ವಿಷಯದ ವಿವರಗಳಿಗೆ ದಾಟಿರಿ

Archive for

24
ಆಕ್ಟೋ

ಪ್ರೊ.ಪ್ರೇಮಶೇಖರ್ ಮೇಲೆ ಎಡಪಂಥೀಯರ Intolerance!

– ರಾಜೇಶ್ ನರಿಂಗಾನ
14714991_1280214385356966_1251239982088350838_o
%e0%b2%8b
ಕಳೆದ ಅಕ್ಟೋಬರ್ 21ರಂದು ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಗೆ ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕ, ಖ್ಯಾತ ಅಂಕಣಕಾರರಾದ ಪ್ರೊ.ಪ್ರೇಮಶೇಖರ ಅವರನ್ನು ವಿದ್ಯಾರ್ಥಿ ಸಂಘ ಆಹ್ವಾನಿಸಿತ್ತು. ಅಲ್ಲಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಉದಯ್ ಬಾರ್ಕೂರ್ ಅವರು ಇದನ್ನು ವಿರೋಧಿಸಿದ್ದರು. ಆದರೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಪಟ್ಟು ಹಿಡಿದ ಕಾರಣ, ಪ್ರೊ.ಪ್ರೇಮಶೇಖರ ಅವರನ್ನು ಉದ್ಘಾಟಕರಾಗಿ ಕರೆಯಲು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪ್ರೊ.ಪ್ರೇಮಶೇಖರ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದಾಗ ಅವರು ಬಹಳ ಖುಷಿಯಿಂದಲೇ ಬರುತ್ತೇನೆ ಎಂದು ಹೇಳಿದರು. ಅಂತೂ ಕಾರ್ಯಕ್ರಮದ ದಿನ ಬಂದೇ ಬಿಟ್ಟಿತು.

ಮತ್ತಷ್ಟು ಓದು »