ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 23, 2013

1

‍ನಿಲುಮೆ ಮೂಲಕ

Dr.GSS

1 ಟಿಪ್ಪಣಿ Post a comment
  1. M.A.Sriranga's avatar
    M.A.Sriranga
    ಡಿಸೆ 23 2013

    ಜಿ ಎಸ್ ಎಸ್ ಅವರು ಬೆಂಗಳೂರು ವಿ ವಿ ಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಮಾಡಿದ ಕೆಲಸ ಇತರ ವಿ ವಿ ಗಳಿಗೆ ಇಂದು ಮಾದರಿ ಆಗಬೇಕಾಗಿದೆ. ಕನ್ನಡ ಸಾಹಿತ್ಯ ಕಾಲಾನುಕಾಲದಲ್ಲಿ ನವ್ಯ, ಬಂಡಾಯ ದಲಿತ ಹೀಗೆ ಬೇರೆ ಬೇರೆ ರೀತಿಯಲ್ಲಿ ಹೊರಬಂದಾಗ ಎಲ್ಲಕ್ಕೂ ಸ್ಪಂದಿಸಿದವರು. ಯುವಕರನ್ನು ತಮ್ಮ ಕನ್ನಡ ವಿಭಾಗಕ್ಕೆ ಸೇರಿಸಿಕೊಂಡು ಎಲ್ಲ ರೀತಿಯ ಪ್ರೋತ್ಸಾಹಕೊಟ್ಟವರು. ಮತ್ತು ಮುಖ್ಯವಾಗಿ ಕನ್ನಡ ವಿಮರ್ಶೆಗೆ ವಿ ವಿ ಮಟ್ಟದಲ್ಲಿ ಜಿ ಎಸ್ ಎಸ್ ಸಲ್ಲಿಸಿದ ಸೇವೆ ಗಮನಾರ್ಹವಾಗಿದೆ.ಅವರ ಕಾಲದಲ್ಲಿ ನಡೆದ ಒಂದೆರೆಡು ವಿಚಾರ ಸಂಕಿರಣಗಳಲ್ಲಿ ಸಭಿಕನಾಗಿ ಭಾಗವಹಿಸಿದ ಭಾಗ್ಯ ನನ್ನದಾಗಿದೆ.

    ಉತ್ತರ

Leave a reply to M.A.Sriranga ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments