ ದೇಶದಲ್ಲಿ ಬಾನಿನಿಂದ ಬಂದ ಬೆರಗಿನ ವರ್ಚಸ್ಸು ಹೊಂದುವುದಾದದರೆ ಅಥವಾ ಹೊಂದಿದಂತೆ ಭಟ್ಟಂಗಿಗಳು ಪ್ರಚಾರ ಮಾಡುವುದಾದರೆ.. ‘ಚೂರು-ಪಾರು’ ಸಾಧನೆ ಮಾಡಿದ ಅಣ್ಣಾರನ್ನು ಗೌರವಿಸಿದರೆ, ಪ್ರಚಾರ ಕೊಟ್ಟರೆ ತಪ್ಪಲ್ಲ ಎಂದು ನನ್ನ ಅನಿಸಿಕೆ.

    >>ನನಗೆ ಈ ಬರಹ ದೇಶ ಕಟ್ಟುವುದಕ್ಕಿಂದ, ಒಂದು ನಿರ್ದಿಷ್ಟ, ಪೂರ್ವನಿರ್ಧಾರಿತ, ಅನ್ಯೋದ್ದೇಶ , ಆ ಅನ್ಯೋದ್ದೇಶಕ್ಕೆ ಹಿಟ್ಲರ್ ಹಾಗು ವಿವೇಕಾನಂದ ಸಮೀಕರಣ ಎಂದು ಅರ್ಥೈಸಲು ತಕ್ಕಷ್ಟು ಸಕಾರಣ ದೊರಕಿದೆ. ಆ ಅನ್ಯೋದ್ದೇಶವು ನನ್ನ ದೇಶವನ್ನು ಪ್ರಜಾತಂತ್ರದಿಂದ ದೂರ ತೆಗುದುಕೊಂಡು ಹೋಗಿ, ನಮ್ಮಲ್ಲಿ ಹಲವರ ಸ್ವತಂತ್ರ ಹರಣಕ್ಕೆ ಮತ್ತು ಅವರ ಮಾರಣಕ್ಕೂ ಕಾರಣವಾಗುವ ಶಕ್ತಿಯ ತುಷ್ಟೀಕರಣ ಆಗಬಹುದು ಎಂಬ ಹೆದರಿಕೆಯನ್ನು ನಾನು ಮೊದಲೇ ವ್ಯಕ್ತಪಡಿಸಿದ್ದೀನಿ. ಅತಃ ಈ ಕಾರ್ಯ ದೇಶವಿನಾಶಿ . ತತ್ಕಾರಣ ನಾನು ಈ ಲೇಖನದ ಉದ್ದೇಶ ಹಾಗು ಸಂದೇಶಗಳನ್ನು ವಿರೋಧಿಸುವೆನು ಹಾಗು ಖಂಡಿಸುವೆನು.<<
    ಈ ಪ್ಯಾರದಿಂದ ಗುಜರಾತ ನಿಮ್ಮ ಮನಸ್ಸಿನಲ್ಲಿರಬಹುದೆಂದು ಊಹೆ ಮಾಡಿದೆ. ಇರಲಿಲ್ಲವಾದರೆ ಒ.ಕೆ.. :), ಇನ್ನು ಗುಜರಾತ ವಿಷಯದಲ್ಲಿ ನಾವು ಪಾಶ್ಚಿಮಾತ್ಯರ ಮಿತಿಮೀರಿ ಮುಜುಗರ ಪಡುವಂತಹದ್ದು ಏನು ಇಲ್ಲ..ರವಿಯವರ ವಿವರಣೆ ಜೊತೆ ನನ್ನ ಸಮ್ಮತಿಯಿದೆ.

    ಉತ್ತರ
    • ವಿಜಯ ಪೈ
      ಜುಲೈ 19 2011

      * ಸರಕಾರ ಅವರನ್ನು ವಿಶೇಷವಾಗಿ ಆದರಿಸಿದ್ದು ಏಕೆ? *
      ಅವರನ್ನು ಅಂದರೆ ಅಣ್ಣಾ ಹಜಾರೆಯವರನ್ನು..ನಿಮ್ಮ ವಾಕ್ಯಗಳನ್ನು quote ಮಾಡಲು ಮರೆತೆ.

      ಉತ್ತರ
    • maaysa
      ಜುಲೈ 19 2011

      ಸರಿ.. ತಾರ್ಕಿಕ ವಿವರಣೆಗಳು ಸಾಕಷ್ಟಾಯ್ತು.

      ಇನ್ನೂ ಒಂದು ಬಲವಾದ ಹಾಗು ಚಾಣಾಕ್ಷ ಸರಕಾರವನ್ನು ಹೀಗೆ ಗೊಳುಹೊಯ್ದುಕೊಂಡರೆ, ಅದೂ ಸಾಮ, ದಾನ, ಬೇಧ ಬಿಟ್ಟು ದಂಡದ ಪ್ರಯೋಗ ಮಾಡುವುದು (ರಾಮದೇವರ ಮೇಲಿನ ಹಾಗೆ).

      ಅದು ನನಗಂತೂ ಬೇಡ.!
      ಕೊನೆಗೆ ಸಾಧಿಸಿದ್ದು ಇನ್ನಷ್ಟು ಸರಕಾರದ ಕಪಿಮುಷ್ಟಿಯ ಬಿಗಿತ..

      ಇನ್ನೂ ಸುತ್ತಿಬಳಲಿ ಯಾವ ಮಾರ್ಗದಲ್ಲಿ ಹೋದರು ಅಷ್ಟೇ. ನಮ್ಮ ದೇಶೋದ್ಧರಕ್ಕೆ ನಮಗೆ ಬೇಕಾದ ಧ್ಯೇಯಗಳನ್ನೂ ಪೂರೈಸುವ ರಾಜಕೀಯ ಹಾಗು ಪ್ರಜಾತಾಂತ್ರಿಕ ಪಕ್ಷ ಬೇಕು. ಹಾಗು ಅದರ ಬಗ್ಗೆ ಜನರಲ್ಲಿ ಜಾಗೃತಿ ಇರಬೇಕು. ಇದಲ್ಲದೆ ಇತರ ವಾಮ ಹಾಗು ಬಲ ಮಾರ್ಗಕಾರರನ್ನು ಸುಲಭವಾಗಿ ನಿವಾರಿಸಿ ಬಿಡಬಹುದು.

      ನಾನು ನನ್ನ ಸ್ವಾತಂತ್ರಕ್ಕೆ ಭ್ರಷ್ತಾಚಾರಕ್ಕಿಂತ ಹೆಚ್ಚು ಬೆಲೆಕೊಡುವುದರಿಂದ, ಆ ಸವಲತ್ತು ನಮ್ಮದೇಶದಲ್ಲಿ ಈಗ ಆಡಳಿತದಿಂದ ಸಿಗುತ್ತಿರುವುದರಿಂದ, ನನಗೆ ಈಗಿನ ಸರಕಾರದ ನಿಲುವು ಸಾಕು.

      ನನ್ನಂತಹ ಅಭಿಪ್ರಾಯವನ್ತರನ್ನು ದೇಶದ್ರೋಹಿಗಳು, ಪೆದ್ದರು, ಹಾಗು ನೈತಿಕತೆ ಇಲ್ಲದ ‘ಬುದ್ದಿಜೀವಿ’ ಎಂದು ಸಾರಾಸಗಟಾಗಿ ನಮ್ಮ ಧ್ವನಿಯನ್ನು ಉಡುಗಿಸುವ ಹಾಗು ಕಡೆಗಣಿಸುವ ಸಮಾಜಸುಧಾರಕರು, ರಾಷ್ಟ್ರ ನಿರ್ಮಾತೃಗಳು, ದೇಶಭಕ್ತರು, ಪರಮ ಆಸ್ತಿಕರು ಎಂದು ತಮಗೆ ತಾವೇ ಕರೆದುಕೊಳ್ಳುವ *ಸ್ವಯಂ-ಘೋಷಿತ* ಶಕ್ತಿಗಳ ವಿರೋಧವಷ್ಟೇ ಈ ಎಲ್ಲ ಚರ್ಚೆಯ ಒಂದು ಧ್ಯೇಯಾಂಶ.
      ನಾವು ನಮ್ಮ ಎದೆಯಲ್ಲಿ ಅರಗಿದ ತತ್ವ ಹಾಗು ನೀತಿಯಂತೆ ನಮ್ಮ ಅಭಿಪ್ರಾಯವನ್ನು ಅಹಿಂಸೆಯ ಮಾರ್ಗವಾದ ಲೇಖನ ಹಾಗು ಭಾಷಣದ ಮುಖಾಂತರ ವ್ಯಕ್ತಪಡಿಸಲು ಅವಕಾಶ ಹಾಗು ಸೌಹಾರ್ಧ ಬೇಕು. ಸುಮ್ಮನೆ ಭಾವೋದ್ವೇಗದ ಹಾಗು ನಿಂದನೆಯ ಮಾತುಗಳನ್ನು ಆಡಿ ಕೂಡ, ‘ನೀನು ನಂಗೆ ಏನು ಹೇಳೋದು’ ಎಂದು ಮೂತಿ ಮುರಿಯಬಾರದು. ಇಲ್ಲವಾದಲ್ಲಿ ಸಕಲ ತಾರ್ಕಿಕ ಹಾಗು ತಾತ್ವಿಕ ಚರ್ಚೆಗಳು ಸತ್ತು ಹೋಗುವುದು.

      ಇಷ್ಟೇ!

      ಉತ್ತರ
      • ವಿಜಯ ಪೈ
        ಜುಲೈ 20 2011

        ನಿಮ್ಮ ಈ ಮೇಲಿನ ಅಭಿಪ್ರಾಯದಲ್ಲಿನ ಹೆಚ್ಚಿನ ಅಂಶಗಳನ್ನು ನಾನು ಒಪ್ಪುತ್ತೇನೆ…

        >> ನಾನು ನನ್ನ ಸ್ವಾತಂತ್ರಕ್ಕೆ ಭ್ರಷ್ತಾಚಾರಕ್ಕಿಂತ ಹೆಚ್ಚು ಬೆಲೆಕೊಡುವುದರಿಂದ, ಆ ಸವಲತ್ತು ನಮ್ಮದೇಶದಲ್ಲಿ ಈಗ ಆಡಳಿತದಿಂದ ಸಿಗುತ್ತಿರುವುದರಿಂದ, ನನಗೆ ಈಗಿನ ಸರಕಾರದ ನಿಲುವು ಸಾಕು.<<
        ಇದು ತಪ್ಪು ನಿಲುವು. ಯಾವ ರೀತಿಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದಿರಿ ನೀವು? ಬ್ರಷ್ಟಾಚಾರ ಹೆಚ್ಚಿದಂತೆ ಸ್ವಾತಂತ್ರ್ಯ ಹರಣ ಪ್ರಾರಂಭವಾಗುತ್ತದೆ.,They are inversely proportional. ಬ್ರಷ್ಟಾಚಾರ ಅಪಾತ್ರರ ಕೈಯಲ್ಲಿ ಆಡಳಿತ, ಹಣ ನಿರಾಯಾಸವಾಗಿ ಸೇರುವ ಹಾಗೆ ಮಾಡುತ್ತದೆ. ಆ ಜನ ಹೇಳಿದಂತೆ ಪ್ರಜೆಗಳು ಕುಣಿಯುವ ಸನ್ನಿವೇಶ ನಿರ್ಮಾಣವಾಗುತ್ತದೆ. ಉದಾಹರಣೆಗೆ ಉತ್ತರದ ಕೆಲವು ರಾಜ್ಯಗಳ ಪರಿಸ್ಥಿತಿ ನೋಡಿ..ಪ್ರತಿಭಟಿಸಿದವರನ್ನು ಕೊಲೆ ಮಾಡುವುದು ಅಲ್ಲಿ ಸಾಮಾನ್ಯ ಘಟನೆಯಂತಾಗಿದೆ..ಇದೇ ಮುಂದೊಂದು ದಿನ ರಾಷ್ಟ್ರವ್ಯಾಪಿಯಾದರೆ ಆಮೇಲೆ ಎಲ್ಲಿಯ ಸ್ವಾತಂತ್ರ್ಯ?

        ಉತ್ತರ
        • maaysa
          ಜುಲೈ 20 2011

          “ಬ್ರಷ್ಟಾಚಾರ ಅಪಾತ್ರರ ಕೈಯಲ್ಲಿ ಆಡಳಿತ, ಹಣ ನಿರಾಯಾಸವಾಗಿ ಸೇರುವ ಹಾಗೆ ಮಾಡುತ್ತದೆ.”
          ಹೌದು. ಆದರೆ ಪರಿಹಾರ ಪ್ರಜಾತಾಂತ್ರಿಕ ಮಾರ್ಗವಾದ ಚುನಾವಣೆ. ಹಾಗು ತಕ್ಕ ರಾಜಕೀಯ ಪ್ರಜಾತಾಂತ್ರಿಕ ಪಕ್ಷ.

          ಬಂಡಾಯ ಬಲಪ್ರಯೋಗಕ್ಕೆ ಆಹ್ವಾನ.

          ಉತ್ತರ
          • ವಿಜಯ ಪೈ
            ಜುಲೈ 21 2011

            ಮತ್ತೆ ಈ ಚರ್ಚೆಯನ್ನು ಮುಂದುವರಿಸಿದರೆ ನೀವು ಹೇಳಿದಂತೆ ತಾರ್ಕಿಕ ವಿವರಣೆಗಳೆ ಆಗುತ್ತವೆ.. ಆಗ ಚರ್ಚೆ ನಿರಸವಾಗಬಹುದು.
            ಎರಡನೆಯ ಇನ್ನಿಂಗ್ಸನಲ್ಲಿ ಉತ್ತಮ ಚರ್ಚೆಯಾಯಿತು. ಧನ್ಯವಾದಗಳು:).

            ಉತ್ತರ
  33. Kumar
    ಆಗಸ್ಟ್ 3 2011

    ಲೋಕಪಾಲ ಮಸೂದೆಯಿಂದ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು ಎನ್ನುವ ಈ ಚರ್ಚೆಯ ಕೊಂಡಿಯನ್ನು ನೋಡಿ:

    Now, not just worried but also angry with IAC and Anna

    ಉತ್ತರ

Leave a reply to maaysa ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments