ಸೈದ್ಧಾಂತಿಕ ಸಂಘರ್ಷದಡಿಯಲ್ಲಿ ಸಾಹಿತ್ಯಿಕ ಭಯೋತ್ಪಾದನೆ..?
– ಸಂತೋಷಕುಮಾರ ಮೆಹೆಂದಳೆ.
( ಇವತ್ತು ಅರ್ಜೆಂಟಿಗೆ ಬಿದ್ದು ಸ್ಟೇಟಸ್ ಅಪ್ಡೇಟ್ ಮಾಡುವವರು ಅದನ್ನು ಪೂರೈಸಿ ಎದ್ದು ಹೋಗಿಬಿಡುತ್ತಿದ್ದಾರೆ. ಕೆಲವರಿಗದು ತಮ್ಮ ಟಿ.ಆರ್.ಪಿ. ಯ ಮಾನದಂಡವೂ ಆಗಿರುವುದರಿಂದ ಲಿಂಗ, ಧರ್ಮ ಸೇರಿದಂತೆ ವರ್ಗಬೇಧದ ವ್ಯತ್ಯಾಸವಿಲ್ಲದೆ, ಕಾಮ, ಕರ್ಮಗಳ ಅಭ್ಯಂತರವಿಲ್ಲದೆ ನಾಲ್ಕು ಸಾಲು ಬರೆಯುತ್ತಾರೆ ಇಲ್ಲಾ ಜಗತ್ತಿನ ಯಾವ ಮೂಲೆಯದ್ದೋ ಶೇರು ಮಾಡಿ ಚು.. ಚು.. ಎಂದು ಹಲ್ಲಿ ಲೊಚಗುಟ್ಟಿದಂತೆ ತಾವೊಂದೆರಡು ಸಾಲು ಸೇರಿಸಿಬಿಡುತ್ತಾರೆ. ಆದರೆ ಅದರ ಕೆಳಗೆ ಮುಖ ಮೂತಿ, ಪರಿಚಯವೇ ಇಲ್ಲದವರೂ, ಜಾತಿ ಪಂಥದ ಹೊರತಾಗಿ ಪರಮ ದ್ವೇಷಿಗಳಾಗಿ ಬದಲಾಗಿ, ನಿರಂತರ ಸಂಘರ್ಷಗಳಿಗಿಳಿದು ಉಳಿದುಬಿಡುತ್ತಾರಲ್ಲ ಅದರ ಹೊಣೆಗಾರಿಕೆ ಯಾರದ್ದು…? ) ಮತ್ತಷ್ಟು ಓದು
ಕತೆಯಾದಳು ಹುಡುಗಿ..! ( ನೈಜ ಘಟನೆ )
– ದಿವ್ಯಾಧರ ಶೆಟ್ಟಿ ಕೆರಾಡಿ
ಉಪನ್ಯಾಸಕ
ಆಳ್ವಾಸ್ ಕಾಲೇಜು ಮೂಡುಬಿದಿರೆ
ಅದೊಂದು ದಿನ ವಾಟ್ಸಾಪ್ ಗೆ ಅಪರಿಚಿತ ನಂಬರೊಂದರಿಂದ ಹಾಯ್ ಅಂತ ಮೆಸೇಜ್ ಒಂದು ಬಂದಾಗ ನಾನು ನೋಡಿಯೂ ನೋಡದ ಹಾಗೆ ಸುಮ್ಮನಿದ್ದೆ ಮತ್ತೊಂದೆರಡು ದಿನ ಪದೇ ಪದೇ ಮೆಸೇಜ್ ಬಂದಾಗ ಯಾರೂ ನೀವು ಅಂದಾಗ ನಿಮ್ಮ ಅಭಿಮಾನಿ ಎಂದು ಆ ಕಡೆಯಿಂದ ಉತ್ತರ ಬಂದಾಗ ನಗುವೇ ನನ್ನುತ್ತರವಾಗಿತ್ತು. ಯಾರೋ ಹುಡುಗರು ಬೇಕಂತಾನೆ ಆಟ ಆಡಿಸ್ತಾ ಇದ್ದಾರೆ ಅದ್ಕೊಂಡು ಸುಮ್ನಾದ್ರೆ ಇದು ಮುಗಿಯುವ ತರ ಕಾಣ್ಲಿಲ್ಲ.. ನೇರವಾಗಿ ಆ ನಂಬರ್ ಗೆ ಕಾಲ್ ಮಾಡಿದ್ರೆ ರಿಸೀವ್ ಮಾಡ್ಲಿಲ್ಲ ಇದ್ಯಾರೋ ಬೇಕಂತ ಮಾಡ್ತಿದ್ದಾರೆ ಅನ್ನಿಸಿ ಮಸೇಜ್ ಮಾಡಬೇಡಿ ಅಂತ ಗದರಿಸಿ ಇಟ್ರೆ ಮೊದಲಿಗಿಂತ ಜಾಸ್ತಿ ಮಸೇಜ್ ಬರ್ತಾ ಇತ್ತು.. ಮತ್ತಷ್ಟು ಓದು