ವಿಷಯದ ವಿವರಗಳಿಗೆ ದಾಟಿರಿ

Archive for

1
ಫೆಬ್ರ

ಚಿತ್ತೋರ್ ಘರ್ ಕೋಟೆ

– ಮಯೂರಲಕ್ಷ್ಮೀ

12140744_1332900670100353_513369733292930039_nಭಾರತದ ಅತಿ ದೊಡ್ಡ ಕೋಟೆ ಮೇವಾಡದ ಚಿತ್ತೋರಿನ ಕೋಟೆ. ಬೇರಾಚ್ ನದಿ ಈ ರಾಜ್ಯದ ಜೀವನಾಡಿ ಎಂದೆನಿಸಿತ್ತು. ಇಲ್ಲಿ ಆಳುತಿದ್ದ ರಜಪೂತ ದೊರೆಗಳು ಸೂರ್ಯವಂಶದ ದೊರೆಗಳೆಂದೇ ಪ್ರಸಿದ್ಧರು. ರಾಜಸ್ಥಾನದ ಅಜಮೇರಿನಿಂದ ೨೩೩ ಕೊಲೋಮೀಟರ್ ದೂರದಲ್ಲಿರುವ ಚಿತ್ತೋರ್  ಘರ್ ಕೋಟೆಯ ಮೂಲತಃ ನಿರ್ಮಾತರು ಮೌರ್ಯರು ಎನ್ನುವ ಅಭಿಪ್ರಾಯವಿದೆ.  ಆರ್ಯರ ದೊರೆ ‘ಚಿತ್ರಾಂಗದ ಮೌರ್ಯ’ ನೆನಪಲ್ಲಿ ಚಿತ್ತೋರಿನ ಕೋಟೆಗೆ ಈ ಹೆಸರು ಬಂತು ಎಂದು ಇತಿಹಾಸದಲ್ಲಿದೆ. ಮಹಾಭಾರತದ ಸಮಯದಲ್ಲಿ ಭೀಮ ತನ್ನ ಬಲವಾದ ಹಸ್ತದಿಂದ ನೆಲವನ್ನು ಅಗೆದು ನೀರಿನ ಚಿಲುಮೆಯನ್ನು ನಿರ್ಮಿಸಿದ. ಅದೇ ಅಲ್ಲಿನ ಭೀಮಲತ ಕುಂಡವಾಗಿ ನೀರಿನ ಸರೋವರವಾಯಿತು ಅನ್ನುತ್ತದೆ ಅಲ್ಲಿನ ಪುರಾಣದ ಕಥೆ.

ಮತ್ತಷ್ಟು ಓದು »

1
ಫೆಬ್ರ

“ಜಗತ್ತಿನಲ್ಲಿ ಯಾವ ಬಲಪಂಥವೂ ಇಲ್ಲ. ನೀವದಕ್ಕೆ ಸೇರಬೇಕೆಂಬ ಬಲವಂತವೂ ಇಲ್ಲ”

– ರಾಘವೇಂದ್ರ ಸುಬ್ರಹ್ಮಣ್ಯ

383448-31622-22ಇಡೀ ಜಗತ್ತಿನಲ್ಲಿ ಎಲ್ಲರೂ ‘ಎಡಪಂಥೀಯರು’, ‘ಬಲಪಂಥೀಯರು’ ಎಂಬ ಪದಗಳನ್ನು ಪುಂಖಾನುಪುಂಖವಾಗಿ ಹರಿಬಿಡುತ್ತಾರೆ. ಆದರೆ ಯಾರಿಗೂ ಅವುಗಳ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಯಾಕೆ ಯಾರನ್ನು ಎಡಪಂಥೀಯರು ಅಂತಾ ಕರೀತಾ ಇದ್ದೀವಿ ಅಂತಲೂ ಗೊತ್ತಿಲ್ಲದೇ ಆ ಪದವನ್ನ ಉಪಯೋಗಿಸ್ತಾ ಇದ್ದಾರೆ. ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು? ಮತ್ತಷ್ಟು ಓದು »

1
ಫೆಬ್ರ

ಕೇಂದ್ರ ಬಜೆಟ್: ಸವಾಲುಗಳು ಹಲವು, ಸಮಾಧಾನವೇ ಉತ್ತರ.

– ಶ್ರೇಯಾಂಕ ಎಸ್ ರಾನಡೆ.
52caa08d272cb98bcc1ad64b810fa9b62ae834b345b1463f69pimgpsh_fullsize_distr(ವಿ.ಸೂ : ಈ ಲೇಖನವನ್ನು ಎರಡು ಭಾಗಗಳಲ್ಲಿ ನೋಡಬಹುದು. ಮೊದಲ ಭಾಗದಲ್ಲಿ ಬಜೆಟ್ ಹಾಗೂ ಈ ಬಾರಿಯ ಬಜೆಟ್‍ಗೆ ಪೂರ್ವಭೂಮಿಕೆ. ಎರಡನೇ ಭಾಗದಲ್ಲಿ ಈ ಬಾರಿಯ ಜೇಟ್ಲಿ ಬಜೆಟ್ ಮುಂದಿರುವ ಸವಾಲು, ನಿರೀಕ್ಷೆ ಹಾಗೂ ಸಾಧ್ಯತೆಗಳು. ಎರಡೂ ಭಾಗಗಳೂ ಅವಿಚ್ಛಿನ್ನ. ಒಂದಕ್ಕೊಂದು ಪೂರಕ.)
ಕೇಂದ್ರ ಸರಕಾರದ ಕಾರ್ಯವೈಖರಿಯ ಪ್ರಮಾಣಪತ್ರವೇ ವರ್ಷಂಪ್ರತಿ ರಾಷ್ಟ್ರಪತಿಗಳ ಪರವಾಗಿ ವಿತ್ತ ಸಚಿವರು ಮಂಡಿಸುವ ದೇಶದ ಮುಂಗಡಪತ್ರ. ಸಂವಿಧಾನದ 112ನೇ ಕಲಂ ಪ್ರಕಾರ ಸರಕಾರ ಪ್ರತೀ ವರ್ಷ ವಾರ್ಷಿಕ ಆಯವ್ಯವನ್ನು ಮಂಡಿಸಬೇಕು. “ಬಜೆಟ್” ಎಂಬ ಪದ ಜನಪ್ರಿಯ ಬಳಕೆಯಷ್ಟೆ.

ಮತ್ತಷ್ಟು ಓದು »